ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿ ಹಾಗೂ ಟಿಪ್ಪರ ಮೇಲೆ
ಪೊಲೀಸ್
ರ ದಾಳಿ 1 ಮರಳು ತುಂಬಿದ ಲಾರಿ ಹಾಗೂ 1ಟಿಪ್ಪರ ವಶಕ್ಕೆ.
ದಿನಾಂಕ 31.12.2017 ರ ಮಧ್ಯ ರಾತ್ರಿ ದೇವದುರ್ಗಾ ತಾಲೂಕಿನ ಬಾಗೂರು ಗ್ರಾಮದ ಹತ್ತಿರ ಇರುವ ಕೃಷ್ಣ ನದಿಯ ದಡದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದಿರುವುದರಿಂದ ಶ್ರೀ ಡಿ. ಕಿಶೋರ ಬಾಬು ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ರವರ ಹಾಗೂ ಶ್ರೀ ಎಸ್.ಬಿ. ಪಾಟೀಲ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮಾರ್ಗದರ್ಶನದಲ್ಲಿ ಪೊಲೀಸ್ ಅಧೀಕ್ಷಕರ ವಿಶೇಷ ತಂಡದ ಸದಸ್ಯರಾದ ಡಿ.ಸಿ.ಐ.ಬಿ ಘಟಕದ ಪಿ.ಐ. ಶ್ರೀ. ಮಹ್ಮದ್ ಫಸಿಯುದ್ದೀನ್ ಸಿಬ್ಬಂದಿಗಳಾದ ಲಾಲ್ ಅಹ್ಮದ್ ಹೆಚ್.ಸಿ.203, ಶ್ರೀನಿವಾಸ, ಹೆಚ್.ಸಿ.316 ವೇಣುಗೋಪಾಲ್ ಹೆಚ್.ಸಿ. 49, ಬಸವಪ್ರಭು, ಸಿ.ಪಿ.ಸಿ., 623, ರೇಣುಕಾರಾಜು, ಎ.ಪಿ.ಸಿ 213 ರವರು ಮಧ್ಯ ರಾತ್ರಿ ದೇವದುರ್ಗ ಪಟ್ಟಣಕ್ಕೆ ಹೋಗಿ ªÀÄzÀå gÁwæ 02.15 UÀAmÉUÉ PÁV£É¯É ¦ÃoÀzÀ PÁ¯ÉÃeï ºÀwÛgÀ
¤AwgÀĪÁUÀ, ಒಂದು ಟಿಪ್ಪರ್ ಕೆ.ಎ.01/ಎಹೆಚ್-3483, ಹಾಗೂ
ಒಂದು ಅಶೋಕ ಲೇಲ್ಯಾಂಡ್ ಲಾರಿ ನಂ ಕೆ.ಎ.-06/ಟಿ 2299 §A¢zÀÄÝ CªÀÅUÀ¼À£ÀÄß ನಿಲ್ಲಿಸಿ ¥Àj²Ã°¸À¯ÁV CªÀÅUÀ¼À°è ªÀÄgÀ¼ÀÄ
vÀÄA©zÀÄÝ JgÀqÀÄ ªÁºÀ£ÀUÀ¼À ªÀÄvÀÄÛ ªÀÄgÀ½£À CAzÀdÄ ªÀiË®å 45 ®PÀë 65 ¸Á«gÀ
CUÀ§ºÀÄzÀÄ. ¯ÁjAiÀÄ ZÁ®PÀ£À ºÉ¸ÀgÀÄ ªÀiÁgÀÄw PÀ®§ÄgÀV ºÁUÀÆ n¥Ààgï ZÁ®PÀ£À
ºÉ¸ÀgÀÄ zÉêÀgÁd ¨ÁUÀÆgï CAvÁ ¯Áj ªÀiÁ°ÃPÀ£À ºÉ¸ÀgÀÄ ²ªÀÅ DzÀ±Àð£ÀUÀgÀ PÀ®§ÄgÀV
gÀªÀjUÉ ¸ÉÃjzÀÄÝ ,n¥Ààgï ªÀiÁ°ÃPÀ£À ºÉ¸ÀgÀÄ w½zÀħA¢gÀĪÀÅ¢®è. vÀ¤SɬÄAzÀ w½zÀÄPÉÆ¼Àî¯ÁUÀĪÀÅzÀÄ.
F «±ÉõÀ
vÀAqÀzÀ PÁAiÀÄðªÀ£ÀÄß f¯Áè ¥ÉÆ°Ã¸ï ಅಧೀಕ್ಷಕರು, ರಾಯಚೂರು ªÀÄvÀÄÛ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು gÀªÀgÀÄ ªÉÄZÀÄÑUÉ
ªÀåPÀÛ¥Àr¹zÁÝgÉ
AiÀÄÄ.r.Dgï.
¥ÀæPÀgÀtzÀ ªÀiÁ»w:-
30.12.2017
ರಂದು ಮದ್ಯಾಹ್ನ 3 ಗಂಟೆಗೆ ಪಿರ್ಯಾದಿದಾರಳಾದ ಅನಿತಾ ಸರಕಾರ್ ಸಾ;-ಭವಾನಿಪುರ ತಾ;-ಮೂಲಚೇರ್ ಪೋಸ್ಟ
ಕುದರಾಂಪಲ್ಲಿ. ಜಿಲ್ಲಾ.ಗಡಚರ್ಲಿ ಮಹರಾಷ್ಟ್ರ.ಈಕೆಯು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರಪಡಿಸಿದ್ದು,ಸಾರಾಂಶವೇನೆಂದರೆ,ತನಗೆ
3-ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳಿದ್ದು, ಸುಶೀಲಾ ಬಿಸ್ವಾಸ ಗಂಡ ತಪ್ಪೋಸ್ ಬಿಸ್ವಾಸ
32 ವರ್ಷ,ಜಾ;-ನಮಶೂದ್ರ, ಉ;-ಕಿರಾಣಿ ಅಂಗಡಿ ವ್ಯಾಪಾರ್.ಸಾ':-ಆರ್,ಹೆಚ್, ಕ್ಯಾಂಪ್ ನಂ.5.ತಾ;-ಸಿಂಧನೂರು
ಈಕೆಯನ್ನು ಆರ್.ಹೆಚ್.ಕ್ಯಾಂಪ್.ನಂ.5. ರ ಪ್ರಶಾಂತ ಬಿಸ್ವಾಸ ಈತನ ಮಗನಾದ ತಪ್ಪೋಸ್ ಬಿಸ್ವಾಸ ಇತನಿಗೆ
ಈಗ್ಗೆ ಸುಮಾರು 15 ವರ್ಷಗಳ ಕೆಳಗೆ ಮದುವೆ ಮಾಡಿಕೊಟ್ಟಿದ್ದು ಇಬ್ಬರು ಮಕ್ಕಳಿರುತ್ತಾರೆ. ಗಂಡ ಹೆಂಡತಿ
ಅನ್ಯೂನ್ಯವಾಗಿದ್ದರು,ಈಗ್ಗೆ ಸುಮಾರು 3-4 ವರ್ಷಗಳಿಂದ ತನ್ನ ಮಗಳು ಹೊಟ್ಟೆಬೇನೆ ಕಾಯಿಲೆಯಿಂದ
ಬಳಲುತ್ತಿದ್ದಳು ಈ ವಿಷಯವನ್ನು ತನಗೆ ಆಗಾಗ ತನ್ನ ಮಗಳು ಪೋನ್ ಮೂಖಾಂತರ ತಿಳಿಸುತ್ತಿದ್ದಳು
ತಾನು ಆಗಾಗ ಮಗಳನ್ನು ಮಾತನಾಡಿಸಲು ಆರ್.ಹೆಚ್.ಕ್ಯಾಂಪಿಗೆ ಬಂದು ತನ್ನ ಅಳಿಯನಿಗೆ ಚೆನ್ನಾಗಿ ತೋರಿಸು
ಅಂತಾ ಹೇಳಿ ಹೋಗುತ್ತಿದ್ದೆನು. ಇದರಿಂದ ನನ್ನ ಮಗಳು ಒಂದು ರೀತಿಯಲ್ಲಿ ಮಾನಸಿಕಳಾಗಿದ್ದಳು.
ದಿ.28.12.2017 ರಂದು ತನ್ನ ಮಗಳು ತನಗಿದ್ದ ಹೊಟ್ಟೆಬೇನೆ ನೋವು ತಾಳಲಾರದೆ ಬೆಳಗ್ಗೆ 7-30 ಗಂಟೆಗೆ
ಗಂಡನ ಮನೆಯಲ್ಲಿ ವಿಷ ಸೇವನೆ ಮಾಡಿರುತ್ತಾಳೆ, ತನ್ನ ಅಳಿಯ ತಪ್ಪೋಸ ಈತನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ
ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣಮುಖಳಾಗದೆ
ದಿ.-29.12.2017 ರಂದು 00-30 ಗಂಟೆಗೆ ಬಳ್ಳಾರಿ ವಿಮ್ಸ್ ಯಲ್ಲಿ ಮೃತಪಟ್ಟಿದ್ದು ಮೃತಪಟ್ಟ ವಿಷಯ
ಗೊತ್ತಾಗಿ ಮಕ್ಕಳೊಂದಿಗೆ ಈಗ ತಡವಾಗಿ ಬಂದಿರುತ್ತೇನೆ.ನನ್ನ ಮಗಳು ತನಗಿದ್ದ ಹೊಟ್ಟೆನೋವಿನ ಬೇನೆ ತಾಳಲಾರದೆ
ಜೀವನದಲ್ಲಿ ಜಿಗುಪ್ಸಗೊಂಡು ವಿಷ ಸೇವನೆ ಮಾಡಿ ಮೃತಪಟ್ಟಿದ್ದು.ತನ್ನ ಮಗಳ ಮರಣದಲ್ಲಿ ಯಾವುದೇ ಸಂಶಯವುದಿಲ್ಲಾ
ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ,AiÀÄÄ.r.Dgï. £ÀA: 44/2017. ಕಲಂ
174.ಸಿ.ಆರ್.ಪಿ.ಸಿ.CrAiÀİè
ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಕ್ರಿಕೇಟ್
ಬೆಟ್ಟಿಂಗ್ ಜೂಜಾಟ ¥ÀæPÀgÀtzÀ ªÀiÁ»w:-
ದಿನಾಂಕ: 30-12-2017 ರಂದು 11-30 ಎ.ಎಮ್ ಸಮಯದಲ್ಲಿ ಸಿಂಧನೂರು ನಗರದ ತಾಲೂಕಾ ಕ್ರೀಡಾಂಗಣದ ಹತ್ತಿರ ಜನರು ಕೂಡುವ ಮೆಟ್ಟಿಲುಗಳ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ವಿಠ್ಠಲ್ @ ವಿಠ್ಠಲ್ ಸಾ ತಂದೆ ಮೇಘರಾಜ್, ಕಾಟ್ವಾ,
ವಯ: 35 ವರ್ಷ, ಜಾ: ಸಾವಜಿ,
ಉ: ಮಸ್ಕಿ ರಸ್ತೆಯಲ್ಲಿ ಭವಾನಿ ಹೋಟೆಲ್ ಸಾ: ಮಸ್ಕಿ
ರಸ್ತೆ ಲಕ್ಷ್ಮಿ ಕ್ಯಾಂಪ ಸಿಂಧನೂರು FvÀ£ÀÄ ಅದೃಷ್ಟದ ಕ್ರಿಕೇಟ್ ಬಟ್ಟಿಂಗ್ ಜೂಜಾಟದಲ್ಲಿ
ತೊಡಗಿದ್ದಾಗ ಶ್ರೀ ವೀರಾರೆಡ್ಡಿ ಹೆಚ್, ಪಿ ಎಸ್ ಐ(ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರು. gÀªÀರು ಮಾನ್ಯ ಡಿ.ಎಸ್.ಪಿ ಸಾಹೇಬರು ಸಿಂಧನೂರು ಮತ್ತು
ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ
ಹಿಡಿದು ಆರೋಪಿತನಿಂದ ಕ್ರಿಕೇಟ್ ಬೆಟ್ಟಿಂಗ್ ಜೂಜಾಟದ ನಗದು ಹಣ ರೂ. 6000/-, ಒಂದು
ಸ್ಯಾಮಸಂಗ್ ಗ್ಯಾಲಕ್ಸಿ ಜೆ7 ಮೊಬೈಲ್ ಅ.ಕಿ ರೂ 5000/-, ಒಂದು ನೋಟ್ ಬುಕ್ ಹಾಳೆ, ಒಂದು ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು
ಇರುತ್ತದೆ. ಆರೋಪಿತನು ತನ್ನ ಮೊಬೈಲನಿಂದ ಬೇರೆಯವರೊಂದಿಗೆ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ
ಆಡುತ್ತಿರುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು
ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ
ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ
ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣೆ. ಗುನ್ನೆ ನಂ:
278/2017, ಕಲಂ.78(ಎ)(6) ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ
ದಾಖಲಿಸಿಕೊಂಡಿರುತ್ತೇನೆ.
PÀ£Àß PÀ¼ÀÄ«£À ¥ÀæPÀgÀtzÀ ªÀiÁ»w:-
¢£ÁAPÀ: 30-12-2017 gÀAzÀÄ ¨É½UÉÎ 09-00
UÀAmÉUÉ ¦üAiÀiÁð¢ ವಿಠ್ಠಲ್ @ ವಿಠ್ಠಲ್ ಸಾ ತಂದೆ ಮೇಘರಾಜ್, ಕಾಟ್ವಾ, ವಯ: 35 ವರ್ಷ,
ಜಾ: ಸಾವಜಿ, ಉ: ಮಸ್ಕಿ ರಸ್ತೆಯಲ್ಲಿ ಭವಾನಿ
ಹೋಟೆಲ್ ಸಾ: ಮಸ್ಕಿ ರಸ್ತೆ ಲಕ್ಷ್ಮಿ ಕ್ಯಾಂಪ ಸಿಂಧನೂರು EªÀÀgÀÄ vÀªÀÄä ªÀÄ£ÉUÉ
©ÃUÀ ºÁQPÉÆAqÀÄ UÁågÉÃeïUÉ PÉ®¸ÀPÉÌ ºÉÆÃVzÀÄÝ, £ÀAvÀgÀ gÁwæ 8-00 UÀAmÉUÉ ªÁ¥À¸ï
ªÀÄ£ÉUÉ §AzÀÄ £ÉÆÃqÀ®Ä ªÀÄ£ÉAiÀÄ ¨ÁV°UÉ ºÁQzÀ ¥ÀvÁÛªÀ£ÀÄß AiÀiÁgÉÆÃ PÀ¼ÀîgÀÄ
ªÀÄÄjzÀÄ £ÀAvÀgÀ ªÀÄ£ÉAiÀÄ M¼ÀUÉ ¥ÀæªÉñÀ ªÀiÁr ¨Éqï gÀƪÀiï£À°è ºÉÆÃV C¯ÁägÁzÀ
¯ÁPï ªÀÄÄjzÀÄ C¯ÁägÁzÀ°èzÀÝ 7 1/2 vÉÆ¯É §AUÁgÀzÀ D¨sÀgÀtUÀ¼ÀÄ C.Q gÀÆ
1,50,000/- ªÀÄvÀÄÛ £ÀUÀzÀÄ ºÀt gÀÆ 2,00,000/- UÀ¼À£ÀÄß PÀ¼ÀĪÀÅ ªÀiÁrPÉÆAqÀÄ
ºÉÆÃVzÀÄÝ EgÀÄvÀÛzÉ CAvÁ EzÀÝ °TvÀ zÀÆj£À ¸ÁgÁA±ÀzÀ ªÉÄðAzÀ ಸಿಂಧನೂರು ನಗರ ಠಾಣೆ. UÀÄ£Éß £ÀA 279/2017 PÀ®A
454, 457, 380 L¦¹ ¥ÀæPÁgÀ UÀÄ£Éß zÁR°¹PÉÆArzÀÄÝ EgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 31.12.2017
gÀAzÀÄ 129 ¥ÀææPÀgÀtUÀ¼À£ÀÄß ¥ÀvÉÛ 18500/- gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.