Thought for the day

One of the toughest things in life is to make things simple:

29 Jan 2018

Reported Crimes


                                                                                          


¥ÀwæPÁ ¥ÀæPÀluÉ
  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÉÆÃ¸ÀzÀ ¥ÀæPÀgÀtzÀ ªÀiÁ»w:-
ದಿನಾಂಕ: 01-01-2015 ರಿಂದ ದಿನಾಂಕ: 31-12-2017 ಸಮಯದಲ್ಲಿ ಜಿಯೋ ಕೆಮ್ ಲ್ಯಾಬೋರೆಟರೀಸ್ ನಲ್ಲಿ ಕೆಲಸ ಮಾಡುವ ಆರೋಪಿ ನಂ.01 ರಿಂದ 04 ನೇದ್ದವರು ತಾವು ಒಪ್ಪಂದ ಮಾಡಿಕೊಂಡ ಬ್ಯಾಂಕುಗಳಿಗೆ ಸರಕು ಮತ್ತು ಮೌಲ್ಯದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕಾಗಿದ್ದು, ಸದರಿ ಆರೋಪಿ ನಂ.01 gÀªÉÄñÀgÉrØ @ ªÉÊ.gÁªÀÄÄ ¸ÀÆ¥Àgï ªÉʸÀgï fAiÉÆÃ PɪÀiï ¯Áå¨ÉÆÃgÉljÃ¸ï ¹AzsÀ£ÀÆgÀÄ, 2)£À«Ã£ÀPÀĪÀiÁgï ¸ÀªÉðAiÀÄgï fAiÉÆÃ PɪÀiï ¯Áå¨ÉÆÃgÉljÃ¸ï ¹AzsÀ£ÀÆgÀÄ, 3)¦æAiÀÄgÀAeï ZËzsÀj PÀè¸ÀÖgï ºÉqï fAiÉÆÃ PɪÀiï ¯Áå¨ÉÆÃgÉljøï PÀ£ÁðlPÀ, 4)£ÁUÀgÁd¸Áé«Ä KjAiÀiÁ ªÀiÁå£ÉÃdgï fAiÉÆÃ PɪÀiï ¯Áå¨ÉÆÃgÉljÃ¸ï ºÉÊzÀgÁ¨Ázï ¨ÁæöåAZï ರವರು ಆರೋಪಿ ನಂ.05 5)ªÀÄ®è¥Àà.J£ï §ÆvÀ®¢¤ß, 6)J£ï.£À«Ã£Á E.eÉ ºÉƸÀ½î, 7)UÀAUÀ£ÀUËqÀ D±Áå¼ï ¨ÉƪÀÄä£Á¼À gÀ¸ÉÛ, 8)ªÀÄzÀÄPÀ¥Àà ¨ÉÆªÀÄä£Á¼À gÀ¸ÉÛ, 9)§¸À¥Àà ¨ÉÆªÀÄä£Á¼À gÀ¸ÉÛ, 10)eÉ.§¸ÀªÀgÁd ºÉƸÀ½î CªÀÄgÁ¥ÀÄgÀ 11)£À«Ã£Á J£ï. ¸Á¸À®ªÀÄjPÁåA¥ï, 12)gÉrØ £ÁUÀ¸ÀégÀÆ¥À §Æ¢ºÁ¼ÀPÁåA¥ï, 13)CªÀÄgÉÃUËqÀ vÀAzÉ «ÃgÀtÚ CªÀÄgÁ¥ÀÄgÀ ರವರೊಂದಿಗೆ ಸೇರಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಒಳಸಂಚು ಮಾಡಿಕೊಂಡು ಠಾಣಾ ಹದ್ದಿಯಲ್ಲಿ ಇಲ್ಲದ ಗೋದಾಮುಗಳಳನ್ನು ಇರುವಂತೆ ಮತ್ತು ಇಲ್ಲದ ಭತ್ತದ ಚೀಲಗಳು ಇರುವಂತೆ ಮತ್ತು ಅವುಗಳ ಮೌಲ್ಯದ ಬಗ್ಗೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿ ಮಾಡಿಕೊಂಡು ಹೆಚ್.ಡಿ.ಎಫ್.ಸಿ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಆರಬಿಎಲ್  ಬ್ಯಾಂಕುಗಳಿಗೆ ಸುಳ್ಳು ಸೃಷ್ಟಿ ಮಾಡಿದ ದಾಖಲಾತಿಗಳನ್ನೇ ನೈಜವೆಂದು ಹಾಜರುಪಡಿಸಿ, ಕಂಪನಿಯ ಮೇಲಾಧಿಕಾರಿಗಳಿಗೆ -ಮೇಲ್ ಮೂಲಕ ಸುಳ್ಳು ಮಾಹಿತಿ ರವಾನಿಸಿ ಭತ್ತದ ಚೀಲಗಳ ಮೇಲೆ ಸದರಿ ಬ್ಯಾಂಕಗಳಿಂದ ರೂ.3,75,00,000/- ದಷ್ಟು ಸಾಲ ಪಡೆದುಕೊಂಡು ಸದರಿಯವರು ಮೇಲ್ಕಂಡ ಬ್ಯಾಂಕುಗಳಿಗೆ ಮತ್ತು ಜಿಯೋ ಕೆಮ್ ಲ್ಯಾಬೋರೆಟರೀಸ್ ಗೆ ಮೋಸ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ ಎಂದು ಇದ್ದ ಫಿರ್ಯಾದಿದಾರರು ಕೊಟ್ಟ ಗಣಕೀಕೃತ ದೂರು ಮತ್ತು ಆರೋಪಿತರ ಹೆಸರಿನ ಬಗ್ಗೆ ಕೊಟ್ಟ ಕೈ ಬರಹದ ಯಾದಿಯ ಮೇಲಿಂದಾ ¹AzsÀ£ÀÆgÀ UÁæ«ÄÃt ¥Éưøï oÁuÉ UÀÄ£Éß £ÀA: 14/2018 PÀ®A: 120(©), 420, 467, 468, 470, 471, 406, 408 ¸À»vÀ 34 L¦¹ CrAiÀİè ಗುನ್ನೆ ದಾಖಲಿಸಿಕೊಂಡಿರುvÁÛgÉ.

zÉÆA© ¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀಮತಿ ನಿಂಗಮ್ಮ @ ಲಾವಣ್ಯ ನಿಡಿಗೋಳ, ವಯ:26, ಜಾ:ಲಿಂಗಾಯತ್, :ಗೃಹಿಣಿ, ಸಾ;ಮೆಟ್ರಿ, ತಾ:ಹೊಸಪೇಟೆ, ಹಾ.:ಗಿಣಿವಾರ, ತಾ: ಸಿಂಧನೂರು FPÉÉAiÀÄನ್ನು ದಿನಾಂಕ: 26-06-2011 ರಂದು ಆರೋಪಿ ನಂ.01 ಎನ್.ನಾಗರಾಜ ತಂದೆ ನೀಲಕಂಠಪ್ಪ ನಿಡಿಗೋಳ, ಸಾ:ಮೆಟ್ರಿ, ತಾ:ಹೊಸಪೇಟೆ ನೇದ್ದವನಿಗೆ ಕೊಟ್ಟು ಲಗ್ನ ಮಾಡಿದ್ದು, ಗಂಡನ ಮನೆಯಲ್ಲಿ ಆರೋಪಿತರಾದ ಫಿರ್ಯಾದಿದಾರಳ ಗಂಡ, ಮಾವ, ಅತ್ತೆ, ಭಾವ ಮತ್ತು ಗಂಡನ ಸಂಬಂಧಿಕರಾದ ಗೋವಿಂದರೆಡ್ಡಿ, ಹೇಮರೆಡ್ಡಿ ಹಾಗೂ ರಾಚೋಟೆಪ್ಪ ಇವರು ಮದುವೆಯಾದ ನಂತರ 2 ತಿಂಗಳವರೆಗೆ ಫಿರ್ಯಾದಿದಾರಳನ್ನು ಚೆನ್ನಾಗಿ ನಡೆಸಿಕೊಂಡು ನಂತರದಿಂದ ಫಿರ್ಯಾದಿದಾರಳಿಗೆ ನಿನ್ನನ್ನು ಮಾಡಿಕೊಂಡು ಧರಿದ್ರ ಹತ್ತಿದೆ ನಿನ್ನನ್ನು ಬಿಟ್ಟುಬಡಬೇಕು ಎಂದು ಬೈದು ಹೊಡೆಬಡೆ ಮಾಡುತ್ತಾ ಮತ್ತು ಊಟಕ್ಕೆ ಸರಿಯಾಗಿ ಕೊಡದೇ ಬೈಯ್ಯುತ್ತಾ, ಮಲಗಿಕೊಂಡಾಗ ನೀರು ಒಗೆದು ಎಬ್ಬಿಸುವದು ಮಾಡುತ್ತಾ ಹೊಡೆಬಡೆ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡುತ್ತಾ ಬಂದಿದ್ದದಲ್ಲದೇ ಈಗ್ಗೆ ಒಂದುವರೆ ವರ್ಷದ ಹಿಂದೆ ಹೊಡೆಬಡೆ ಮಾಡಿಮನೆಯಿಂದ ಹೊರಗೆ ಹಾಕಿದ್ದಕ್ಕೆ ಫಿರ್ಯಾದಿದಾರಳು ತವರುಮನೆಗೆ ಬಂದಿದ್ದು, ದಿನಾಂಕ:26-01-2018 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ಗಿಣಿವಾರ ಗ್ರಾಮದಲ್ಲಿ ತನ್ನ ತವರುಮನೆಯಲ್ಲಿದ್ದಾಗ ಆರೋಪಿತರು ಗುಂಪುಗೂಡಿಕೊಂಡು ಬಂದು ಏಕಾಏಕಿಯಾಗಿ ಫಿರ್ಯಾದಿದಾರಳ ತವರು ಮನೆಯೊಳಗೆ ನುಗ್ಗಿ ಫಿರ್ಯಾದಿದಾರಳಿಗೆ ಡೈವೋರ್ಸ್ ನೊಟೀಸ್ ಕಳುಹಿಸಿದರೆ ಸಹಿ ಮಾಡುವದಿಲ್ಲೇನಲೆ ಸೂಳೆ ಎಂದು ಮುಂತಾಗಿ ಜಗಳ ತೆಗೆದು ಕೂದಲು ಹಿಡಿದು ಎಳೆದಾಡಿ, ಕೈಗಳಿಂದ ಬೆನ್ನಿಗೆ ಹೊಟ್ಟೆಗೆ ಕಪಾಳಕ್ಕೆ ಹೊಡೆಬಡೆ ಮಾಡಿ ದುಃಖಪಾತಗೊಳಿಸಿದ್ದಲ್ಲದೇ ಫಿರ್ಯಾದಿದಾರಳನ್ನು ನೋಡುತ್ತಾ ಸೂಳೆ ನೀನು ಡೈವೋರ್ಸ್ ಪೇಪರಿಗೆ ಸಹಿ ಮಾಡಿದರೆ ಸರಿ ಇಲ್ಲವಾದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಕೊಟ್ಟ ಗಣಕೀಕೃತ ದೂರಿನ ಸಾರಾಂಶದ ಮೇಲಿಂದಾ  ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ     ಗುನ್ನೆ ನಂ.15/2018, ಕಲಂ. 143, 147, 498(),448, 504, 323, 506 ಸಹಿತ 149 ಐಪಿಸಿ CrAiÀİè ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

   ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :28.01.2018 gÀAzÀÄ 61 ¥ÀææPÀgÀtUÀ¼À£ÀÄß ¥ÀvÉÛ ªÀiÁr 9800/-gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.