ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
ಅಕ್ರಮ ಮರಳು ಜಪ್ತಿ ಪ್ರಕರಣಗಳ ಮಾಹಿತಿ.
ದಿನಾಂಕ:26-05-2018 ರಾತ್ರಿ 10-00 ಗಂಟೆಗೆ ಎ.ಎಸ್.ಐ (ಹೆಚ್) ರವರು
ಅಕ್ರಮ ಮರಳು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು
ಮರಳು ತುಂಬಿದ 1) ಮಹಿಂದ್ರಾ -475 ಟ್ರಾಕ್ಟರ್ ಚೆಸ್ಸಿ ನಂ- NJXG00519 ಇಂಜಿನ್ ನಂ- NJXG00519 ಮತ್ತು ಟ್ರಾಕ್ಟರ್ ಟ್ರಾಲಿಗೆ ನಂಬರ ಇರುವುದಿಲ್ಲ. ಇವುಗಳೊಂದಿಗೆ
ಮೂಲ ದಾಳಿ ಪಂಚನಾಮೆಯನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಸದರಿ
ದಾಳಿ ಪಂಚನಾಮೆಯ ಸಾರಾಂಶನೆಂದರೆ, ದಿನಾಂಕ 26-05-2018 ರಂದು ರಾತ್ರಿ
08-00 ಪಿ.ಎಂ ಗಂಟೆಯ
ಸುಮಾರು ಟ್ರಾಕ್ಟರ್ ಚಾಲಕನು
ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ
ಹಂಪನಾಳ ಹಳ್ಳದಲ್ಲಿ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ತಮ್ಮ ಟ್ರಾಕ್ಟರ್
ಟ್ರಾಲಿಯಲ್ಲಿ ಕಳ್ಳತನದಿಂದ ತುಂಬಿಸಿಕೊಂಡು ಬಪ್ಪೂರು ಹಳ್ಳದ ಬ್ರೀಡ್ಜ ಹತ್ತಿರ ಹೋಗುವಾಗ ಎ.ಎಸ್.ಐ
(ಹೆಚ್) ರವರು, ಮತ್ತು
ಸಿಬ್ಬಂದಿಯ ಸಹಕಾರದೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು
ಆರೋಪಿತನು ಟ್ರಾಕ್ಟರನ್ನು ಬಿಟ್ಟು ಓಡಿಹೋಗಿದ್ದು
ಸ್ಥಳದಲ್ಲಿ ನಿಂತಿದ್ದ ಟ್ರಾಕ್ಟರ್ & ಮರಳು
ತುಂಬಿದ ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು ಬಂದು ವಿವರವಾದ ದಾಳಿ ಪಂಚನಾಮೆ ವರದಿ
ಸಲ್ಲಿಸಿದ್ದುದರ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ-140/2018 ಕಲಂ. 4 (1 ಎ), 21, 22 ಎಂ.ಎಂ.ಆರ್.ಡಿ ಮತ್ತು ಕಲಂ., 379
ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ 26/05/18 ರಂದು ಸಾಯಾಂಕಾಲ 4-00 ಗಂಟೆಗೆ ವೀರನಗೌಡ. ಎ.ಎಸ್.ಐ ರವರು ದಾಳಿಯಿಂದ ವಾಪಾಸ್ ಠಾಣೆಗೆ ಬಂದು
ತಮ್ಮ ಒಂದು ವರದಿಯನ್ನು ತಯಾರಿಸಿ ಸಾಯಾಂಕಾಲ
4-30 ಗಂಟೆಗೆ ಜಪ್ತು ಮಾಡಿಕೊಂಡು
ಬಂದ ಮರಳು ತುಂಬಿದ 4 ಟ್ರಾಕ್ಟರ ಮತ್ತು ಟ್ರಾಲಿಗಳನ್ನು
ಹಾಗೂ ಜಪ್ತು ಪಂಚನಾಮೆ ಹಾಗೂ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು
ಸದರಿ ಪಂಚನಾಮೆಯ ಸಾರಾಂಶದಲ್ಲಿ ‘’ ರಾಜಲಬಂಡ ಗ್ರಾಮದ ತುಂಗಾಭದ್ರಾ ನದಿಯಲ್ಲಿ ಟ್ರ್ಯಾಕ್ಟರ/ಟ್ರಾಲಿಗಳಲ್ಲಿ ಅಕ್ರಮವಾಗಿ, ಕಳ್ಳತನದಿಂದ ಮರಳನ್ನು
ತುಂಬಿಕೊಂಡು ಮಾರಾಟ ಮಾಡುವ ಕುರಿತು ಮಾನವಿ ಕಡೆಗೆ ತೆಗೆದುಕೊಂಡು ಬರುತ್ತಾರೆ ಅಂತಾ ಖಚಿತವಾದ ಮಾಹಿತಿ
ಮೇರೆಗೆ ವೀರನಗೌಡ. ಎ.ಎಸ್.ಐ ರವರು ಪಂಚರು ಮತ್ತು ಸಿಬ್ಬಂದಿಯವರಿಗೆ ಕರೆದುಕೊಂಡು ಇಂದು ಮಧ್ಯಾಹ್ನ 01-30 ಗಂಟೆಯ ಸುಮಾರಿಗೆ
ಕಪಗಲ್ ಕ್ರಾಸ ಹತ್ತಿರ
ಮರಳು ವಾಹನಗಳು ಬರುವುದನ್ನು ಕಾಯುತ್ತಾ ನಿಂತಿರುವಾಗ ಮಧ್ಯಾಹ್ನ 01-45 ಗಂಟೆಗೆ
ರಾಜಲಬಂಡ ಗ್ರಾಮದ ತುಂಗಭದ್ರಾ ನದಿಯಲ್ಲಿಂದ ಮೇಲ್ಕಂಡ ಆಪಾದಿತರು ಮೇಲ್ಕಂಢ 4 ಟ್ರ್ಯಾಕ್ಟರಗಳಲ್ಲಿ
ಮರಳನ್ನು ತುಂಬಿಕೊಂಡು ಬರುತ್ತಿರುವದನ್ನು ಕಂಡು ಪಂಚರ
ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ /ಟ್ರಾಲಿಗಳನ್ನು ನಿಲ್ಲಿಸಲು ಸೂಚಿಸಿದಾಗ ಪೊಲೀಸರನ್ನು
ಕಂಡ ಮೇಲ್ಕಂಡ ಟ್ರ್ಯಾಕ್ಟರಗಳ ಚಾಲಕರುಗಳು ಓಡಿ ಹೋಗಿದ್ದು ಸದರಿ ಟ್ರ್ಯಾಕ್ಟರ / ಟ್ರಾಲಿಯನ್ನು ಪರಿಶೀಲಿಸಿದಾಗ ನಾಲ್ಕು ಟ್ರ್ಯಾಕ್ಟರ /ಟ್ರಾಲಿಗಳಲ್ಲಿ ತಲಾ ಅಂದಾಜು 2
ಘನ ಮೀಟರ್ ನಂತೆ ಒಟ್ಟು 8 ಘನ ಮೀಟರ ಮರಳು ಅಂ.ಕಿ- 5600/- ರೂ. ಬೆಲೆ
ಬಾಳುವದು ಇದ್ದು ಕಾರಣ ವಾಹನಗಳನ್ನು ಮರಳು ಸಹಿತ ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು
ಪೂರೈಸಿಕೊಂಡಿದ್ದು ಇರುತ್ತದೆ. ಕಾರಣ ಸದರಿ ಟ್ರ್ಯಾಕ್ಟರ / ಟ್ರಾಲಿಗಳ ಚಾಲಕರು ಮತ್ತು ಮಾಲಿಕರುಗಳ ಮೇಲೆ ಕ್ರಮ
ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 192/2018 ಕಲಂ 3,42,43 ಕೆ.ಎಮ್.ಎಮ್.ಸಿ. ರೂಲ್ಸ, &
4,4(1ಎ) ಎಮ್.ಎಮ್.ಡಿ.ಆರ್. ಕಾಯ್ದೆ 1957 & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆಯನ್ನು ಕೈಕೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿ.26.05.2018 ರಂದು ಮದ್ಯಾಹ್ನ 3-15 ಪಿರ್ಯಾದಿ ದೇವಪ್ಪ ತಂದೆ ರುದ್ರಪ್ಪ 70 ವರ್ಷ, ಜಾ;-ವಿಶ್ವಕರ್ಮ. ಉ;-ಕುಲಕಸುಬು,;-ಕೆ.ಹೊಸಳ್ಳಿ ಗ್ರಾಮ ತಾ;-ಸಿಂಧನೂರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು.ಸಾರಾಂಶವೇನೆಂದರೆ,ಈ ಪ್ರಕರಣದಲ್ಲಿಯ ಮೃತ ತನ್ನ ಮಗಳಾದ ಗಾಯತ್ರಿಯನ್ನು ಅಲಬನೂರು ಗ್ರಾಮದ ಬಸ್ಸಪ್ಪನ ಮಗನಾದ ಶಂಕ್ರಪ್ಪನಿಗೆ ಕೊಟ್ಟು ಮದುವೆ ಮಾಡಿರುತ್ತೇವೆ.ಗಾಯತ್ರಿಗೆ ಮದುವೆಯಾಗಿ
9 ವರ್ಷಗಳಾಗಿದ್ದು ಇನ್ನೂ ಮಕ್ಕಳಾಗಿರುವುದಿಲ್ಲಾ.
ಮೃತ ತನ್ನ ಮಗಳು ಗಾಯತ್ರಿಯು ತನಗೆ ಮದುವೆಯಾಗಿ 9-ವರ್ಷಗಳಾಗಿದ್ದು ಇನ್ನೂ ಮಕ್ಕಳಾಗಿರುವುದಿಲ್ಲಾ ಅಂತಾ ಕೊರಗುತ್ತಾ ತನಗೆ ಪೋನ ಮಾಡಿ ತಿಳಿಸುತ್ತಿದ್ದು.
ಅಲ್ಲದೆ ಆಗಾಗ ತವರು ಮನೆಗೆ ಬಂದಾಗ ಹೇಳುತ್ತಿದ್ದಳು ನಾವು ಇಂದಲ್ಲಾ ನಾಳೆ ದೇವರು ವರ ಕೊಟ್ಟರೆ ಮಕ್ಕಳಾಗುತ್ತವೆ ಚಿಂತೆ ಮಾಡಬೇಡ ಅಂತಾ ಸಮಧಾನ ಮಾಡಿ ಕಳುಹಿಸಿಕೊಡುತ್ತಿದ್ದೆವು.ದಿ.26.05.2018 ರಂದು ಗಾಯತ್ರಿಯು ತನ್ನ ಗಂಡನ ಮನೆಯಲ್ಲಿ ತನಗೆ ಮಕ್ಕಳಾಗಲಿಲ್ಲಾ ಎಂಬ ಕೊರಗಿನಿಂದ ಮನಸ್ಸಿನಲ್ಲಿ ನೋವು ಮಾಡಿಕೊಂಡು ಮನೆಯಲ್ಲಿ ಕರೆಂಟ್ ಪ್ಯಾನಿಗೆ ಸೀರೆಯಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ನನ್ನ ಮಗಳ ಮರಣದಲ್ಲಿ ಸಂಶಯವಿರುವುದಿಲ್ಲಾ ಯಾರ ಮೇಲೆ ಪಿರ್ಯಾದಿ ಇರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್.
ನಂ. 20/2018. ಕಲಂ 174. ಸಿ. ಆರ್. ಪಿ. ಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
¢£ÁAPÀ 26/05/2018 gÀAzÀÄ ¦AiÀiÁð¢
UÉÆÃ«AzÀ vÀAzÉ ºÀ£ÀäAvÀgÁAiÀÄ ®ZÉä(¨Éʯï.PÀÄAn) ªÀAiÀiÁ-30 G- MPÀÌ®ÄvÀ£À
¸Á-CAd¼À UÁæªÀÄ FvÀ£ÀÄ gÁwæ Hl ªÀiÁr ºÉÆgÀUÀqÉ ºÉÆÃVzÀÄÝ, ¦AiÀiÁð¢zÁgÀ£À
vÀªÀÄäA¢gÀÄ Hl ªÀiÁr ºÉÆ®zÀ PÀqÉ ºÉÆÃVzÀÄÝ, ªÀÄ£ÉAiÀÄ°è ¦AiÀiÁð¢zÁgÀ£À vÀAzÉ
ºÀ£ÀĪÀÄAvÀgÁAiÀÄ ºÁUÀÆ vÁ¬Ä ªÀiÁvÀæ EzÀÄÝ, ¦AiÀiÁð¢ vÁ¬Ä ªÀÄ£ÉAiÀİè
ªÀÄ®VPÉÆArzÀÄÝ, ¦AiÀiÁð¢zÁgÀ£À vÀAzÉ gÁwæ 10-30 UÀAmÉ ¸ÀĪÀiÁjUÉ JvÀÄÛUÀ¼À£ÀÄß
PÀmÉÖ ºÁPÀĪÀ ±Éqï£À°è ¨É¼ÉUÀ½UÉ ºÉÆqÉAiÀÄĪÀ QæÃ«Ä£Á±ÀPÀ OµÀ¢ü ¸ÉêÀ£É ªÀiÁr
MzÁÝqÀÄwÛzÁÝUÀ, ¸ÀzÀj WÀl£ÉAiÀÄ£ÀÄß ¦AiÀiÁð¢zÁgÀ£À aPÀÌ¥Àà wgÀÄ¥Àw ºÁUÀÆ vÁ¬Ä
£ÉÆÃr ¦AiÀiÁð¢zÁgÀ¤UÉ «µÀAiÀÄ w½¹zÀÄÝ, DUÀ ¦AiÀiÁð¢zÁgÀ£ÀÄ vÀ£Àß vÀªÀÄäA¢gÀÄ,
vÀ£Àß vÁ¬Ä ºÁUÀÆ aPÀÌ¥Àà£À eÉÆÃvÉ ¸ÉÃj vÀ£Àß vÀAzÉAiÀÄ£ÀÄß aQvÉì PÀÄjvÀÄ
MAzÀÄ SÁ¸ÀV ªÁºÀ£ÀzÀ°è PÀgÉzÀÄPÉÆAqÀÄ §AzÀÄ vÁ®ÆPÀ ¸ÁªÀðd¤PÀ D¸ÀàvÉæ
zÉêÀzÀÄUÀðzÀ°è ¸ÉÃjPÉ ªÀiÁrzÀÄÝ, aQvÉì ¥ÀqÉAiÀÄĪÀ PÁ®PÉÌ ¦AiÀiÁð¢zÁgÀ£À vÀAzÉ
ºÀ£ÀĪÀÄAvÀgÁAiÀÄ FvÀ£ÀÄ ¢£ÁAPÀ 26/05/2018 gÀAzÀÄ gÁwæ 11-15 UÀAmÉUÉ aQvÉì
¥sÀ®PÁjAiÀiÁUÀzÉà ªÀÄÈvÀ¥ÀnÖzÀÄÝ EgÀÄvÀÛzÉ. ¦AiÀiÁð¢zÁgÀ£ÀÄ vÀ£Àß vÀAzÉ PÀ¼zÀÉ
ªÀµÀð ¨É¼É ¸ÀjAiÀiÁV ¨ÁgÀzÉà £ÀµÀÖªÁVzÀÝjAzÀ §ºÀ¼ÀµÀÄÖ ªÀÄ£À£ÉÆAzÀÄ
vÀ£Àß fêÀ£ÀzÀ°è fUÀÄ¥ÉìUÉÆAqÀÄ ¨É¼ÉUÀ½UÉ ºÉÆqÉAiÀÄĪÀ QæÃ«Ä£Á±ÀPÀ OµÀ¢ü
¸ÉêÀ£É ªÀiÁr ªÀÄÈvÀ¥ÀnÖzÀÄÝ, ¸ÀzÀj WÀl£ÀUÉ ¸ÀA§A¢¹zÀAvÉ AiÀiÁgÀ ªÉÄîAiÀÄÆ
¸ÀA±ÀAiÀÄ ¦AiÀiÁð¢ EgÀĪÀÅ¢¯Áè. PÁgÀt ªÀÄÄA¢£À PÀæªÀÄ dgÀÄV¸À®Ä ¦AiÀiÁð¢zÁgÀ£ÀÄ
oÁuÉUÉ ºÁdgÁV ¸À°è¹zÀ °TvÀ zÀÆj£À ¸ÁgÁA±À ªÉÄðAzÀ zÉêÀzÀÄUÀð oÁuÉ AiÀÄÄr.Dgï
£ÀA§gÀ 08/2018 PÀ®A.174 ¹Dg惡. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊUÉÆArgÀÄvÁÛgÉ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
ದಿ.26-05-2018 ರಂದು
ಮದ್ಯಾಹ್ನ 13-45 ಗಂಟೆಯ ಸುಮಾರು ಪಿರ್ಯಾದಿ ಖಲೀಲ್ ತಂದೆ ಅಬೂಬುಕರ್
ವಯಾ:27 ವರ್ಷ ಜಾತಿ-ಮುಸ್ಲಿಂ ಉ- ಟ್ರಕ್ ನಂ:ಕೆ.ಎ 13-ಸಿ-3344ರ ಚಾಲಕ ಸಾ: ಬಾಳೇಹೊನ್ನೂರು ಜಿ: ಚಿಕ್ಕಮಗಳೂರು ರವರು ಟ್ರಕ್ ನಂ:ಕೆ.ಎ 13-ಸಿ-3344 ನೇದ್ದರಲ್ಲಿ
ಜೋಳದ ಚೀಲ ಲೋಡ್ ಮಾಡಿಕೊಂಡು ಹೈದ್ರಾಬಾದ್ ದಿಂದ ಮೈಸೂರಿಗೆ ಹೋಗಲು ಸದರಿ ಸ್ಥಳದಲ್ಲಿ
ಹೋಗುತ್ತಿದ್ದಾಗ ಮಾನವಿ ಕಡೆಯಿಂದ ಎದುರಿಗೆ ಬರುತ್ತೀದ್ದ
ನಸೀರುದ್ದೀನ,
407 ಗಾಡಿ ನಂ:ಕೆ.ಎ 35-ಎ-5582 ರ ಚಾಲಕ
ಸಾ:ರಾಯಚೂರು ಈತನು ತನ್ನ ವಾಹನವನ್ನು ಅತಿವೇಗವಾಗಿ
ಅಲಕ್ಷತನದಿಂದ ನಡೆಸಿಕೊಂಡುಬಂದು ರಸ್ತೆಯ ಎಡಬದಿಯ ಬಾಂಡ್ ಗಲ್ಲಿಗೆ ಗುದ್ದಿ
ರಸ್ತೆ ಬಲಬದಿಗೆ ಹೊರಟಿದ್ದ
ವಾಹನಕ್ಕೆ ಅಪಘಾತ ಪಡಿಸಿ ಎರಡು ವಾಹನಗಳು ಜಕಂ
ಆಗಿದ್ದು ಆರೋಪಿತ ತಲೆಗೆ ಗಾಯವಾಗಿದ್ದು ಆತನ ವಿರುದ್ದ ಕ್ರಮ
ಕೈಗೊಳ್ಳಬೇಕು ಅಂತಾ ಬರೆದುಕೊಟ್ಟ ದೂರಿನ ಸಾರಂಶದ
ಮೇಲಿಂದ ¹gÀªÁgÀ
¥ÉưøÀ oÁuÉ,ಗುನ್ನೆ ನಂ: 116 /2018 ಕಲಂ: 279,337 ಐ,ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ದಿನಾಂಕ- 24/05/2018 ರಂದು ರಾತ್ರಿ ಬೋರವೆಲ್ ಕೆಲಸ
ಮುಗಿಸಿಕೊಂಡು ರಾತ್ರಿ ಬೋರ್ ವೆಲ್ ಗಾಡಿಯನ್ನು
ಗಬ್ಬೂರು ಗ್ರಾಮದ ಪ್ರಶಾಂತ ಪೆಟ್ರೋಲ್ ಬಂಕ್ ಹತ್ತಿರ ನಿಲ್ಲಸಿ ಮಲಗಿಕೊಂಡಿದ್ದು, ದಿನಾಂಕ- 25/05/2018 ರಂದು
ಬೆಳಗಿನ ಜಾವ 02-00 ಗಂಟೆ ಸುಮಾರಿಗೆ ಫಿರ್ಯಾದಿದಾರನು ಸಂಡಾಸಿಗೆಂದು ಹೋಗಿ ತನ್ನ ಗಾಡಿಯ
ಹತ್ತಿರ ಬರಬೇಕೆಂದು ರೋಡಿನ ಮೇಲೆ ಬರುತ್ತಿದ್ದಾಗ , ಪ್ರಶಾಂತ
ಪೆಟ್ರೋಲ್ ಕಡೆಯಿಂದೊ ಒಂದು PÀqɬÄAzÀ ಲಾರಿ
ಚಾಲಕನು ತನ್ನ ಲಾರಿಯನ್ನು ಅತವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಫೀರ್ಯಾದಿಗೆ
ಟಕ್ಕರ ಕೊಟ್ಟಾಗ ಫಿರ್ಯಾದಿದಾರನು ಕೆಳಗಡೆ ಬಿದ್ದಿದ್ದು ಆಗ ಆತನಿಗೆ ಬಲಗಾಲು ತೊಡೆಯಲ್ಲಿ ಮುರಿದು
ಬಾವು ಬಂದಿದ್ದು, ಅಲ್ಲದೆ ಬಲಗಾಲುಪಾದದ ಮೇಲೆ ಮುರಿದು ಬಾವು ಬಂದಿದ್ದು, ಮತ್ತು ಎಡಗಾಲು ಪಾದದ ಮೇಲೆ ಭಾರಿ ರಕ್ತ ಗಾಯವಾಗಿದ್ದು,
ಲಾರಿ ಚಾಲಕನು ಅಲ್ಲಿಂದ ಲಾರಿ ಸಮೇತ ಪರಾರಿಯಾಗಿದ್ದು ಇರುತ್ತದೆ.ಲಾರಿ ಮತ್ತು ಲಾರಿ ಚಾಲಕನನ್ನು
ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೆಲಿಕೆ ಫಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರ UÀ§ÆâgÀÄ
¥Éưøï oÁuÉ UÀÄ£Éß
£ÀA: 155/2018
PÀ®A: 279, 337,338 L.¦.¹ &187 L.JA.« PÁAiÉÄÝ CrAiÀÄ°è ¥ÀæPÀgÀt
zÁR°¹PÉÆArzÀÄÝ ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ
PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 27.05.2018 gÀAzÀÄ 89 ¥ÀææPÀgÀtUÀ¼À£ÀÄß ¥ÀvÉÛ ªÀiÁr 13,600/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.