ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
ದಿನಾಂಕ
21/04/2018 ರಂದು ರಾತ್ರಿ 10-30 ಗಂಟೆಗೆ ಎಸ್.ಹೆಚ್.ಓ ಸಂಚಾರಿ ಠಾಣೆ ಬಾಗಲಕೊಟೆಯಿಂದ ಎಮ್ ಎಲ್ ಸಿ ವಸೂಲಾಗಿದ್ದು ಕೂಡಲೇ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ಭೇಟಿ ಕೊಟ್ಟು ಮೃತನ ಹೆಂಡತಿ ಫರೀದಾ ಬೆಗಂಳ ವಿಚಾರಿಸಿ ಹೇಳಿಕೆಯನ್ನು ಪಿಸಿ 710 ರವರ ಸಂಗಡ ಕಳುಹಿಸಿ ಕೊಟ್ಟಿದ್ದು, ಸದರಿ ಪಿಸಿ ಈ ದಿನ ತಾರೀಕು 22/04/2018 ರಂದು
ಬೆಳಿಗ್ಗೆ 7-30 ಗಂಟೆಗೆ ಒಂದು ಹೇಳಿಕೆ ಫಿರ್ಯಾದಿ ಹಾಜರುಪಡಿಸಿದ್ದು ಅದರಲ್ಲಿ ಹೇಳಿದ್ದೆನೆಂದರೆ ಫಿರ್ಯಾದಿಯ ಗಂಡ ಮೃತ ಮುಸ್ತಾಕ ಈತನ ಮಗಳು ತಾಹಿಬಾಖಾನ ವಯಾ: 11ವರ್ಷ ಈಕೆಯು ಲಿಂಗಸುಗೂರನಲ್ಲಿ ನಡೆಯುವ ನವೋದಯ ಸಿ.ಇ.ಟಿ ಪರೀಕ್ಷೆ ಬರೆಯಲು ಮೋಟಾರ ಸೈಕಲ ನಂ ಕೆಎ 36 ಯು 5460 ನೇದ್ದರ ಮೇಲೆ ಕರೆದುಕೊಂಡು ಹೋಗಿದ್ದು, ಪರೀಕ್ಷೆ ಮುಗಿದ ಮೇಲೆ ವಾಪಸ್ಸು ಊರಿಗೆ ಬರಲು ಬಸವೇಶ್ವರ ಕಾಲೇಜ್ ಹತ್ತಿರ ಇದ್ದಾಗ ತಮ್ಮೂರಿನ ಶೀವಪ್ಪನು ತಾನು ಬರುತ್ತೇನೆ ಅಂತಾ ಕೇಳಿಕೊಂಡ ಮೇರೆಗೆ ತಮ್ಮ ಗಂಡನ ಮೋಟಾರ ಸೈಕಲ ಮೇಲೆ ತನ್ನ ಮಗಳು ಮದ್ಯದಲ್ಲಿ. ಹಿಂದೆ ಶಿವಪ್ಪ ಮೂರು ಜನರು ಕುಳಿತು ಹೊರಟ್ಟಿದ್ದು, ಮೋಟಾರ ಸೈಕಲನ್ನು ತನ್ನ ಗಂಡ ಮುಸ್ತಾಕ ಈತನು ನಡೆಸುತ್ತಿದ್ದನು. ಮದ್ಯಾಹ್ನ 3-45 ಗಂಟೆಗೆ ಫಿರ್ಯಾದಿದಾರಳ ಗಂಡನು ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಕಸಬಾ ಲಿಂಗಸುಗೂರ ಹತ್ತಿರ ಇರುವ ದರ್ಗಾದ ಮುಂದೆ ಆಕಳು ಅಡ್ಡ ಬಂದಾಗ ಮೋಟಾರ ಸೈಕಲನ್ನು ತಿರುಗಿಸಿಕೊಂಡಿದ್ದರಿಂದ ನಿಯಂತ್ರಣ ಮಾಡಲಾಗದೆ ಮೂರು ಜನರು ಕೆಳಗೆ ಬಿದ್ದು, ಫಿರ್ಯಾದಿಯ ಗಂಡನಿಗೆ ಬಲ ಮಲಕಿಗೆ ತಲೆಗೆ ಭಾರಿ ಪೆಟ್ಟಾಗಿ, ಕಿವಿ ಮತ್ತು ಮೂಗು. ಬಾಯಿಯಲ್ಲಿ ರಕ್ತ ಬಂದು ಮಾತನಾಡಿಸಿದರೆ ಮಾತನಾಡಲಿಲ್ಲಾ. ಫಿರ್ಯಾದಿಯ ಮಗಳು ಮತ್ತು ಶಿವಪ್ಪನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಕೆ ಮಾಡಿದ್ದು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಮುಸ್ತಾಕ ಈತನಿಗೆ ಹೆಚ್ಚಿನ ಇಲಾಜು ಕುರಿತು ಬಾಗಲಕೋಟೆಗೆ ಹೋಗುವಾಗ ಸಂಜೆ 7-00 ಗಂಟೆ ಸುಮಾರಿಗೆ ತನ್ನ ಗಂಡನು ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ
ಫಿರ್ಯಾದಿ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 226/2018 PÀ®A.
279,338,304(J) L¦¹ ಅಡಿಯಲ್ಲಿ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಂಡಿರುತ್ತಾರೆ.
¢£ÁAPÀ 21/04/2018 gÀAzÀÄ ¨É½UÉÎ 6-30 UÀAmÉ ¸ÀĪÀiÁjUÉ ¦üAiÀiÁ𢠲æÃ ªÀÄw ¥ÁªÀðw FPÉAiÀÄ UÀAqÀ gÀAUÀ£ÁxÀ¤UÉ ªÉÄÊAiÀİè
DgÁªÀÄ«®èzÀjAzÀ vÉÆÃj¸ÀĪÀ ¸À®ÄªÁV vÀ£Àß UÁr £ÀA: PÉ.J-36/E.J£ï-8501 ºÉZï.J¥sï.
rîPïì UÁrAiÀÄ£ÀÄß vÉUÉzÀÄPÉÆAqÀÄ eÁ®ºÀ½î¬ÄAzÀ zÉêÀzÀÄUÀðPÉÌ §AzÀÄ UÁrAiÀÄ£ÀÄß
zÉêÀzÀÄUÀðzÀ°è ©lÄÖ gÁAiÀÄZÀÆjUÉ §¹ì£À°è ºÉÆÃV E¯ÁdÄ ¥ÀqÉzÀÄPÉÆAqÀÄ ªÁ¥Á¸À
zÉêÀzÀÄUÀðPÉÌ §AzÀÄ zÉêÀzÀÄUÀð¢AzÀ ¦üAiÀiÁð¢AiÀÄ UÀAqÀ£À ¸ÀAUÀqÀ eÁ®ºÀ½î
UÁæªÀÄzÀ PÁ¼À¥Àà vÀAzÉ «±Àé£ÁxÀ FvÀ£À£ÀÄß ¦üAiÀiÁð¢AiÀÄ UÀAqÀ£ÁzÀ gÀAUÀ£ÁxÀ£ÀÄ
FvÀ£ÀÄ vÀÀªÀÄä ªÉÆÃ/¸ÉÊPÀ¯ï »AzÀÄUÀqÉ
PÀÆr¹PÉÆAqÀÄ eÁ®ºÀ½î UÁæªÀÄPÉÌ ºÉÆÃUÀÄwÛgÀĪÁUÀ ¤®ªÀAf PÁæ¸ï ºÀwÛgÀ
¦üAiÀiÁð¢AiÀÄ UÀAqÀ£ÁzÀ gÀAUÀ£ÁxÀ FvÀ£ÀÄ ªÉÆÃmÁgÀ ¸ÉÊPÀ®£ÀÄß Cw ªÉÃUÀªÁV
¤®ðPÀëvÀ£À¢AzÀ £ÀqɹPÉÆAqÀÄ ºÉÆÃUÀÄwÛgÀĪÁUÀ JªÉÄäUÀ¼ÀÄ CqÀØ §A¢zÀÄÝ ªÉÆÃmÁgÀ
¸ÉÊPÀ®£À ªÉÃUÀªÀ£ÀÄß ¤AiÀÄAvÀæt ªÀiÁqÀzÉà vÁ£Éà ¹ÌqÁØV ©¢ÝzÀÝjAzÀ ¦üAiÀiÁð¢AiÀÄ
UÀAqÀ gÀAUÀ£ÁxÀ ¤UÉ JzÉUÉ M¼À¥ÉlÄÖ, §®UÉÊ ªÉÆtPÉÊ ºÀwÛgÀ, §®UÁ®Ä ªÉÆtPÁ®Ä
ºÀwÛgÀ, JqÀUÉÊ ªÀÄÄAUÉÊ ºÀwÛgÀ ºÁUÀÆ EvÀgÉ PÀqÉ UÁAiÀÄUÀ¼ÁVzÀÄÝ, ªÀÄvÀÄÛ
PÁ¼À¥Àà FvÀ£ÀÄ CgÉ¥ÀæeÉÕ ªÀåªÀ¸ÉÜAiÀİè EzÀÄÝ JgÀqÀÄ Q«¬ÄAzÀ gÀPÀÛ §A¢zÀÄÝ,
ºÁUÀÆ EvÀgÀ PÀqÉ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ,
E¯ÁdÄ PÀÄjvÀÄ zÉêÀzÀÄUÀð ¸ÀgÀPÁj D¸ÀàvÉæUÉ aQvÉì PÀÄjvÀÄ ¸ÉÃjPÉ ªÀiÁrzÀÄÝ,
PÁ¼À¥Àà FvÀ£À£ÀÄß ºÉaÑ£À E¯ÁdÄ PÀÄjvÀÄ jªÀÄì D¸ÀàvÉæ gÁAiÀÄZÀÆgÀÄ, «ªÀiïì
D¸ÀàvÉæ §¼ÁîjUÉ ¸ÉÃjPÉAiÀiÁVzÀÄÝ, ¦AiÀiÁð¢zÁgÀ¼ÀÄ ¤ÃrzÀ ºÉýPÉ ¦üAiÀiÁð¢AiÀÄ
DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 245/2018 PÀ®A: 279,337,338 L¦¹
CrAiÀÄ°è ¥ÀæPÀgÀt zÁR°¸ÀPÉÆAqÀÄ vÀ¤SÉ PÉÊUÉÆArgÀÄvÁÛgÉ.
ಆರೋಪಿ ನಂ.2 ಲಕ್ಷ್ಮಣ ತಂದೆ ಸುಂದರ, ವಯಾ 31 ವರ್ಷ, ಜಾ:ಲಂಬಾಣಿ, ಲಾರಿ ಟ್ಯಾಂಕರ್ ಚಾಲಕ, ಸಾ:ಅಲಕಟಗಿ ತಾ:ಚಿತ್ತಾಪೂರು ಈತನು ತನ್ನ ಲಾರಿ ಟ್ಯಾಂಕರ್ ನಂ. ಕೆಎ-32-ಬಿ-0809 ನೇದ್ದನ್ನು ವಾಹನಗಳ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗುವಂತೆ ಯಾವುದೇ ಮುಂಜಾಗೃತಾ ಕೈಗೊಳ್ಳದೇ ಹೈದ್ರಾಬಾದ್ - ರಾಯಚೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಕ್ತಿನಗರದ ಶಿಲ್ಪಾ ಮೆಡಿಕೇರ ಲಿಮಿಟೆಡ್ ಕಂಪನಿಯ ಮುಂದುಗಡೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ಆರೋಪಿ ನಂ.1 ಸಾಬೀರ ತಂದೆ ಶೇಖಅಬ್ದುಲ್, ಜಾ:ಮುಸ್ಲಿಂ, ಆಟೋ ಚಾಲಕ, ಸಾ:ಅಸ್ಕಿಹಾಳ ತಾ:ಜಿ:ರಾಯಚೂರು ಈತನು ತನ್ನ ಆಟೋ ನಂ. ಕೆಎ-36-ಬಿ-3251 ನೇದ್ದನ್ನು ರಾಯಚೂರು ಕಡೆಯಿಂದ ಶಕ್ತಿನಗರದ ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಲಾರಿ ಟ್ಯಾಂಕರನ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ ಆಟೋ ಪಲ್ಟಿಯಾಗಿ ಬಿದ್ದು ಫಿರ್ಯಾದಿ ಶೇರ ಅಲಿ ತಂದೆ ಬಾಷುಮಿಯಾ, ವಯಾ 40 ವರ್ಷ, ಜಾ:ಮುಸ್ಲಿಂ, ಉ:ಮಿರ್ಚಿ ಬಂಡಿ, ಸಾ:ಅಂದ್ರೋನಿ ಕಿಲ್ಲಾ, ವಾರ್ಡ ನಂ. 7, ರಾಯಚೂರು ಈತನಿಗೆ ಎಡಗೈ ಭುಜಕ್ಕೆ ರಕ್ತಗಾಯ, ಎದೆಗೆ ಒಳಪೆಟ್ಟಾಗಿದ್ದು, ಗಾಯಾಳು ಸೈಫಾನ್ ಇವರ ಎಡಮೊಣಕಾಲು ಕೆಳಗೆ ಎಲುಬು ಮುರಿದು ಭಾರೀ ರಕ್ತಗಾಯವಾಗಿದ್ದು, ತಲೆಗೆ ಒಳಪೆಟ್ಟು, ಬಲಮೊಣಕಾಲು ಕೆಳಗೆ ತೆರಚಿದ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂಬರ 56/2018 ಕಲಂ 279, 337, 338, 283 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 23/04/18 ರಂದು 13.15 ಗಂಟೆಗೆ ಫಿರ್ಯಾದಿದಾರನಾದ ಅಮರೇಶ ತಂದೆ ಮಾರೇಶ ಸಾದಾಪೂರ, ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದುರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 23/04/18 ರಂದು ಫಿರ್ಯಾದಿದಾರನು ತನ್ನ ಮೋಟಾರ್ ಸೈಕಲ್ ನಂ KA 36/ EP- 1113 ನೇದ್ದರ ಮೇಲೆ ತಮ್ಮ ದೊಡ್ಡಪ್ಪನಿಗೆ ಕರೆದುಕೊಂಡು ಮಾನವಿಗೆ ಬರುವಾಗ ಹಿರೆಕೊಟ್ನೆಕಲ್ ಮುಖಾಂತರ ಮಾನವಿಗೆ ಬರುವಾಗ ಮುಂದೆ ಒಂದು ದೊಡ್ಡ ಟ್ರೇಲರ್ ಲಾರಿ ನಂ NL 01/AB 3289 ಹೊರಟಿತ್ತು. ಅದರ ಹಿಂದೆ ಫಿರ್ಯಾದಿ ಹೊರಟಿದ್ದು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ನಂದಿಹಾಳ ಬಸ್ಟ್ಯಾಂಡ ಸಮೀಪ ಇರುವ ರೋಡ್ ಹಂಪ್ಸ ನಲ್ಲಿ ಮುಂದೆ ಹೊರಟಿದ್ದ ಟ್ರೇಲರ್ ಲಾರಿಯು ಸ್ವಲ್ಪ ಸ್ಲೋ ಮಾಡಿದ್ದು ಅದರಂತೆ ಫಿರ್ಯಾದಿ ಸಹ ಗಾಡಿಯನ್ನು ಸ್ವಲ್ಪ ಸ್ಲೋ ಮಾಡಿದ್ದು ಅದೇ ಸಮಯಕ್ಕೆ ಹಿಂದಿನಿಂದ ಅಂಕಿತ್ ಸಿಂಗ್ ಈತನು ತನ್ನ ಟ್ರೇಲರ್ ಲಾರಿ ನಂ NL 01 /L 5989 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೇ ಹಂಪ್ಸನಲ್ಲಿ ಫಿರ್ಯಾದಿಯ ಮೋಟಾರ್ ಸೈಕಲ್ಲಿಗೆ ಹಿಂದೆ ಢಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿಯು ಮೋಟಾರ್ ಸೈಕಲ್ ಸಮೇತ ಕೆಳಗೆ ಎಡಕ್ಕೆ ಬಿದ್ದಿದ್ದು ಹಿಂದೆ ಕುಳಿತಿದ್ದ ಫಿರ್ಯಾದಿ ದೊಡ್ಡಪ್ಪನು ಬಲಗಡೆ ಬಿದ್ದಾಗ ಢಿಕ್ಕಿ ಕೊಟ್ಟ ಲಾರಿಯು ಫಿರ್ಯಾದಿಯ ದೊಡ್ಡಪ್ಪನ ಮೇಲೆ ಹಾಯ್ದುಕೊಂಡು ಹೋಗಿ ಮುಂದೆ ಹೊರಟಿದ್ದ ಲಾರಿಗೆ ಹಿಂದಿನ ಭಾಗಕ್ಕೆ ಢಿಕ್ಕಿ ಕೊಟ್ಟು ರಸ್ತೆಯ ಬಲಗಡೆ ಜಗ್ಗಿಕೊಂಡು ಹೋಗಿ ನಿಂತಿದ್ದು ಮುಂದಿನ ಗಾಡಿಯು ಹಾಗೆಯೇ ಹೊಗಿದ್ದು ಕಾರಣ ಫಿರ್ಯಾದಿ ಯ ದೊಡ್ಡಪ್ಪನ ಮಗನಾದ ರಾಮಣ್ಣನ ಮುಖವೆಲ್ಲಾ ಜಜ್ಜಿಹೊಗಿ ಎರಡು ರಟ್ಟೆಗಳಿಗೆ ಭಾರಿ ರಕ್ತಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. .ಕಾರಣ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 168/18 ಕಲಂ 279,337,304 (ಎ) ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 23.04.2018 gÀAzÀÄ 09 ¥ÀææPÀgÀtUÀ¼À£ÀÄß ¥ÀvÉÛ ªÀiÁr 1100/- gÀÆ.
UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ
¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.