¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w
UÁAiÀÄzÀ ¥ÀæPÀgÀtzÀ ªÀiÁ»w:-
ದಿನಾಂಕ.27-10-2017ರಂದು
ಬೆಳಿಗ್ಗೆ 08-00ಗಂಟೆ ಸುಮಾರು ಪಿರ್ಯಾದಿ ಹನುಮಂತರಾಯ ತಂದೆ ನಾಗಣ್ಣ ವಯ-55ವರ್ಷ
ಜಾತಿ:ಕುರುಬರು, ಉ:ಒಕ್ಕಲುತನ,ಸಾ:ಹರವಿ FvÀನು ಹರವಿ ಗ್ರಾಮದ ಸೀಮೆಯಲ್ಲಿರುವ
ಹೊಲ ಸರ್ವೆ ನಂಬರ 7ರಲ್ಲಿ ಹೋಗುತ್ತಿರುವಾಗ ಎದುರಿಗೆ ಬಂದ [1] ಪದ್ಮಣ್ಣ ತಂದೆ
ಬಸ್ಸಣ್ಣ [2] ರಾಮಣ್ಣ ತಂದೆ
ಪದ್ಮಣ್ಣ [3] ಅಮರೇಶ ತಂದೆ
ಪದ್ಮಣ್ಣ [4]ಬಸ್ಸಮ್ಮಗಂಡಪದ್ಮಣ್ಣಎಲ್ಲರೂ
ಜಾತಿ:ಕುರುಬರು ಸಾ:ಹರವಿ ಬಂದವರೆ ಹೊಲದಲ್ಲಿ ಹೋಗುವ ಪಿರ್ಯಾದಿದಾರನನ್ನು ತಡೆದು ನಿಲ್ಲಿಸಿ ಎಲೆ
ಲಂಗಾಸೂಳೇ ಮಗನೆ ಈ ಹೊಲದಲ್ಲಿ ಯಾಕೆ ಬಂದಿಯಲೆ ಅಂತಾ ಹಳೆಯ ಸಿಟ್ಟಿನಿಂದ ಜಗಳ ತೆಗೆದು
ಬಡಿಗೆಗಳಿಂದ ಮತ್ತು ಕಲ್ಲಿನಿಂದ ಮುಖಕ್ಕೆ,ಕಾಲಿಗೆ ,ಬೆನ್ನಿಗೆ ಹೊಡೆದಿದ್ದರಿಂದ ಮುಖ ತುಟಿಗೆ
ಭಾರಿ ರಕ್ತಗಾಯವಾಗಿ ಹಲ್ಲುಗಳು ಅಲುಗಾಡಹತ್ತಿದ್ದು ಮುಖ ಬಾವು ಬಂದಂತಾಗಿದೆ ಜೋರಾಗಿ
ಚೀರಿಕೊಂಡೆನು ಅದೇ ವೇಳೆಗೆ ಹೊಲಕ್ಕೆ ಹೊರಟಿದ್ದ ನಮ್ಮೂರಿನ ಸಂಗಪ್ಪ ಬಂದು ಜಗಳ ಬಿಡಿಸಿಕೊಂಡನು
ಆತನು ಬರದಿದ್ದರೆ ನನ್ನನ್ನು ಕೊಂದು ಹೊಲದಲ್ಲಿ ಹೂತು ಬಿಡುತ್ತಿದ್ದರು ಅಂತಾ ಠಾಣೆಗೆ ಬಂದು
ನೀಡಿದ ದೂರಿನ ಸಾರಂಶದ ಮೇಲಿಂದ ¹gÀªÁgÀ ¥ÉÆÃ°Ã¸À oÁuÉ, ಗುನ್ನೆ ನಂ;
252/2017 ಕಲಂ: 341.323.326.504.506 R/W
34 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ PÉÊPÉÆArgÀÄvÁÛgÉ.
ಫಿರ್ಯಾದಿ ಮೌನೇಶ್
ತಂದೆ ಗಂಗಾಧರ ಕತ್ತಿಗೇರ್, ವಯ:23ವ, ಜಾ:ಕುರುಬರು, ಉ:ಒಕ್ಕಲುತನ, ಸಾ:ಬೆಳಗುರ್ಕಿ, ತಾ: ಸಿಂಧನೂರು ಈತನ ತಂದೆ ಮತ್ತು ಆರೋಪಿ 01 ನೇದ್ದವನು ಅಣ್ಣ ತಮ್ಮಂದಿರಿದ್ದು, ಆರೋಪಿತರು ಆಸ್ತಿ ವಿಷಯದಲ್ಲಿ ಫಿರ್ಯಾದಿದಾರರೊಂದಿಗೆ ಜಗಳ ಮಾಡುತ್ತಾ ಬಂದಿದ್ದು, ದಿನಾಂಕ:27.10.2017 ರಂದು
12-30 ಪಿ.ಎಮ್ ಸುಮಾರಿಗೆ ಫಿರ್ಯಾದಿದಾರನು ಮಲದಿನ್ನಿ ಸೀಮಾದಲ್ಲಿರುವ ತಮ್ಮ ಹೊಲ ಸರ್ವೆ ನಂ.82 ರಲ್ಲಿ ಜೋಳದ ಹೊಲದಲ್ಲಿ ಕಸ ಕೀಳುವಾಗ ಆರೋಪಿತರು ಕಸವನ್ನು ಒಡ್ಡಿನಲ್ಲಿ ಹಾಕಬೇಡ್ರಿ ಎಂದಾಗ ಫಿರ್ಯಾದಿದಾರನು ಎಲ್ಲಿ ಹಾಕಿವಿ ಸುಮ್ಮನೆ ಹೇಳುತ್ತೀರಿ ಎಂದಿದ್ದಕ್ಕೆ ಆರೋಪಿತರು ಸಿಟ್ಟಿಗೆದ್ದು, ಫಿರ್ಯಾದಿದಾರರ ಹೊಲದೊಳಗೆ ಅತಿಕ್ರಮ ಪ್ರವೇಶ ಮಾಡಿ ಹೋಗಿ ಜಗಳ ತೆಗೆದು ಸೂಳೆಮಗನೆ ನೀನು ಬಹಳ ಮಾತಾಡುತ್ತೀ ನಿಂದು ಸೊಕ್ಕು ಹೆಚ್ಚಾಗಿದೆ ಎಂದು ಅವಾಚ್ಯವಾಗಿ ಬೈದು ಫಿರ್ಯಾದಿದಾರನ ಎದೆ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ಕೊಡ್ಲಿಕಾವಿನಿಂದ ಬೆನ್ನಿಗೆ ಮತ್ತು ತಲೆಗೆ ಹೊಡೆದು ಮೂಕಪೆಟ್ಟು ಮತ್ತು ಗುಮುಟಿಕಟ್ಟಿದ ಗಾಯಗೊಳಿಸಿ ಕುತ್ತಿಗೆಗೆ ಕೈಯಿಂದ ಚೂರಿ ತರಚಿದ ಗಾಯಗೊಳಿಸಿ ಹೊಟ್ಟೆಗೆ ಗುದ್ದಿ ಕಾಲಿನಿಂದ ಒದ್ದಿದ್ದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಎಂದು ಮುಂತಾಗಿ ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದಾ ಗುನ್ನೆ ನಂ.250/2017, ಕಲಂ.
447, 341,504,323,324,506 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
ಯು.ಡಿ.ಆರ್.
ಪ್ರಕರಣದ ಮಾಹಿತಿ:-
¦ügÁå¢ §¸ÀªÀgÁd vÀAzÉ gÁ±Éç ªÀAiÀÄ 45 eÁ£ÁAiÀÄPÀ G
MPÀÌ®ÄvÀ£À ¸Á ªÀÄzÀgÀPÀ¯ï
ಈತ£À ºÉAqÀw ªÀÄÈvÀ F±ÀégÀªÀÄä ªÀAiÀÄ 38,
FPÉAiÀÄÄ ºÉÆ®zÀ°è §ºÀ¼ÀµÀÄÖ PÀ¸ÀzÀ
ºÀÄ®Äè ¨É¼É¢zÀÝjAzÀ PÀ¸À vÉUÉAiÀÄ®Ä PÀư PÉ®¸ÀzÀªÀgÀ£ÀÄß PÀgÉzÀÄPÉÆAqÀÄ ºÉÆÃVzÀÄÝ ¸ÀAeÉ 5-30 UÀAmÉ ¸ÀĪÀiÁjUÉ ºÉÆ®zÀ°è ºÀİè£À PÀ¸À
vÉUÉzÀÄ ºÁPÀÄwÛzÁÝUÀ ºÉÆ®zÀ°è ºÀİè£À
ºÉƼÀUÉ EzÀÝ ºÁ«£À ªÉÄÃ¯É PÁ®Ä
EnÖzÀÄÝ DUÀ §®UÁ®Ä ¥ÁzÀzÀ ªÉÄÃ¯É ºÁªÀÅ PÀaÑzÀÄÝ PÀÆqÀ¯É
ºÉÆ®¢AzÀ PÀgÉzÀÄPÉÆAqÀÄ §A¢zÀÄÝ £ÉÆÃqÀ®Ä
ºÁ« PÀaÑzÀ ºÀ°è£À UÀÄgÀÄvÀÄ EvÀÄÛ C®èzÉ gÀPÀÛ PÀÆqÀ §A¢zÀÄÝ EvÀÄÛ
PÀÆqÀ¯É MAzÀÄ SÁ¸ÀV ªÁºÀ£À ªÀiÁrPÉÆAqÀÄ ºÉÆÃUÀ¨ÉÃPÉ£ÀÄߪÀµÀÖgÀ°è £À£Àß ºÉAqÀw
ªÀÄ£ÉAiÀÄ ºÀwÛgÀªÉà ªÀÄÈvÀ¥ÀnÖzÀÄÝ EgÀÄvÀÛzÉ. DPÉAiÀÄ ªÀÄgÀtzÀ°è AiÀiÁªÀÅzÉà ¸ÀA±ÀAiÀÄ
EgÀĪÀ¢®è CAvÀ ªÀÄÈvÀ¼À UÀAqÀ ¤ÃrzÀ
UÀtÂÃPÀÈvÀ ºÉýPÉ ¦üAiÀiÁðzÀÄ ªÉÄðAzÀ UÀ§ÆâgÀÄ
¥Éưøï oÁuÉ.AiÀÄÄ.r.Dgï.
£ÀA.09/2017 PÀ®A:174 ¹.Dgï.¦.¹. CrAiÀİè zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ
EgÀÄvÀÛzÉ.
: ದಿನಾಂಕ-
27/10/2017
ರಂದು 11-00 ಗಂಟೆಗೆ
ಠಾಣೆಯ ಸಿಬ್ಬಂದಿಯಾದ ಸಿಪಿಸಿ 503 ರವರು
ವಿಮ್ಸ್ ಆಸ್ಪತ್ರೆ ಬಳ್ಳಾರಿಯಿಂದ ಎಎಸ್ ಐ ಲಿಂಗನಗೌಡ ರವರು ಮುಂದಿನ ಕಾನೂನು ಕ್ರಮಕ್ಕಾಗಿ
ಕಳುಹಿಸಿಕೊಟ್ಟ ಲಿಖಿತ ದೂರನ್ನು ತಂದು ಹಾಜರು ಪಡಿಸಿದ ಪಿರ್ಯಾದಿಯ ಸಾರಂಶವೆನೆಂದರೆ ರಾಜಸಾಬನು
ತನ್ನ ಆರೋಗ್ಯದಲ್ಲಿ ಸರಿ ಇಲ್ಲ ಅಂತಾ ಆಸ್ಪತ್ರೆಗೆ ತೋರಿಸಿಕೊಂಡಾಗ ವೈದ್ಯರು ಲೀವರ್ ಸಮಸ್ಯೆ ಇದೆ. ಸರಿಯಾಗಿ ತೋರಿಸಿಕೊಳ್ಳಬೇಕು ಅಂತಾ ತಿಳಿಸಿದ್ದರಿಂದ ತನ್ನ ಮನಸ್ಸಿಗೆ
ಬೇಜಾರು ಮಾಡಿಕೊಂಡು ದಿನಾಂಕ-25/10/2017 ರಂದು ಸಂಜೆ 4-00 ತನ್ನ ಮನೆಯಲ್ಲಿಟ್ಟಿದ್ದ ಬೆಳೆಗಳಿಗೆ ಹೊಡೆಯುವ ಕ್ರೀಮಿನಾಶಕ
ಔಷದಿಯನ್ನು ಕುಡಿದಿದ್ದರಿಂದ ರಾಜಸಾಬನ್ನು ಇಲಾಜುಗಾಗಿ ಸಿಂಧನೂರು ಆಸ್ಪತ್ರೆಗೆ ಸೇರಿಕೆ ಮಾಡಿ
ನಂತರ ಅಲ್ಲಿಂದ ಹೇಚ್ಚಿನ ಇಲಾಜುಗಾಗಿ ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ದಿನಾಂಕ 25/10/2017 ರಂದು ರಾತ್ರಿ ಸೇರಿಕೆ ಮಾಡಿದರೂ ಸಹ ದಿನಾಂಕ 26/10/2017 ರಂದು ಮದ್ಯಹ್ನಾ 03-45
ಗಂಟೆಗೆ ಆಸ್ಪತ್ರೆಯಲ್ಲಿ ಇಲಾಜು ಫಲಕಾರಿಯಾಗದೇ ರಾಜಸಾಬನು ಮೃತ
ಪಟ್ಟಿರುತ್ತಾನೆ. ಮೃತ ರಾಜಸಾಬನ ಮರಣದ ಬಗ್ಗೆ ಯಾರ ಮೇಲೆ ಯಾವುದೇ ತರಹದ ಸಂಶಯವಾಗಲಿ ಮತ್ತು
ಪಿರ್ಯಾದಿಯಾಗಲಿ ಮತ್ತು ಯಾವುದೇ ವಗೈರೆ ಇರುವುದಿಲ್ಲ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಮೇಲಿಂದ
ಕವಿತಾಳ ಠಾಣೆಯ ಯುಡಿಅರ್ ನಂಬರು 14/2017 ಕಲಂ 174 ಸಿಅರ್
ಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ:-27/10/2017 ರಂದು ರಾತ್ರಿ 20-00
ಗಂಟೆಗೆ ಎ.ಎಸ್.ಐ.(ಎಂ) ಬಳಗಾನೂರು ರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು
ವಶಕ್ಕೆ ಪಡೆದುಕೊಂಡ 3-ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ
ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ.
ದಿನಾಂಕ;27/10/2017 ರಂದು ನಾನು ಠಾಣೆಯಲ್ಲಿರುವಾಗ ಸಿ.ಎಸ್.ಎಫ್ 1 ನೇ ಕ್ಯಾಂಪಿನ ಕಾಲೂವೆ ಹತ್ತಿರ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಬೀಟ್ ಸಿಬ್ಬಂದಿಯವರು
ತಿಳಿಸಿದ ಮೇರೆಗೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ.80,174,35,124 ರವರೊಂದಿಗೆ
ಠಾಣಾ ಸರಕಾರಿ ಜೀಪ್ ನಂ-ಕೆ.ಎ-36 ಜಿ-211 ನೇದ್ದರಲ್ಲಿ
ದಾಳಿ ಕುರಿತು ಸಿ.ಎಸ್.ಎಫ್ 1 ನೇ ಕ್ಯಾಂಪಿನ ಕಾಲೂವೆ ಹತ್ತಿರ ಸ್ವಲ್ಪದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ
ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ
ಇಸ್ಪೇಟ್ ಜೂಜಾಟದಲ್ಲಿ ತೊಡಗಿದವರ ಪೈಕಿ 3-ಜನರು ಸಿಕ್ಕಿಬಿದ್ದಿದ್ದು 5 ಜನರು ಓಡಿ
ಹೋಗಿರುತ್ತಾರೆ ಕಣದಿಂದ ನಗದು ಹಣ 38,30/-ನಗದು ಹಣ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ
ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ
ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು
ದಿನಾಂಕ-27/10/17 ರಂದು 21-00 ಗಂಟೆಗೆ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.204/2017
ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಕಳುವಿನ ಪ್ರಕರಣದ ಮಾಹಿತಿ:-
ದಿನಾಂಕಃ 28-10-2017 ರಂದು 11.00 ಗಂಟೆಗೆ ಫಿರ್ಯಾದಿ gÁªÀÄPÀȵÀÚ £ÁAiÀÄPÀ vÀAzÉ
ªÀÄÄzÀÝ¥Àà ªÀAiÀÄ 51 ªÀµÀð eÁwB £ÁAiÀÄPÀ GB ¸ÀªÀiÁd ¸ÉêÀPÀ ¸ÁB ªÀÄ£É £ÀA
1-11-52/32 ªÀiÁgÀÄw PÁ¯ÉÆÃ¤ gÁAiÀÄZÀÆgÀÄ ರವರು
ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿರ್ಯಾದಿಯನ್ನು ಹಾಜರು ಪಡಿಸಿದ ಸಾರಾಂಶವೆನೆಂದರೆ, ತಮ್ಮ HONDA ಕಂಪನಿಯ
ಮೋಟಾರ್ ಸೈಕಲ್ ದಿನಾಂಕಃ 29-09-2017
ರಂದು ರಾತ್ರಿ 7.00 ಗಂಟೆಗೆ ಕೆಲಸದ ನಿಮಿತ್ಯ
ತೆಗೆದುಕೊಂಡು ಬಂದು ನೃಪತುಂಗಾ ಹೋಟೆಲ್ಲ್ ಮುಂದೆ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿಕೊಂಡು ಹೋಟೆಲ್
ಒಳಗಡೆ ಹೋಗಿ ವಾಪಾಸ್ 9.00 ಗಂಟೆಗೆ ಬಂದು ನೋಡಲಾಗಿ ತಾನು ನಿಲ್ಲಿಸಿದ
ಸ್ಥಳದಲ್ಲಿ ಮೋಟಾರ್ ಸೈಕಲ್ ಇರಲ್ಲಿಲ್ಲಾ ಯಾರಾದರೂ ನಮ್ಮ ಪರಿಚಯಸ್ಥರು ಮತ್ತು ಗೆಳೆಯರು
ತೆಗೆದುಕೊಂಡು ಹೋಗಿರುತ್ತಾರೆ ಅಂತಾ ಅಂದಿನಿಂದ ಹಿಂದಿನ ವರೆಗೆ ಎಲ್ಲಾ ಕಡೆ ಹುಡುಕಾಡಲಾಗಿ ಸಿಗದೇ
ಇದುದ್ದರಿಂದ ನನ್ನ HONDA SHAINE KA-36 W-5898 BLACK
COLOUR, CHESSI NO-ME4JC366G98286612, ENGIN NO-JC36E9436602 .MODAL-2011 WORTH RS. 30,000/ ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು
ಹೋದವರ ವಿರುದ್ದ ಕಾನೂನು ಕ್ರಮ ಜರುಗಿಸಿ ಮೋಟಾರ್ ಸೈಕಲ್ ಪತ್ತೆ ಮಾಡಿಕೊಡಲು ವಿನಂತಿ ಹಾಗೂ ನಮ್ಮ
ಮನೆಯಲ್ಲಿ ವಿಚಾರಣೆ ಮಾಡಿಕೊಂಡು ಬಂದು ತಡವಾಗಿ ದೂರು ನೀಡಿದ್ದು ಅಂತಾ ಇದ್ದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ
262/2017
ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁA iÀÄ¢AzÀ ¢£ÁAPÀ : 28.10.2017
gÀAzÀÄ 136 ¥ÀææPÀgÀtUÀ¼À£ÀÄß ¥ÀvÉÛªÀiÁr 23,400/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.