.
¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
::CPÀæªÀÄ ªÀÄgÀ¼ÀÄ 05 n¥Ààgï & 4 DgÉÆÃ¦vÀgÀÄ ¥ÉưøÀgÀ ªÀ±À::
¢£ÁAPÀ: 11.12.2017 gÀAzÀÄ
zÉêÀzÀÄUÀð vÁ®ÆQ£À UÀ§ÆâgÀÄ ¥Éưøï oÁuÁ ªÁå¦ÛAiÀÄ ªÀÄzÀgÀPÀ¯ï ¹ÃªÀiÁzÀ°è
CPÀæªÀĪÁV ªÀÄgÀ¼ÀÄ ¸ÁUÁtÂPÉ zÀAzsÉ £ÀqÉAiÀÄwÛzÀÝ §UÉÎ RavÀªÁzÀ ¨Áwä §AzÀ
ªÉÄÃgÉUÉ ªÀiÁ£Àå f¯Áè ¥ÉÆ°Ã¸ï C¢üÃPÀëPÀgÀÄ ªÀÄvÀÄÛ ºÉZÀÄѪÀj f¯Áè ¥ÉÆ°Ã¸ï
C¢üÃPÀëPÀgÀÄ gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀAvÉ gÁwæ 11-00 UÀAmÉUÉ
gÁAiÀÄZÀÆgÀÄ r.¹.L.©. WÀlPÀzÀÀ ¥Éưøï E£ïì¥ÉÃPÀÖgï gÀªÀgÁzÀ ªÀĺÀäzï
¥sÀ¹AiÀÄÄ¢Ýãï. gÀªÀgÀÄ ªÀÄvÀÄÛ ¹§âA¢AiÀĪÀgÁzÀ ªÉAPÀlVj ºÉZï.¹.55 ,¯Á¯ï CºÀäzï
ºÉZï.¹.203, dUÀ£Áxï ºÉZï.¹.86, ªÀİèPÀdÄð£À ºÉZï.¹. 212,CºÀäzï ¥Á±À ¦.¹.63,
fÃ¥ï ZÁ®PÀ gÉÃtÄPÀgÁdÄ J.¦.¹.213 ºÁUÀÆ E§âgÀÄ ¥ÀAZÀgÉÆA¢UÉ gÁwæ01-15 UÀAmÉUÉ
ªÀÄzÀgÀPÀ¯ï UÁæªÀÄzÀ C¥Áæ¼À PÁæ¸ï ºÀwÛgÀ ¤AvÀÄ £ÉÆÃqÀ¯ÁV gÁwæ 01.45 UÀAmÉUÉ UÀÆUÀ¯ï
gÀ¸ÉÛ PÀqɬÄAzÀ 5 n¥ÀàgÀUÀ¼ÀÄ §A¢zÀÄÝ
CªÀÅUÀ¼À£ÀÄß ¤°è¹ M¨ÉÆâ§âgÀ£ÁßV ZÁ®PÀgÀ£ÀÄß «ZÁj¸À¯ÁV 1] f.¸ÀÄgÉñÀ vÀAzÉ
¸ÀÆUÀÆgÀ¥Àà 26 ªÀµÀð AiÀiÁzÀªÀ ¸Á: ªÀÄ.£ÀA:9 1£Éà ªÁqÀð ºÉƸÀ¥ÉÃl n¥Ààgï £ÀA:
PÉJ -24/5068,2]¸ÀAfêï eÉÊ£Á¥ÀÆgÀÄ vÀAzÉ §ºÀÄvÀ° 24 ªÀµÀð PÀ§â°UÉÃgÀ ¸Á:
zÀªÀ®gÀ vÁ; ¹AzÀV f: ©eÁ¥ÀÆgÀÄ n¥Ààgï £ÀA: PÉJ51/©6886,3] ¸À°ÃA vÀAzÉ ¢.
ªÀÄzÀgÀ¸Á§ 45 ªÀµÀð ªÀÄĹèA ºÉUÀqÉ PÁ¯ÉÆÃ¤ gÁAiÀÄZÀÆgÀÄ n¥ÀàgÀ £ÀA;PÉ.J
35/©/2575 ªÀÄvÀÄÛ 4] «gÀÄ¥ÁQë vÀAzÉ ¨Á®¥Àà 30 ªÀµÀð £ÁAiÀÄPÀ ¸Á: ªÀÄAd®¥ÀÆgÀÄ
ºÀ½î vÁ: ¸ÀÄgÀÄ¥ÀÆgÀÄ n¥Ààgï £ÀA: PÉ J 37/J1764 5] n¥Ààgï
£ÀA: PÉ.J 36/©/1288 CAvÁ EzÀÄÝ £ÀAvÀgÀ F ªÀÄgÀ½£À §UÉÎ «ZÁj¹zÁUÀ AiÀiÁªÀÅzÉÃ
¥ÀgÀªÀ¤UÉ E®èzÉ ªÀÄzÀgÀPÀ¯ï PÀȵÁÚ £À¢ zÀAqɬÄAzÀ AiÀiÁjUÀÆ UÉÆvÁÛUÀzÀ ºÁUÉ
ªÀÄvÀÄÛ ¸ÀgÀPÁgÀPÉÌ AiÀiÁªÀÅzÉà gÁd¸ÀéªÀ£ÀÄß ¸ÀAzÁAiÀÄ ªÀiÁqÀzÉà PÀ¼ÀîvÀ£À¢AzÀ
F ªÀÄgÀ¼À£ÀÄß vÀA¢gÀĪÀzÁV
M¦àPÉÆArzÀÝjAzÀ ªÀÄÄA¢£À PÀæªÀÄPÁÌV r.¹.L.© WÀlPÀzÀ ¥Éưøï E£ïì¥ÉÃPÀÖgï
gÀªÀgÀÄ ¤ÃrzÀ zÀÆj£À ªÉÄÃgÉUÉ UÀ§ÆâgÀÄ ¥Éưøï oÁuÉAiÀÄ°è ¥ÀæPÀgÀt zÁR¯ÁVgÀÄvÀÛzÉ.
AiÀÄÄ.r.Dgï. ¥ÀæPÀgÀtzÀ
ªÀiÁ»w:-
ದಿನಾಂಕಃ 12-12-2017 ರಂದು ಮಧ್ಯಾಹ್ನ 12.30 ಗಂಟೆಯ ಸುಮಾರಿಗೆ
ಯಕ್ಲಾಸ್ ಪೂರ್ ರೋಡಿನ ಡ್ಯಾಡಿ ಕಾಲೋನಿ ಹತ್ತಿರ ಬೆಳೆಗೆ ಹೊಡೆಯುವ ಯಾವುದೋ ಕ್ರಿಮಿನಾಶಕ ಔಷದವನ್ನುªÀÄÈvÀ PÉ.¸ÀÄ¢Ãgï vÀAzÉ PÉ« gÁªÀÄAiÀÄå ªÀAiÀÄ 55
ªÀµÀð, eÁwB PÀªÀiÁä GB ªÁå¥ÁgÀ ¸ÁB qÁår PÁ¯ÉÆÃ¤ gÁAiÀÄZÀÆgÀÄ FvÀ£ÀÄ ಕುಡಿದು
ಬಿದ್ದಿರುವಾಗ್ಗೆ ಮೃತನ ಸಂಬಂಧಿಕ ಶ್ರೀನಿವಾಸ್ ತಂದೆ ವೀರಭದ್ರರಾವ್ ನೋಡಿ ಮೃತನ ಹೆಂಡತಿಗೆ ವಿಷಯ
ತಿಳಿಸಿದ್ದು ಫಿರ್ಯಾದಿದಾರಳು ಘಟನಾಸ್ಥಳಕ್ಕೆ ಬಂದು ತನ್ನ ಗಂಡನನ್ನು ನೋಡಿ ಮೊದಲು ಶಿವಂ
ಆಸ್ಪತ್ರಗೆ ಕರೆದುಕೊಂಡು ಹೋಗಿ ಅಲ್ಲಿಂದ ವೈದ್ಯಾರ ಸಲಹೆದಂತೆ ಜಿಲ್ಲಾ ಸರ್ಕಾರಿ
ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಿದ್ದು ವೈದ್ಯಾಧಿಕಾರಿಗಳು ಕೆ ಸುದೀರ್ ರವರು ಮಾರ್ಗಮಧ್ಯದಲ್ಲೇ
14.40 ಗಂಟೆಗೆ ಮೃತಪಟ್ಟಿರುವುದಾಗಿ ದೃಡಪಡಿಸಿದ್ದು ಇರುತ್ತದೆ ತನ್ನ ಗಂಡ ವ್ಯಾಪಾರದಲ್ಲಿ
ಲುಕ್ಸನಾವಾಗಿ ಯಾವುದೋ ಕ್ರಿಮಿನಾಶಕ ಔಷದವನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈತನ
ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲಾ ಹಾಗೂ ಯಾರ ಮೇಲೆ ದೂರು ಇರುವುದಿಲ್ಲಾ ಅಂತಾ ಹೇಳಿಕೆ
ದೂರನ್ನು ಆಸ್ಪತ್ರೆಯಲ್ಲಿ ಸ್ವೀಕರಿಸಿ 16.30 ಗಂಟೆಗೆ ಠಾಣೆಗೆ ಬಂದು gÁAiÀÄZÀÆgÀÄ
¥À²ÑªÀÄ oÁuÉ ಯು.ಡಿ,ಆರ್.ನಂ 19/2017 ಕಲಂ 174 ಸಿ.ಆರ್.ಪಿ.ಸಿ
ಪ್ರಕಾರ. ಪ್ರಕರಣದಾಖಲಿಸಿ ತನಿಖೆಕೊಂrgÀÄvÁÛgÉ.
gÀ¸ÉÛ
C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:12-12-2017 ರಂದು ಫಿರ್ಯಾದಿ ಶ್ರೀಮತಿ ನರಸಮ್ಮ ಗಂಡ ನರಸಪ್ಪ ಮದ್ದಲಬಂಡಾ, ವಯ:55ವ, ಜಾ:ನಾಯಕ್, ಉ:ಕೂಲಿ ಕೆಲಸ, ಸಾ:ಕೆ.ಹಂಚಿನಾಳಕ್ಯಾಂಪ್, ತಾ: ಸಿಂಧನೂರು gÀªÀರು, ಗಾಯಾಳುಗಳು ಸೇರಿ ಕೆ.ಹಂಚಿನಾಳಕ್ಯಾಂಪಿನಿಂದ ಚನ್ನಳ್ಳಿ ಕ್ರಾಸ್ ಕಡೆಗೆ ಕೂಲಿ ಕೆಲಸಕ್ಕೆ ಜಾನ್ ಡೀರ್ ಟ್ರ್ಯಾಕ್ಟರ್ ಇಂಜಿನ್ ನಂ.PY3029D106673, ಚೆಸ್ಸಿ ನಂ.PY5103B003083 & ಇದಕ್ಕೆ ಅಳವಡಿಸಿದ ಟ್ರ್ಯಾಲಿಯಲ್ಲಿ ಹೋಗಿ ಅಲ್ಲಿಂದ ಮರಳಿ ಕೆ.ಹಂಚಿನಾಳಕ್ಯಾಂಪಿಗೆ ಸದರಿ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಕುಳಿತು ಸಾಯಂಕಾಲ 4-30 ಗಂಟೆ ಸುಮಾರಿಗೆ ಗಂಗಾವತಿ-ಸಿಂಧನೂರು ರಸ್ತೆಯಲ್ಲಿ ಕೆ.ಹಂಚಿನಾಳಕ್ಯಾಂಪಿನ ಎ.ಕೇಶವ ಇವರ ಗೋದಾಮಿನ ಹತ್ತಿರ ಬರುವಾಗ ಸದರಿ ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಎದುರಿಗೆ ಬರುತ್ತಿದ್ದ ಒಂದು ವಾಹನಕ್ಕೆ ಸೈಡ್ ಕೊಡಲು ಟ್ರ್ಯಾಕ್ಟರನ್ನು ಒಮ್ಮೇಲೆ ಎಡಕ್ಕೆ ಕಟ್ ಮಾಡಿಕೊಂಡಾಗ ಟ್ರ್ಯಾಕ್ಟರ್ ಇಂಜನಿನ ಟ್ರ್ಯಾಲಿ ಜಾಯಿಂಟ್ ಕೊಂಡಿ ಮುರಿದು ಟ್ರ್ಯಾಲಿಯು ರಸ್ತೆಯಲ್ಲಿ ಬಲಗಡೆ ಪಲ್ಟಿಯಾಗಿ ಬಿದ್ದು, ಟ್ರ್ಯಾಲಿಯಲ್ಲಿದ್ದ ಫಿರ್ಯಾದಿದಾರರಳಿಗೆ ಹಣೆಗೆ ಗುಮುಟಿ ಕಟ್ಟಿದ ಮತ್ತು ಬಲಗೈ ಮುಂಗೈಗೆ ತರಚಿದ ಗಾಯವಾಗಿದ್ದು, ವೆಂಕಟಮ್ಮಳಿಗೆ ಬಲಗಾಲು ತೊಡೆಗೆ ಬಲವಾದ ಒಳಪೆಟ್ಟಾಗಿದ್ದು, ಸಂಗಮ್ಮಳಿಗೆ ಬಲಗಾಲು ಮೊಣಕಾಲು ಕೆಳಗೆ ಮತ್ತು ಮೊಣಕಾಲು ಮೇಲೆ ಬಲವಾದ ರಕ್ತಗಾಯ, ಎಡಗಾಲು ಮೊಣಕಾಲು ಹತ್ತಿರ ಒಳಪೆಟ್ಟಾಗಿದ್ದು ಹಾಗೂ ಶಂಕ್ರಮ್ಮಳಿಗೆ ಬಲಗಾಲು ಮೊಣಕಾಲು ಹತ್ತಿರ ಬಲವಾದ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತವಾದ ನಂತರ ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿದ್ದು ಇದೆ ಎಂದು ಇದ್ದ ಹೇಳಿಕೆ ಫಿರ್ಯಾದದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.281/2017, ಕಲಂ. 279, 337, 338 ಐಪಿಸಿ & 187 ಐ.ಎಮ್.ವಿ ಕಾಯ್ದೆ CrAiÀİè ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
zÉÆA©
¥ÀæPÀgÀtzÀ ªÀiÁ»w:-
: ದಿನಾಂಕ- 12/12/2017 ರಂದು 22-45 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಕರಿಯಪ್ಪ ತಂದೆ ಹನುಮಂತ ವಯಸ್ಸು 45 ವರ್ಷ ಜಾ: ವಡ್ಡರ ಉ: ಒಕ್ಕಲತನ/ ಗ್ರಾಮ ಪಂಚಾಯಿತಿ ಸದಸ್ಯರು ಸಾ: ಹಿರೇ ಬಾದರದಿನ್ನಿ ತಾ: ಮಾನವಿ gÀªÀgÀÄಹಾಜರು ಪಡಿಸಿದ ಹೇಳಿಕೆ ಪಿರ್ಯಾದಿಯ ಸಾರಂಶವೇನೆಂದರೆ ದಿನಾಂಕ 12/12/2017 ರಂದು ಸಂಜೆ 7-00 ಗಂಟೆಗೆ ಪಿರ್ಯಾದಿದಾರರು ಊರಲ್ಲಿ ಅಯ್ಯಪ್ಪ ತಾತಾ ಮಠದ ಹತ್ತಿರ ಜಾತ್ರೆ ಇರುವದರಿಂದ ಪಿರ್ಯಾದಿಯ ಹೆಂಡತಿ ಮತ್ತು ಗುಂಡಮ್ಮ ಸೇರಿಕೊಂಡು ಜಾತ್ರೆ ಮಾಡಲು ಹೋದಾಗ ಆರೋಪಿ ಅಂಜ ಈತನು ಇಬ್ಬರು ಹೆಣ್ಣು ಮಕ್ಕಳನ್ನು
ದೇವಸ್ಥಾನದಿಂದ ಹಿಂಬಾಲಿಸುತ್ತಾ ಹೋಗಿ ಅವರನ್ನು ತಡೆದು ನಿಲ್ಲಿಸಿ ಎಲೇ ವಡ್ಡರ ಸೂಳೆಯರೇ ನೀವು ನನ್ನ ಜೊತೆ ಬನ್ನಿ ನಿಮಗೆ ಬಳೆಯನ್ನು ಹಾಕಿಸಿ ಜಾತ್ರೆ ಮಾಡಿಸುತ್ತೇನೆ. ಅಂತಾ ನಿಂದಿಸಿದಕ್ಕೆ ಪಿರ್ಯಾದಿಯ ಕಡೆಯವರು ಈ ವಿಷಯವಾಗಿ ವಿಚಾರಿಸಿದಕ್ಕೆ 1) ಅಂಜಿ ತಂದೆ ನಾಗಪ್ಪ ಕಾವಲಿ 25 ವರ್ಷ ºÁUÀÆ EvÀgÉ 7 d£ÀgÀÄ PÀÆr ಅಕ್ರಮ ಕೂಟ ರಚಿಸಿಕೊಂಡು ಜಗಳ ಮಾಡಿ ಕೈ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಅಂತಾ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 216/2017 ಕಲಂ-143.147.341.323.354(ಡಿ).504.506 ಸಹಿತ 149 ಐಪಿಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 13.12.2017
gÀAzÀÄ 44- ¥ÀææPÀgÀtUÀ¼À£ÀÄß ¥ÀvÉÛ 5,500/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ
jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ
PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.