¥ÀwæPÁ ¥ÀæPÀluÉ
ªÀÄ£ÉUÀ¼Àî£À §AzsÀ£À
¢£ÁAPÀ: 04.09.2017 gÀAzÀÄ
gÁAiÀÄZÀÆj£À ªÉAl gÁWÀªÀ vÀAzÉ ªÉÆÃºÀ£À¨Á§Ä ¸Á: AiÀÄgÀUÉÃgÀ ¯ÉÃOmï EªÀgÀÄ
ªÀÄ£ÉAiÀİèzÀÝ 279 UÁæA. 5,63,000/- QªÀÄäwÛ£À §AUÁgÀzÀ C¨sÀgÀtUÀ¼ÀÄ
PÀ¼ÀîvÀ£ÀªÁVzÀÄÝ, DvÀ£ÀÄ vÀ£Àß ªÀÄ£ÉAiÀÄ PÁgï ZÁ®PÀ£À ªÉÄÃ¯É ¸ÀA±ÀAiÀÄ
ªÀåPÀÛ¥Àr¹zÀÄÝ F ¥ÀæPÀgÀtªÀÅ £ÉÃvÁf£ÀUÀgÀ oÁuÉAiÀİè zÁR¯ÁVgÀÄvÀÛzÉ.
F ¥ÀæPÀgÀtzÀ DgÉÆÃ¦ £ÁUÀgÁd£À
¥ÀvÉÛ PÀÄjvÀÄ ,ªÀiÁ£Àå f¯Áè ¥ÉÆ°Ã¸ï C¢üÃPÀëPÀgÀÄ gÁAiÀÄZÀÆgÀÄ, ªÀiÁ£Àå J¸ï.©.
¥ÁnÃ¯ï ºÉZÀÄѪÀj f¯Áè ¥ÉÆ°Ã¸ï C¢üÃPÀëPÀgÀÄ gÁAiÀÄZÀÆgÀÄ ªÀÄvÀÄÛ ªÀiÁ£Àå f.
ºÀjÃ±ï ¥ÉÆ°Ã¸ï G¥Á¢üÃPÀëPÀgÀÄ gÁAiÀÄZÀÆgÀÄ gÀªÀgÀgÀ ªÀiÁUÀðzÀ±ÀðzÀ°è
gÁeÉøÁºÉç JA.£ÀzÁ¥sï, ¹.¦.L ¥ÀƪÀðªÀÈvÀÛ gÁAiÀÄZÀÆgÀÄ ªÀÄvÀÄÛ J¯ï.©. CVß
¦.J¸ï.L. ªÀiÁPÉðl AiÀiÁqÀð ¥Éưøï oÁuÉ gÀªÀgÀ £ÉÃvÀÈvÀézÀ°è ¹§âA¢AiÀĪÀgÁzÀ ªÉAPÀmÉñÀ,
²æÃ¤ªÁ¸À ºÉƸÀªÀĤ. J¸ï.J. SÁzÀgï, ²æÃ¤ªÁ¸À,CªÀÄgÉñÀ ,UË¸ï ¥ÁµÀ, ©üêÀÄtÚ
ªÀÄvÀÄÛ ¸ÀÄzsÀ±Àð£À EªÀgÀ£ÉÆß¼ÀUÉÆAqÀ vÀAqÀªÀ£ÀÄß gÀa¸À¯ÁVvÀÄÛ.
¢£ÁAPÀ: 10.10.2017 gÀAzÀÄ DgÉÆÃ¦AiÀiÁzÀ
£ÁUÀgÁd vÀAzÉ ¹zÀÝ£ÀUËqÀ ªÀAiÀÄ: 20 ªÀµÀð, ¸Á: ¥ÁvÁ¥ÀÄgÀ vÁ: ªÀiÁ£À« EªÀ£À£ÀÄß zÀ¸ÀÛVj
ªÀiÁr 135 UÁæA vÀÆPÀzÀ §AUÁgÀzÀ D¨sÀgÀtUÀ¼ÀÄ C.Q. 3,30,000/- gÀÆ. ¨É¯É¨Á¼ÀĪÀ
ªÀ¸ÀÄÛUÀ¼À£ÀÄß d¥ÀÛ ¥Àr¹PÉÆArzÀÄÝ EgÀÄvÀÛzÉ.
F ¥ÀvÉÛ PÁAiÀÄðªÀ£ÀÄß ºÉZÀÄѪÀj
f¯Áè ¥ÉÆ°Ã¸ï C¢üÃPÀëPÀgÀÄ ±ÁèX¹zÁÝgÉ.
«zÉòzÀ°è£À GzÉÆåÃUÀ DPÁA¶UÀ½UÉ ªÀÄÄAeÁUÀævÉ CªÀ±Àå
~~*~~
F ªÀÄÆ®PÀ ¸ÁªÀðd¤PÀjUÉ f¯Áè ¥ÉÆ°Ã¸ï PÀbÉÃj¬ÄAzÀ w½AiÀÄ¥Àr¸ÀĪÀÅzÉãÉAzÀgÉ,
¸ÁªÀðd¤PÀgÀÄ ««zsÀ GzÉÆåÃUÁªÀPÁ±ÀUÀ¼À£ÀÄß §AiÀĹPÉÆAqÀÄ «zÉñÀPÉÌ
ºÉÆÃUÀÄwÛgÀÄvÁÛgÉ, ««zsÀ KeɤìUÀ¼ÀÄ d£ÀjUÉ ºÀ®ªÀÅ D«ÄõÀUÀ¼À£ÀÄß vÉÆÃj¸ÀĪÀ
ªÀÄÆ®PÀ CªÀ±ÀåPÀ ªÀåªÀ¸ÉÜAiÀÄ£ÀÄß PÀ°à¹ (¥Á¸ï¥ÉÆÃmïð, «Ã¸Á EvÁå¢) «zÉñÀPÉÌ
CzÀgÀ®Æè ªÀÄÄRåªÁV ¸Ë¢ CgÉéAiÀiÁ zÉñÀPÉÌ PÀ¼ÀÄ»¸ÀĪÀ ªÀåªÀ¸ÉÜ ªÀiÁqÀÄvÁÛgÉ.
£ÀAvÀgÀzÀ°è «zÉñÀPÉÌ vÉgÀ½zÀ £ÀAvÀgÀ C°è DyðPÀ, zÉÊ»PÀ, ªÀiÁ£À¹PÀ ºÁUÀÆ ºÀ®ªÀÅ
jÃwAiÀÄ vÉÆAzÀgÉUÀ¼À£ÀÄß ¨sÁgÀwÃAiÀÄgÀÄ C£ÀĨsÀ«¹gÀĪÀAvÀºÀzÀÄ w½zÀ
«µÀAiÀĪÁVzÉ. D ¸ÀAzsÀ¨sÀðzÀ°è PÉ®¸À PÉÆqÀĪÀ D«ÄµÀ vÉÆÃj¹ «zÉñÀPÉÌ
PÀ¼ÀÄ»¹gÀĪÀ KeɤìUÀ¼ÀÄ ¸ÀºÁAiÀÄPÉÌ §gÀÄwÛgÀĪÀ¢®è. F »£ÉßAiÀİè F
PɼÀPÀAqÀ ¸ÀÆZÀ£ÉUÀ¼À£ÀÄß ¥Á°¸À®Ä PÉÆÃgÀ¯ÁVzÉ.
«zÉñÀUÀ½UÉ ºÉÆÃUÀĪÀ ¨sÁgÀwÃAiÀÄ
PÉ®¸ÀUÁgÀjUÉ CUÀvÀå ¸À®ºÉUÀ¼ÀÄ.
«zÉñÀzÀ°è GzÉÆåÃUÀ ¥ÀqÉAiÀÄ®Ä «zÉñÁAUÀ ªÀåªÀºÁgÀ
¸ÀaªÁ®AiÀÄzÀ°è £ÉÆAzÁ¬ÄvÀgÁzÀ PÉ®¸ÀÀPÉÌ £ÉëĸÀĪÀ KdAlÄUÀ¼À ªÀÄÆ®PÀªÉÃ
ªÀiÁvÀæªÉà ªÀÄÄAzÀĪÀjAiÀĨÉÃPÀÄ.
PÀ¥Àl KdAlUÀ¼À ªÀÄÆ®PÀ ªÀÄÄAzÀĪÀgÉAiÀĨÁgÀzÀÄ ºÁUÉ ªÀiÁrzÀgÉ
¹Q̺ÁQPÉÆ¼ÀÄîwÛj.
ºÉÆÃUÀĪÀ ¸ÀªÀÄAiÀÄzÀ°è AiÀiÁªÀÅzÉà ªÀåQÛ ¤ÃrzÀAvÀºÀ ¥ÁåPÉmï
vÉUÉzÀÄPÉÆAqÀÄ ºÉÆÃUÀ¨ÁgÀzÀÄ, E®èªÁzÀ°è ¤ÃªÀÅ ¹Q̺ÁQPÉÆ¼ÀÄîwÛj.
¤ÃªÀÅ AiÀiÁªÀ PÉ®¸ÀPÉÌ ºÉÆÃUÀÄwÛgÀÄ«gÉÆÃ, C PÉ®¸ÀzÀ vÀgÀ¨ÉÃw
¥ÀqÉzÀÄPÉÆAqÀÄ ºÉÆÃV.
«zÉñÀªÀ£ÀÄß vÀ®Ä¦zÀ PÀÆqÀ¯Éà ¨sÁgÀwÃAiÀÄ gÁAiÀĨÁgÀ PÀbÉÃjAiÀÄ£ÀÄß
¸ÀA¥ÀðQ¹j.
ºÉaÑ£À ªÀiÁ»wUÁV mÉÆæÃ¯ï ¦üæÃ ¸ÀASÉå. 1800113090 UÉ
¸ÀA¥ÀðQ¹j.
ºÉaÑ£À
ªÀiÁ»wUÁV
The
hyper link of the audio-visual aderts and audio jingles are given below:
3] Print:- goo.gl/giws4g.
¸ÀzÀj
ªÀiÁ»wAiÀÄ£ÀÄß ¸ÁªÀðd¤PÀjUÉ ¥ÁæzÉòPÀ ¨sÁµÉUÀ¼À°è ªÀiÁzsÀåªÀÄUÀ¼À ªÀÄÆ®PÀ
w½¸À¨ÉÃPÉA§ ¸Ë¢CgÉÃgÉ©AiÀiÁzÀ°ègÀĪÀ ¨sÁgÀwÃAiÀÄ gÁAiÀĨsÁj PÀbÉÃj ºÁUÀÆ
PÀ£ÁðlPÀ gÁdå UÀȺÀ E¯ÁSÉAiÀÄ ¸ÀÆZÀ£ÉAiÀÄ ªÉÄÃgÉUÉ ¥ÀæPÀn¸À¯ÁVzÉ.
ªÀgÀzÀPÀëuÉ PÁAiÉÄÝ ¥ÀæPÀgÀtzÀ
ªÀiÁ»w:-
ದಿನಾಂಕ: 10-10-2017 ರಂದು
15.00 ಗಂಟೆಗೆ ಫಿರ್ಯಾದಿ ಶ್ರೀಮತಿ ಅಜಿಮಾ ಅಯಿಷಾ ಗಂಡ ಖಮರ್ ಉದ್ದೀನ್ ವಯ: 35 ವರ್ಷ ಜಾ: ಮುಸ್ಲಿಂ ಉ: ಮನೆಗೆಲಸ ಸಾ: ಮ.ನಂ 6-4-479 ದರ್ಗಾ ರೋಡ್ ಜಮಾತ ಖಾನಾ ಹತ್ತಿರ ಮೋಮಿನ್ ಪುರ ಕಲಬುರ್ಗಿ gÀªÀgÀÄ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪ್ಯೂಟರ್ ಮಾಡಿಸಿದ ಫಿರ್ಯಾದು ಹಾಜರು ಪಡಿಸಿದ್ದು, ಅದರ ಸಾರಾಂಶ ದಿನಾಂಕ: 10-05-2004 ರಂದು ಫಿರ್ಯಾದಿಯನ್ನು ಆರೋಪಿ ನಂ: 1 ಖಮರುದ್ದೀನ್ ತಂದೆ ಎ.ಕೆ. ಸಲೀಂ ಈತನೊಂದಿಗೆ ಕಲ್ಬುರ್ಗಿಯ ಮೊಗಲ್ ಗಾರ್ಡನ್ ಫಂಕ್ಷನ್ ಹಾಲ್ ದಲ್ಲಿ ಮದುವೆ ಮಾಡಿದ್ದು, ಮದುವೆಯ ಕಾಲಕ್ಕೆ ಫಿರ್ಯಾದಿಯ ತಂದೆ ತಾಯಿಯವರು ಆರೋಪಿ ನಂ:1 ಈತನಿಗೆ ವರದಕ್ಷಿಣೆಯಾಗಿ 50 ಸಾವಿರ ನಗದು ಹಣ, ಮತ್ತು ಅಂದಾಜು 50 ಸಾವಿರ ಬೆಲೆ ಬಾಳುವ ಒಂದು ಹಿರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್, ಹಾಗು 60 ಸಾವಿರ ಬೆಲೆ ಬಾಳುವ 12 ತೊಲೆ ಬಂಗಾರ ಹಾಗು ಪ್ರಿಡ್ಜ್, ವಾಸಿಂಗ್ ಮಿಷನ್ ಹಾಗು ಗೃಹ ಬಳಕೆ ಇತರೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿದ್ದು, ಈಗ ಫಿರ್ಯಾದಿಗೆ ಇಬ್ಬರು ಮಕ್ಕಳು ಇರುತ್ತಾರೆ. ಮದುವೆಯಾದ ನಂತರ 6 ತಿಂಗಳ ವರೆಗೆ ಚೆನ್ನಾಗಿ ನೋಡಿಕೊಂಡು ನಂತರ ತನ್ನೊಂದಿಗೆ ನಿನ್ನ ತಂದೆಯವರಿಂದ ಇನ್ನೊಂದು ಲಕ್ಷ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತ ವಿನಾ ಕಾರಣ ಜಗಳ ತೆಗೆದಿದ್ದು,
ತಾನು ಮತ್ತು ತನ್ನ ಗಂಡ ಇಬ್ಬರು ಕಲ್ಬುರ್ಗಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದು, ತನ್ನ ಗಂಡನಿಗೆ ತನ್ನ ತಂದೆ 3 ಲಕ್ಷ ರೂಪಾಯಿ ಖರ್ಚುಮಾಡಿ ಗ್ಲಾಸ್ ಅಂಗಡಿ ಇಟ್ಟುಕೊಟ್ಟಿದ್ದು, ತನ್ನ ಗಂಡನು ಕುಡಿಯುವುದು, ಇಸ್ಪೀಟ್ ಆಟ ಆಡುವುದು, ಮಾಡಿ ಅಂಗಡಿ ಲಾಸ್ ಮಾಡಿ ಪುನಃ ತನ್ನ ತಂದೆಗೆ 1 ಲಕ್ಷ ರೂಪಾಯಿ ಕೇಳುವಂತೆ ವರದಕ್ಷಿಣೆ ಕಿರುಕುಳ ನೀಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ತಮ್ಮೊಂದಿಗೆ ಜಗಳವಾಡಿ ರಾಯಚೂರುಗೆ ಬಂದಿದ್ದು, ಫಿರ್ಯಾದಿಯು ದಿನಾಂಕ:16-08-2017 ರಂದು ರಾತ್ರಿ 7-00 ಗಂಟೆಗೆ ಎಲ್.ಬಿ.ಎಸ್.ನಗರದ ತನ್ನ ಗಂಡನ ಮನೆಗೆ ತಾನು ಮತ್ತು ತನ್ನ ತಮ್ಮನೊಂದಿಗೆ ತನ್ನ ಗಂಡನ ಸಂಗಡ ಸಂಸಾರ ಮಾಡಲು ಬಂದಾಗ 1] ಖಮರುದ್ದೀನ್ ತಂದೆ ಎ.ಕೆ. ಸಲೀಂ [ ಗಂಡ]2] ಎ.ಕೆ.ಸಲೀಂ ತಂದೆ ಅಬ್ದುಲ್ ನಬಿ [ ಮಾವ]3] ಶೈನಾಜ್ ಬೇಗಂ ಗಂಡ ಎ.ಕೆ. ಸಲೀಂ [ ಅತ್ತೆ ]4] ಮಹ್ಮದ ಖಾಜಾ ತಂದೆ ಎ.ಕೆ. ಸಲೀಂ [ಮೈಧುನ ] 5] ವಸೀಂ ಅಕ್ರಂ ತಂದೆ ಎ.ಕೆ. ಸಲೀಂ [ ಮೈಧುನ]6] ಮುನೀರ್ ಬೇಗಂ ಗಂಡ ಬಾಬುಮೀಯ [ ನಾದಿನಿ ]7] ಫರ್ಜಾನಾ ಬೇಗಂ ಗಂಡ ಅನ್ವರ್ ಪಾಷಾ [ ನಾದಿನಿ ] 8] ಬಾಬುಮೀಯಾ [ ನಾದಿನಿ ಗಂಡ]9] ಅನ್ವರ ಪಾಷಾ [ ನಾದಿನಿ ಗಂಡ] 10] ನಜಮಾ ರಾಯ್ ಬಕ್ಕರ್ [ ಸಂಬಂಧಿಕರು ] ಎಲ್ಲರೂ ಸಾ: ರಾಯಚೂರು EªÀgÀÄ PÀÆr ತನಗೆ " ನಿನ್ನ ಗಂಡನಿಗೆ ತಲಾಖ್ ಕೊಡು ಅಂತಾ " ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಬಡೆ ಮಾಡಿದ್ದು ಈ ಬಗ್ಗೆ ಸಂಸಾರದ ವಿಷಯ ಅಂತಾ ಮತ್ತು ತನ್ನ ಗಂಡ ತನ್ನೊಂದಿಗೆ ಸಂಸಾರ ಮಾಡಬಹುದು ಅಂತಾ ಸುಮ್ಮನಿದ್ದು, ಈಗ ತಡವಾಗಿ ಬಂದು ದೂರು ಕೊಟ್ಟಿದ್ದು, ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಮೇಲಿಂದ ªÀÄ»¼Á ¥Éư¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 72/2017 ಕಲಂ 143.147.498(ಎ),323, 504. 506 ಸಹಿತ 149 ಐಪಿಸಿ ಹಾಗೂ 3 & 4 ವರದಕ್ಷಿಣೆ ಯಾಯ್ದೆ-1961 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
ದಿನಾಂಕ:10-10-2017 ರಂದು ಸಂಜೆ 7.00 ಗಂಟೆಗೆ ರೀಮ್ಸ್ ಆಸ್ಪತ್ರೆಯಿಂದ ಒಂದು ಎಂ.ಎಲ್,ಸಿ ವಸೂಲಾಗಿದ್ದು, ರೀಮ್ಸ್ ಆಸ್ಪತ್ರೆಗೆ ಬೇಟಿ ನೀಡಿ ಗಾಯಗೊಂಡ , ಫಿರ್ಯಾದಿ «£ÉÆÃzsÀ vÀAzÉ DAf£ÉÃAiÀÄ
ªÀAiÀÄ:25 ªÀµÀð, UÉÆ®ègÀÄ, PÀư PÉ®¸À ¸Á: PÀ®ÆègÀÄ UÁæªÀÄ vÁ: ªÀiÁ¤é gÀªÀgÀನ್ನು ವಿಚಾರಿಸಿ ,ಹೇಳಿಕೆ ಪಡೆದುಕೊಂಡು , ವಾಪಸ್ ಠಾಣೆಗೆ 20.15 ಗಂಟೆಗೆ ಬಂದು ಪ್ರಕರಣ ದಾಖಲಿಸಿದ ಸಾರಾಂಶವೆಂದರೇ, ಫಿರ್ಯಾದಿ & ಗಾಯಾಳು ಶ್ರೀಕಾಂತ ಇಬ್ಬರು ಕೂಡಿಕೊಂಡು ತಮ್ಮ ಹೋಂಡಾ ಫ್ಯಾಶನ್ ಮೊಟರ್ ಸೈಕಲ್ ನಂ:-ಕೆಎ-36 ಯು-444 ನೇದ್ದರ ಮೇಲೆ ಕೆಲಸದ ನಿಮಿತ್ಯ ರಾಯಚೂರಿಗೆ ಬಂದು, ಕೆಲಸ ಮುಗಿಸಿಕೊಂಡು ವಾಪಸ್ ಕಲ್ಲೂರಿಗೆ ತಮ್ಮ ಮೊಟರ್ ಸೈಕಲ್ ಮೇಲೆ ಹೋಗುವಾಗ , ಮೋಟರ್ ಸೈಕಲ್ ನ್ನು ಫಿರ್ಯಾದಿಯು ನಡೆಸುತ್ತಿದ್ದು, ಹಿಂದುಗಡೆ ಶ್ರೀಕಾಂತ ಕುಳಿತುಕೊಂಡಿದ್ದು, ಸಂಜೆ 6.20 ಗಂಟೆಗೆ ರಾಯಚೂರು –ಲಿಂಗಸ್ಗೂರು ರಸ್ತೆಯ ಮುಗಳಖೋಡ ಮಠದ ಮುಂದೆ ರೋಡ್ ಎಡಗಡೆ ನಿಧಾನವಾಗಿ ಹೋಗುತ್ತಿದ್ದಾಗೆ, 7 ನೇ ಮೈಲ್ ಕ್ರಾಸ್ ಕಡೆಯಿಂದ ತಮ್ಮ ಎದುರುಗಡೆ ಒಬ್ಬ ಮಹೇಂದ್ರ ವೆರಿಟೋ ಕಾರ್ ನಂ ಕೆಎ-21, ಎ-9566 ನೇದ್ದರ ಚಾಲಕನು ತನ್ನ ಕಾರ್ ನ್ನು ಅತೀ-ವೇಗವಾಗಿ, & ಅಲಕ್ಷತನದಿಂದ ನಡೆಸಿಕೊಂಡು, ತನ್ನ ಮುಂದೆ ಹೋಗುವ ಲಾರಿಯನ್ನು ಓವರ್ ಟೇಕ್ ಮಾಡಿಕೊಂಡು ಬಂದು , ಫಿರ್ಯಾದಿಯ ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದು, ಇದರಿಂದ ಫಿರ್ಯಾದಿಗೆ ತಲೆಗೆ, ಭಾರಿ ಒಳಪೆಟ್ಟು, ರಕ್ತ ಬರುತ್ತಿದ್ದು, & ಎಡಗಾಲು ಮುರಿದು, ಮೈಕೈ ಗೆ ಪೆಟ್ಟು, ಆಗಿದ್ದು ಇದೆ, ಮತ್ತು ಶ್ರೀಕಾಂತನಿಗೆ ತಲೆಗೆ ಭಾರಿ ಒಳಪೆಟ್ಟು ಆಗಿದ್ದು, & ಎಡಗಾಲು ಮುರಿದಂತೆ ಕಂಡು ಬರುತ್ತಿದ್ದು, ಈ ಘಟನೆಯನ್ನು ನೋಡಿ ಕಾರ್ ಚಾಲಕನು , ತನ್ನ ಕಾರ್ ನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಹೇಳಿಕೆ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï
oÁuÉ ಗುನ್ನೆ ನಂ:-243/2017 ಕಲಂ 279, 338 ಐಪಿಸಿ & 187 ಐ.ಎಂ.ವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.
J¸ï.¹./J¸ï.n. PÁAiÉÄÝ ¥ÀæPÀgÀtzÀ
ªÀiÁ»w:-
ದಿನಾಂಕ 10/10/17 ರಂದು 19.30 ಗಂಟೆಗೆ ಫಿರ್ಯಾದಿ ²æÃªÀÄw J£ï.ºÉZï. C²é¤ UÀAqÀ §¸ÀªÀgÁd, 29 ªÀµÀð, £ÁAiÀÄPÀ, ²PÀëQ ªÀÈwÛ
¸Á: JªÀiï.©. CAiÀÄå£ÀºÀ½î vÁ: PÀÆqÀèV f: §¼Áîj ºÁ.ªÀ. zsÀ£Áå ¤®AiÀÄ F±ÀégÀ
°AUÀÄ ¥ÀPÀÌzÀ°è ¹AzsÀ£ÀÆgÀÄ gÉÆÃqï ªÀiÁ£À« FPÉAiÀÄÄ ಠಾಣೆಗೆ ಹಾಜರಾಗಿ ತನ್ನ ಒಂದು ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು
ಹಾಜರಪಡಿಸಿದ್ದು ಆದರೆ ಸಾರಾಂಶವೇನೆಂದರೆ,
ಫಿರ್ಯಾದಿದಾರಳು ಮಾನವಿ ತಾಲೂಕಿನ
ನಸಲಾಪೂರ ಗ್ರಾಮದಲ್ಲಿ ಶಿಕ್ಷಕಿ ಇದ್ದು ಆಕೆಗೆ ರಬ್ಬಣಕಲ್ ಗ್ರಾಮದಲ್ಲಿ ಶಿಕ್ಷಕನಾಗಿ ಕೆಲಸ
ಮಾಡುತ್ತಿದ್ದ ಬಸವರಾಜನೊಂದಿಗೆ ಪ್ರೀತಿಯಾಗಿದ್ದು
ಕಾರಣ ಈ ಬಗ್ಗೆ ಮನೆಯಲ್ಲಿ ತಿಳಿಸಿ ದಿನಾಂಕ
6/01/2012 ರಂದು ಬಸವರಾಜನ ಗ್ರಾಮವಾದ ಕೂನಬೇವುನಲ್ಲಿ ಮದುವೆಯಾಗಿದ್ದು ಇಬ್ಬರು
ಮಕ್ಕಳಿರುತ್ಥಾರೆ. ಫಿರ್ಯಾದಿದಾರಳಿಗೆ ಆಕೆಯ ಗಂಡ ಅತ್ತೆ ಮಾವ ನವರು 2 ವರ್ಷಗಳವರೆಗೆ ಚೆನ್ನಾಗಿ
ನೊಡಿಕೊಂಡಿದ್ದು ನಂತರ ಗಂಡ ಅತ್ತೆ ಹಾಗೂ
ಮಾವನವರು ಕೂಡಿಕೊಂಡು ಫಿರ್ಯಾದಿದಾರಳಿಗೆ ನೀನು ಸಣ್ಣ ಕುಲದವಳು ಮದುವೆಯಲ್ಲಿ ಏನು ಕೊಡಲಿಲ್ಲ
ನಮ್ಮ ಕುಲದಲ್ಲಿ ಹೆಣ್ಣು ತೆಗೆದಿದ್ದರೆ ನಮಗೆ ವರದಕ್ಷಿಣೆ ಕೊಡುತ್ತಿದ್ದರು. ಅಂತಾ ದಿನಾಲು
ಚುಚ್ಚು ಮಾತುಗಳಿಂದ ಬೈದಾಡಿ ಹಿಂಸೆ ನೀಡುತ್ತಿದ್ದರು. ನಂತರ ಫಿರ್ಯಾದಿದಾರಳ ಗಂಡನು
ಫಿರ್ಯಾದಿದಾಳ ಎ.ಟಿ.ಎಮ್. ಕಾರ್ಡ ಮತ್ತು ಅಕೌಂಟ್
ಪುಸ್ತಕವನ್ನು ತನ್ನ ಹತ್ತಿರ ಇಟ್ಟುಕೊಂಡು
ದಿನಾಲು ಆಕೆಗೆ ಶಾಲೆಗೆ ನಸಲಾಪೂರಿಗೆ ಹೊಗಿ ಬರಲು 20/- ರೂ ಗಳನ್ನು ಮಾತ್ರ ಕೊಡುತ್ತಿದ್ದು ನಂತರ
ಫಿರ್ಯಾದಿ ಹಾಗೂ ಆಕೆಯ ಗಂಡ ಮತ್ತು ಮಾವನವರ ಹೆಸರಿನಲ್ಲಿ ಜಾಯಿಂಟ್ ಅಕೌಂಟ್ ತೆಗೆದು 20 ಲಕ್ಷ
ರೂಪಾಯಿಗಳ ಲೋನನ್ನು ತೆಗೆದು ಮನೆಯನ್ನು ಕಟ್ಟಿಸಿದ್ದು ಇರುತ್ತದೆ. ಇದರಿಂಧ ಫಿರ್ಯಾದಿದಾರಳ
ಅಕೌಂಟನಲ್ಲಿ ಪ್ರತಿ ತಿಂಗಳು 16,000/- ರೂ ಗಳ ಕಂತು ಕಟ್ಟಾಗುತ್ತಿದ್ದು ಇದೆ. ನಂತರ ಈಗ್ಗೆ ಸುಮಾರು 5 ತಿಂಗಳ ಹಿಂದೆ ಮಗಳು ಧನ್ಯಾಳ ನಾರಿದಟ್ಟಿ ಮಾಡುತ್ತೇವೆ ನಿಮ್ಮ ತಂದೆಗೆ 2 ತೊಲೆ
ಬಂಗಾರ, ಬಟ್ಟೆ ಬರೆ ಹಾಗೂ ಊಟಕ್ಕೆ ಅಂತಾ 10 ಸಾವಿರ ರೂಪಾಯಿ ಹೀಗೆ ಒಟ್ಟು 70 ಸಾವಿರ ರೂ ಗಳನ್ನು
ತರುವಂತೆ ಹೇಳಿದ್ದರಿಂದ ನಮ್ಮ ತಂದೆ ಕಷ್ಟದಲ್ಲಿದ್ದಾರೆ ತರಲು ಆಗುವದಿಲ್ಲವೆಂದು ಹೇಳಿದ್ದರಿಂದ
ಮುರು ಜನರು ಕೂಡಿ ಹೊಡೆ ಬಡೆ ಮಾಡಿ ಹಣ ತೆಗೆದುಕೊಂಡು ಬರುವವರೆಗೆ ಮನೆಯಲ್ಲಿ ಇರಬೇಡ ಅಂತಾ
ಮನೆಯಿಂದ ಹೊರಗೆ ಹಾಕಿದ್ದು ಇತ್ತು. ನಮ್ಮ ಮಗಳ ನಾರಿದಟ್ಟೆಗೆ ತಂದೆ ತಾಯಿಯವರು ಬಂದು ಹೋಗಿದ್ದು
ನಂತರ ತನ್ನ ಗಂಡ ಹಾಗೂ ಅತ್ತೆ ಮಾವ ನವು ನಿಮ್ಮ ಮನೆಯವರು ಏನು ತರದೇ ಹಾಗೆ ಬಂದಿದ್ದರು ಅಂತಾ
ಮಾಸನಿಕ ಕಿರುಕುಳ ನೀಡಿದ್ದು ಅಲ್ಲದೇ ಹೊಡೆ ಬಡೆ ಮಾಡಿ ದೈಹಿಕ ಹಿಂಸೆಯನ್ನು ನೀಡಿದ್ದು
ಇರುತ್ತದೆ. ಮತ್ತು ದಿನಾಂಕ 09/10/17 ರಂದು ರಾತ್ರಿ 9.00 ಗಂಟೆಗೆ
ಮನೆಯಲ್ಲಿದ್ದಾಗ ಗಂಡ, ಅತ್ತೆ ಮಾವ ನವರು ಪುನಃ ಜಳಗ ತೆಗೆದು ಕೈಗಳಿಂದ ಹೊಡೆ ಬಡೆ ಮಾಡಿದ್ದು
ಅಲ್ಲದೇ ತನ್ನ ಗಂಡನು ತನ್ನ ತಲೆಯನ್ನು ಹಿಡಿದು ಗೋಡೆಗೆ 2-3 ಸಲ ಢಿಕ್ಕಿ ಮಾಡಿದ್ದರಿಂದ ತಲೆಗೆ
ರಕ್ತಗಾಯವಾಗಿದ್ದು ಕಾರಣ ಾಸ್ಪತ್ರೆಗೆ ಹೊಗಿ ತೋರಿಸಿಕೊಂಡು ಈ ವಿಷಯವನ್ನು ತನ್ನ ತಂದೆ ತಾಯಿಗೆ
ತಿಳಿಸಿದಾಗ ತನ್ನ ತಂದೆ ತಾಯಿಯವರು ಇಂದು ಬಂದ ನಂತರ ಅವರೊಂದಿಗೆ
ವಿಚಾರ ಮಾಡಿ ಇಂಧು ಬಂದು ದೂರನ್ನು ನೀಡಿದ್ದು ಕಾರಣ ತನ್ನ ಗಂಡ, ಅತ್ತೆ ಹಾಗು ಮಾವನವಬರ ಮೇಲೆ ಕಾನೂನು ಕ್ರಮ
ಜರುಗಿಸಬೇಕು ಅಂತಾ ಅಂತಾ ಮುತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 351/17 ಕಲಂ 504,323,324,506 ಸಹಿತ 34 ಐ.ಪಿ.ಸಿ. ಮತ್ತು 3 & 4 ಡಿ.ಪಿ. ಕಾಯ್ದೆ ಹಾಗೂ 3 (1)(10) ಎಸ್.ಸಿ./ಎಸ್.ಟಿ. ಕಾಯ್ದೆ 1989 ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ : 11.10.2017 gÀAzÀÄ 507 ¥ÀææPÀgÀtUÀ¼À£ÀÄß ¥ÀvÉÛ 83,800/- gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.