¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ಸುಂಕನೂರು ಸೀಮಾ ಜಮೀನು ಸರ್ವೆ ನಂ-38 ರಲ್ಲಿ 3 ಎಕರೆ 35 ಗುಂಟೆ ಜಮೀನು ಪಿರ್ಯಾದಿ ಕಟ್ಟೆಮ್ಮ @ ಕಟ್ಟೆವ್ವ ತಾಯಿ ದುರುಗವ್ವ 45 ವರ್ಷ ಮನೆಕೆಲಸ
ಜಾ:ಮಾದಿಗ ಸಾ:ಗುಡದೂರು ಇವರಿಗೆ ಸೇರಿದ್ದು ಇವರ ಜಮೀನಿನ ಪಕ್ಕದಲ್ಲಿ ಆರೋಪಿ ಶಂಕ್ರಪ್ಪ ದೇಸಾಯಿ ಹುನಮರೆಡ್ಡಿ ಇವರ ಜಮೀನು ಇದ್ದು ಈಗ್ಗೆ 5 ವರ್ಷಗಳ ಹಿಂದೆ ಅಕ್ರಮವಾಗಿ 55 ನೇ ಕಾಲೂವೆಗೆ ಪಂಪಸೇಟ್ ಅಳವಡಿಸಿ ತಮ್ಮ ಜಮೀನಿಗೆ ನೀರಾವರಿ ಮಾಡಿ ನೆಲ್ಲು ಹಚ್ಚಿದ್ದರಿಂದ ಪಿರ್ಯಾದಿದಾರರ ಜಮೀನು ಮತ್ತು ಈತರರ ಜಮೀನು ಸವಳು ಬಂದು ನಷ್ಟವಾಗಿದ್ದು ಇರುತ್ತದೆ. ದಿನಾಂಕ-30/12/17
ರಂದು ಆರೋಪಿ ಹನುಮರೆಡ್ಡಿ ಹಾಗೂ ಇತರರು ತಮ್ಮ ಹೊಲದಲ್ಲಿ ನೀರು ಹರಿಸಲು ಪ್ರಯತ್ನಿಸುತಿದ್ದಾಗ ಪಿರ್ಯಾದಿದಾರರು ಆರೋಪಿತರಿಗೆ ನೀವು ಅಕ್ರಮವಾಗಿ ನೀರು ಮಾಡಿ ಬೆಳೆ ನಾಶ ಮಾಡುವದು ಸರಿಯಲ್ಲ ನೀವು ನೀರು ಹರಿಸಬಾರದು ಇದರಿಂದ ನಮ್ಮ ಜಮೀನು ಬೀಳು ಬಿದ್ದಿದೆ ಅಂತಾ ಕೇಳುತ್ತಿದ್ದಾಗ ಬಸ್ಸಪ್ಪ ದೇಸಾಯಿ ಈತನು ಲೇ ಮಾದಿಗ ಬಸವಿ ಸೂಳೆ ನಿನ್ನಂತ ಮಾದಿಗ ಸೂಳೆರ ಮಾತೆನು ಕೇಳೋದು ನಾವು ಹರಿಸುತ್ತಿರುತ್ತೆವೆ ನಾವು ನೇಲ್ಲು ಹಚ್ಚಿ ತಿರುತ್ತೇವೆ ನೀನೇನು ಹರಕೊಂತಿ ಹರಕೋ ಅಂತಾ ಹೊಡೆಯಲು ಬಂದಾಗ ಪಿರ್ಯಾದಿದಾರರು ಬೇಡ ಎಂದು ಹೇಳುತ್ತಿದ್ದಾಗ ಪಿರ್ಯಾದಿದಾರರ ಸೀರೆ ಹಿಡಿದು ಎಳೆದಾಡುತ್ತಿರುವಾಗ ಪಕ್ಕದ ಹೊಲದವರು ಬಂದು ಬಿಡಿಸಿಕೊಂಡಿದ್ದು ಆಗ ಬಸಣ್ಣ ದೇಸಾಯಿ ಈತನು ಶಂಕ್ರಪ್ಪ ದೇಸಾಯಿಯಿಂದ ಪೋನ್ ಮಾಡಿ ಉಳಿದ ಆರೋಪಿತರನ್ನು ಕರೆದುಕೊಂಡು ಉಳಿದವರೆಲ್ಲರೂ ಮೋಟರ್ ಸೈಕಲ್ ತೆಗೆದುಕೊಂಡು ಬಂದವರೆ ಶಂಕ್ರಪ್ಪ ದೇಸಾಯಿ ಈತನು ಈ ಮಾದಿಗ ಸೂಳೆದು ಎನು ಕೇಳುತ್ತಿರಿ ನೆಲ್ಲು ಹಚ್ಚಲು ಬಿಡುತ್ತಿಲ್ಲಾ ಈಕೆಯನ್ನು ಮುಗಿಸಿಬಿಡಿರಿ ಎಂದಿದ್ದು ಅಷ್ಟರಲ್ಲಿ ಪಿರ್ಯಾದಿ ಮಗನು ಬಂದು ಬಿಡಿಸಿಕೊಳ್ಳುತ್ತಿರುವಾಗ ಆತನಿಗೆ ಉಳಿದ 2 ರಿಂದ 13 ವರೆಗಿನ ಆರೋಪಿತರು ಎಳೆದಾಡಿ ಕೈಯಿಂದ ಚಪ್ಪಲಿಯಿಂದ ಹೊಡೆದಿದ್ದು ನಂತರ ಆರೋಪಿತರೆಲ್ಲರೂ ಪಿರ್ಯಾದಿದಾರರಿಗೆ ಲೇ ಮಾದಿಗ ಸೂಳೆ ಅಕ್ರಮವಾಗಿ ನೀರಾವರಿ ಮಾಡಿ ನೆಲ್ಲು ಹಚ್ಚಲು ಅಡ್ಡ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಇದ್ದ ಪೋಸ್ಟ ಮುಖಾಂತರ ಸ್ವೀಕೃತವಾದ ಗಣಕಿಕೃತ ಪಿರ್ಯಾದಿಯ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂಬರ 10/2018 .ಕಲಂ. 143, 147, 504, 354, 323, 355, 427, 506 ಸಹಿತ 149 ಐಪಿಸಿ 3(1) (r) (s) ಮತ್ತು 3(2) (v-a) SC/ST AMENDMENT ACT 2015 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 20/01/18 ರಂದು ರಾಯಚೂರು ರಿಮ್ಸ್ ಆಸ್ಪತ್ರೆಯಿಂದ ಸಂಜೆ ಒಂದು ಎಂ.ಎಲ್.ಸಿ ವಸೂಲಾಗಿದ್ದು, ಸದರಿ ಎಂ.ಎಲ್.ಸಿ ವಿಚಾರಾಣೆ ಕುರಿತು ಲಿಂಗನಗೌಡ ಎ.ಎಸ್.ಐ ಕವಿತಾಳ ಪೊಲೀಸ್ ಠಾಣೆ ಇವರು ದಿ:21/01/2018 ರಂದು ವಿಚಾರಣೆ ಮಾಡಿಕೊಂಡು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ:20/01/2018 ರಂದು ಯದ್ದಲದಿನ್ನಿ ಗ್ರಾಮದ ಪಿಯಾಧಿದಾರರ «UÉßñÀ¥Àà vÀAzÉ C¼ÀzÀ¥Àà ªÀAiÀÄ: 45 ªÀµÀð eÁ:
ªÀiÁ¢UÀ ¸Á: AiÀÄzÀÝ®¢¤ß ಇವರ ಜಮೀನು ಸರ್ವೆ ನಂ 6/1 ರಲ್ಲಿ ಪಿರ್ಯಾಧಿದಾರರ ತಮ್ಮಂದಿರ ಹೆಂಡತಿಯರಾದ ಹುಸೇನಮ್ಮ ಗಂಡ ಮಾಣಿಕಪ್ಪ, ಮತ್ತು ಪದ್ಮಾ ಗಂಡ ಆರೋಗ್ಯಪ್ಪ ಇವರ
ಹೆಸರಿನಲ್ಲಿ ಜನತಾ ಮನೆಗಳು ಮಂಜೂರಾಗಿದ್ದು, ಆ ಮನೆಗಳನ್ನು ಇವರು ಮೇಲ್ಚಾವಣಿವರೆಗೆ ಕಟ್ಟಿರುತ್ತಾರೆ. ಆ ಮನೆಗಳಿಗೆ ಹೊಂದಿಕೊಂಡಂತೆ
ಕೆಲವೆ ಅಡಿಗಳ ಅಂತರದಲ್ಲಿ ಭುವನೇಶ್ವರಿ ಗಂಡ ಮಲ್ಲಿಕಾಜುನ ಸಾ: ಮಾನವಿ ಇವರ ಹೆಸರಿನಲ್ಲಿರುವ ಬ್ರ್ಯಾಂಡಿ ಶಾಫ್ ನ್ನು ಹಾಲಾಪೂರ ಗ್ರಾಮದ ವೆಂಕಟರೆಡ್ಡಿ ಇವರು ಮತ್ತು ಮಲ್ಲಿಕಾರ್ಜುನ ತಂದೆ ಶಿವ ಶಂಕರಗೌಡ ಸಾ: ಯದ್ದಲದಿನ್ನಿ ಇವರು ಲೀಜಿಗೆ ಮಾಡಿರುತ್ತಾರೆ. ದಿನಾಂಕ: 20/01/18 ರಂದು ಬೆಳಗ್ಗೆ 09:30 ಗಂಟೆಯ ಸುಮಾರಿಗೆ ಪಿರ್ಯಾಧಿದಾರರು ತಮ್ಮ ಜನತಾ ಮನೆಗಳ ಹತ್ತಿರ ನೆಲ್ಲನ್ನು ಹಾಕಿದ್ದು ಅವುಗಳನ್ನು ನೋಡಲು ಹೋದಾಗ ಜಯವರ್ಧನ ತಂದೆ ಬಸನಗೌಡ ತನು ಕೂಲಿ ಜನರನ್ನು ಕರೆಯಿಸಿಕೊಂಡು ನಮ್ಮ ಜನತಾ ಮನೆಗಳಿಗೆ ಹೊಂದಿಂಕೊಂಡಂತೆ ಇರುವ ಬ್ರ್ಯಾಂಡಿ ಶಾಪ್ ನ ಕಂಪೌಂಡ್ ಕೆಳಭಾಗವನ್ನು ಹೊಡೆದು ಹಾಕಿದ್ದನ್ನು ನೋಡಿ ಪಿರ್ಯಾಧಿದಾರರು ಸದರಿ ವಿಷಯವನ್ನು ತನ್ನ ತಮ್ಮನಾದ ಮಾಣಿಕಪ್ಪ ಈತನಿಗೆ ತಿಳಿಸಿದಾಗ ಆ ಕಂಪೌಂಡ ಕೆಳಭಾಗವನ್ನು ಹೊಡೆದು ಹಾಕಿದ್ದು, ಹನುಮಂತ ತಾಯಿ ಯಲ್ಲಮ್ಮ ಜಾ: ಮಾದಿಗ ಸಾ: ಯದ್ದಲದಿನ್ನಿ ಈತನೆಂದು ಗೊತ್ತಾಯಿತು. ಆಗ ಅವರುಗಳು ಆತನನ್ನು ವಿಚಾರಿಸುತ್ತಾ ಇರುವಾಗ ಜಯವರ್ಧನ ಈತನು
ಕೂಲಿಕೊಟ್ಟು ಕಂಪೌಂಡನ್ನು ಹೊಡೆಯಲು ಹೇಳಿದ್ದರಿಂದ ಹೊಡೆದಿರುತ್ತೇನೆ ಅಂತಾ ತಿಳಿಸಿದಾಗ ಅದೇ ಸಮಯದಲ್ಲಿ ಜಯವರ್ಧನ ಈತನು ಬಂದಾಗ ಆತನಿಗೆ ಪಿರ್ಯಾಧಿ ಮತ್ತು ಆತನ ತಮ್ಮ ಮಾಣಿಕಪ್ಪ ಇವರುಗಳು ಕೇಳಿದಾಗ ಆರೋಪಿತನಾದ ಜಯವರ್ಧನನು ಒಮ್ಮಿಂದೊಮ್ಮೆಲೆ ಸಿಟ್ಟಿಗೆ ಬಂದು ಪಿರ್ಯಾಧಿಯ ತಮ್ಮ ಮಾಣಿಕಪ್ಪ ಈತನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಧರ ಧರನೆ ಊರ ಅಗಸಿಯವರೆಗೆ ಎಳೆದುಕೊಂಡು ಹೋಗಿ ಲೇ ಮಾದಿಗ ಸೂಳೆ ಮಕ್ಕಳೆ ಕಂಪೌಂಡನ್ನು ವೆಂಕಟರೆಡ್ಡಿ, ಮತ್ತು ಮಲ್ಲಿಕಾರ್ಜುನಗೌಡ ಇವರು
ಹೇಳಿದ್ದರಿಂದ ಹೊಡೆಸಿದ್ದೇನೆ. ಅದಕ್ಕೆ ನಿವೇನು ಮಾಡುತ್ತೀರಲೆ ಸೂಳೆ ಮಕ್ಕಳೆ ಅಂತಾ ಜೋರಾಗಿ ಕೂಗುತ್ತಾ ಪಿರ್ಯಾಧಿಯ ತಮ್ಮನಾದ ಮಾಣಿಕಪ್ಪನಿಗೆ ಬಲ ಮೊಣಕಾಲಿಗೆ ಕಲ್ಲಿನಿಂದ ಹೊಡೆದು ಮತ್ತು ಶಹಬಾದ್ ಬಂಡೆಯ ತುಂಡಿನಿಂದ ತಲೆಗೆ ಜೋರಾಗಿ ಹೊಡೆದಿದ್ದರಿಂದ ಆತನು ಮೂರ್ಚೆ ಹೋಗಿ ಬಿದ್ದಾಗ ಪಿರ್ಯಾಧಿಯು ತನ್ನ ತಮ್ಮನನ್ನು ಎತ್ತಲು ಹೋದಾಗ ಮಹೇಂದ್ರಾ ಈತನು ಲೇ ಮಾದಿಗ ಸೂಳೆ ಮಕ್ಕಳೆ ಅಂತಾ ಅನ್ನುತ್ತಾ ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಪಿರ್ಯಾಧಿಯ ಬಲಮೊಣಕಾಲಿಗೆ ಮತ್ತು ಹೆಬ್ಬಟ್ಟಿಗೆ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಆಗ ಪಿರ್ಯಾಧಿಯ ಕಡೆಯವರಾದ ಗ್ಯಾನಪ್ಪ ತಂದೆ ಹುಲುಗಪ್ಪ ಮತ್ತು ಪ್ರಕಾಶಪ್ಪ ತಂದೆ ಅಮರಪ್ಪ ಇವರು ಜಗಳವನ್ನು ಬಿಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ಪಿರ್ಯಾಧಿ ಮತ್ತು ಆತನ ತಮ್ಮ ಮಾಣಿಕಪ್ಪ ಇವರು ಚಿಕಿತ್ಸೆಗಾಗಿ ಕವಿತಾಳ ಸರಕಾರಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆಯಾಗಿರುತ್ತಾರೆ. ಕಾರಣ ನಮ್ಮ ಮೇಲೆ ಹಲ್ಲೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದವ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾಧಿಯ ನ್ನು ತಂದು ಹಾಜರುಪಡಿಸಿದ್ದರ ಸಾರಾಂಶದ
ಮೇಲಿಂದ ಕವಿತಾಳ ಪೊಲೀಸ್ ಠಾಣೆ ಗುನ್ನೆ ನಂ 12/2018 ಕಲಂ 323, 324, 504, 506, ರೆ/ವಿ 34 ಐಪಿಸಿ ಮತ್ತು ಕಲಂ 3(1) (ಆರ್) (ಎಸ್) ಎಸ್.ಸಿ/ಎಸ್.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಕಾಯ್ದೆ ಪ್ರಕರಣದ ಮಾಹಿತಿ.
ಫಿರ್ಯಾದಿ UÀAUÀªÀÄä UÀAqÀ
£ÁgÁAiÀÄt PÉÆAqÀÄUÀĽ ªÀAiÀiÁ: 24 ªÀµÀð eÁ: G¥ÁàgÀ G: ªÀÄ£ÉUÉ®¸À ¸Á: PÀªÀrªÀÄnÖ
ºÁ.ªÀ ºÀÄZÀÑ §ÄqÉØÃ±ÀégÀ ZËPÀ ºÀwÛgÀ ºÀnÖ ಈಕೆಯನ್ನು ಈಗ್ಗೆ 5 ವರ್ಷದ ಹಿಂದೆ ಆರೋಪಿ ನಂ 1] £ÁgÁAiÀÄt (UÀAqÀ) ನೇದ್ದವನೊಂದಿಗೆ ಮದುವೆಯಾಗಿದ್ದು, ಮದುವೆಯಾದ ನಂತರದ ದಿನಗಳಲ್ಲಿ ಗಂಡ ಹೆಂಡತಿ ಚೆನ್ನಾಗಿದ್ದು, ನಂತರ ಆರೋಪಿ ನಂ 1 ನೇದ್ದವನು ಕುಡಿದು ಬಂದು ಆರೋಪಿ ನಂ 2 ರಿಂದ 6 ನೇದ್ದವರ ಮಾತನ್ನು ಕೇಳಿ ನಿನು ಸರಿಯಾಗಿಲ್ಲ, ಮನೆಗಲಸ ಮಾಡುವದಕ್ಕೆ ಬರುವದಿಲ್ಲ ಅಂತಾ ಅವಾಚ್ಯವಾಗಿ ಬೈದಾಡುತ್ತಿದ್ದು, ನಂತರ ಫಿರ್ಯಾದಿದಾರಳು ಹೆರಿಗೆ ಕುರಿತು ತನ್ನ ತವರು ಮನೆಗೆ ಬಂದು ಹೆರಿಗೆ ಮುಗಿಸಿಕೊಂಡು ತನ್ನ ಗಂಡನ ಮನೆಗೆ ತನ್ನ ತಾಯಿಯೊಂದಿಗೆ ಹೋದಾಗ ಆರೋಪಿತರೆಲ್ಲರೂ ನಮ್ಮ ಮನೆಗೆ ಯ್ಯಾಕೆ ಬಂದಿದ್ದು, ಮನೆಗೆ ಬರಬ್ಯಾಡ ಅಂತಾ ಅವಾಚ್ಯವಾಗಿ ಬೈದಾಡಿ ಹೊಡೆ ಬಡೆ ಮಾಡಿದ್ದರಿಂದ ಆಕೆಯು ತನ್ನ ತಾಯಿಯೊಂದಿಗೆ ತವರು ಮನೆಗೆ ಬಂದು ವಾಸವಿದ್ದು, ದಿನಾಂಕ 11.11.2016 ರಂದು ಬೆಳಿಗ್ಗೆ 11.00 ಗಂಟೆಗೆ ಆರೋಪಿತರೆಲ್ಲರೂ ಫಿರ್ಯಾದಿಯ ಮನೆಗೆ ಬಂದು ಡೈವೋರ್ಸ ನೀಡುವಂತೆ ಒತ್ತಾಯಿಸಿ ಆಕೆಯೊಂದಿಗೆ ಜಗಳ ಮಾಡಿ ಆಕೆಗೆ ಮತ್ತು ಆಕೆಯ ತಾಯಿಗೆ ಕೈಗಳಿಂದ ಹೊಡೆಬಡೆ ಮಾಡಿ, ಡೈವೋರ್ಸ ಕೊಡದಿದ್ದರೆ ನಿನ್ನನ್ನು ಜೀವಂತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಕಂಪ್ಯೂಟರ್ ಮಾಡಿಸಿದ ದೂರನ್ನು ಹಾಜರುಪಡಿಸಿದ್ದ ಸಾರಾಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 20/2018 PÀ®A: 498(J), 323,
504, 506 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ
PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :22.01.2018
gÀAzÀÄ 262 ¥ÀææPÀgÀtUÀ¼À£ÀÄß ¥ÀvÉÛ ªÀiÁr 49,600/-gÀÆ. UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.
.