¥ÀwæPÁ ¥ÀæPÀluÉ
ºÉtÄÚªÀÄPÀ̼À ¸ÀÄgÀPÀëvÉ ªÀÄvÀÄÛ eÁUÀÈw »£À߯ÉAiÀİè F ¢£À
¢£ÁAPÀ 23-11-2017 gÀAzÀÄ f¯Áè ¥ÉÆ°Ã¸ï ªÀjµÁ×¢üPÁjUÀ¼À PÀZÉÃjAiÀÄ°è ¥ÉÆ°Ã¸ï
C¢üÃPÀëPÀgÀ CzsÀåPÀëvÉAiÀÄ°è ¸ÁªÀðd¤PÀ ²PÀët E¯ÁSÉ, f¯Áè ªÀÄ»¼Á ªÀÄvÀÄÛ
ªÀÄPÀ̼À C©üªÀÈ¢Ý E¯ÁSÉ, f¯Áè ªÀÄPÀ̼À gÀPÀëuÁ WÀlPÀzÀ ªÀÄÄRå¸ÀÜgÀÄ ªÀÄvÀÄÛ
PÁ£ÀÆ£ÀÄ ¥Àj«ÃPÀëuÁ¢üPÁjUÀ¼ÀÄ, f¯Áè ªÀÄPÀ̼À gÀPÀëuÁ WÀlPÀ, gÁAiÀÄZÀÆgÀÄ EªÀgÀ
G¥À¹ÜwAiÀÄ°è ªÀÄPÀ̼À ¸ÀÄgÀPÀëvÁ eÁUÀÈw
PÁAiÀiÁðUÁgÀ £ÀqɸÀĪÀ PÀÄjvÀÄ ¥ÀƪÀð¨sÁ« ¸À¨sÉ dgÀÄV¹
¢£ÁAPÀ 29-12-2017 gÀAzÀÄ
¨É½UÉÎ 11:00 UÀAmÉUÉ ¸ÀPÁðj ¥ÀzÀ« ¥ÀƪÀð PÁ¯ÉÃdÄ DªÀgÀtzÀ°è dgÀÄV¸À®Ä, ªÀÄÄAzÀĪÀgÉzÀÄ, f¯ÉèAiÀÄ ««zsÀ
±Á¯É/PÁ¯ÉÃdÄUÀ¼À°è ¸ÀºÀ ªÀÄPÀ̼À ¸ÀÄgÀPÀëvÁ eÁUÀÈw PÁAiÀiÁðUÁgÀUÀ¼À£ÀÄß
ªÉÄïÁÌt¹zÀ E¯ÁSÉUÀ¼À ¸ÀºÀAiÉÆÃUÀzÉÆA¢UÉ DAiÉÆÃf¸À®Ä wêÀiÁð¤¸À¯Á¬ÄvÀÄ.
ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ : 22/12/2017 ರಂದು 19-00ಗಂಟೆಗೆ ಫಿರ್ಯಾದಿದಾರರಾದ ತಿಮ್ಮಮ್ಮರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದು ಸಲ್ಲಿಸಿದ್ದು ಸಾರಾಂಶವೇನಂದರೆ, ದಿನಾಂಕ:20/12/2017ರಂದು 17-30ಗಂಟೆಯ ಸುಮಾರಿಗೆ ಆರೋಪಿತರಾದ 1) £ÁUÀgÁd vÀAzÉ CªÀÄgÀ¥Àà PÀoÁj ಹಾಗೂ ಇತರೆ
38 ಜನ
ಎಲ್ಲರೂ ಬಂದು ಊರಿನ ಆರಾಧ್ಯ ದೈವವಾದ ದ್ಯಾವಮ್ಮದೇವಿಯನ್ನು ಮೆರವಣಿಗೆ
ಮುಖಾಂತರ ಕರೆದುಕೊಂಡು ಹೋಗುವಾಗ ನಮ್ಮನ್ನು ಬಿಟ್ಟು ದೇವರನ್ನು ಹೇಗೆ ಕಳುಹಿಸುತ್ತೀರಾ ಸೂಳೇ
ಮಕ್ಕಳೇ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಸಮಾನ ಉದ್ದೇಶದಿಂದ ಕೂಡಿಕೊಂಡು ತಮ್ಮ ತಮ್ಮ
ಕೈಗಳಲ್ಲಿ ಕಟ್ಟಿಗೆಗಳು, ಕಲ್ಲುಗಳು & ಕೊಡ್ಲಿಯ ಕಾವುಗಳನ್ನು ಹಿಡಿದುಕೊಂಡು ಬಂದು
ಮೆರವಣಿಗೆ ಮೂಲಕ ಹೊರಟಿದ್ದವರನ್ನು ತಡೆದು ನಿಲ್ಲಿಸಿ ಜಗಳ ತೆಗೆದಿದ್ದು ಆಗ ಫಿರ್ಯಾಧಿದಾರಳು ಊರ
ದೈವಕ್ಕೆ ಅಪಮಾನ ಮಾಡುವುದು ಸರಿಯಲ್ಲ ಈಗ ದೇವರನ್ನು ಕರೆದಕೊಂಡು ಹೋಗಲು ಬಿಡಿ ಅಂತಾ ಬುದ್ಧಿವಾದ
ಹೇಳಿದಾಗ ಆರೋಪಿತರೆಲ್ಲರೂ ಫಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಅಲ್ಲದೇ ಆಕೆಯ
ಕೈಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಆಕೆಯ ಮಾನಕ್ಕೆ ಕುಂದುಂಟು ಮಾಡಿದ್ದು ಅಲ್ಲದೇ ಬಿಡಿಸಲು
ಬಂದ ದುರುಗಮ್ಮ ಗಂಡ ಕುಪ್ಪಣ್ಣ, ಲಿಂಗಸಗೂರು ಈಕೆಗೂ ಸಹ ಅವಾಚ್ಯಶಬ್ದಗಳಿಂದ, ಬೈದು, ಕೈಗಳಿಂದ
ಹೊಡೆದು & ಎಳೆದಾಡಿ ಸಾರ್ವಜನಿಕವಾಗಿ ಮಾನಕ್ಕೆ ಕುಂದುಂಟು ಮಾಡಿದ್ದು, ನಂತರ ಈ
ವಿಷಯದಲ್ಲಿ ಬುದ್ಧಿವಾದ ಹೇಳಿದ ಗ್ರಾಮದ ಅಮರೇಗೌಡ,ತಿಮ್ಮಣ್ಣ, ರಡ್ಡೆಪ್ಪ, ವೆಂಕಟೇಶ ಎಂಬುವವರಿಗೂ
ಸಹ ಆರೋಪಿತರ ಪೈಕಿ 3 ಜನರು ಕಲ್ಲನ್ನು ಹೊಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ
ಬೆದರಿಕೆಯನ್ನು ಸಹ ಹಾಕಿದ್ದು ಇರುತ್ತದೆ.ಅಲ್ಲದೇ ಮೆರವಣಿಗೆಯಲ್ಲಿದ್ದ ಭೀಮಣ್ಣ
ಎಂಬಾತನಿಗೆ ಸಹ 7 ಜನ ಆರೋಪಿತರು ತಮ್ಮ ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ಅಲ್ಲದೇ
ಕಟ್ಟಿಗೆಯಿಂದ ಹೊಡೆದು , & ಅಮರೇಗೌಡನಿಗೆ ಕಲ್ಲಿನಿಂದ ಹೊಡೆದು ಒಳಪೆಟ್ಟುಗೊಳಿಸಿ
ದು:ಖಾಪಾತಗೊಳಿಸಿರುತ್ತಾರೆ ಅಂತಾ ಮುಂತಾಗಿ ಇದ್ದ ಗಣಕಿಕೃತ ದೂರಿನ ಸಾರಾಂಶದ ಮೇಲಿಂದ ಮಸ್ಕಿ
ಪೊಲೀಸ್ ಠಾಣಾ ಗುನ್ನೆ ನಂ: 254/17,ಕಲಂ 143,147,148,341,323,324,354,504,506
ಸಹಿತ 149 ಐ.ಪಿ.ಸಿ
ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 23.12.2017
gÀAzÀÄ 60 ¥ÀææPÀgÀtUÀ¼À£ÀÄß ¥ÀvÉÛ 9,900/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.