¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
zÉÆA© ¥ÀæPÀgÀtzÀ ªÀiÁ»w:_
ದಿನಾಂಕ 19-02-2018 ರಂದು
ಸಾಯಂಕಾಲ
4.00 ಗಂಟೆಗೆ ಪಿರ್ಯಾದಿ ಇಲಿಯಾಸ್ ತಂದೆ ಹುಸೇನ್ ನಾಯಕ ವಯಾಃ 26 ವರ್ಷ ಜಾತಿಃಮುಸ್ಲಿಂ ಉಃಫ್ಯಾನ್ ರಿಪೇರಿ ಕೆಲಸ ಸಾ:ಆದಾಪುರ ಪೇಟ ªÀiÁ£À« EªÀgÀÄ ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿ ನೀಡಿದ್ದು
ಸಾರಾಂಶವೇನೆಂದರೆ ಪಿರ್ಯಾದಿದಾರನು ಮಾನವಿಯ ಪಂಪಾ ಕಾಂಪ್ಲೇಕ್ಸ್ ಹಿಂದುಗಡೆ ತನ್ನ ಫ್ಯಾನ್
ರಿಪೇರಿ ಅಂಗಡಿ ಇಟ್ಟುಕೊಂಡಿದ್ದು ದಿನಾಂಕ:19-02-2018 ರಂದು ಬೆಳಿಗ್ಗೆ 10.00 ಗಂಟೆಗೆ ಅಂಗಡಿಗೆ ಹೋಗಿದ್ದು ಅಂಗಡಿಯಲ್ಲಿ ಕೆಲಸ ಮಾಡುವಾಗ ಮದ್ಯಾಹ್ನ 12.30 ಗಂಟೆಗೆ ತನ್ನ ಅಂಗಡಿ ಪಕ್ಕದಲ್ಲಿರುವ ಸಾದಿಕ್ ಸಾ:ಮಾನವಿ ಇವರು ಖಾಜಿ ಗುಂಡಿ ಅಂಗಡಿ ಶೆಟ್ಟರ್ ಹಾಕಿ ಬಂದ್ ಮಾಡಿದ್ದು
ಶೆಟ್ಟರ್ ಅಂಗಡಿಗೆ ಆರೋಪಿತರು ಸಮಾನ ಉದ್ದೇಶ ಹೊಂದಿ ಕಲ್ಲುಗಳಿಂದ ಶೆಟ್ಟರ್ ಗೆ ಹೊಡೆ ಬಡೆ
ಮಾಡುತ್ತಿದ್ದು ಪಿರ್ಯಾದಿಯು ಯಾಕೇ ಕಲ್ಲಿನಿಂದ ಶೆಟ್ಟರ್ ಗೆ ಹೊಡೆಯುತ್ತೀರಿ ಅಲ್ಲಿ ಮೀಟರ್
ಹೊಡೆಯುತ್ತದೆ ಅಂತಾ ಅಂದಾಗ 1) ರಾಜ ತಂದೆ ಸಿದ್ದನಗೌಡ ಸಾ: ಕೆನಾಲ್ ರಸ್ತೆ ಮಾನವಿ ಹಾಗೂ ಇತರೆ 9 ಜನರು PÀÆr ಪಿರ್ಯಾದಿಗೆ ಅದೆಲ್ಲಾ ನಿನಗೇಕಲೇ ಸೂಳೇ ಮಗನೇ ಅಂತಾ ಭೈದಾಗ
ಪಿರ್ಯಾದಿಯು ಸಾದಿಕ್ ಈತನಿಗೆ ಫೋನ್ ಮಾಡುತ್ತಿರುವಾಗ ಯಾರಿಗೇ ಫೋನ್ ಮಾಡುತ್ತೀಯಲೇ ಅಂತಾ ಬೈದು ರಾಜ ಈತನು ತನ್ನ ಕಲ್ಲನ್ನು ತೆಗೆದುಕೊಂಡು ಪಿರ್ಯಾದಿಗೆ
ಎಡ ಮಲಕಿನ ಹತ್ತಿರ ಮತ್ತು ಎಡ ಗಣ್ಣೀನ ಕೆಳಗೆ ಹೊಡೆದು ಭಾರೀ ಗಾಯ ಗೊಳಿಸಿದ್ದು ಅಲ್ಲದೇ ಉಳಿದ
ಆರೋಪಿತರು ಕೈಗಳಿಂದ ಮೈಕೈ ಗೆ ಹೊಡೆಬಡೆ ಮಾಡಿ ನಂತರ ಆರೋಪಿತರೆಲ್ಲರೂ ಮಗನೇ ಇನ್ನೋಂದು ಸಾರಿ
ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವಂತ ಬಿಡುವುದಿಲ್ಲಅಂತಾ ಜೀವದ ಬೆದರಿಕೆ ಹಾಕಿದ್ದು
ಇರುತ್ತದೆ.ಕಾರಣ ರಾಜ ತಂದೆ
ಸಿದ್ದನಗೌಡ ಸಾ: ಕೆನಾಲ್ ರಸ್ತೆ ಮಾನವಿ
ಹಾಗೂ ಇತರೆ 9 ಜನರ ವಿರುದ್ದ ಕಾನೂನು
ಕ್ರಮ ಜರುಗಿಸಲು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ªÀiÁ£À« ¥ÉưøÀ oÁuÉ ಠಾಣಾ ಗುನ್ನೆ ನಂ 70/2018 ಕಲಂ 143,
147,148,504,323,326,506, ಸಹಿತ 149 ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂrgÀÄvÁÛgÉ.
¸ÀAZÁgÀ ¤AiÀĪÀÄ
G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 20.02.2018 gÀAzÀÄ 198
¥ÀææPÀgÀtUÀ¼À£ÀÄß
¥ÀvÉÛ ªÀiÁr 48,700/- gÀÆ. UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.