¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ:26-11-2017 ರಂದು
ಮದ್ಯಾಹ್ನ 1-00 ಗಂಟೆಗೆ ಹನುಮಂತ ಎ.ಎಸ್ ಐ
ಸಾಹೇಬರು ಅಕ್ರಮ ಮರಳು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮರಳು ತುಂಬಿದ
Mahindra B.275 DI Tracter NO KA36- TB- 0011 ENG- NO RCKWOO506B9 ಮತ್ತು ಟ್ರಾಲಿ ನಂಬರ KA36-TB- 0012 ಇವಗಳೊಂದಿಗೆ ಮೂಲ ದಾಳಿ ಪಂಚನಾಮೆಯನ್ನು ಒಪ್ಪಿಸಿ
ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ, ದಿನಾಂಕ 26-11-2017 ರಂದು
ಬೆಳಗ್ಗೆ 11-00 ಗಂಟೆಯ ಸುಮಾರು ಟ್ರಾಕ್ಟರ್
ಚಾಲಕನು ರಾಜ್ಯ ಸರ್ಕಾರಕ್ಕೆ
/ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಸರ್ಕಾರಿ ಒಡೆತನದಲ್ಲಿದ್ದ ಗಣಿ
ಸಂಪತ್ತಾದ ಮರಳನ್ನು ತಮ್ಮ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು
ಕಳ್ಳತನದಿಂದ ಉಮಲೂಟಿ ರಸ್ತೆಯ ಕಡೆಯಿಂದ ಪುರ
ರಸ್ತೆಯ ಕಡೆಗೆ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬೀಟ್
ಪಿಸಿ 460 ರವರ ಮಾಹಿತಿ ಮೇರೆಗೆ ಮತ್ತು ಡಿ ಎಸ್ ಪಿ ಮತ್ತು ಸಿ ಪಿ ಐ gÀªÀgÀ ಮಾಹಿತಿ ಮೇರೆಗೆ ಹನುಮಂತ ಎ.ಎಸ್ ಐ ರವರು, ಮತ್ತು ಸಿಬ್ಬಂದಿಯವರಾದ ಅಮರೇಶಪ್ಪ
ಹೆಚ್ ಸಿ 346 ಮತ್ತು ಗೋಪಾಲ ಪಿ ಸಿ 679 ರವರ ಸಹಕಾರದೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು
ಚಾಲಕನು ಟ್ರಾಕ್ಟರನ್ನು ಬಿಟ್ಟು ಓಡಿಹೋಗಿದ್ದು, ಸ್ಥಳದಲ್ಲಿ
ನಿಂತಿದ್ದ ಟ್ರಾಕ್ಟರ್ & ಮರಳು ತುಂಬಿದ ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು
ಬಂದು ವಿವರವಾದ ದಾಳಿ ಪಂಚನಾಮೆ ವರದಿ ಸಲ್ಲಿಸಿದ್ದುದರ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ
270 /17 ಕಲಂ 4(1A),
21,22 Mines And Minerals Regulation Of Development Act 1957 And 379 IPC ಅಡಿಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಕೊಂrgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿ ¢ನಾಂಕ;25.11.2017 ರಂದು ಸಂಜೆ 4.00
ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀ
ರಮೇಶ್ ತಂದೆ ನರಸಪ್ಪ, ವಯಾ 21ವರ್ಷ, ಜಾ||ಕಬ್ಬೇರ್, ಉ||ಕೆಪಿಸಿ ಕಂಪನಿಯಲ್ಲಿ ಗುತ್ತಿಗೆ ಕಾರ್ಮಿಕ, ಸಾ||ಮನೆ ನಂ
ಟೈಪ್-7-643 ಕೆಪಿಸಿ ಕಾಲೋನಿ ಶಕ್ತಿನಗರ
FvÀ£À ತಂದೆಯಾದ
ನರಸಪ್ಪನು 2ನೇ
ಕ್ರಾಸ್ ಕಡೆಯಿಂದ ದೇವಸೂಗೂರು ಕಡೆಗೆ ಸೈಕಲ್ ನಡೆಸಿಕೊಂಡು ಹೋಗುತ್ತಿದ್ದಾಗ, ಎದುರುಗಡೆಯಿಂದ ಲೋಕೇಶ್ ತಂದೆ ಮನಿ ಸಾ:
ಮಾರುತಿ ಕ್ಯಾಂಪ್ ಶಕ್ತಿನಗರ FvÀ£ÀÄ ತನ್ನ ವಶದಲ್ಲಿ ಇದ್ದ
ಮೋಟಾರ್ ಸೈಕಲ್ ನಂಬರ KA-36 EB-8862 ನೇದ್ದನ್ನು
ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು,
ನರಸಪ್ಪನು ನಡೆಸುತ್ತಿದ್ದ ಸೈಕಲ್ ಹ್ಯಾಂಡಲ್ ಗೆ ಟಕ್ಕರ್
ಮಾಡಿದ್ದರಿಂದ ನರಸಪ್ಪನು ಸೈಕಲ್ ಸಮೇತ ಕೆಳಗೆ ಬಿದ್ದು ತಲೆಗೆ ಭಾರೀ ಪೆಟ್ಟಾಗಿ ಕಿವಿಯಿಂದ
ರಕ್ತಸ್ರಾವವಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ±ÀQÛ£ÀUÀgÀ ¥Éư¸À
oÁuÉ UÀÄ£Éß
£ÀA: 187/2017
PÀ®A: 279, 338, ಐಪಿಸಿ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.
PPÀ£ÀßPÀ¼ÀĪÀÅ ¥ÀæPÀgÀtzÀ ªÀiÁ»w:-
¢ನಾಂಕ: 27.11.2017 ರಂದು ಬೆಳಗಿನ 02.00 ಗಂಟೆಯಿಂದಾ 05.00 ಗಂಟೆಯ ಮಧ್ಯದವಧಿಯಲ್ಲಿ ಯಾರೋ ಕಳ್ಳರು ಹುಣಶಾಳಹುಡಾ ಗ್ರಾಮದ ಸೀಮಾಂತರದ 7ನೇ ಮೈಲ್ ಕ್ರಾಸ್ ಹತ್ತಿರದ ಯಂಕೋಬನಾಯಕ ರವರ ಹೊಲ ಸರ್ವೆ ನಂ: 51 ರಲ್ಲಿನ ಶ್ರೀ ಲಕ್ಷ್ಮೀ ವೈನ್ಸ ಶಾಪನ ಶೆಟ್ಟರನ್ನು ಕಬ್ಬಿಣದ ರಾಡುಗಳಿಂದ ಮೀಟಿ ಮುರಿದು, ಒಳಗೆ ಪ್ರವೇಶಿಸಿ ವೈನ್ ಶಾಪನ ಶೋಕೇಸನಲ್ಲಿಟ್ಟಿದ್ದ ಹಾಗೂ ಮಧ್ಯ ಹಾಗೂ ವೈನಶಾಪಿನ ಒಳಗೆ ಇಟ್ಟಿದ್ದ ವಿವಿಧ ಬಗೆಯ ಮಧ್ಯ ಹೀಗೆ ಒಟ್ಟು ರೂ:
3,32,533.80/- ಬೆಲೆಯುಳ್ಳವು ಮಧ್ಯವನ್ನು ಮತ್ತು ಸಿಸಿಟಿವಿಯನ್ನು ಸಹಾ ಜಖಂಗೊಳಿಸಿ ಒಳಗಿದ್ದ ಸಿಸಿಟಿವಿಯ ಮಾನಿಟರ್, ಹಾರ್ಡಡಿಸ್ಕ 40,000/- ಬೆಲೆಯುಳ್ಳದ್ದನ್ನು ಹೀಗೆ ಎಲ್ಲಾ ಸೇರಿ ಒಟ್ಟು 3,72,533.80/- ಬೆಲೆಯುಳ್ಳದ್ದನ್ನು ಯಾರೋ ಕಳ್ಳರು ರಾತ್ರಿವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇ.ತಾಯಣ್ಣಗೌಡ ತಂ; ಹನುಮನಗೌಡ ವಯ: 54 ವರ್ಷ, ಜಾ: ಈಡಿಗ, ಉ: ಶ್ರೀ ಲಕ್ಷ್ಮೀ ವೈನ್ಸನ ಮಾಲಕರು, ಸಾ: ಮನೆ ನಂ: 1-4-961 IDSMT ಲೇಔಟ್,
ರಾಯಚೂರು. gÀªÀgÀÄ PÉÆlÖ ಫಿರ್ಯಾದು ಸಾರಾಂಶದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA:
258/2017PÀ®A: 457, 380 ಐಪಿಸಿ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 27-11-2017
ರಂದು ಫಿರ್ಯಾದಿ ಹನುಮಂತ ತಂದೆ ಯಂಕಪ್ಪ, ಗೌಡರು,
ವಯ: 28 ವರ್ಷ,
ಜಾ: ನಾಯಕ,
ಉ: ಸಿಂಧನೂರಿನ ಮಹಾವೀರ್ ಕಾಟನ್ ಮಿಲ್ಲಿನಲ್ಲಿ ಕೂಲಿಕೆಲಸ,
ಸಾ: 3 ನೇ ಮೈಲ್ ಕ್ಯಾಂಪ ಸಿಂಧನೂರು ಈತನು ತನ್ನ ಹೊಸ ಹೊಂಡಾ ಶೈನ್ ಮೋಟಾರ್ ಸೈಕಲ್ ಚೆಸ್ಸಿನಂ ME4JC657LHT047886
ನೇದ್ದರ ಮುಂದುಗಡೆ ಭಾರ್ಗವಿಯನ್ನು ಕೂಡಿಸಿಕೊಂಡು ಹಿಂದುಗಡೆ ಮೃತ ಬಸ್ಸಮ್ಮ ವಯ:
25 ವರ್ಷ ಹಾಗೂ
02 ತಿಂಗಳ ಪ್ರವೀಣ ನನ್ನು ಕೂಡಿಸಿಕೊಂಡು ಆಕಳಕುಂಪಿ ಕಡೆಯಿಂದ ಸಿಂಧನೂರ ಸರಕಾರಿ ಆಸ್ಪತ್ರೆಗೆ ಆಪರೇಷನ್ ಸಲುವಾಗಿ ಬರುತ್ತಿದ್ದಾಗ
1-30 ಪಿ.ಎಮ್ ಸುಮಾರಿಗೆ ಸಿಂಧನೂರು-ತುರುವಿಹಾಳ್ ರಸ್ತೆಯಲ್ಲಿ 4 ನೇ ಮೈಲ್ ಕ್ಯಾಂಪನ ವೆಂಕಟೇಶಪ್ಪನ ಹೊಲದ ಹತ್ತಿರ ಆರೋಪಿತನು ತನ್ನ ಲಾರಿ ನಂ ಟಿ.ಎಸ್-16 ಯು.ಬಿ-2127 ನೇದ್ದರ ಲೋಡಿಗೆ ಹಗ್ಗವನ್ನು ಸರಿಯಾಗ ಕಟ್ಟದೆ
ಹಾಗೆಯೇ ಜೋತು ಬಿದ್ದ ಹಗ್ಗದೊಂದಿಗೆ ತುರುವಿಹಾಳ್ ಕಡೆಯಿಂದ ಸಿಂಧನೂರು ಕಡೆಗೆ ಲಾರಿಯನ್ನು
ಜೋರಾಗಿ ನಿರ್ಲಕ್ಷತದಿಂದ ನಡೆಸಿಕೊಂಡು ಹೊರಟು ಫಿರ್ಯಾದಿಯ ಮೋಟಾರ್ ಸೈಕಲಗೆ ಹತ್ತಿರದಿಂದ ಓವರ್
ಟೆಕ್ ಮಾಡಿಕೊಂಡು ಹೋದಾಗ ಜೋತು ಬಿದ್ದ ಹಗ್ಗ ಫಿರ್ಯಾದಿಯ ಮೋಟಾರ್ ಸೈಕಲ್ ಹ್ಯಾಂಡಲ್ ಗೆ
ಸುತ್ತಿಕೊಂಡು ಎಳೆದುಕೊಂಡು ಹೋದಾಗ ಮೋಟಾರ್ ಸೈಕಲ್ ಮೇಲಿದ್ದ ಫಿರ್ಯಾದಿ, ಫಿರ್ಯಾದಿಯ ಹೆಂಡತಿ ಬಸ್ಸಮ್ಮ ಗಂಡ ಹನುಮಂತ, ವಯ: 25 ವರ್ಷ, ಜಾ: ನಾಯಕ, ಉ: ಕೂಲಿಕೆಲಸ, ಸಾ: 3 ನೇ ಮೈಲ್ ಕ್ಯಾಂಪ ಸಿಂಧನೂರು ಹಾಗೂ ಮಕ್ಕಳಾದ ಭಾರ್ಗವಿ, ಪ್ರವೀಣ ಇವರು ಕೆಳಗೆ ಬಿದ್ದು, ಬಸ್ಸಮ್ಮಳಿಗೆ ತೀವ್ರ ಸ್ವರೂಪದ ಗಾಯಗಳಾಗಿ, ಫಿರ್ಯಾದಿ ಮತ್ತು ಭಾರ್ಗವಿ ಹಾಗೂ ಪ್ರವೀಣ್ ಇವರಿಗೆ
ಸಾದಾ ಸ್ವರೂಪದ ಗಾಯಗಳಾಗಿದ್ದು, ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದಾಗ ಬಸ್ಸಮ್ಮಳು 2-00 ಪಿ.ಎಮ್ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ 94/2017 ಕಲಂ: 279, 337, 304(ಎ) ಐಪಿಸಿ ಮತ್ತು ಕಲಂ 187 ಐ.ಎಮ್.ವಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು
ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 27.11.2017
gÀAzÀÄ 112 ¥ÀææPÀgÀtUÀ¼À£ÀÄß ¥ÀvÉÛ 20,600/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.