¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಜಿಲ್ಲೆಯಲ್ಲಿ ವಿವಿಧ
ಕಡೆ ಅಕ್ರಮ
ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಗಳ
ಮೇಲೆ ಪೊಲೀಸ್
ರ ದಾಳಿ
9 ಮರಳು ತುಂಬಿದ
ಲಾರಿಗಳು ವಶಕ್ಕೆ.
ದೇವದುರ್ಗ ಪಟ್ಟಣದಲ್ಲಿ ಅಕ್ರಮ ಮರಳು
ಸಾಗುಸುತ್ತಿದ್ದ ನಾಲ್ಕು
ಟಿಪ್ಪರ್ ಒಂದು
ಲಾರಿ ಪೊಲೀಸ್
ರ ವಶ.
1] ದಿನಾಂಕ 24.12.2017 ರ ಮದ್ಯ ರಾತ್ರಿ ದೇವದುರ್ಗಾ ತಾಲೂಕಿನ ದೊಂಡಂಬಳಿ ಹತ್ತಿರ ಇರುವ ಕೃಷ್ಣ ನದಿಯ ದಡದಿಂದ ಅಕ್ರಮಾಗಿ ಮುರಳು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದಿರುವುದರಿಂದ ಶ್ರೀ ಡಿ. ಕೀಶೋರ ಬಾಬು ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ರವರ ಹಾಗೂ ಶ್ರೀ ಎಸ್.ಬಿ. ಪಾಟೀಲ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮಾರ್ಗದರ್ಶನದಲ್ಲಿ ಡಿ.ಸಿ.ಐ.ಬಿ ಘಟಕದ ಪಿ.ಐ. ಶ್ರೀ. ಮಹ್ಮದ್ ಫಸಿಯುದ್ದೀನ್ ಸಿಬಂದಿಗಳಾದ ಹೆಚ್.ಸಿ.ವೆಂಕಟಗಿರಿ, ಲಾಲ್ ಅಹ್ಮದ್ , ಶ್ರೀನಿವಾಸ, ರಮೇಶ, ಸಿ.ಪಿ.ಸಿ. ಬಸವಪ್ರಭು, ದೀಪಕ್, ರೇಣುಕಾರಾಜು, ರವರ ತಂಡವು ಮದ್ಯ ರಾತ್ರಿ ದೇವದುರ್ಗ ಪಟ್ಟಣಕ್ಕೆ ಹೋಗಿ ದೊಂಡಂಬಳಿ ಗ್ರಾಮದಿಂದ ಅಕ್ರಮಾಗಿ ಮರಳನ್ನು ಸಾಗಿಸುತ್ತಿದ್ದ, ನಾಲ್ಕು ಟಿಪ್ಪರ್ ಗಳಾದ ಕೆ.ಎ.36/ಬಿ-4890, ಕೆ.ಎ./36-4889, ಕೆ.ಎ.63/ಟಿಪಿ-003229, ಕೆ.ಎ.28/ಸಿ-6565 ನಂಬರಿನವುಗಳನ್ನು ಹಾಗೂ ಒಂದು ಅಶೋಕ ಲಿಲ್ಯಾಂಡ್ ನಂ.ಕೆ.ಎ.32/ಎ-4269 ಮರಳು ತುಂಬಿದ ಲಾರಿಯನ್ನು ಪಟ್ಟಣದ ಜೆ.ಪಿ. ಸರ್ಕಲ್ ಹತ್ತಿರ ನಿಲ್ಲಿಸಿ ಪರಿಶೀಲಿಸಿ ಅದು ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಅಂತಾ ಖಚಿತವಾದ ಪ್ರಯುಕ್ತ ಪಂಚರ ಸಮಕ್ಷಮ ಪಂಚನಾಮೆಯನ್ನು ಜರುಗಿಸಿ, ದೇವದುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
PÉÆ¯É ¥ÀæPÀgÀtzÀ ªÀiÁ»w:_
ಫಿರ್ಯಾದಿ ರಾಜಪ್ಪ
ತಂ: ಚನ್ನಪ್ಪ ಗೌಡ ವಯ: 46 ವರ್ಷ, ಜಾ: ಲಿಂಗಾಯತ್, ಉ: ಒಕ್ಕಲುತನ, ಸಾ: ಚಂದ್ರಬಂಡಾ ತಾ: ರಾಯಚೂರು ಮೊ.ನಂ: 9611492111gÀªÀರು ದಿನಾಂಕ: 26.12.2017 ರಂದು ಬೆಳಿಗ್ಗೆ 11.30 ಗಂಟೆಗೆ ಠಾಣೆಗೆ ಹಾಜರಾಗಿ ತನ್ನ ಗಣಕೀಕರಿಸಿದ ಫಿರ್ಯಾದುವನ್ನು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ, ಪ್ರತಿದಿನ ಫಿರ್ಯಾದಿಯ ಮಗ ಮಂಜುನಾಥ ಈತನು ಚಿಕ್ಕಸ್ಗೂರು ಇಂಡಸ್ಟ್ರೀಯಲ್ ಏರಿಯಾದ ರಾಯಕೇಮ್ ಹಿಂಬದಿಯ ಜಯಂತ್ ಪ್ರೈವೇಟ್ ಲಿಮಿಟೆಡ್ ಕೆಮಿಕಲ್ ಫ್ಯಾಕ್ಟರಿಯಲ್ಲಿ RO ಪ್ಲಾಂಟ್ ಆಪರೇಟರ್ ಅಂತಾ ಕೆಲಸ ಮಾಡಿಕೊಂಡಿದ್ದು, ಪ್ರತಿದಿನ ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ 7.00 ಗಂಟೆಯ ಸುಮಾರಿಗೆ ವಾಪಸ್ ಚಂದ್ರಬಂಡಾಕ್ಕೆ ವಡ್ಲರು, ಶಾಖವಾದಿ, ಗಣಮೂರ ಮುಖಾಂತರ ಚಂದ್ರಬಂಡಾಕ್ಕೆ ತನ್ನ ಹಿರೋ HF ಡಿಲಕ್ಸ ಮೊಟಾರ ಸೈಕಲ್ ನಂ: KA36EL2879 ನೇದ್ದರ
ಮೇಲೆ ಮನೆಗೆ ಬರುತ್ತಿದ್ದು, ಒಮ್ಮೊಮ್ಮೆ ರಾತ್ರಿ ಓವರ ಟೈಮ್ ಡ್ಯೂಟಿ ಮೇಲೆ ರಾತ್ರಿ ವೇಳೆಯಲ್ಲಿ ಅಲ್ಲಿಯೇ ಇದ್ದು ಮರುದಿನ ಬೆಳಿಗ್ಗೆ ಬರುತ್ತಿರುತ್ತಿದ್ದು, ಹಾಗೂ ಒಮ್ಮೊಮ್ಮೆ ಆತನು ಅಲ್ಲಿ ಇಲ್ಲಿ ತಿರುಗಾಡುತ್ತಾನೆಂದು ಫಿರ್ಯಾದಿಯು ಬೈಯುತ್ತೇನೆಂದು ಹೆದರಿ ಮಂಜುನಾಥನು ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ, ಜಾತ್ರೆಗೆ ಅಲ್ಲಿ ಇಲ್ಲಿ ಹೋಗಿ ತಿರುಗಾಡಿ ವಾಪಸ್ ಮರುದಿನ ಬೆಳಿಗ್ಗೆ ಬರುತ್ತಿದ್ದು, ಇದೇ ರೀತಿ ನಿನ್ನೆ ದಿನಾಂಕ: 25.12.2017 ರಂದು ಬೆಳಿಗ್ಗೆ ತನ್ನ ಕೆಲಸಕ್ಕೆಂದು ಜಯಂತ್ ಕೆಮಿಕಲ್ ಫ್ಯಾಕ್ಟರಿಗೆ ಹೋಗಿ ಕೆಲಸ ಮುಗಿಸಿಕೊಂಡು ನಂತರ ನಿನ್ನೆ ಸಂಜೆ 7.00 ಗಂಟೆಯಾದರೂ ಮನೆಗೆ ಬಾರದ್ದರಿಂದ ಫಿರ್ಯಾದಿಯು ತನ್ನ ಮಗ ಮಂಜುನಾಥನಿಗೆ ಫೋನ್ ಮಾಡಿ ನೋಡಲಾಗಿ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು, ಇರಲಿ ಬಿಡು ನಾಳೆ ಬೆಳಿಗ್ಗೆ ಮನೆಗೆ ಬರುತ್ತಾನೆಂದು ನಾವು ಸುಮ್ಮನಾಗಿದ್ದು, ನಂತರ ದಿನಾಂಕ: 26.12.2017 ರಂದು
ಬೆಳಗಿನ ಜಾವ 05.30 ಗಂಟೆಯ ಸುಮಾರಿಗೆ ಯಾರೋ ಅಪರಿಚಿತರು ನಿಮ್ಮ ಮಗನಿಗೆ ಶಾಖವಾದಿ ಕೆರೆಯ ಒಡ್ಡಿಗೆ ಹೊಡೆದು ಕೊಲೆ ಮಾಡಿ ಬಿಸಾಡಿದ್ದಾರೆ ಎಂದು ಜನ ಮಾತಾಡಿಕೊಳ್ಳುವದನ್ನು ಕೇಳಿ ಫಿರ್ಯಾದಿ ಶಾಖವಾದಿ - ಗಣಮೂರ ಕಚ್ಚಾ ರಸ್ತೆಯ ಶಾಖವಾದಿ ಕೆರೆಯ ಒಡ್ಡಿನ ಮೇಲೆ ಬಾಲಯ್ಯನ ಹೊಲದ ಹತ್ತಿರ ಬಂದು ನೋಡಲಾಗಿ ತನ್ನ ಮಗನು ಪೂರ್ವಕ್ಕೆ ತಲೆಯಾಗಿ ಪಶ್ಚಿಮಕ್ಕೆ ಕಾಲುಗಳಿದ್ದು ಅಂಗಾತವಾಗಿ ಬಿದ್ದಿದ್ದು ನೋಡಲಾಗಿ ಆತನಿಗೆ ಬಲಗಣ್ಣ ಹುಬ್ಬಿಗೆ ರಕ್ತಗಾಯ, ಬಲಗೆನ್ನೆಗೆ ತರಚಿದ ಗಾಯ, ಎಡಗೈಗೆ ಬಾವು ಬಂದಿದ್ದು, ಎಡಗಾಲು ಹೆಬ್ಬೆರಳಿಗೆ ರಕ್ತಗಾಯವಾಗಿದ್ದ ಸ್ಥಿತಿಯಲ್ಲಿ ಕೊಲೆಯಾಗಿ ಬಿದ್ದಿದ್ದು, ಈ ಬಗ್ಗ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA:
276/2017PÀ®A. 302 L.¦.¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 2612.2017
gÀAzÀÄ 126 ¥ÀææPÀgÀtUÀ¼À£ÀÄß ¥ÀvÉÛ 21000/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.