¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÉÆ¯ÉUÉ ¥ÀæAiÀÄvÀß ¥ÀæPÀgÀtzÀ ªÀiÁ»w.
ದಿನಾಂಕ:10.11.2017 ರಂದು ಮದ್ಯಾಹ್ನ 1.45 ಗಂಟೆಗೆ ಪಿರ್ಯಾದಿ £ÀfÃgÀ¥ÁµÀ
vÀAzÉ E¨Áæ»A¸Á§ ¸Á: Q¯Áè ªÀÄÄzÀUÀ¯ï ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದಿ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಪಿರ್ಯಾದಿಯ ದೊಡ್ಡಪನ ಮಗನಾದ ಅಬ್ದುಲ್ ಸಮದ್ ಇತನ ಮನೆಯ ಪಕ್ಕದಲ್ಲಿ ಖುಲ್ಲಾ ಪ್ಲಾಟ ಇದ್ದು ಆ ಪ್ಲಾಟಿನ ಪಕ್ಕದಲ್ಲಿ ಆರೋಪಿತನ ಮನೆಯ ಇದ್ದು ಸದರಿ ಪ್ಲಾಟ ನಮ್ಮದು ಅಂತಾ ಆರೋಪಿತನು ಅಬ್ದುಲ್ ಸಮದ ಇತನೊಂದಿಗೆ ತಕರಾರು ಮಾಡುತ್ತಿದ್ದರಿಂದ ಅಬ್ದುಲ್ ಸಮದ ಇತನು ಸಿವಿಲ್ ಕೋರ್ಟ ಲಿಂಗಸಗೂರುದಲ್ಲಿದಾವೆ ಹೂಡಿದ್ದು ಇರುತ್ತದೆ. ಇಂದು ದಿನಾಂಕ:10.11.2017 ರಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ಆರೋಪಿ C§Äݯï
¸ÀªÀÄzï vÀAzÉ gɺÀªÀiÁ£À¸Á§ ªÀAiÀĸÀÄì:35 ªÀµÀð eÁ: ªÀÄĹèA, G: PÀưPÉ®¸À ¸Á:
UÀqÀ£ÀPÉÃj Q¯Áè ªÀÄÄzÀUÀ¯ï ಈತನು ಪ್ಲಾಟಿನಲ್ಲಿ ಟಿನ ಶೆಡ್ಡ ಹಾಕುತ್ತಿದ್ದಾಗ ಗಾಯಾಳು ಅಬ್ದುಲ್ ಸಮದ್ ಇತನು ಈ ಪ್ಲಾಟ ನಮ್ಮದು ಇಲ್ಲಿ ಯಾಕೆ ಟಿನ್ ಶೆಡ್ಡ ಹಾಕುತ್ತಿದ್ದಿಯಾ ನಾಳೆ ಕೋರ್ಟ ಏನ ತಿರ್ಮಾನ ಮಾಡುತ್ತದೆ ಅದರಂತೆ ಇರೋಣ ಅಂದಾಗ ಆರೋಪಿತನು ಏನಲೇ ಸೂಳೆ ಮಗನೆ ನಾನು ಎಷ್ಟು ದಿನ ಕಾಯೋದ ಇವತ್ತು ನಿನ್ನನ್ನು ಕೊಲೆ ಮಾಡಿ ಮುಗಿಸಿ ಬೀಡುತ್ತೇನೆ ಅಂತಾ ಅಂದು ಮನೆಯೊಳಗೆ ಹೋಗಿ ಒಂದು ಕಬ್ಬಿಣದ ರಾಡು ತಗೆದುಕೊಂಡು ಬಂದು ಗಾಯಾಳು ಅಬ್ದುಲ ಸಮದ್ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡಿನಿಂದ ಅಬ್ದುಲ್ ಸಮದ ಇತನ ತಲೆಯ ಮೇಲೆ ಹೊಡೆದಿದ್ದರಿಂದ ಬಾರಿ ರಕ್ತಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ನಂತರ ಪಿರ್ಯಾದಿ ಮತ್ತು ರಫಿ ಮತ್ತು ಖೈರೂನ ಬೇಗಂ ಕೂಡಿ ಜಗಳ ಬಿಡಿಸಿಕೊಳ್ಳದೆ ಹೋದಲ್ಲಿ ಆರೋಪಿತನು ಅಬ್ದುಲ್ ಸಮದ ಇತನನ್ನು ರಾಡಿನಿಂದ ಹೊಡೆದು ಕೊಲೆ ಮಾಡಿ ಬೀಡುತ್ತಿದ್ದನು. ನಂತರ ಅಬ್ದುಲ್ ಸಮದನಿಗೆ ಒಂದು ಅಟೋದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಮುದಗಲ್ಲಗೆ ಬಂದು ಸೇರಿಕೆ ಮಾಡಿದ್ದು ಅಲ್ಲಿ ವೈದ್ಯರು ನೋಡಿ ಹೆಚ್ಚಿನ ಚಿಕಿತ್ಸೆಗೆ ರೀಮ್ಸ ಆಸ್ಪತ್ರೆ ರಾಯಚೂರುಗೆ ಕಳುಹಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 224/2017 PÀ®A. 307, 504 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ
ಪ್ರಕರಣದ ಮಾಹಿತಿ.
ದಿನಾಂಕ:
10.11.2017 ರಂದು ಸಂಜೆ 4.30 ಗಂಟೆಯ
ಸುಮಾರಿಗೆ ಫಿರ್ಯಾದಿ ಈಶ್ವರ
ತಂ: ಸೂಗಣ್ಣ ವಯ: 38 ವರ್ಷ, ಜಾ: ಮಡಿವಾಳ, ಉ: ಒಕ್ಕಲುತನ, ಸಾ: ಯರಮರಸ್ ಕ್ಯಾಂಪ್ ತಾ:ರಾಯಚೂರು ಇವರ ಅಕ್ಕನ ಮಗನಾದ
ಹುಲಿರಾಜ ಈತನು ತನ್ನ
ಹೊಂಡಾ ಶೈನ್ ಮೊಟಾರ
ಸೈಕಲ್ ನಂ: ಕೆಎ36
ಎಸ್ 3889 ನೇದ್ದರಲ್ಲಿ ಯರಮರಸ್
ಕ್ಯಾಂಪಿನಿಂದ ಮೈಕ್ರೋಟವರ್ ಕಡೆಗೆ
ತನ್ನ ಮೊಟಾರ ಸೈಕಲ್
ಹಿಂದಿನ ಸೀಟಿನಲ್ಲಿ ಶ್ರೀಹರಿಯನ್ನು ಕೂರಿಸಿಕೊಂಡು ಹೋಗುವಾಗ್ಗೆ ದಾರಿಯಲ್ಲಿ
ಅಂದರೆ ಬೆಲ್ಲಂ ಮಾದವ
ರವರ ಕಾಟನ್ ಮಿಲ್ಲಿನ
ಮುಂದಿನ ರಸ್ತೆಯಲ್ಲಿ ಮೈಕ್ರೋಟವರ್
ಕಡೆಯಿಂದ ಯರಮರಸ್ ಕಡೆಗೆ
ಆರೋಪಿತನು ತನ್ನ ಮಹೇಂದ್ರ
ಬುಲೆರೋ ಪಿಕಪ್ ಗೂಡ್ಸ
ವಾಹನ No: TS 05 UB 6104 ನೇದ್ದನ್ನು ಅತೀವೇಗ
ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಕಂಟ್ರೋಲ್
ಮಾಡದೇ ಮೊಟಾರ ಸೈಕಲ್ಗೆ
ಟಕ್ಕರ್ ಕೊಟ್ಟಿದ್ದು ಇದರಿಂದಾಗಿ
ಮೊಟಾರ ಸೈಕಲ್ ನಡೆಸುತ್ತಿದ್ದ ಹುಲಿರಾಜ ಮತ್ತು ಹಿಂದಿನ
ಸೀಟಿನಲ್ಲಿ ಕುಳಿತ ಶ್ರೀಹರಿ
ಇಬ್ಬರೂ ರಸ್ತೆಯ ಮೇಲೆ
ಬಿದ್ದಿದ್ದು, ಹುಲಿರಾಜನಿಗೆ ಮುಖದಲ್ಲಿ
ಬಲಗೆನ್ನೆಗೆ ಭಾರಿ ರಕ್ತಗಾಯವಾಗಿ, ಬಲಗಾಲ ಮೊಣಕಾಲ ಕೆಳಗೆ
ತುಂಡಾಗಿ, ಎರಡೂ ಕೈಗಳು
ಮುರಿದ್ದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂದಿನ ಸೀಟಿನಲ್ಲಿ ಕುಳಿತ
ಶ್ರೀಹರಿಗೆ ಬಲ ಮತ್ತು
ಎಡ ಎರಡೂ ಕಾಲುಗಳು
ಮೂಳೆ ಮುರಿತವಾಗಿದ್ದು, ಮರ್ಮಾಂಗದ
ಹತ್ತಿರ ರಕ್ತಗಾಯ, ಹಾಗೂ
ಅಲ್ಲಲ್ಲಿ ತರಚಿದ ಯಗಳಾಗಿದ್ದು
ಇರುತ್ತದೆ ಅಂತಾ ಮುಂತಾಗಿ
ನೀಡಿದ ಹೇಳಿಕೆ ಫಿರ್ಯಾದಿಯ
ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 251/2017 PÀ®A. 279, 338, 304 (ಎ)
IPC & 187 ಐಎಂವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ಫಿರ್ಯಾದಿದಾರರಾದ ²æÃ ªÀÄÄzÀÄPÀ¥Àà vÀAzÉ ºÀ£ÀĪÀÄAvÀ¥Àà, ªÀAiÀÄ:55ªÀ,
eÁ:ZÀ®ÄªÁ¢, ¸Á: §Æ¢ªÁ¼À, vÁ: ¹AzsÀ£ÀÆgÀÄ
ಇವರ ಮಗಳಾದ ಚಂದ್ರಮ್ಮ ವಯ:23ವ, ಈಕೆಯು ದಿನಾಂಕ: 28-09-2017 ರಂದು ಸಾಯಂಕಾಲ
4-30 ಗಂಟೆ ಸುಮಾರಿಗೆ ಬೂದಿವಾಳ ಗ್ರಾಮದಲ್ಲಿ ಬಟ್ಟೆ ಒಗಿಯಲು ಹಳ್ಳಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ತಮ್ಮ ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ ಸದರಿಯವಳನ್ನು ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ, ಬಸವ ವಡ್ಡರ್,
ಸಾ:ಕೆ.ಹೊಸಳ್ಳಿ ಇವನ ಮೇಲೆ ಸಂಶಯವಿರುತ್ತದೆ. ಕಾಣೆಯಾದ
ಚಂದ್ರಮ್ಮಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಪೊಲೀಸ್ ಠಾಣೆ ಗುನ್ನೆ
ನಂಬರ.256/2017,
ಕಲಂ: ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಸಾದ ಪ್ರಕರಣದ ಮಾಹಿತಿ.
¦üAiÀiÁð¢AiÀÄ
C§Äݯï¸Á¨ï vÀAzÉ ªÀi˯Á¸Á¨ï, ªÀAiÀÄ: 40 ªÀµÀð, G: MPÀÌ®ÄvÀ£À, ¸Á: EA¢gÁ £ÀUÀgÀ
¹AzsÀ£ÀÆgÀÄ ಈತನ vÀªÀÄä£ÁzÀ C§Äݯï gÀ²Ãzï
FvÀ£ÀÄ DgÉÆÃ¦ 01 EªÀgÀ ¥Áèl£ÀÄß gÀÆ 6,00,000/- UÀ½UÉ Rjâ ªÀiÁr ªÀÄÄAUÀqÀªÁV
gÀÆ 4,00,000/- UÀ¼À£ÀÄß PÉÆnÖzÀÄÝ, G½zÀ ºÀt gÀÆ 2,00,000/- UÀ¼À£ÀÄß PÉÆlÖ
£ÀAvÀgÀ C§Äݯï gÀ²Ãzï EªÀgÀ ºÉ¸ÀjUÉ Rjâ¥ÀvÀæ ªÀiÁr PÉÆqÀĪÀzÁV ¸ÁQëzÁgÀgÀ
¸ÀªÀÄPÀëªÀÄ PÀgÁgÀÄ ªÀiÁrzÀÄÝ, £ÀAvÀgÀ DgÉÆÃ¦ 01 FvÀ£ÀÄ ¸ÀzÀj ¥Áèl£ÀÄß ¢£ÁAPÀ
28-10-2017 gÀAzÀÄ «ÃgÀUÀAzsÀA CAPÀªÀÄä ZË¢æ EªÀjUÉ Rjâ ¥ÀvÀæ ªÀiÁr PÉÆnÖzÀÄÝ,
EzÉ «µÀAiÀĪÁV ¢£ÁAPÀ 08-11-2017 gÀAzÀÄ ¸ÁAiÀÄAPÁ® 5-00 UÀAmÉ ¸ÀĪÀiÁjUÉ DgÉÆÃ¦
01 ¨Á§Ä¸Á¨ï ¸Á: n¥ÀÄà¸ÀįÁÛ£ï PÁ¯ÉÆÃ¤ ¹AzsÀ£ÀÆgÀÄ, £ÉÃzÀݪÀ£ÀÄ RĨÁ ªÀĹâAiÀÄ
ªÀÄÄAzÉ PÀĽvÀÄPÉÆAqÁUÀ ¦üAiÀiÁ𢠪ÀÄvÀÄÛ CªÀgÀ vÀªÀÄä C§Äݯï gÀ²Ãzï ºÁUÀÆ
EvÀgÀgÀÄ ¸ÀzÀj zÁR¯ÁwUÀ¼ÉÆA¢UÉ ºÉÆÃV DgÉÆÃ¦ £ÀA 01 FvÀ¤UÉ PÉýzÀÝPÉÌ DgÉÆÃ¦ 01
FvÀ£ÀÄ J£À¯Éà ¸ÀƼÉà ªÀÄPÀ̼Éà ¤ªÀÄUÉ ªÀiÁgÁl ªÀiÁrzÀ ¥Áèl£ÀÄß E£ÉÆß§âjUÉ
ªÀiÁgÁl ªÀiÁrzÉÝ£É CzÀ£ÀÄß PÉüÀ®Ä ¤ªÁågÀÄ CAvÁ CªÁZÀåªÁV ¨ÉÊzÀÄ, PÉÊ ªÀÄĶÖ
ªÀiÁr C§Äݯï gÀ²Ãzï EªÀjUÉ UÀÄ¢ÝzÀ£ÀÄ. £ÀAvÀgÀ C°èAiÉÄà EzÀÝ EvÀgÀ 3 ಜನ DgÉÆÃ¦vÀgÀÄ §AzÀÄ CªÁZÀåªÁV ¨ÉÊzÀÄ, fêÀzÀ ¨ÉzÀjPÉ ºÁQzÀÄÝ
EgÀÄvÀÛzÉ. CAvÁ EzÀÝ zÀÆj£À ¸ÁgÁA±ÀzÀ ªÉÄðAzÀ C¸ÀAeÉÕÃAiÀÄ
C¥ÀgÁzsÀªÁUÀÄwÛzÀÝjAzÀ ªÀiÁ£Àå £ÁåAiÀiÁ®AiÀÄPÉÌ ¥ÀvÀæ §gÉzÀÄ UÀÄ£Éß
zÁR°¹PÉÆAqÀÄ vÀ¤SÉ PÉÊPÉÆ¼Àî®Ä C£ÀĪÀÄw ¤ÃqÀĪÀAvÉ «£ÀAw¹PÉÆAqÀ ªÉÄÃgÉUÉ
ªÀiÁ£Àå £ÁåAiÀiÁ®AiÀĪÀÅ C£ÀĪÀÄw ¤ÃrzÀÝjAzÀ ¹AzsÀ£ÀÆgÀÄ £ÀUÀgÀ ¥Éưøï oÁuÉ
UÀÄ£Éß £ÀA 258/2017 PÀ®A: 504, 323, 506 ¸À»vÀ 34 L¦¹ ಅಡಿಯಲ್ಲಿ UÀÄ£Éß zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
ದಿನಾಂಕ 28.10.2017 ರಂದು ಮದ್ಯಾ್ಹನ 3.00 ಗಂಟೆ ಸುಮಾರಿಗೆ ವಿಜಯಲಕ್ಷ್ಮೀಯು ತನ್ನ ಮನೆಲ್ಲಿ ಇದ್ದಾಗ ಆರೋಪಿತರಾದ 1) ನರಸಿಂಹಗೌಡ ತಂದೆ ತಿಪ್ಪಣ್ಣ ಗೌಡ 2) ಶಂಕರಪ್ಪ ತಂದೆ ಬಸಣ್ಣ 3) ಕಾಶಿಪತಿ ತಂದೆ ಅಮರಯ್ಯ ಇವರುಗಳು ಜೆ.ಸಿ.ಬಿ ಯಿಂದ ತಮ್ಮ ಜಾಗದಲ್ಲಿ ಹಾಕಿದ್ದ ಕಲ್ಲುಗಳನ್ನು ತೆಗೆಯುತ್ತಿದ್ದಾಗ ಫಿರ್ಯಾದಿಯು ತೆಗೆಯಬೇಡ ಅಂತಾ ಅಂದಿದ್ದಕ್ಕೆ ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು ಕೆಳಗಡೆ ಹಾಕಿ ಒದ್ದಿದ್ದು ಮತ್ತು ಹೊಟ್ಟೆ ಪಾಡಿಗೆ ಇಟ್ಟುಕೊಂಡಿದ್ದ ಡಬ್ಬಿಯನ್ನು ದ್ವಂಸ ಮಾಡಿ ಜೀವದ ಬೆದರಿಕೆ ಹಾಕಿರುವದಾಗಿ ಇತ್ಯಾದಿ ಇದ್ದ ಮೇರೆಗೆ ದಿನಾಂಕ 08.11.201 ರಂದು ರಾತ್ರಿ 8.30 ಗಂಟೆಗೆ ಠಾಣಾ ಎನ್.ಸಿ ನಂ 37/2017 ನೇದ್ದರಲ್ಲಿ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 10.11.2017 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 309/2017 PÀ®A 323, 504, 506, 427 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
¢£ÁAPÀ 10-11-17 gÀAzÀÄ 1330 UÀAmÉ ¸ÀĪÀiÁjUÉ ¦üAiÀiÁ𢠺ÀĸÉãÀ¸Á§ vÀAzÉ ±Áå«ÄÃzï ¸Á§ SË¢ 55 ªÀµÀð
eÁw ªÀÄĹèA G:PÀưPÉ®¸À ¸Á: ®QëöäÃPÁåA¥ï ¹AzsÀ£ÀÆgÀÄ.ಈತ£À C½AiÀÄ£ÁzÀ ºÀ¸À£À¸Á¨ï vÀAzÉ SÁ¹A ¸Á§ 35
ªÀµÀð FvÀ£ÀÄ DmÉÆÃ £ÀA. PÉJ04 ©-9546 £ÉÃzÀÝ£ÀÄß ¹AzsÀ£ÀÆgÀÄ gÁAiÀÄZÀÆgÀÄ gÀ¸ÉÛ
»gÉúÀ¼ÀîzÀ ©æqïÓzÀ ªÉÄÃ¯É ºÉÆÃUÀÄwÛzÁÝUÀ vÀUÀÄÎ vÀ¦à¸À®Ä §®UÀqÉ DmÉÆÃ
wgÀÄV¹zÁUÀ DgÉÆÃ¦ ¯Áj £ÀA. ¹eÉ-04 eɹ-7340 £ÉÃzÀÝ£ÀÄß CwªÉÃUÀ ªÀÄvÀÄÛ
C®PÀëvÀ£À¢AzÀ £ÀqɹPÉÆAqÀÄ §AzÀÄ DmÉÆÃPÉÌ lPÀÌgÀ PÉÆnÖzÀÝjAzÀ DmÉÆÃzÀ
JqÀUÀqÉAiÀÄ mÁ¥ï£À ªÀÄzsÀåzÀ PÀ©âtzÀ gÁqï ¯ÁjAiÀÄ mÉæöÊ®gï£À ºÀÄQÌUÉ
¹QÌPÉÆArzÀÄÝ, ºÀ¸À£À¸Á§ PɼÀUÉ ©zÁÝV ¯ÁjAiÀÄ §®¨sÁUÀzÀ »A¢£À UÁ° ªÉÄÃ¯É ºÉÆÃV
¨sÁj gÀPÀÛ UÁAiÀÄUÀ¼ÁV ¸ÀܼÀzÀ°è ªÀÄÈvÀ¥ÀnÖzÀÄÝ, WÀl£É £ÀAvÀgÀ DgÉÆÃ¦ ¯Áj ©lÄÖ Nr
ºÉÆÃVgÀÄvÁÛ£É.ಅಂತಾ ಕೊಟ್ಟ ದೂರಿನ ಮೇಲಿಂದ ¹AzsÀ£ÀÆgÀÄ ¸ÀAZÁj oÁuÉ UÀÄ£Éß £ÀA.91/17 PÀ®A 279, 304(J)
L¦¹ ªÀÄvÀÄÛ 187 L.JA.«. PÁAiÉÄÝ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ
¢£ÁAPÀ 10-11-17 gÀAzÀÄ 1630 UÀAmÉ
¸ÀĪÀiÁjUÉ ºÀİgÁeï vÀAzÉ CAiÀÄåtÚ 20 ªÀµÀð eÁw ªÀÄrªÁ¼À G: ªÁlgÀ¥ËZÀ ªÁå¥ÁgÀ
¸Á:»nÖ£À VgÀt ºÀwÛgÀ AiÀÄgÀªÀÄgÀ¸ï PÁåA¥ï FvÀ£ÀÄ ªÉÆÃmÁgÀ ¸ÉÊPÀ¯ï £ÀA.PÉJ-36
J¸ï-3889 £ÉÃzÀÝgÀ »AzÉ ²æÃºÀj vÀAzÉ ±ÀAPÀæ¥Àà 16 ªÀµÀð eÁw §rUÉÃgï G:«zÁåyð
¸Á:zÀÄ¥Àà° vÁ:f:AiÀiÁzÀVj ºÁ° ªÀ¹Û ±ÀQÛ£ÀUÀgÀ FvÀ£À£ÀÄß PÀÆr¹PÉÆAqÀÄ AiÀÄgÀªÀÄgÀ¸ï - ªÉÄÊPÉÆæÃlªÀgÀ gÀ¸ÉÛAiÀÄ
¨É®èA ªÀiÁzsÀªÀgÀªÀgÀ PÁl£ï «Ä°è£À ªÀÄÄAzÉ ºÉÆÃUÀÄwÛzÁÝUÀ DgÉÆÃ¦ ªÀĺÉÃAzÀgÀ
§Ä¯ÉgÉÆÃ ¦PÀ¥ï UÀÆqÀì ªÁºÀ£À £ÀA.nJ¸ï-05 AiÀÄÄ©-6104 £ÉÃzÀÝ£ÀÄß CwªÉÃUÀ ªÀÄvÀÄÛ
C®PÀëvÀ£À¢AzÀ £ÀqɹPÉÆAqÀÄ §AzÀÄ ªÉÆÃmÁgÀ ¸ÉÊPÀ¯ïUÉ lPÀÌgÀ PÉÆnÖzÀÝjAzÀ E§âgÀÆ
PɼÀUÉ ©zÁÝUÀ ºÀİgÁd¤UÉ §®PÉ£Éß E¤ßvÀgÉà PÀqÉUÀ¼À°è ¨sÁj gÀPÀÛUÁAiÀÄUÀ¼ÁV
¸ÀܼÀzÀ°è ªÀÄÈvÀ¥ÀnÖzÀÄÝ, ²æÃºÀjAiÀÄ 2 PÁ®ÄUÀ¼À ªÀÄÆ¼É ªÀÄÄj¢zÀÄÝ,
ªÀĪÀiÁðAUÀzÀ ºÀwÛgÀ gÀPÀÛ UÁAiÀÄ, C®è°è vÉgÀazÀ UÁAiÀÄUÀ¼ÁVzÀÄÝ, DgÉÆÃ¦ ªÁºÀ£À
¸ÀܼÀzÀ°è ©lÄÖ Nr ºÉÆÃVgÀÄvÁÛ£É.. ಅಂತಾ ಈಶ್ವರ
ತಂ: ಸೂಗಣ್ಣ
38 ವರ್ಷ ಜಾ:
ಮಡಿವಾಳ
ಉ: ಒಕ್ಕಲುತನ
ಸಾ:ಯರಮರಸ್
ಕ್ಯಾಂಪ್
ತಾ:ರಾಯಚೂರು
ಫೋನ್
ನಂ: 9448209785 ರವರು
ಕೊಟ್ಟ
ದೂರಿನ
ಮೇಲಿಂದ
gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA.
251/17PÀ®A 279, 338, 304(J) L¦¹ &
187 JªÀiï.«. PÁAiÉÄÝ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು
ತನಿಖೆ
ಕೈಕೊಂಡಿರುತ್ತಾರೆ
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 11.11.2017
gÀAzÀÄ 92 ¥ÀææPÀgÀtUÀ¼À£ÀÄß ¥ÀvÉÛ 16100/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.
.