¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
AiÀÄÄ.r.Dgï. ¥ÀæPÀgÀtzÀ ªÀiÁ»w:-
ಫಿರ್ಯಾದಿ ²æÃ ±ÉõÀ¥Àà vÀAzÉ
¹zÁæªÀÄ¥Àà ªÉõÀUÁgÀgÀÄ ªÀAiÀiÁ: 60 ªÀµÀð eÁ: ¸ÀÄqÀÄUÁqÀĹzsÀÝgÀÄ, G: ªÁå¥ÁgÀ, ¸Á: ªÁ°äÃQ £ÀUÀgÀ ºÀnÖUÁæªÀÄ, vÁ:
°AUÀ¸ÀÄUÀÆgÀÄ FvÀನ ಮಗನಾದ ಮೃತ ವೀರೇಶ ಈತನಿಗೆ ಈಗ್ಗೆ 2 ವರ್ಷಗಳಿಂದಾ ಹೊಟ್ಟೆಬೇನೆ ಇದ್ದು, ಅಲ್ಲಿಲ್ಲಿ ತೋರಿಸಿದರೂ ಗುಣಮುಖನಾಗಿರುವದಿಲ್ಲಾ, ದಿನಾಂಕ: 13.10.2017 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ಕೋಟಾಕೆನಾಲ್ ನೀರಿನಲ್ಲಿ ಬಿದ್ದು ಸಾಯ್ತೀನಿ, ಹೋಗ್ತೀನಿ ಅಂತಾ ಫೋನ್ ಮಾಡಿದ್ದು, ನಂತರ ಫಿರ್ಯಾಧಿದಾರರುಸ್ಥಳಕ್ಕೆ ಹೋಗಿ ಹುಡುಕಾಡಿದ್ದು, ಮೋಟಾರ್ ಸೈಕಲ್ ಮತ್ತು ಮೊಬೈಲ್ ಸ್ಥಳದಲ್ಲಿ ಸಿಕ್ಕಿದ್ದು, ನಂತರ ಇಲ್ಲಿಯವರೆಗೆ ಹುಡುಕಾಡಲಾಗಿ ¢: 15.10.2017
gÀAzÀÄ ಬೆಳಗ್ಗೆ 11.30 ಗಂಟೆಯ ಸುಮಾರಿಗೆ ಶವ ದೊರೆತಿದ್ದು, ಈ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಗಣಕೀಕೃತ ಫಿರ್ಯಾದು ಇದ್ದ ಮೇರೆಗೆ ºÀnÖ
¥ÉưøÀ oÁuÉ
AiÀÄÄ.r.Dgï.£ÀA: 15/2017 PÀ®A 174 ¹.Cgï.¦.¹ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
‘’ರೈತ ಆತ್ಮಹತ್ಯೆ ಪ್ರಕರಣ’’
ಗುಲಾಬಿ
ಸರ್ದಾರ್ ಗಂಡ ಬಾಷುಸಾರ್ದಾರ್ 40 ವರ್ಷ, ಜಾ:-ಕ್ಷೇತ್ರಿಯಾ,
ಉ;-ಮನೆಕೆಲಸ.ಸಾ:-ಆರ್.ಹೆಚ್.ಕ್ಯಾಂಪ್
ನಂ.2.ತಾ:-ಸಿಂಧನೂರು FPÉAiÀÄÄ ತನ್ನ ಗಂಡನ ಹೆಸರಿನಲ್ಲಿ
ತಮ್ಮ ಕ್ಯಾಂಪಿನಲ್ಲಿ 5-ಎಕರೆ ಜಮೀನು ಇದ್ದು, ತನ್ನ ಗಂಡನು ಸದರಿ ಜಮೀನಿನ
ಮೇಲೆ ತಮ್ಮ ಕ್ಯಾಂಪಿನಲ್ಲಿರುವ ಸರ್ಕಾರಿ ಬ್ಯಾಂಕಿನಲ್ಲಿ 1-ಲಕ್ಷ 20 ಸಾವಿರ ರೂಪಾಯಿ
ಸಾಲ ಮಾಡಿದ್ದು.ಸರಿಯಾಗಿ ಬೆಳೆ ಬಾರದೆ ಇದ್ದುದ್ದರಿಂದ ತಾನು ಮಾಡಿದ ಸಾಲವನ್ನು ತೀರಿಸುವದು ಕಷ್ಟವಾಗುತ್ತಿದೆಂದು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸಗೊಂಡು ನಾನು ಸಾಯಬೇಕು ಅಂತಾ ಅನ್ನುತ್ತಿದ್ದನು. ನಾವು ಸಮಧಾನ ಹೇಳುತ್ತಿದ್ದೆವು. ದಿನಾಂಕ;-15.10.2017
ರಂದು ರಾತ್ರಿ ಮನೆಯಲ್ಲಿ
ಊಟ ಮಾಡಿದ ನಂತರ ತನ್ನ ಗಂಡ ಬಾಷುಸಾರ್ದಾರ್ ಈತನು ಸಾಲದ ಚಿಂತೆಯಲ್ಲಿ ಸಾಲದ ಬಾದೆಯಿಂದ ಮಾಡಿದ ಸಾಲ ತೀರಿಸಲು ಕಷ್ಟವಾಗುತ್ತಿದೆ ಅಂತಾ ರಾತ್ರಿ 8 ಗಂಟೆ ಸುಮಾರಿಗೆ
ದನದ ಕೊಟ್ಟಿಗೆಯಲ್ಲಿ ಹೋಗಿ ಕೊಟ್ಟಿಗೆಯಲ್ಲಿಟ್ಟಿದ್ದ ಕಸಕ್ಕೆ ಸಿಂಪರಣೆ ಮಾಡುವ ಕ್ರಿಮಿನಾಷಕ ಔಷದಿಯನ್ನು ಸೇವೆನೆ ಮಾಡಿದ್ದು.ನಂತರ ಚಿಕಿತ್ಸೆ ಕುರಿತು ಆಸ್ಪತ್ರೆಗೆ ತಂದ ಸೇರಿಕೆ ಮಾಡಿದ್ದು, ಚಿಕಿತ್ಸೆ
ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11-40 ಗಂಟೆ ಸುಮಾರಿಗೆ
ಮೃತಪಟ್ಟಿರುತ್ತಾನೆ. ತನ್ನ ಗಂಡನ ಮರಣದಲ್ಲಿ ಸಂಶಯವಿರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಯುಡಿಆರ್ ನಂಬರ್ 36/2017.
ಕಲಂ 174.ಸಿ.ಆರ್.ಪಿ.ಸಿ.ಪ್ರಕರಣ
ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 16.10.2017
gÀAzÀÄ 306 ¥ÀææPÀgÀtUÀ¼À£ÀÄß ¥ÀvÉÛ 51800/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.