¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
¦üAiÀiÁ𢠲æÃªÀÄw gÉÃtÄPÁ UÀAqÀ
«ÃgÉñÀ ¥ÀÆeÁj 22 ªÀµÀð eÁw PÀÄgÀħgÀ G: ºÉÆ®ªÀÄ£É PÉ®¸À ¸Á:ªÀÄĵÀÆÖgÀÄ vÁ:ªÀiÁ£À«. EªÀ¼À ªÀÄzÀÄªÉ J-1 )«ÃgÉñÀ vÀAzÉ ©üÃgÀ¥Àà ¥ÀÆeÁj eÉÆvÉUÉ ¢£ÁAPÀ 21-04-2015 gÀAzÀÄ DVzÀÄÝ,
ªÀÄzÀĪÉAiÀÄ°è £ÀUÀzÀÄ ºÀt 1,00,000/- 1 vÉÆ¯É §AUÁgÀ ªÀgÀzÀQëuÉ CAvÁ PÉÆnÖzÀÄÝ,
MAzÀÄ ªÀµÀð ZÉ£ÁßV £ÉÆÃrPÉÆArzÀÄÝ, FUÉÎ MAzÀÄ ªÀµÀð¢AzÀ 1)«ÃgÉñÀ vÀAzÉ
©üÃgÀ¥Àà ¥ÀÆeÁj, 2)©ÃgÀ¥Àà vÀAzÉ
ºÀ£ÀĪÀÄAvÀ¥Àà ¥ÀÆeÁj, 3)²æÃªÀÄw
ªÀÄÆPÀªÀÄä UÀAqÀ ºÀ£ÀĪÀÄAvÀ¥Àà ¥ÀÆeÁj J®ègÀÆ eÁw PÀÄgÀħgÀ ¸Á: ªÀÄĵÀÆÖgÀÄ
vÁ:ªÀiÁ£À«. EªÀgÀÄUÀ¼ÀÄ ¸ÉÃj ¦üAiÀiÁð¢UÉ
vÀªÀgÀÄ ªÀģɬÄAzÀ E£ÀÆß 2 ®PÀë ºÀt ªÀgÀzÀQëuÉ vÀgÀĪÀAvÉ MvÁ۬Ĺ zÉÊ»PÀ
ªÀÄvÀÄÛ ªÀiÁ£À¹PÀ QgÀÄPÀļÀ ¤ÃrzÀÄÝ,
FUÉÎ ¸ÀĪÀiÁgÀÄ 2 wAUÀ¼À¢AzÀ J-2, 3 gÀªÀgÀÄ ¤£Àß vÀªÀgÀÄ ªÀģɬÄAzÀ 2
®PÀë ºÀt vÉUÉzÀÄPÉÆAqÀÄ ¨Á E®è¢zÀÝgÉà £À£Àß ªÀÄUÀ¤UÉ E£ÉÆßAzÀÄ ªÀÄzÀĪÉ
ªÀiÁqÀÄvÉÛêÉAzÀÄ ªÀģɬÄAzÀ ºÉÆgÀUÉ ºÁQzÀÄÝ, ¦üAiÀiÁð¢ vÀ£Àß vÀªÀgÀÄ ªÀÄ£ÉUÉ
§AzÁUÀ vÀAzÉ-vÁ¬Ä PÉýzÀÝPÉÌ vÀ£Àß CvÉÛ,ªÀiÁªÀ ªÀÄvÀÄÛ UÀAqÀ 2 ®PÀë ºÀt
vÀgÀĪÀAvÉ MvÁ۬Ĺ ºÉÆqɧqÉ ªÀiÁqÀÄwÛzÀÝ §UÉÎ w½¹zÀÝjAzÀ §Ä¢ÝªÀAvÀgÀ£ÀÄß
PÀgÉzÀÄPÉÆAqÀÄ ¢£ÁAPÀ 5-12-17 gÀAzÀÄ 1500 UÀAmÉUÉ ªÀÄĵÀÆÖgÀÄ UÁæªÀÄzÀ
DgÉÆÃ¦vÀgÀ ªÀÄ£ÉUÉ ºÉÆÃzÁUÀ 3 d£ÀgÀ DgÉÆÃ¦vÀgÀÄ ¦üAiÀiÁð¢ eÉÆvÉ dUÀ¼À vÉUÉzÀÄ
CªÁZÀå ±À§ÝUÀ½AzÀ ¨ÉÊzÀÄ, PÉÊUÀ½AzÀ ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉAzÀÄ
UÀtQPÀÈvÀ ¦üAiÀiÁ𢠪ÉÄðAzÀ ªÀiÁ£À« ¥Éưøï oÁuÉ UÀÄ£Éß £ÀA: 30/2018 PÀ®A
498(J),504,323,506 ¸À»vÀ 34 L.¦.¹. ªÀÄvÀÄÛ 3, 4
r.¦.PÁAiÉÄÝ-1961 CrAiÀİè UÀÄ£Éß
zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ (.)
¸ÀgÀPÁj £ËPÀgÀ£À ªÉÄÃ¯É ºÀ¯Éè ¥ÀæPÀgÀtzÀ ªÀiÁ»w:-
ದಿನಾಂಕಃ 18-01-2018 ರಂದು ಸಂಜೆ
16.30 ಗಂಟೆಯಿಂದ 17 00 ಗಂಟೆ ಅವಧಿಯಲ್ಲಿ ನಗರದ ಕುಬೇರಾ ಹೊಟೇಲ್ ಮುಂದಿನ ರಸ್ತೆಯಲ್ಲಿ 1) ಅನಿಲರೆಡ್ಡಿ ತಂದೆ ಗೋಪಾಲ ರೆಡ್ಡಿ.ಜಿ ವ:19 ವರ್ಷ, 2) ಲಕ್ಷ್ಮೀಕಾಂತ ತಂದೆ ವೆಂಕಟೇಶ.ಕೆ ವ:21, ವರ್ಷ ಹಾಗೂ ಇತರೆ 6 ಜನರು ಕುಬೇರಾ ಹೊಟೇಲ್ ದಲ್ಲಿ ತಾವು ಕುಡಿದು ತಿಂದ್ದು ಬಿಲ್ ಕೊಡುವ ವಿಷಯದಲ್ಲಿ ಹೋಟೆಲ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ ಈ ಮೇಲ್ಕಂಡವರಿಗೆ ವಿಷಯದ ತಿಳಿದು ಕರ್ತವ್ಯದ ಮೇಲಿzÀÝ ²æÃ ZÀ£ÀߥÀà vÀAzÉ ²ªÀtÚ ªÀAiÀÄ 43
ªÀµÀð, eÁwB °AUÁAiÀÄvÀ GB ¥Éưøï PÁ£Àì¸ÉÖç¯ï ಪಿಸಿ £ÀA 533 ¥À²ÑªÀÄ
¥Éưøï oÁuÉ gÁAiÀÄZÀÆgÀÄ
gÀªÀgÀÄ ಅವರನ್ನು ವಿಚಾರಿಸುವ ಕಾಲಕ್ಕೆ ಫಿರ್ಯಾದಿದಾರನಿಗೆ ಹಲ್ಲೇ ಮಾಡಿ ಸಮವಸ್ತ್ರ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೇ ಸಾರ್ಜವನಿಕರ ಸಂಚಾರಕ್ಕೆ ಅಡ್ಡಿ ಪಡಿಸಿದ್ದು ಅಂತಾ ಮುಂತಾಗಿ ಇದ್ದ
ಫಿರ್ಯಾದಿ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆಗೆ ಗುನ್ನೆ ನಂ 14/2018 ಕಲಂ 14/2018
PÀ®A: 353(J), 323, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣದಾಖಲಿಸಿಕೊಂಡು ತನಿಖೆಕೈಕೊಂrgÀÄvÁÛgÉ.
zÉÆA© ¥ÀæPÀgÀtzÀ ªÀiÁ»w:-
ದಿನಾಂಕ 18.01.2018 ರಂದು ಸಂಜೆ 4-00 ಗಂಟೆಗೆ ಕುಬೇರ ಹೊಟೆಲ್ ಬಾರ್ & ರೆಸ್ಟೊರೆಂಟ್ ನಲ್ಲಿ ಮಧ್ಯದ ಕುಡಿದ ಬಿಲ್ 2000/- ರೂ ಗಳನ್ನು ಕೊಡದೇ 1) ಅನಿಲರೆಡ್ಡಿ ತಂದೆ ಗೋಪಾಲ ರೆಡ್ಡಿ.ಜಿ ವ:19, ಪಿಯುಸಿ ವಿದ್ಯಾರ್ಥಿ, ಜಾ:ಮೂನ್ನೂರು ಕಾಪು ಸಾ:ಲಕ್ಷ್ಮಮ್ಮ ಗುಡಿ ಹತ್ತಿರ ಮಕ್ತಾಲ್ ಪೇಟೆ ರಾಯಚೂರು 2) ಲಕ್ಷ್ಮೀಕಾಂತ ತಂದೆ ವೆಂಕಟೇಶ.ಕೆ ವ:21, ಉ:ಬಿ.ಎ ವಿದ್ಯಾರ್ಥಿ, ಜಾ:ಮೂನ್ನೂರು ಕಾಪು ಸಾ: ಸಿಟಿ ಟಾಕೀಸ್ ಹತ್ತಿರ ಮಕ್ತಾಲ್ ಪೇಟೆ ರಾಯಚೂರು ಹಾಗೂ ಇತರೆ 6 ಜನರು ಹೆಸರು, ವಿಳಾಸ ಗೊತ್ತಿರುವುದಿಲ್ಲಾ. EªÀgÀÄUÀ¼ÀÄ ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಫಿರ್ಯಾದಿದಾರನೊಂದಿಗೆ ಜಗಳ ತೆಗೆದು ಬಿಲ್ ನ್ನು ಸಂದಾಯ ಮಾಡದೇ ಬಾರನಲ್ಲಿ ಕೆಲಸ ಮಾಡುವ ವೇಟರ್ ನಿಗೆ ಮತ್ತು ಫಿರ್ಯಾದಿದಾರನಿಗೆ ದಬ್ಬಾಡಿ ಕೈಯಿಂದ ಹೊಡೆ-ಬಡೆ ಮಾಡಿ ಬಾರ್ ನಲ್ಲಿದ್ದ ಸುಮಾರು 8-10 ಬೀರ್ ಬಾಟಲಗಳನ್ನು ಹೊಡೆದು ಅಂದಾಜು 1400/- ರೂ ಬೆಲೆಬಾಳುವು ಬೀರ್ ನ್ನು ಲುಕ್ಸಾನು ಮಾಡಿದ್ದಲ್ಲದೇ ಆರೋಪಿತರು ಫಿರ್ಯಾದಿದಾರನಿಗೆ ಅವಾಚ್ಯವಾಗಿ ಬೈದು ಇರುತ್ತದೆ ಅಂತಾ ಮುಂತಾಗಿದ್ದ ದೂರಿನ ಆಧಾರ ಮೇಲಿಂದ gÁAiÀÄZÀÆgÀÄ ¥À²ÑªÀÄ
¥Éưøï oÁuÉ ಗುನ್ನೆ ನಂ 15/2018 ಕಲಂ 143, 147, 323,
504, 427, 341, ರೆವಿ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಕೈಕೊಂrgÀÄvÁÛgÉ.
ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-
ದಿನಾಂಕ 18/01/2018 ರಂದು 21-15 ಗಂಟೆಗೆ ಪಿರ್ಯಾದಿ ಶರಣಪ್ಪ ತಂದೆ ಅದಪ್ಪ ಬಳೀಗರ ವಯಸ್ಸು 55 ವರ್ಷ ಜಾ:ಲಿಂಗಾಯತ ಬಣಜಿಗ ಉ:ಒಕ್ಕಲತನ ಸಾ:ಮರಕಂದಿನ್ನಿ ತಾ:ಮಾನವಿ ಮೊ ನಂ 9900860627,
gÀªÀರು ಠಾಣೆಗೆ ಬಂದು ಹಾಜರು ಪಡಿಸಿದ ಲಿಖಿತಾ ಪಿರ್ಯಾದಿಯ ಸಾರಾಂಶವೇನಂದರೆ ಪಿರ್ಯಾದಿದಾರರ ಕಿರಿಯ ಮಗನಾದ ರಾಜಶೇಖರ 17 ವರ್ಷ ಇತನು ತಮ್ಮ ಊರಾದ ಮರಕಂದಿನ್ನಿ ಶಾಲೆಯಲ್ಲಿ 10 ನೇಯ ತರಗತಿಯನ್ನು ಓದುತ್ತಿದ್ದು ಸರಿಯಾಗಿ ಶಾಲೆಗೆ ಹೋಗದೆ ಇದ್ದಾಗ ಆದಕ್ಕೆ ಪಿರ್ಯಾದಿ ಮತ್ತು ಆತನ ಮನೆಯವರು ದಿನಾಲು ತಪ್ಪದೇ ಶಾಲೆಗೆ ಹೋಗುವಂತೆ ಹೇಳಿದಾಗ ಆತನು ತನ್ನ ಮನಸ್ಸಿಗೆ ಬೇಜಾರು ಮಾಡಿಕೊಳ್ಳುತ್ತಿದ್ದನು. ದಿನಾಂಕ 28/06/2017 ಸಂಜೆ 5-00 ಗಂಟೆಯ ಸುಮಾರಿಗೆ ರಾಜಶೇಖರನ್ನು ತನ್ನ ಮನೆಯಲ್ಲಿ ಪಾಠಿ ಚೀಲವನ್ನು ಇಟ್ಟು ಹೊರಗಡೆ ಹೋದವನ್ನು ಪುನಃ ಮನೆಗೆ ಬಾರದೇ ಇದ್ದಾಗ ಪಿರ್ಯಾದಿದಾರರು ಮತ್ತು ಅತನ ಮಕ್ಕಳು ಸೇರಿ ಅವತ್ತಿನಿಂದ ತಮ್ಮ ಸಂಬಂದಿಕರು ಇರುವ ಬೇರೆ ಬೇರೆ ಊರುಗಳಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲ. ಕಾಣೆಯಾದ ರಾಜಶೇಖರನು ಅವತ್ತಿನಿಂದ ಇಲ್ಲಿಯವರೆಗೂ ಹುಡುಕಾಡಿದರೂ ಸಿಗದೇ ಮತ್ತು ರಾಜಶೇಖರನು ಮನೆಗೆ ಬಾರದೇ ಇದ್ದಾಗ ಪಿರ್ಯಾದಿದಾರರು ತನ್ನ ಮಗನನ್ನು ಯಾರೋ ಅಪಹರಣ ಮಾಡಿರುವ ಬಗ್ಗೆ ಅನುಮಾನವಿದ್ದು ಇರುತ್ತದೆ.
ರಾಜಶೇಖರನು ಕಾಣೆಯಾದ ಬಗ್ಗೆ ಎಲ್ಲಾ ಕಡೆಗೆ ಹುಡುಕಾಡಿ ಸಿಗದಿದ್ದರಿಂದ ಇಂದು ತಡವಾಗಿ ಬಂದು ಕಾಣೆಯಾದ ಬಗ್ಗೆ ಪಿರ್ಯಾದಿಯನ್ನು ನೀಡಿದ್ದು ಇರುತ್ತದೆ. ಅಂತಾ ಇದ್ದ ಲಿಖಿತಾ ಪಿರ್ಯಾದಿಯ ಸಾರಾಂಶದ ಮೇಲಿನಿಂದ PÀ«vÁ¼À ಠಾಣೆಯ ಅಪರಾಧ ಸಂಖ್ಯೆ 10/2018 ಕಲಂ 363 ಐ ಪಿ ಸಿ ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
ಕು//
ರಾಜಶೇಖರ್ ತಂದೆ ಶರಣಪ್ಪ ಬಳೀಗರ ವಯಸ್ಸು 17 ವರ್ಷ ಜಾ: ಲಿಂಗಾಯತ ಬಣಜಿಗ ಉ: 10 ನೇ ತರಗತಿ ಸಾ: ಮರಕಂದಿನ್ನಿ ತಾ: ಮಾನವಿ
ಚಹರೆಗುರುತು :- ಕಪ್ಪು ಮೈ ಬಣ್ಣ , 4.6 ಅಡಿ ಎತ್ತರ ,ದುಂಡನೆಯ ಮುಖ , ಮೈ
ಮೇಲಿನ ಬಟ್ಟೆಗಳು- ನೀಲಿ ಬಣ್ಣದ ಅರ್ದತೋಳಿನ ಅಂಗಿ, ಕೆಂಪು ನೈಟ್ ಪ್ಯಾಂಟ್ , ಕಪ್ಪನೆಯ ತಲೆಯ ಕೂದಲು, ಸಾದಾ ಕಣ್ಣಿನ ಬಣ್ಣ ಇರುತ್ತದೆ. ನನ್ನ ಮಗನು ಕನ್ನಡ ಭಾಷೆಯನ್ನು ಮಾತ್ರ ಮಾತನಾಡುತ್ತಾನೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :19.01.2018 gÀAzÀÄ 212 ¥ÀææPÀgÀtUÀ¼À£ÀÄß ¥ÀvÉÛ ªÀiÁr 32,700/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.