¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-.
ದಿನಾಂಕ: 08-01-2018 ರಂದು
ಬೆಳಿಗ್ಗೆ 11.00 ಗಂಟೆಗೆ ಫಿರ್ಯಾದಿ ±ÀAPÀgÀ Dgï vÀAzÉ gÁdªÀÄt 44 ªÀµÀð eÁ:¨ÁæºÀät G:¹«¯ï EAf¤AiÀÄgï ¸Á:
ªÀÄ£É £ÀA:-1-11-474/475 n.J¥sï 3 ²ªÀ±ÀQÛ C¥Álð ªÉÄAmï ¤d°AUÀ¥Àà
PÁ¯ÉÆÃ¤ gÁAiÀÄZÀÆgÀÄ ªÉƨÉÊ¯ï £ÀA:9480444472 EªÀgÀÄ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ ದೂರು ಏನಂದರೇ, ಪಿರ್ಯಾದಿದಾರರಾದ
ಶಂಕರ್ ಆರ್ ತಂದೆ ರಾಜಮಣಿ 44 ವರ್ಷ ಜಾ:ಬ್ರಾಹ್ಮಣ ಉ:ಸಿವಿಲ್ ಇಂಜಿನಿಯರ್ ಸಾ:ಮನೆ ನಂ 1-11-474/475 ಟಿ.ಎಫ್ 3 ಶಿವಶಕ್ತಿ ಅಪಾರ್ಟ ಮೆಂಟ್ ನಿಜಲಿಂಗಪ್ಪ ಕಾಲೋನಿ ರಾಯಚೂರು ಇದ್ದು ದಿನಾಂಕ 02-01-2018 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ 03-01-2018 ರಂದು ಬೆಳಿಗ್ಗೆ 05.00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿನ ಪತ್ತ
ಹಾಕುವ ಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ ಬೆಡ್ ರೋಮ್ ನಲ್ಲಿದ್ದ ಅಲಮಾರ ಮುರಿದು
ಅಲಮಾರದಲ್ಲಿದ್ದ ಬಂಗಾರ ಮತ್ತು ಬೆಳ್ಳಿ ಸಾಮಾನುಗಳು FUÉÎ §AUÁgÀ ¨É½îAiÀÄ MlÄÖ CQ gÀÆ.70,030 ¨É¯É ¨Á¼ÀĪÀªÀÅ. ಕಳುವು
ಮಾಡಿಕೊಂಡು ಹೋಗಿದ್ದಾರೆ ಅಂತಾ ಚೈನೈ ದಿಂದ ಇಂದು ತಡವಾಗಿ ಬಂದು ದೂರು ನೀಡಿದರ ಮೇಲಿಂದ gÁAiÀÄZÀÆgÀÄ
¥À²ÑªÀÄ oÁuÉ ಗುನ್ನೆ ನಂ 06/2018 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
ದಿನಾಂಕ:08-01-2018
ರಂದು ಪಿರ್ಯಾಧಿ ಶ್ರೀ ಎಮ್.ಡಿ ಇಮ್ರಾನ್ ತಂದೆ ಎಮ್.ಡಿ ಅಲ್ತಾಫ್ ವ:23 ವರ್ಷ, ಜಾ:ಮುಸ್ಲಿಂ, ಉ:ಲಾರಿಡ್ರೈವರ್ ಸಾ: ಎಲ್.ಬಿ.ಎಸ್ ನಗರ ಸುಭಾಸ್ ಕೋಪನ್ ಹತ್ತಿರ ರಾಯಚೂರು.(ಗಾಯಾಳು FvÀನು ಅರಬ್ ಮೋಹಲ್ಲಾದಲ್ಲಿರುವ ತನಗೆ ಪರಿಚಯದ ಗೌಸ್
ಇವರ ಮನೆಗೆ ಗ್ಯಾರವಿ ಹಬ್ಬದ ಊಟಕ್ಕೆ ತಾನು ಮತ್ತು ತನ್ನ ಗೆಳೆಯ ಇರ್ಫಾನ್ ಕೂಡಿಕೊಂಡು ರಾತ್ರಿ
9.30 ಗಂಟೆ ಸುಮಾರು ಹೋಗಿ ಊಟಮಾಡಿಕೊಂಡು ತಾವಿಬ್ಬರೂ ಈದ್ಗಾಮೈದಾನದ ಹತ್ತಿರ ಬರುತ್ತಿರುವಾಗ
ತನಗೆ ಪರಿಚಯವಿದ್ದ ಕಾರು ಚಾಲಕ ಫೀರೋಜ್ ಇವನು ತನ್ನ ಹತ್ತಿರ ಬಂದು " ಕ್ಯಾಬೇ ಸಾಲೇ ತೂ
ಮೇರೆ ಸಾಥ್ ಜಗಡಾ ಕರಾತಾ ಆಜ್ ತೂ ಮೇರೆ ಏರಿಯಾ ಮೇ ಆಯಾ ತೇರೋಕೋ ಖತಂ ಕರ್ ದೇತೂಂ" ಅಂತಾ
ತನಗೆ ಕೊಲೆ ಮಾಡುವ ಉದ್ದೆಶದಿಂದ ಪ್ಯಾಂಟಿನ ಜೇಬಿನಲ್ಲಿದ್ದ ಚಾಕು ತೆಗೆದು ತನ್ನ ಕುತ್ತಿಗೆಯ
ಹಿಂಬಾಗದಲ್ಲಿ ಜೋರಾಗಿ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು, ಬಿಡಿಸಲು ಬಂದ ಇರ್ಫಾನ್ ಈತನಿಗೆ
ಜೀವಬೆದರಿಕೆ ಹಾಕಿ, ಇವತ್ತು ಉಳಿದುಕೊಂಡಿದ್ದಿ ಒಬ್ಬನೇ ಸಿಕ್ಕಾಗ ನಿನ್ನನ್ನು
ಮುಗಿಸಿಬಿಡುತ್ತೇನೆಂದು ಹೆದರಿಸಿ ಹೋಗಿರುತ್ತಾನೆ. ಫೇರೋಜ್ ಇವನು ಈಗ್ಗೆ ಒಂದು ವಾರದ ಹಿಂದೆ
ಅರಬ್ ವಾಡ ಸರ್ಕಲ್ ದಲ್ಲಿ ರಾತ್ರಿ 8.00 ಗಂಟೆ ಸುಮಾರು ಒಂದು ನೂರು ರೂಪಾಯಿ ಕೊಡು ಅಂತಾ
ಕೇಳಿದ್ದು ತಾನು ಇಲ್ಲ ಅಂತಾ ಅಂದಿದ್ದಕ್ಕೆ ತಮ್ಮಿಬ್ಬರಲ್ಲಿ ವಾಗ್ವಾದವಾಗಿ ಇದೇ ಸಿಟ್ಟಿನಿಂದ
ಫೇರೋಜ್ ಇವನು ತನಗೆ ಕೊಲೆ ಮಾಡುವ ಉದ್ದೇಶದಿಂದ ಅವಾಚ್ಯವಾಗಿ ಬೈದು, ಚಾಕುವಿನಿಂದಿ ಕುತ್ತಿಗೆ
ಹಿಂಬಾಗದಲ್ಲಿ ಜೋರಾಗಿ ಹೊಡೆದು ಗಾಯಗೊಳಿಸಿ, ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿ
ನೀಡಿದ ಹೇಳಿಕೆ ಪಿರ್ಯಾಧಿಯನ್ನು ಪಡೆದುಕೊಂಡು ಇಂದು ದಿನಾಂಕ:09-01-2018 ರಂದು ರಾತ್ರಿ 01:30
ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಬಜಾರ್ ಪೊಲೀಸ್ ಠಾಣೆ,
ಅಪರಾಧ ಸಂಖ್ಯೆ 03/2018 ಕಲಂ: 504, 307,
506 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ
08/01/2018 ರಂದು ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಕೊಟ್ಟಿದ್ದರ ಸಾರಾಂಶವೆನೆಂದರೆ ದಿನಾಂಕ 07/01/2018 ರಂದು
ಗೋರೆಬಾಳ ಗ್ರಾಮದಲ್ಲಿ ²æÃ E¨Áæ»A¸Á§ vÀAzÉ ºÀĸÉãÀ¸Á§ vÉÆÃlzÀ ªÀAiÀiÁ:
32ªÀµÀð eÁ: ªÀÄĹèA, G: MPÀÌ®ÄvÀ£À ¸Á: AiÀÄgÀqÉÆÃuÁ vÁ: °AUÀ¸ÀÄUÀÆgÀ ªÉÆ.£ÀA.
8105996416 FvÀ£ÀÄ ತನ್ನ ಸಂಬಂದಿಕರ ಲಗ್ನವಿದ್ದುದ್ದರಿಂದ ತನ್ನ ತಂದೆ ಹುಸೇನಸಾಬ ಮತ್ತು ತನ್ನ ಸಂಬಂದಿಕ ಕಾಶೀಂಸಾಬನು ಗೋರೆಬಾಳ ಗ್ರಾಮಕ್ಕೆ ಹೋಗುತ್ತಿದ್ದಾಗ ಯರಗುಂಟಾ ಕ್ರಾಸನಲ್ಲಿ ಗೋರೆಬಾಳ ಕಡೆ ಹೋಗುತ್ತಿದ್ದ ಮೋಟಾರ ಸೈಕಲ ಸವಾರನನ್ನು ಕೈ ಮಾಡಿ ನಿಲ್ಲಿಸಿ ತಮಗೂ ಗೋರೆಬಾಳಕ್ಕೆ ಕರೆದುಕೊಂಡು ಹೋಗು ಅಂತಾ ಹೇಳಿ ಇಬ್ಬರು ಆತನ ಹಿಂದೆ ಕುಳಿತು ಗೋರೆಬಾಳ ಕಡೆ ಹೋಗುತ್ತಿದ್ದಾಗ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ನಂ ಕೆಎ 29 ಕ್ಯೂ 776 ನೇದ್ದನ್ನು
ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿ, ನಿಯಂತ್ರಣ ಮಾಡದೆ ಹೊಲದಲ್ಲಿ ಬಿದ್ದುದ್ದರಿಂದ ಹಿಂದೆ ಕುಳಿತ ಬ್ಬರಿಗೂ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿರುತ್ತೇವೆ ಅಂತಾ ವೈಗೈರೆ ಇದ್ದುದ್ದರ ಪಿರ್ಯಾದಿಯ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ
C¥ÀgÁzsÀ ¸ÀASÉå 15/2018
PÀ®A. 279,337,338 L.¦.¹ CrAiÀİè ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ
09.01.2018 ರಂದು ಬೆಳಿಗ್ಗೆ
5.45 ಗಂಟೆ
ಸುಮಾರಿಗೆ
ಗುರುಗುಂಟಾದ
ನೀರಿನೇರದೊಡ್ಡಿಯ
ಮೇನ್
ಕೇನಾಲ್
ಹತ್ತಿರ
ಆರೋಪಿ
ನಂ
1 ಜಗದೀಶ ತಂದೆ ಧರ್ಮಣ್ಣ ವಯಾ: 36 ವರ್ಷ ಜಾ: ನಾಯಕ ಉ: ಟಿಪ್ಪರ್ ಮಾಲೀಕ ಸಾ: ಚಿಂಚೋಡಿ ತಾ: ದೇವದುರ್ಗಾ ನೇದ್ದವನು
ತೋಫಾನ್
ವಾಹನದಲ್ಲಿ
ಬರುತ್ತಿದ್ದು,
ಅದರ
ಹಿಂದೆ
ಆರೋಪಿ
ನಂ
2 ವೆಂಕಟೇಶ ತಂದೆ ಧರ್ಮಣ್ಣ ವಯಾ: 25 ವರ್ಷ ಜಾ: ನಾಯಕ ಉ: ಟಿಪ್ಪರ್ ಮಾಲೀಕ ಸಾ: ಚಿಂಚೋಡಿ ತಾ: ದೇವದುರ್ಗಾ (ಪರಾರಿ)ನೇದ್ದವನು ತನ್ನ
ಟಿಪ್ಪರ್
ನಂ
ಕೆ.ಎ 34 ಎ 0356 ನೇದ್ದರಲ್ಲಿ
ಮರಳು
ತುಂಬಿದ
ಬಗ್ಗೆ
ಯಾವುದೇ
ದಾಖಲಾತಿಗಳು
ಇಲ್ಲದೇ
ರಾಜ್ಯ
ಸರಕಾರಕ್ಕೆ
ರಾಜಸ್ವವನ್ನು
ಕಟ್ಟದೆ
ಅನಧಿಕೃತವಾಗಿ
ಕಳ್ಳತನದಿಂದ
ಅ.ಕಿ.ರೂ 10,000/-ರೂ ಬೆಲೆಬಾಳುವ
ಮರಳನ್ನು
ತುಂಬಿಕೊಂಡು
ಬರುತ್ತಿದ್ದಾಗ
ಪಿ.ಎಸ್.ಐ ºÀnÖ ರವರು
ಪಂಚರ
ಸಮಕ್ಷಮ
ಮತ್ತು
ಸಿಬ್ಬಂದಿಯವರೊಂದಿಗೆ
ದಾಳಿ
ಮಾಡಿ
ಹಿಡಿಯಲು
ಮರಳು
ತುಂಬಿದ
ಒಂದು
ಟಿಪ್ಪರ್
ನ್ನು
ಹಿಡಿದು
ಟಿಪ್ಪರ
ಮಾಲಿಕನನ್ನು
ವಶಕ್ಕೆ
ಪಡೆದುಕೊಂಡಿದ್ದು,
ಟಿಪ್ಪರ್
ಚಾಲಕನು
ಓಡಿ
ಹೋಗಿದ್ದು
ಇರುತ್ತದೆ
ಅಂತಾ
ಫಿರ್ಯಾದಿದಾರರು
ಜಪ್ತಿ
ಪಂಚನಾಮೆ
ಮತ್ತು
ಜ್ಞಾಪನಾ
ಪತ್ರವನ್ನು
ಹಾಜರ್
ಪಡಿಸಿ
ಕ್ರಮ
ಜರುಗಿಸಲು
ಸೂಚಿಸಿದ
ಮೇರೆಗೆ
ºÀnÖ
¥Éưøï oÁuÉ UÀÄ£Éß £ÀA: 9/2018 PÀ®A: 379 L¦¹ & 4(1)(J), 21
PÉ.JªÀiï.JªÀiï.r.Dgï PÁAiÉÄÝ-1957 CrAiÀÄ°è ¥ÀæPÀgÀt zÁPÀ°¹PÉÆAqÀÄ
vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :09.01.2018 gÀAzÀÄ 380 ¥ÀææPÀgÀtUÀ¼À£ÀÄß ¥ÀvÉÛ ªÀiÁr 65400/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.