¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಸರ್ಕಾರ ನೌಕರನಿಗೆ ಕರ್ತವ್ಯಕ್ಕೆ ಅಡ್ಡಪಡಿಸಿದ ಪ್ರಕರಣದ ಮಾಹಿತಿ.
ದಿನಾಂಕ 11/11/17
ರಂದು 18.30 ಗಂಟೆಗೆ ಫಿರ್ಯಾದಿದಾರರು ²æÃ CªÀÄgÉñÀ ¥Àæ¨sÁj DºÁgÀ ¤jÃPÀëPÀgÀÄ, ªÀiÁ£À«
vÀºÀ²Ã¯ï PÁAiÀiÁð®AiÀÄ ªÀiÁ£À« ರವರು ಠಾಣೆಗೆ ಹಾಜರಾಗಿ ತಮ್ಮ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ರಜಾ ದಿನಗಳಂದು ಸಹ ಪಡಿತರ ಧಾನ್ಯಗಳನ್ನು ಎತ್ತುವಳಿ ಮಾಡಿ ಸಂಭಂಧಿಸಿದ ಹಳ್ಳಿಗಳ ನ್ಯಾಯ ಬೆಲೆ ಅಂಗಡಿಗಳಿಗೆ ವಿತರಣೆ ಮಾಡುವಂತೆ ಆದೇಶವಿದ್ದು ಆ ಪ್ರಯುಕ್ತ ಇಂದು ಫಿರ್ಯಾದಿದಾರರು ಸರಕಾರಿ ಕರ್ತವ್ಯದ ಮೇಲಿದ್ದು ಕೆ.ಎಫ್.ಸಿ. ಗೋದಾಮಿನಿಂದ ಪಡಿತರ ಧಾನ್ಯಗಳನ್ನು ಲಾರಿಗಳಲ್ಲಿ ಲೋಡ ಮಾಡಿಸಿ ಲಾರಿ ಚಾಲಕರುಗಳಿಗೆ ಕೆ.ಎಫ್.ಸಿ. ಬಿಲ್ಲನ್ನು ನೀಡಿ ಯಾವ ಹಳ್ಳಿಗಳಿಗೆ ಹೋಗಬೇಕು ಅಂತಾ ತಿಳಿಸಿ ಹೋಗುವಂತೆ ಹೇಳಿದಾಗ ಲಾರಿಯ ಚಾಲಕರುಗಳು ಲಾರಿಗಳನ್ನು ಚಾಲು ಮಾಡಿದ್ದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ಶಿವರಾಜ ಜಾನೆಕಲ್ ಈತನು ಬಂದವನೇ ಎರಡು ಲಾರಿಗಳನ್ನು ತಡೆದು ನಿಲ್ಲಿಸಿ ಲಾರಿಯ ಚಾಲಕರುಗಳಿಗೆ ಇವತ್ತು ಎರಡನೇ ಶನಿವಾರ ರಜೆಯ ಇದ್ದು ನೀವು ಲಾರಿಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತೀರಿ ಅಂತಾ ಕೇಳಿದಾಗ ಫಿರ್ಯಾದಿದಾರರು ಅವನ ಹತ್ತಿರ ಬಂದು ಈಗ ನಮ್ಮ ಇಲಾಖೆಯಿಂದ ರಜಾ ದಿನಗಳಲ್ಲಿ ಸಹ ಪಡಿತರ ಧಾನ್ಯಗಳನ್ನು ಎತ್ತುವಳಿ ಮಾಡಿ ಸಂಭಂಧಿಸಿದ ಹಳ್ಳಿಗಳ ನ್ಯಾಯ ಬೆಲೆ ಅಂಗಡಿಗಳಿಗೆ ವಿತರಣೆ ಮಾಡುವಂತೆ ಆದೇಶವಿದ್ದು ಕಾರಣ ಕಳಹಿಸುತ್ತಿರುವದಾಗಿ ತಿಳಿಸಿ ಆದೇಶದ ಪ್ರತಿಯನ್ನು ತೋರಿಸಿದಾಗ್ಯೂ ಸಹ ಶಿವರಾಜನು ಫಿರ್ಯಾದಿಗೆ ‘’ ನಿನಗೆ ಯಾವನು ಕೇಳ್ಯಾನಲೆ ಸೂಳೆ ಮಗನೇ ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಾಗ ಲಾರಿಯ ಚಾಲಕರುಗಳು ಹಾಗೂ ಗೋದಾಮಿನಲ್ಲಿದ್ದ ಹಮಾಲರು ಅಲ್ಲಿಗೆ ಬಂದು ಶಿವರಾಜನಿಗೆ ‘ ಸರಕಾರಿ ನೌಕರರಿಗೆ ಈ ರೀತಿ ಬೈಯ್ಯವದು ಸರಿಯಲ್ಲ’’ ಅಂತಾ ಅಂದಾಗ ಶಿವರಾಜನು ಫಿರ್ಯಾದಿಗೆ ಒಂದು ವೇಳೆ ನೀನು ಈ ಲಾರಿಗಳನ್ನು ಕಳುಹಿಸಿದ್ದೇ ಆದಲ್ಲಿ ನಿನಗೆ ಜೀವಂತ ಬಿಡುವದಿಲ್ಲ’’ ಅಂತಾ ಜೀವದ ಬೆದರಿಕೆಯನ್ನು ಹಾಕಿ ಹೋಗಿದ್ದು ಇರುತ್ತದೆ. ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ 383/2017 ಕಲಂ 341,353,504,506 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ
11-11-2017 ರಂದು ಸಾಯಂಕಾಲ 6-20 ಗಂಟೆಯ ಸುಮಾರು ಸಿದ್ದನಗೌಡ ವ. 55 ಈತನು ಸಿಂಧನೂರ ದಿಂದ ತುರುವಿಹಾಳಗೆ ತನ್ನ Splender Plus
M/c No KA37 L-8659 ನೇದ್ದನ್ನು ನಡೆಯಿಸಿಕೊಂಡು ತುರುವಿಹಾಳಗೆ ಬರುವಾಗ ತಾವರಗೇರ - ಸಿಂಧನೂರ ಮುಖ್ಯ ರಸ್ತೆಯ ದಾಸಪ್ಪ ಪೇಟೋಲ್ ಬಂಕ್ ಹತ್ತಿರ ಆರೋಪಿತನು ತನ್ನ Passion Plus
m/c No KA37 L.1377 ನೇದ್ದರಲ್ಲಿ ತನ್ನ ಸ್ನೇಹಿತರಾದ ಗಾಯಾಳು ಅಬ್ದುಲ್ ತಂ ಶಾಮೀದಸಾಬ ಸಾ, ಇಂದಿರನಗರ ಸಿಂಧನೂರ ಮತ್ತು ಸಲೀಂ ಇಂದಿರಾನಗರ ಸಿಂಧನೂರ ಇವರಿಬ್ಬರನ್ನು ಕೂಡಿಸಿಕೊಂಡು ತುರುವಿಹಾಳ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ಸಿಂಧನೂರ ಕಡೆಯಿಂದ ತುರುವಿಹಾಳ ಕಡೆ ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದ ಸಿದ್ದನಗೌಡನ ಮೋಟಾರ್ ಸೈಕಲಗೆ ಆರೋಪಿತನು ಟಕ್ಕರಕೊಟ್ಟಿದ್ದರಿಂದ ಸದರಿ ಮೋಟಾರ್ ಸೈಕಲ್ ಅಪಘಾತದಲ್ಲಿ ಸಿದ್ದನಗೌಡನ ಬಲಗಡೆ ಹಿಂದೆಲೆಗೆ ತೀವ್ರ ರಕ್ತಗಾಯ ಹಣೆಯ ಮೇಲೆ ಕಣ್ಣಿನ ಮೇಲೆ ರಕ್ತಗಾಯವಾಗಿ ಬಲಕಿವಿಯಲ್ಲಿ ರಕ್ತಸ್ರಾವವಾಗಿ ಸಿಂಧನೂರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಯಾಗಿ ಗುಣಮುಖವಾಗದೆ ಇಂದು ಸಾಯಂಕಾಲ 7-30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ . ಆರೋಪಿತನಿಗೆ ಸದರಿ ಅಪಘಾತದಲ್ಲಿ ಮುಖಕ್ಕೆ ಮತ್ತು ತಲೆಗೆ ರಕ್ತಗಾಯವಾಗಿ ಹೆಚ್ಚಿನ ಚಿಕಿತ್ಸೆ ಕುರಿತು ಸಿಂಧನೂರ ಸರ್ಕಾರಿ ಆಸ್ಪತ್ರೆಯಿಂದ ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿದ್ದು . ಆರೋಪಿತನ ಮೋಟಾರ್ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಸಲಿಂ ಮತ್ತು ಅಬ್ದುಲ್ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಸದರಿ ಮೋಟಾರ್ ಸೈಕಲ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ
ಗುನ್ನೆ ನಂಬರ 264/2017 ಕಲಂ 279.337.338.304 (ಎ) ಐಪಿ ಸಿ ಪ್ರಕಾರ ಗುನ್ನೆ ದಾಕಲಿಸಿಕೊಂಡು ತನಿಖೇ ಕೈಕೊಂಡೆನು
ಎಸ್.ಸಿ/ಎಸ್.ಟಿ.
ಪ್ರಕರಣದ ಮಾಹಿತಿ.
ದಿನಾಂಕ 12-11-2017 ರಂದು ಮುಂಜಾನೆ 09.00 ಗಂಟೆಗೆ ಫಿರ್ಯಾದಿದಾರರಾದ ಮಂಜುನಾಥ ತಂದೆ
ಬಸ್ಸಪ್ಪ ವ:30
ವರ್ಷ ಜಾತಿ:ಚಲುವಾದಿ , ಉ:ಒಕ್ಕಲುತನ ಸಾ:
ಜಾನೇಕಲ್ ಹಾ:ವ: ಮಾನವಿರವರು
ಠಾಣೆಗೆ ಹಾಜರಾಗಿ
ಕನ್ನಡದಲ್ಲಿ ಕಂಪ್ಯೂಟರದಲ್ಲಿ ತಯಾರಿಸಿದ
ದೂರನ್ನು ಹಾಜರುಪಡಿಸಿದ್ದು ಅದರ
ಸಾರಾಂಶವೆನಂದರೆ, ದಿನಾಂಕ
11-11-2017 ರಂದು ಸಾಯಾಂಕಾಲ
5.45 ಗಂಟೆಗೆ ಫಿರ್ಯಾದಿ
ಮತ್ತು ತನ್ನ
ಅಣ್ಣನಾದ ಶಿವರಾಜ
ಇಬ್ಬರೂ ರಾಯಚೂರುನಿಂದ
ಮಾನವಿಗೆ ಕಾರಿನಲ್ಲಿ
ಬರುವಾಗ ದಾರಿಯಲ್ಲಿ
ವೀರಭದ್ರಪ್ಪ ಆಲ್ದಾಳ
ಇವರ ಗೋದಾಮಿಗೆ
ಹೋಗುವ ದಾರಿಯ
ಆಟೋ ನಗರದ
ಹತ್ತಿರ ಗೋದಾಮಿನಿಂದ
2 ಲಾರಿಗಳು ಬಂದಿದ್ದು
ಅವುಗಳನ್ನು ನಿಲ್ಲಿಸಿ
ಎಲ್ಲಿಗೆ ಹೋಗುತ್ತೀರಿ
ಅಂತಾ ಕೇಳಿದಾಗ
ಅವರು ದಿನನಿತ್ಯ
ಏನು ಕೆಲಸ
ಮಾಡುತ್ತೇವೆ ಅದು
ಮಾಡುತ್ತೇವೆ ಅಂತಾ
ನಾವು ತಡೆಯಿರಿ
ಡಿ.ಡಿ
ರಾಯಚೂರುರವರಿಗೆ ಫೋನ್
ಮಾಡುತ್ತೇವೆ ಅಂತಾ
ತಿಳಿಸಿದಾಗ ಚಾಲಕರು
ಲಾರಿಗಳನ್ನು ನಿಲ್ಲಿಸಿದ್ದು ಅದೇ
ಸಮಯದಲ್ಲಿ ಮೇಲ್ಕಂಡ
ಆರೋಪಿತರೆಲ್ಲರೂ ಸಮಾನ
ಉದ್ದೇಶ ಹೊಂದಿ
ನಮ್ಮ ಹತ್ತಿರ
ಬಂದು ನನಗೆ
ಮತ್ತು ನಮ್ಮ
ಅಣ್ಣ ಶಿವರಾಜನಿಗೆ
ಎಲೆ ಶಿವರಾಜ
ಬ್ಯಾಗರ ಸೂಳೆ
ಮಗನೇ ಅಂತಾ
ಅವಾಚ್ಯ ಶಬ್ದಗಳಿಂದ
ಬೈದು ಜಾತಿ
ನಿಂದನೆ ಮಾಡಿ
ಬೈಯುತ್ತಿರುವಾಗ ಅದೇ
ವೇಳೆ ಹಮಾಲರು
ಬಂದಿದ್ದು ಅಮಾಲರಿಗೆ
ಆರೋಪಿತರು ಆ
ಮಕ್ಕಳದು ಬಹಳ
ಆಗಿದೆ ಹೊಡೆಯಿರಿ
ಅಂತಾ ಅಂದಾಗ
ಹಮಾಲರು ನಮ್ಮ
ಹತ್ತಿರ ಬಾರದೇ
ಆರೋಪಿತರು ನಿವೇನಾದರೂ
ಪೊಲೀಸರಿಗೆ ಮತ್ತು
ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್
ಮಾಡಿದರೆ ನಿಮ್ಮನ್ನು
ಜೀವ ಸಹಿತ
ಬಿಡುವದಿಲ್ಲ ಅಂತಾ
ಮತ್ತು ನೀವು
ಹೆಚ್ಚಿಗೆ ಮಾತನಾಡಿದರೆ
ನಿಮ್ಮ ಕಾರಿಗೆ
ಗುದ್ದಿ ಕೊಲ್ಲುತ್ತೇವೆ ಅಂತಾ
ಜೀವದ ಬೆದರಿಕೆ
ಹಾಕಿದ್ದು ನಂತರ
ನನಗೆ ಮತ್ತು
ನಮ್ಮ ಅಣ್ಣನಿಗೆ
ನೀವು ಎಸ್
ಸಿ ಜನಾಂಗದವರು
ಇದ್ದೀರಿ ನಮಗೇನು
ಮಾಡುವದಿಲ್ಲ ಏನು
ಮಾಡಿಕೊಳ್ಳುತ್ತಿರಿ ಮಾಡಿಕೊಳ್ಳಿರಿ ಬ್ಯಾಗರ
ಸೂಳೆ ಮಕ್ಕಳೆ
ಅಂತಾ ಪುನಃ
ಅವಾಚ್ಯವಾಗಿ ಬೈದು
ಜಾತಿ ನಿಂದನೆ
ಮಾಡಿ ನಾವು
ಪ್ರತಿ ತಿಂಗಳ
ಎಲ್ಲಾರಿಗೆ ಮಾಮೂಲಿ
ಕೊಡುತ್ತೇವೆ ನಿಮ್ಮನ್ನು
ಕೊಲೆ ಮಾಡಿದರೆ
ಯಾವ ಅಧಿಕಾರಿಗಳು
ಬರುವದಿಲ್ಲ ಅಂತಾ
ಜೀವದ ಬೆದರಿಕೆ
ಹಾಕಿದ್ದು ಇರುತ್ತದೆ
ಕಾರಣ ಮೆಲ್ಕಂಡ
ಆರೋಪಿತರ ವಿರುದ್ದ
ಕಾನೂನು ಪ್ರಕಾರ
ಕ್ರಮ ಜರಗಿಸಬೇಕು
ಅಂತಾ ಇದ್ದ
ದೂರಿನ ಆಧಾರದ
ಮೇಲಿಂದ ಮಾನವಿ ಠಾಣೆ ಗುನ್ನೆ ನಂ 385/17 PÀ®A 504.506. ¸À»vÀ
149 L.¦.¹. ªÀÄvÀÄÛ 3 (1)(10) J¸ï.¹. / J¸ï.n. PÁAiÉÄÝ -1989 ¦.J. PÁAiÉÄÝ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ:- 12-11-2017 ರಂದು ಬೆಳಿಗ್ಗೆ
11-15 ಗಂಟೆಗೆ
ಮಾನವಿ ಠಾಣೆಯ ಹದ್ದಿಯ ಮುಷ್ಟೂರು ಗ್ರಾಮದ
ಹಳ್ಳದಿಂದ ಅಕ್ರಮವಾಗಿ, ಕಳ್ಳತನದಿಂದ
ಟ್ರಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಮುಷ್ಟುರು ಗ್ರಾಮದ
ಕಡೆಯಿಂದ ಮಾನವಿ ಕಡೆಗೆ ಬರುತ್ತಾರೆ ಅಂತಾ ಇದ್ದ ಖಚಿತವಾದ ಮಾಹಿತಿ ಮೇರೆಗೆ ಮಂಜುನಾಥ ಪಿ.ಎಸ್.ಐ.
ಮತ್ತು ಸಿಬ್ಬಂದಿಗಳು
ಮತ್ತು ಪಂಚರೊಂದಿಗೆ
ಮುಷ್ಟೂರು ಗ್ರಾಮದ ಹಳ್ಳದ ಹುಸೇನ್ ಸಾಬ ಈತನ ಹೊಲದ ಹತ್ತಿರ ಹೋದಾಗ ಮದ್ಯಾಹ್ನ 12-00 ಗಂಟೆಗೆ ಮುಷ್ಟೂರು ಗ್ರಾಮದ ಕಡೆಯಿಂದ
ಮಹೀಂದ್ರಾ ಕಂಪನಿಯ 415 ಡಿ ಐ. ನಂಬರಿಲ್ಲದ ಟ್ರ್ಯಾಕ್ಟರ್ ಅದರ ಚಾಸ್ಸಿ ಮತ್ತು ಇಂಜಿನ್ ನಂ:
ZJZG00750 ಮತ್ತು ನಂಬರಿಲ್ಲದ
ಟ್ರ್ಯಾಲಿಯಲ್ಲಿ 2 ಘನಮೀಟರ್ ಮರಳು ಅ.ಕಿ ರೂ 1400/- ಬೆಲೆ ಬಾಳುವ ಮರಳನ್ನು
ಆರೋಪಿ ಚಾಲಕನು ಟ್ರ್ಯಾಕ್ಟರ್
ನಲ್ಲಿ ತುಂಬಿಕೊಂಡು ಬರುತ್ತಿದ್ದು ಪೊಲೀಸರನ್ನು ನೋಡಿ ತನ್ನ ಟ್ರ್ಯಾಕ್ಟರ್
ಮತ್ತು
ಟ್ರಾಲಿಯನ್ನು ಬಿಟ್ಟು ಓಡಿ ಹೊಗಿದ್ದು ಟ್ರ್ಯಾಕ್ಟರ ನ ಚಾಲಕ ಮತ್ತು ಮಾಲೀಕ ಇಬ್ಬರೂ
ಸೇರಿ
ಮುಷ್ಟೂರು ಗ್ರಾಮದ ಹಳ್ಳದಿಂದ ಕಳ್ಳತನದಿಂದ
ಅಕ್ರಮವಾಗಿ , ಸರ ಕಾರಕ್ಕೆ ಯಾವದೇ ರಾಜಧನವನ್ನು
ಪಾವತಿಸದೇ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು ತುಂಬಿಕೊಂಡು
ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದರಿಂದ ನಾನು
ದಾಳಿ ಮಾಡಿ ಟ್ರ್ಯಾಕ್ಟರ ಮತ್ತು ಮರಳು ತುಂಬಿದ ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ ಮದ್ಯಾಹ್ನ
1-30 ಗಂಟೆಗೆ ಬಂದು ಸದರಿ
ದಾಳಿ ಪಂಚನಾಮೆಯ ಸಾರಾಂಶದ
ಮೇಲಿಂದ ಟ್ರಾಕ್ಟರ ಹಾಗೂ
ಟ್ರಾಲಿ ಚಾಲಕ ಮತ್ತು ಮಾಲೀಕರ ವಿರುದ್ದ ಮಾನವಿ ಠಾಣಾ ಗುನ್ನೆ
ನಂ.386/2017 ಕಲಂ 3,42,43. 1994ಸಿ ರೂಲ್ಸ.ಎಮ್.ಎಮ್ ಕ-ಹಾಗೂ 4,4{1ಎ} ಆರ್
.ಡಿ.
ಎಮ್.ಎಮ್ ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ವರದಕ್ಷಿಣೆ ಕಾಯ್ದೆ ಪ್ರಕರಣದ ಮಾಹಿತಿ.
ದಿನಾಂಕ:
12-11-2017 ರಂದು 16-00 ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ
ಸಾರಾಂಶ ದಿನಾಂಕ: 28-11-2013 ರಂದು ಫಿರ್ಯಾದಿ ಶ್ರೀಮತಿ ನೀಲಮ್ಮ ಗಂಡ ವೆಂಕೋಬ ವಯ:24 ವರ್ಷ ಜಾ: ವಡ್ಡರ್ ಉ: ಮನೆ ಕೆಲಸ ಸಾ:ಮ.ನಂ:1-11-1128/362 ಪಿ.ಹೆಚ್.ಇ. ಕಾಲೋನಿ ರಾಂಪೂರು ರೋಡ ರಾಯಚೂರು ಈಕೆಯನ್ನು ಆರೋಪಿ ನಂ:
1 ವೆಂಕೋಬ ತಂದೆ ಲೋಕಪ್ಪ ಈತನೊಂದಿಗೆ ಅಂಭಾಮಠ ದೇವಸ್ಥಾನದಲ್ಲಿ ಮದುವೆ ಮಾಡಿ ಕೊಟ್ಟಿದ್ದು, ಮದುವೆಯ ಕಾಲಕ್ಕೆ ಫಿರ್ಯಾದಿಯ ತಾಯಿಯವರು ಆರೋಪಿ ನಂ:1 ಈತನಿಗೆ ವರದಕ್ಷಿಣೆಯಾಗಿ 1 ಲಕ್ಷ 50 ಸಾವಿರ ನಗದು, 2 ತೊಲೆ ಬಂಗಾರ , ಬಟ್ಟೆ ಬರೆ ಮತ್ತು ಬೇರೆ ಬೇರೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ ಈಗ ಫಿರ್ಯಾದಿಗೆ 3 ವರ್ಷದ ಮತ್ತು 1 ವರ್ಷದ ಎರಡು ಗಂಡು ಮಕ್ಕಳಿದ್ದು, ಎರಡನೆ ಮಗು ಹುಟ್ಟಿದ ನಂತರ ಆರೋಪಿತರೆಲ್ಲರೂ ಫಿರ್ಯಾದಿಗೆ ಬಂಗಾರ ಮತ್ತು ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಬೈಯುವುದು, ಹೊಡೆಯವುದು, ಮಾಡಿ ಕಿರುಕುಳ ನೀಡಿ ಈ ವಿಷಯವನ್ನು ನಿನ್ನ ತಾಯಿಗೆ ತಿಳಿಸಿದರೆ ನಿನ್ನನ್ನು ಸಾಯಿಸುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು, ಆರೋಪಿ ನಂ:1 ಈತನು ನಿಮ್ಮ ಮನೆಯವರು ಮದುವೆಯ ಸಮಯದಲ್ಲಿ ವರದಕ್ಷಿಣೆ ಕೊಟ್ಟಿಲ್ಲಾ. ನಿನ್ನ ತಾಯಿಗೆ ಹೇಳಿ 2 ಲಕ್ಷ ಹಣ ಕೊಡು ಅಂತಾ ವರದಕ್ಷಿಣೆ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈದು, ಮನೆಯಿಂದ ಹೊರಗೆ ಹಾಕಿದಾಗ ಫಿರ್ಯಾದಿ ತನ್ನ ತಾಯಿಯ ಮನೆಯಲ್ಲಿ ಬಂದು ಇದ್ದಾಗ ದಿನಾಂಕ: 08-11-2017 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಫಿರ್ಯಾದಿಯ ತಾಯಿಯ ಮನೆಗೆ ಬಂದು ಫಿರ್ಯಾದಿ ಮತ್ತು ಫಿರ್ಯಾದಿಯ ತಾಯಿಯ ಸಂಗಡ ಜಗಳ ತೆಗೆದು ಇಬ್ಬರಿಗೂ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ, ಅಂತಾ ಮುಂತಾಗಿದ್ದ ಫಿರ್ಯಾಧಿ ಮೇಲಿಂದ ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂಬರ್ 82/2017 ಕಲಂ :498(ಎ),323, 504. 506 ಸಹಿತ 149
ಐಪಿಸಿ ಹಾಗೂ 3 & 4 ವರದಕ್ಷಿಣೆ ಯಾಯ್ದೆ-1961 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 12.11.2017
gÀAzÀÄ 100 ¥ÀææPÀgÀtUÀ¼À£ÀÄß ¥ÀvÉÛ 16500/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.