¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ: 20-08-2017 ರಂದು ಬೆಳಿಗ್ಗೆ
11-00 ಗಂಟೆಗೆ ಚಂದ್ರಬಂಡಾ
ರಸ್ತೆಯಿಂದ ಎಲ್.ಬಿ.ಎಸ್. ನಗರದ ಕಡೆಗೆ
ಇಬ್ಬರು ಟ್ರ್ಯಾಕ್ಟರ್
ಚಾಲಕರು ತಮ್ಮ ಟ್ರ್ಯಾಲಿಯಲ್ಲಿ ಮರಳನ್ನು
ಸಾಗಾಣಿಕೆ ಮಾಡುತ್ತಿರುವುದಾಗಿ
ಖಚಿತ
ಬಾತ್ಮಿಮೇರೆಗೆ ಶ್ರೀ ಮಹ್ಮದ್ ಫಸಿಯುದ್ದೀನ್ ಪಿ.ಐ ಡಿ.ಸಿ.ಐ.ಬಿ
& ಡಿ.ಸಿ.ಬಿ ಘಟಕ ರಾಯಚೂರು ರವರು ªÀiÁ£Àå
J¸ï.¦. gÁAiÀÄZÀÆgÀÄ ºÁUÀÆ ºÉZÀÄѪÀj J¸ï.¦.gÁAiÀÄZÀÆgÀÄ gÀªÀgÀ
ªÀiÁUÀðzÀ±Àð£ÀzÀ°è ಶ್ರೀ ಮಹ್ಮದ್
ಫಸಿಯುದ್ದೀನ್ ಪಿ.ಐ ಡಿ.ಸಿ.ಐ.ಬಿ & ಡಿ.ಸಿ.ಬಿ ಘಟಕ ರಾಯಚೂರು ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಸರ್ಕಾರಿ fÃಪ್ ನಲ್ಲಿ ಮದ್ಯಾಹ್ನ
12-30 ಗಂಟೆಗೆ ರಾಯಚೂರು
ನಗರದ
ಎಲ್.ಬಿ.ಎಸ್.
ನಗರದ
ಕ್ರಾಸ್ ಹತ್ತಿರ ಹೋಗಿ
ಚಂದ್ರಬಂಡ ಗ್ರಾಮದ ಕಡೆಯಿಂದ ಮರಳು ತುಂಬಿದ ಎರಡು ಬಂದಿದ್ದು ಅವುಗಳನ್ನು
ನಿಲ್ಲಿಸಲಾಗಿ ಒಬ್ಬ ಟ್ರ್ಯಾಕ್ಟರ್ ಚಾಲಕನು ಜಿಗಿದು ಓಡಿಹೋಗಿದ್ದು
ಇನ್ನೊಬ್ಬ ಚಾಲಕನು ಸಿಕ್ಕಿಬಿದ್ದಿದ್ದು ಆತನನ್ನು
ವಿಚಾರಿಸಾಲಗಿ ತನ್ನ ಹೆಸರು
ತಾಯಪ್ಪ ತಂದೆ ದಸ್ತಗಿರಿ ಸಾ: ಕಾಡ್ಲೂರು
ಅಂತಾ
ತಿಳಿಸಿದ್ದು ನಂತರ ಟ್ರ್ಯಾಕ್ಟರ್ ನಂ.ಗಳನ್ನು ಪರಿಶೀಲಿಸಲು ಒಂದು ಸ್ವರಾಜ್
735 ಎಫ್.ಇ.
ಕಂಪನಿಯ ಟ್ರ್ಯಕ್ಟರ್
ನಂ.
ಎ.ಪಿ.
21 ವೈ-8560
ಅಂತಾ
ಇದ್ದು
ಇನ್ನೊಂದು ಟ್ರ್ಯಕ್ಟರ್
ನೋಡಲು
ಅದು
ಮಹೇಂದ್ರ
475 ಐ.ಡಿ.
ಅಂತಾ
ಇದ್ದು
ಅದರ ನಂಬರ ಕೆ.ಎ.
36 ಟಿ.ಸಿ.
3108 ಅಂತಾ ಇದ್ದು ಸಿಕ್ಕಿಬಿದ್ದ ಆರೋಪಿತನ್ನು
ವಿಚಾರಿಸಲು ತಮ್ಮ ಟ್ರ್ಯಾಕ್ಟರ್ ಮಾಲಿಕನಾದ
ನರಸಿಂಹಲು ಸಾ: ರಾಳದೊಡ್ಡಿ
ಇವರ
ಸೂಚನೆಯ
ಮೇರೆಗೆ
ಯಾವುದೇ
ಪರವಾನಿಗೆ
ಇಲ್ಲದೆ
ಮತ್ತು
ಸರರ್ಕಾರಕ್ಕೆ
ರಾಜಧನ
ಪಾವತಿಸದೇ
ಶಾಖವಾದಿ
ಹಳ್ಳದಿಂದ
ಮರಳನ್ನು
ಕಳ್ಳತನ
ಮಾಡಿಕೊಂಡು
ಸ್ವಂತ
ಲಾಭಕ್ಕಾಗಿ
ಸಾಗಾಣಿಕೆ
ಮಾಡುತ್ತಿರುವುದಾಗಿ
ತಿಳಿಸಿದ್ದರಿಂದ
ಮರಳು
ತುಂಬಿದ
ಎರಡು
ಟ್ರ್ಯಾಕ್ಟಗಳನ್ನು
ಹಾಗೂ
ಟ್ರ್ಯಾಲಿಂಗಳನ್ನು
ಜಪ್ತು
ಮಾಡಿಕೊಂಡಿದ್ದು
ಅವುಗಳ
ಒಟ್ಟು
ಅ.ಕಿ.
5,46,000 ಬೆಲೆಬಾಳುವುದನ್ನು
ವಶಕ್ಕೆ
ತೆಗೆದುಕೊಂಡು
ಆರೋಪಿತನೊಂದಿಗೆ
ಮಾರ್ಕೇಟ್
ಯಾರ್ಡ
ಪೊಲೀಸ್
ಠಾಣೆಗೆ
ಬಂದು
ದಾಳಿ
ಪಂಚನಾಮೆ
ಹಾಗೂ
ಜಪ್ತಿಮಾಡಿದ
ಮಾಲು
ಮತ್ತು
ಆರೋಪಿತನ್ನು
ಮುಂದಿನ
ಕ್ರಮಕ್ಕಾಗಿ
ಹಾಜರು
ಪಡಿಸಿದ್ದು
ಇರುತ್ತದೆ.
ಸದರಿ
ದಾಳಿ
ಪಂಚನಾಮೆ
ಆಧಾರದ
ಮೇಲಿಂದ
ಕಲಂ 4(1), 4(1J) ಎಮ್.ಎಮ್.ಡಿ.ಆರ್ ಕಾಯ್ದೆ ಮತ್ತು ಕೆ.ಎಮ್.ಎಮ್.ಸಿ
42, 43, 44, ಕಾಯ್ದೆ
1994 ಮತ್ತು ಕಲಂ
379 ಐಪಿಸಿ
ಪ್ರಕಾರ ಪ್ರಕರಣವನ್ನು
ದಾಖಲಿಸಿ ತನಿಖೆಕೈಕೊಂrgÀÄvÁÛgÉ.
ದಿನಾಂಕ: 19/08/2017 ರಂದು 07-45 ಗಂಟೆಯಿಂದ 08-45 ಗಂಟೆಯ ಅವಧಿಯಲ್ಲಿ
ಹಿರೇಕಡಬೂರು ಗ್ರಾಮದ ಪಕ್ಕದಲ್ಲಿರುವ ಹಳ್ಳದಲ್ಲಿ ಆರೋಪಿತನು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಟ್ರ್ಯಾಕ್ಟರು
ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ
ಪಂಚರೊಂದಿಗೆ ಮತ್ತು ಠಾಣೆಯ ಸಿಬ್ಬಂದಿಯವರೊಂದಿಗೆ ಹೋಗಿ ಧಾಳಿ ಮಾಡಲು ಟ್ರಾಕ್ಟರ್ ಚಾಲಕನು
ಟ್ರಾಕ್ಟರ್ನ್ನು ಬಿಟ್ಟು ಓಡಿ ಹೋದನು ನಂತರ ಟ್ರಾಕ್ಟರ್ನ್ನು ಪರಿಶೀಲಿಸಿ ನೋಡಲಾಗಿ ಅದು
ಕೆಂಪು ಬಣ್ಣದ 241 DI MASSEY FRGUSON ಕಂಪನಿಯ ಟ್ರಾಕ್ಟರ್
ಇದ್ದು, ಇಂಜಿನ್ ನಂ S325.1 D42095 ಅಂತಾ ಇದ್ದು ಯಾವುದೇ
ನೊಂದಣಿ ಸಂಖ್ಯೆ ಇರುವುದಿಲ್ಲಾ. ಮತ್ತು ಅದರ ಜೊತೆಯಲ್ಲಿದ್ದ ಟ್ರಾಲಿಯನ್ನು ಪರಿಶೀಲಿಸಿ ನೋಡಲಾಗಿ ಸದರಿ
ಟ್ರಾಲಿಯು ನೀಲಿ ಬಣ್ಣದ್ದು ಇದ್ದು, ಟ್ರಾಲಿಗೆ ಯಾವುದೇ
ನೊಂದಣಿ ಸಂಖ್ಯೆ ಇರುವುದಿಲ್ಲಾ ಮತ್ತು ಚೆಸ್ಸಿ ನಂಬರ್ ಕೂಡ ಇರುವುದಿಲ್ಲಾ. ಅ.ಕಿ.ರೂ. 400000/ ಇದ್ದು ಸದರಿ ಟ್ರಾಕ್ಟರಿನ ಟ್ರಾಲಿಯಲ್ಲಿ ಅಂದಾಜು 2.5 ಕ್ಯೂಬಿಕ್ ಮೀಟರ್ ಮರಳು ಇದ್ದು,
ಅದರ ಅ.ಕಿ.ರೂ.1750/- ಬೆಲೆಬಾಳುವುದು ಇರುತ್ತದೆ. ಕಾರಣ ಟ್ರಾಕ್ಟರ್
ಚಾಲಕನು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಸದರಿ ಮರಳನ್ನು ಮಾರಾಟ ಮಾಡಿ ಲಾಭ
ಗಳಿಸುವ ಉದ್ದೇಶದಿಂದ ತಾನು ನಡೆಸುತ್ತಿದ್ದ ಟ್ರಾಕ್ಟರಿನ ಟ್ರಾಲಿಯಲ್ಲಿ ಅಕ್ರಮವಾಗಿ ಮರಳನ್ನು
ಸಾಗಾಟ ಮಾಡುತ್ತಿರುವದಾಗಿ ಕಂಡು ಬರುತ್ತಿದ್ದರಿಂದ ಪಂಚನಾಮೆಯ ಮುಖಾಂತರ ಒಂದು ಟ್ರಾಕ್ಟರು ಮತ್ತು ಟ್ರಾಲಿಯನ್ನು ಮರಳು ಸಮೇತ ನಮ್ಮ ಸಮಕ್ಷಮದಲ್ಲಿ
ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ
ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಠಾಣೆ ಗುನ್ನೆ ನಂ 148/2017 ಕಲಂ 42,43, 44 ಕೆಎಂಎಂಸಿ ರೂಲ್ಸ್-1994
& ಕಲಂ:4,4[1-ಎ], 21 ಎಂಎಂಡಿಆರ್-1957
& 379 ಐಪಿಸಿ
ಮತ್ತು ಕಲಂ-181.
196 ಐಎಂವಿಯಾಕ್ಟ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀÄlÖ ¥ÀæPÀgÀtzÀ ªÀiÁ»w:-
ದಿನಾಂಕ-:19/08/2017 ರಂದು ರಾತ್ರಿ 20-30 ಗಂಟೆಗೆ ಕೊಟ್ರೇಶ. ಕೆ ತಂದೆ ದೊಡ್ಡಪ್ಪ. ಕೆ 32 ವರ್ಷ ಜಾ:ಲಿಂಗಾಯತ ಉ:ಸೈಟ್ ಇಂಜಿನಿಯರ್ ಎ.ಟಿ.ಸಿ ಕಂಪನಿ ಹೆಚ್.ಎಂ ಟವರ್ 1 ನೇ ಮಹಡಿ ಬ್ರಿಗೇಡ್ ರಸ್ತೆ ಬೆಂಗಳೂರು-1 ಹಾ.ವ: ರಾಜಮಾತಾ ರಸ್ತೆ ಮನೆ ನಂ-1/3/1400 ರಾಯಚೂರು gÀªÀgÀÄ ಠಾಣೆಗೆ ಹಾಜರಾಗಿ ಇಂಗ್ಲೀಷನಲ್ಲಿ ಟೈಪ್ ಮಾಡಿದ ಗಣಕಿಕೃತ ದೂರು ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಜವಳಗೇರಾ ಗ್ರಾಮದ ಸಿಂಧನೂರು ರಸ್ತೆಯ ಪಕ್ಕದಲ್ಲಿರುವ ಎ.ಟಿ.ಸಿ ಟೆಲಿಕಾಂಮ್ ಕಾರ್ಪೂರೇಷನ್ ಟವರಿನಲ್ಲಿ ಶಿವಕುಮಾರ ಈತನು ಟೆಕ್ನೀಷಿಯನ್ ಅಂತಾ ಕೆಲಸ ಮಾಡಿಕೊಂಡಿದ್ದು ದಿನಾಂಕ-06/08/17 ರಂದು ರಾತ್ರಿ 22-30 ಗಂಟೆ ಸುಮಾರಿಗೆ ಟವರನಲ್ಲಿ ಯಾರೋ ದುಷ್ಕರ್ಮಿಗಳು ಅತಿಕ್ರಮ ಪ್ರವೇಶ ಮಾಡಿ ಪವರ್ ಇಂಟರಫೇಸ್ ಯುನೀಟನ್ನು ಸುಟ್ಟು ಹಾಕಿದ್ದು ಇದರಿಂದ ನೆಟವರ್ಕ ಕಮ್ಯೂನಿಕೇಷನ್ ಹಾಳಾಗಿದ್ದು ಇದರಿಂದ ಸುಮಾರು ಒಂದುವರೆ ಲಕ್ಷ ರೂಪಾಯಿ ಬೆಲೆಬಾಳುವ ಪವರ ಇಂಟರಫೇಸ್ ಯುನೀಟ ಹಾಳಾಗಿದ್ದು ಇರುತ್ತದೆ. ಈ ಘನಟೆಗೆ ಶಿವಕುಮಾರ ಹಾಗೂ ಇತರರ ಮೇಲೆ ಸಂಶಯ ಇರುತ್ತದೆ ಅಂತಾ ಇದ್ದ ಲಿಖಿತ ದೂರಿನ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ, ಗುನ್ನೆ ನಂ-180/17 ಕಲಂ-447,435 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrzÀÄÝ EgÀÄvÀÛzÉ.
ªÀgÀzÀPÀëuÉ
PÁAiÉÄÝ ¥ÀæPÀgÀtzÀ ªÀiÁ»w:-
ದಿನಾಂಕ: 19.08.2017
ರಂದು ಮದ್ಯಾಹ್ನ 12.30 ಗಂಟೆಗೆ ಫಿರ್ಯಾದಿ ಶ್ರೀಮತಿ ಶಾರದಾ ಗಂಡ ವೆಂಕಟೇಶ್ , 30ವರ್ಷ, ಜಾ:ಕಬ್ಬೇರ ಸಾ:ಶಕ್ತಿನಗರ ಈಕೆಯು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು, ಸಾರಾಂಶವೇನೆಂದರೆ, ತನ್ನನ್ನು ದಿನಾಂಕ:09.12.2016 ರಂದು ಶಕ್ತಿನಗರದ ಬಸವ ಕಲ್ಯಾಣ ಮಂಟಪದಲ್ಲಿ ಅವರ ತಂದೆ-ತಾಯಿಯವರು ಆರೋಪಿ ವೆಂಕಟೇಶನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ತನ್ನ ಗಂಡನಿಗೆ ನಗದು ರೂ, 1,00,000/-
ಹಣ, 2 ತೊಲೆ ಬಂಗಾರ, ಹಾಗೂ ಬಟ್ಟೆಬರೆಗಳನ್ನು ವರದಕ್ಷಿಣೆ ಅಂತಾ ಪಡೆದುಕೊಂಡಿರುತ್ತಾರೆ. ಫಿರ್ಯಾದಿಯು ಲಿಂಗಸೂರನ ಪಾಲಿಟೆಕ್ನಿಕಲ್ ಕಾಲೇಜುನಲ್ಲಿ ಉಪನ್ಯಾಸಕಿ ಕೆಲಸ ಮಾಡುತ್ತಿದ್ದು, ತನ್ನ ಗಂಡನು ಬ್ಯಾಂಕಿನಲ್ಲಿ ಕೆಲಸ ಮಾಡುವದಾಗಿ ಸುಳ್ಳು ಹೇಳಿ ಮದುವೆ ಮಾಡಿಕೊಂಡಿರುವದು ವಿಷಯ ಗೊತ್ತಾಗಿದ್ದು, ನಂತರದ ದಿನಗಳಲ್ಲಿ ಫಿರ್ಯಾದಿಯ ಮೇಲೆ ಅನುಮಾನ ಪಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕವಾಗಿ ಕಿರುಕುಳ ನೀಡಲು ಪ್ರಾರಂಬಿಸಿದ್ದು , ನಂತರ ಫಿರ್ಯಾದಿ ಮತ್ತು ತನ್ನ ಗಂಡ ಇಬ್ಬರು ಶಕ್ತಿನಗರದಲ್ಲಿ ತನ್ನ ತಂದೆತಾಯಿ ಮನೆಯಲ್ಲಿಯೇ ಇದ್ದುಕೊಂಡು ಕೆಲಸಕ್ಕೆ ಹೋಗುತ್ತಿದ್ದಳು. ದಿನಾಂಕ:17.04.2017 ರಂದು ತನ್ನ ಗಂಡನು ತನಗೆ ಒಂದು ಲಕ್ಷ ರೂ. ಹಾಗೂ ರಾಯಚೂರುನಲ್ಲಿ ಇರುವ ಮನೆಯನ್ನು ತನ್ನ ಹೆಸರಿನಲ್ಲಿ ಮಾಡಿಕೊಡಲು ಒತ್ತಾಯಿಸುತ್ತಿದ್ದು, ನನ್ನ ತಂದೆಯು ಅದಕ್ಕೆ ಒಪ್ಪದಿದ್ದಾಗ ನನ್ನ ಜೊತೆಗೆ ಜಗಳವಾಡಿ ನನಗೆ ಕೈಯಿಂದ ಹೊಡೆದಿರುತ್ತಾನೆ. ನಂತರ ನನ್ನ ಅತ್ತೆ ಅಯ್ಯಮ್ಮ, ಮೈದುನನಾದ ಗೋವಿಂದ, ಹಾಗೂ ನನ್ನ ಗಂಡನ ತಂಗಿಯ ಗಂಡನಾದ ಸುರೇಶ್ ಇವರೆಲ್ಲರೂ ಸೇರಿಕೊಂಡು ನನ್ನ ಕೆಲಸವನ್ನು ಬಿಡಿಸಿ ನನ್ನನ್ನು ಚಟ್ಟಿಪಲ್ಲಿಗೆ ನನ್ನ ಗಂಡನ ಮನೆಗೆ ಕರೆದುಕೊಂಡು ಹೋಗಿರುತ್ತಾರೆ ಅಲ್ಲಿ 2-3 ದಿನ ಮಾತ್ರ ಚೆನ್ನಾಗಿ ನೋಡಿಕೊಮಡು ನಂತರ ನನ್ನ ಗಂಡ ಮತ್ತು ನನ್ನ ಅತ್ತೆ , ನನ್ನ ಮೈದುನ ಇವರು ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಕೈಗಳಿಂದ ಹೊಡೆಬಡೆ ನಿನ್ನ ತವರು ಮನೆಯಿಂದ ಒಂದು ಲಕ್ಷರೂಪಾಯಿಗಳು ತಂದೆ ನಿನ್ನನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂದೆಕೊಟ್ಟು ನನ್ನನ್ನು ಮನೆಯಿಂದ ಹೊರಗೆ ಹಾಕಿ ತವರು ಮನೆಗೆ ಕಳಿಸಿದ್ದು , ನಂತರ ದಿನಾಂಕ:11.08.2017 ರಂದು ನನ್ನ ಗಂಡನು ನಮ್ಮ ಮನೆಗೆ ಬಂದು ನನ್ನಜೊತೆಗೆ ಮತ್ತು ನಮ್ಮ ತಂದೆಯೋಂದಿಗೆ ಜಗಳ ಮಾಡಿ ಅವಾಚ್ಯವಾಗಿ ಬೈದು ನಿಮ್ಮನ್ನು ಕಡಿದು ಹಾಕುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿ ಮೇಲಿಂದ ±ÀQÛ£ÀUÀgÀ ¥Éư¸À oÁuÉ UÀÄ£Éß £ÀA;
161/2017 ಕಲಂ 498(ಎ),323,504,506
ಐಪಿಸಿ ಮತ್ತು ಕಲಂ 3 & 4 ವರದಕ್ಷಿಣೆ ನಿಷೇದ ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÉÆÃ¸ÀzÀ
¥ÀæPÀgÀtzÀ ªÀiÁ»w:-
ದಿನಾಂಕ
19-08-2017 ರಂದು ಸಾಯಂಕಾಲ 6-30 ಗಂಟೆಗೆ ಮಾನ್ಯ ನ್ಯಾಯಾಲಯದ ಪಿ.ಸಿ.435 ರವರು ಪೊಲೀಸ್ ಠಾಣೆಯಲ್ಲಿ ಹಾಜರಾಗಿ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ:168/2017 ನೇದ್ದನ್ನು ಕಲಂ:156(3) ಸಿ.ಆರ್.ಪಿ.ಸಿ. ಪ್ರಕಾರ ತನಿಖೆ ಮಾಡಿ ವರದಿಯನ್ನು ದಿನಾಂಕ:23/09/2017 ರಂದು ಇಲ್ಲವೆ ಅದಕ್ಕೂ ಮೊದಲು ಸಲ್ಲಿಸುವಂತೆ ಆದೇಶಿಸಿ ಕಳುಹಿಸಿದ್ದು, ಸ್ವೀಕೃತಿಯಾಗಿದ್ದು, ಅದರ ಸಾರಾಂಶ ಏನೆಂದರೆ ಫಿರ್ಯಾದಿ ಶ್ರೀC§Äݯï vÀAzÉ CºÀäzÀ
¥ÀmÉïï,62ªÀµÀð,G:MPÀÌ®ÄvÀ£À,¸Á:vÀ®ªÀiÁj vÁ:f:gÁAiÀÄZÀÆgÀÄ ಇವರಿಗೆ ಸಂಬಂದಿಸಿದ ಹೊಲ ಸರ್ವೆ ನಂ.157/2 ನೇದ್ದರಲ್ಲಿ 4 ಎಕರೆ 1 ಒಂದು ಜಮೀನಿನಲ್ಲಿ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ 5 ಹೆಚ್.ಪಿ. ಬೋರವೆಲ್ ಮಂಜೂರು ಆಗಿದ್ದು, ಅದನ್ನು ಆರೋಪಿ ನಂ.1 eÁ¥sÀgïC°
¥Ànïï vÀAzÉ SÁ¹A¥ÀmÉïï, G:ªÀiÁf f¯Áè ¥ÀAZÁAiÀÄvÀ G¥ÁzÀåPÀë ªÁqÀð £ÀA.4 vÀ®ªÀiÁj UÁæªÀÄಈತನಿಗೆ ಆರೋಪಿ ನಂ.2 ªÀĺÀäzÀ
eÁ¥sÀgï ¥ÉÆæÃ¥ÀgÉlgï Q¸Á£ï J¯ÉQÖçPÀ®ì
AiÀÄgÀUÉÃgÁ UÁæªÀÄ.ರಿಂದ 5 ನೇದ್ದವರು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಬೋರವೆಲನ್ನು ಮಂಜೂರು ಮಾಡಿ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇರೆಗೆ AiÀÄgÀUÉÃgÁ
ಠಾಣೆ ಗುನ್ನೆ ನಂ.
151/2017 P˨A: 420, 177, 182, 323, 468,
471 gÉ/« 34 L.¦.¹.
ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ : 20.08.2017 gÀAzÀÄ 105 ¥ÀææPÀgÀtUÀ¼À£ÀÄß ¥ÀvÉÛ ªÀiÁr 15400/- gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.