¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ಫಿರ್ಯಾದಿ ¸ÉÆÃªÀÄ¥Àà vÀAzÉ ºÀÄ®UÀ¥Àà
£ÀqÀÄ«£ÀªÀĤ ªÀ-50 ªÀµÀð eÁw-ªÀiÁ¢UÀ G-MPÀÌ®ÄvÀ£À ¸Á-PÀgÀqÀPÀ¯ï °AUÀ¸ÀUÀÆgÀÄ
FvÀ£À ಅಣ್ಣನ ಮಗನಾದ ²ªÀ¥ÀÄvÀæ vÀAzÉ ©üêÀÄ¥Àà
£ÀqÀÄ«£ÀªÀĤ, 28 ªÀµÀð, eÁw ªÀiÁ¢UÀ,¥ÉÃAnAUï PÉ®¸À ¸Á.PÀgÀqÀPÀ¯ï °AUÀ¸ÀUÀÆgÀ ಈತನು ತನ್ನ ಮೋಟಾರು ಸೈಕಲನ್ನು ತೆಗೆದುಕೊಂಡು ರಾತ್ರಿ 9-00 ಗಂಟೆಗೆ ತನ್ನ ಹೆಂಡತಿ ಊರಾದ ಗುರಗುಂಟಾಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು ನಂತರ ತಾನು ಮನೆಯಲ್ಲಿದ್ದಾಗ ತಮ್ಮೂರಿನ ಶರಣಬಸವ ಇತನು ಫೋನ್ ಮುಖಾಂತರ ಶಿವಪುತ್ರನು ಯರಡೋಣ ದಾಟಿದ ನಂತರ ಅಮರೇಶ್ವರ ಕ್ರಾಸ್ ಹತ್ತಿರ ಮೋಟಾರು ಸೈಕಲ್ ದೊಂದಿಗೆ ಬಿದ್ದಿದ್ದು ಆತನಿಗೆ ಅಂಬುಲೈನ್ಸದಲ್ಲಿ ಹಾಕಿಕೊಂಡು ಲಿಂಗಸಗೂರ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ತಿಳಿಸಿದ ಕೂಡಲೇ ಗಾಬರಿಗೊಂಡು ಬಂದು ಆಸ್ಪತ್ರೆಯಲ್ಲಿ ನೋಡಲು ಆತನಿಗೆ ಹಿಂದೆಲೆಗೆ ಮತ್ತು ಎಡ ಮಲಕಿನ ಹತ್ತಿರ ತಲೆಗೆ ಭಾರಿ ಒಳಪೆಟ್ಟಾಗಿ ಮೂಗಿನಲ್ಲಿ, ಕಿವಿಯಲ್ಲಿ ಮತ್ತು ಬಾಯಿಯಲ್ಲಿ ರಕ್ತ ಸೋರಿ ಮೃತಪಟ್ಟಿದ್ದು ಈತನು ತನ್ನ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಎಮ್ಮೆಗೆ ಹಾಯಿಸಿ ಮೋಟಾರು ಸೈಕಲದೊಂದಿಗೆ ಕೆಳಗೆ ಬಿದ್ದು ¸ÀܼÀದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ
ಫಿರ್ಯಾದಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 71/2018 PÀ®A. 279.304(J) L¦¹
CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ 01-03-2018 ರಂದು ಫಿರ್ಯಾದಿ ಗವಿಸಿದ್ದಪ್ಪ ತಂದೆ ಅಮರಪ್ಪ @ ಅಮರೇಶ, ವಯ: 23 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಮಲ್ಲಿಕಾರ್ಜುನ ಗುಡಿ ಹತ್ತಿರ ವಗರನಾಳ್ ತಾ: ಸಿಂಧನೂರು. FvÀನು ತನ್ನ ಅಣ್ಣ ಬಸವರಾಜನ RED COLOUR SPLENDOR
PRO MOTOR CYCLE NO. KA-01/EV-7133 CHASSIS NO. MBLHA10ACB9L02731, ENGINE NO-
HA10EHB9L19152, MODEL-2011, W/Rs 20,000/- ಬೆಲೆ ಬಾಳುವದನ್ನು
ತೆಗೆದುಕೊಂಡು ಸಿಂಧನೂರಿಗೆ ಬಂದು 11-00 ಎ.ಎಮ್ ಸುಮಾರಿಗೆ ಸಿಂಧನೂರು ನಗರದ ಬಸ್ ನಿಲ್ದಾಣದ ಕಾಂಪ್ಲೇಕ್ಸ್ ಹಿಂದುಗಡೆ
ಸದರಿ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಕೆಲಸದ ನಿಮಿತ್ಯ ಮಾನವಿಗೆ ಹೋಗಿ ಕೆಲಸ ಮುಗಿಸಿಕೊಂಡು
ವಾಪಸ್ ಸಿಂಧನೂರಿಗೆ 6-00 ಪಿ.ಎಮ್
ಕ್ಕೆ ಬಂದು ನೋಡಲು ನಿಲ್ಲಿಸಿ ಮೋಟಾರ್ ಸೈಕಲ್ ಇರಲಿಲ್ಲ. ಯಾರೋ
ಕಳ್ಳರು ಸದರಿ ಮೋಟಾರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂದಿನಿಂದ ಇಂದಿನವರೆಗೂ
ಹುಡುಕಾಡಿದರೂ ಸಿಕ್ಕಿರುವದಿಲ್ಲ. ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ಕಳುವಾದ
ಮೋಟಾರ್ ಸೈಕಲನ್ನು ಪತ್ತೆ ಹಚ್ಚಿಕೊಡಲು ವಿನಂತಿ ಅಂತಾ ಇದ್ದ ಗಣೀಕೃತ ದೂರನ್ನು ನೀಡಿದ್ದರ
ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ.31/2018 ಕಲಂ.
379 ಐಪಿಸಿ
ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿರುತ್ತೇನೆ.
zÉÆA© ¥ÀæPÀgÀtzÀ
ªÀiÁ»w;
ದಿನಾಂಕ 04-03-2018 ರಂದು
ಸಂಜೆ 5-00 ರಂದು
ಠಾಣೆಗೆ ಫಿರ್ಯಾದಿ ²æÃªÀÄw ºÀ£ÀĪÀÄAw UÀAqÀ ºÀ£ÀĪÀÄAvÀ 55 ªÀµÀð eÁ-PÀ¨ÉâÃgÀ ¸Á-¸ÀÆ®zÀUÀÄqÀØ
FPÉAiÀÄÄ ಪೊಲೀಸ್ ಠಾಣೆಗೆ
ಹಾಜರಾಗಿ ನೀಡಿದ
ಫಿರ್ಯಾದಿ ಹೇಳಿಕೆ
ಸಾರಾಂಶವೇನೆಂದರೆ, ದಿನಾಂಕ
01-03-2018 ರಂದು ಸಂಜೆ
6-30 ಗಂಟೆಯ ಸುಮಾರಿಗೆ
ಶಾಲೆಯ ಹತ್ತಿರ
ಇರುವ ಡಬ್ಬಿ
ಅಂಗಡಿಯಲ್ಲಿ ಕುಡಿದ
ಅಮಲಿನಲ್ಲಿ ಫಿರ್ಯಾದಿಯ
ಮಗ ಶಿವಪ್ಪನೊಂದಿಗೆ ಆರೊಪಿ
ಬಸವರಾಜನು ºÁUÀÆ EvÀgÉ £Á®ÄÌ d£À ¸ÉÃj ಜಗಳ
ತೆಗೆದಿದ್ದು ಇರುತ್ತದೆ.
ಇದೆ ವಿಚಾರವಾಗಿ
ದಿನಾಂಕ 03-03-2018 ರಂದು
ರಾತ್ರಿ 8-00 ಗಂಟೆಯ
ಸುಮಾರಿಗೆ ಆರೋಪಿತರು
ಆಕ್ರಮ ಕೂಟ
ರಚಿಕೊಂಡು ಫಿರ್ಯಾದಿಯ
ಮನೆಯಲ್ಲಿ ಆಕ್ರಮ
ಪ್ರವೇಶ ಮಾಡಿ
ಫಿರ್ಯಾದಿಗೆ, ಆಕೆಯ
ಸೊಸೆಯಂದಿರಾದ ಅನ್ನಪೂರ್ಣ
ಮತ್ತು ಸಿದ್ದಮಳಿಗೆ
ಎಲೇ ಸೂಳೆರೇ
ಅಂತಾ ಅವಾಚ್ಯವಾಗಿ
ಬೈದು ಹಿಡಿದು
ಎಳೆದಾಡಿ ಅವಮಾನ
ಮಾಡಿ ಕೈಯಿಂದ
ಹೊಡೆದು ನಿಮ್ಮನ್ನು
ಕೊಂದು ಹಾಕುತ್ತೇವೆ
ಎಂದು ಜೀವದ
ಬೆದರಿಕೆ ಹಾಕಿದ್ದಾರೆ
ಅಂತಾ ಇತ್ಯಾದಿಯಾಗಿ
ನೀಡಿದ ಹೇಳಿಕೆಯ
ಸಾರಾಂಶದ ಮೇಲಿಂದ
eÁ®ºÀ½î ¥Éưøï oÁuÉ UÀÄ£Éß £ÀA§gÀ 21/2018 PÀ®A: 143,
147, 448, 323, 354, 504, 506 ¸À»vÀ 149 L¦¹. CrAiÀİè ಪ್ರಕರಣದ
ದಾಖಲಿಸಿಕೊಂಡು ತನಿಖೆ
ಕೈಗೊArgÀÄvÁÛgÉ.
¸ÀAZÁgÀ ¤AiÀĪÀÄ
G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 04.03.2018 gÀAzÀÄ 60
¥ÀææPÀgÀtUÀ¼À£ÀÄß
¥ÀvÉÛ ªÀiÁr 8,300/- gÀÆ. UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.