¥ÀwæPÁ ¥ÀæPÀluÉ
EAzÀÄ ¢£ÁAPÀ: 31.08.2017 gÀAzÀÄ
ªÀÄzsÁåºÀß 3.00 UÀAmÉUÉ UÀ§ÆâgÀÄ ¥ÀlÖtzÀ°è ªÀÄmÁÌ dÆeÁl DqÀÄwÛzÁÝgÉ CAvÀ §AzÀ
ªÀiÁ»w ªÉÄÃgÉUÉ ªÀiÁ£Àå f¯Áè ¥ÉÆ°Ã¸ï C¢üÃPÀëPÀgÀÄ gÁAiÀÄZÀÆgÀÄ ªÀÄvÀÄÛ ªÀiÁ£Àå
ºÉZÀÄѪÀj f¯Áè ¥ÉÆ°Ã¸ï C¢üÃPÀëPÀgÀÄ gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀ°è
r.¹.L.©. ªÀÄvÀÄÛ r.¹.©. WÀlPÀzÀ E£ïì¥ÉPÀÖgï DzÀ JªÀiï.r. ¥sÀ¹AiÀÄÄ¢ÝÃ£ï ªÀÄvÀÄÛ
¹§âA¢AiÀĪÀgÁzÀ ªÀİèPÁdÄð£À ¹.ºÉZï.¹. 212, ªÉAPÀlVj ¹.ºÉZï.¹. 55, £À¸ÀgÀ¥Àà
¹.ºÉZï.¹. 98, ªÀÄvÀÄÛ ªÉAPÀmÉñÀ ¹.¦.¹. 467, CºÀäzï ¥Á±À ¹.¦.¹. 63,
²ªÀPÀĪÀiÁgÀ ¦.¹. 351, ºÁUÀÆ J.¦.¹. 213 gÀªÀgÀ vÀAqÀ ªÀÄmÁÌ dÆeÁlzÀ CqÉØAiÀÄ
ªÉÄÃ¯É zÁ½ ªÀiÁr ±ÁAvÀ¥Àà vÀAzÉ ²ªÀeÁvÀ¥Àà ªÀAiÀÄ: 48 ªÀµÀð, eÁw: G¥Áàgï, ¸Á|| UÀ§ÆâgÀÄgÀªÀgÀ£ÀÄß
ªÀ±ÀPÉÌ ¥ÀqÉzÀÄ ªÀÄmÁÌ dÆeÁl°è ¸ÀAUÀ滹zÀ gÀÆ 9150/-UÀ¼À£ÀÄß, 8 ªÀÄlPÁ
aÃnUÀ¼ÀÄ, 2 ªÉƨÉʯïUÀ¼ÀÄ ¸ÉÃj MlÄÖ QªÀÄävÀÄÛ gÀÆ 10650/- UÀ¼À£ÀÄß ªÀ±ÀPÉÌ
¥ÀqÉzÀÄ UÀ§ÆâgÀÄ ¥Éưøï oÁuÉAiÀÄ°è ¥ÀæPÀgÀt zÁR°¹gÀÄvÁÛgÉ. F PÁAiÀiÁðZÀgÀuÉUÉ
ªÀiÁ£Àå f¯Áè ¥ÉÆ°Ã¸ï C¢üÃPÀëPÀgÀÄ gÁAiÀÄZÀÆgÀÄ ªÀÄvÀÄÛ ªÀiÁ£Àå ºÉZÀÄѪÀj f¯Áè
¥Éưøï C¢üÃPÀëPÀgÀÄ gÁAiÀÄZÀÆgÀÄ gÀªÀgÀÄ ±ÁèX¹gÀÄvÁÛgÉ.
¥ÀæªÀÄÄR
¸ÀܼÀUÀ¼À°è ¹.¹.n.«. C¼ÀªÀrPÉ
gÁAiÀÄZÀÆgÀÄ f¯ÉèAiÀÄ°è ¢£ÁAPÀ:
25.08.2017 jAzÀ ¢£ÁAPÀ: 06.09.2017 gÀ ªÀgÉUÉ UÀuÉñÀ ºÀ§âªÀ£ÀÄß, ¢£ÁAPÀ:
02.09.2017 gÀAzÀÄ §QæÃzï ºÀ§âªÀ£ÀÄß DZÀj¸À¯ÁUÀÄwÛzÉ. F ºÀ§âUÀ¼À DZÀgÀuÉAiÀİè
ªÉÄgÀªÀtÂUÉ, ¥ÁæxÀð£Á ªÀÄwÛvÀgÀ PÁAiÀÄðPÀæªÀÄUÀ¼À ¸ÀªÀÄAiÀÄzÀ°è ºÉaÑ£À d£À
¸ÀªÀÄÆºÀ ¸ÉÃgÀÄwÛzÀÄÝ, PÁ£ÀÆ£ÀÄ ªÀÄvÀÄÛ ¸ÀĪÀåªÀ¸ÉÜ PÁ¥ÁqÀĪÀ »£É߯ÉAiÀİè
f¯ÉèÉAiÀiÁzÁåAvÀ MlÄÖ 300 ¹.¹.n.«.UÀ¼À£ÀÄß C¼ÀªÀr¸À¯ÁVzÉ. ªÀÄvÀÄÛ 25 «rAiÉÆÃ
PÁåªÉÄgÁUÀ¼À£ÀÄß §¼À¹PÉÆ¼Àî¯ÁUÀÄwÛzÉ. ªÉÄgÀªÀtÂUÉAiÀÄ ªÀiÁUÀðzÀ°è, ««zsÀ
CAiÀÄPÀnÖ£À ªÀÄvÀÄÛ ¸ÀÆPÀëöä ¸ÀܼÀUÀ¼À°è ¹.¹.n.«.UÀ¼À£ÀÄß C¼ÀªÀr¹zÀÄÝ,
¸ÁªÀðd¤PÀgÀ CzÀgÀ®Æè ªÀÄÄRåªÁV PÀÄZÉÆÃzÀåvÀ£À £ÀqɸÀĪÀ QrUÉÃrUÀ¼À
ZÀlĪÀnPÉUÀ¼À ªÉÄÃ¯É ¤UÁ ªÀ»¸À¯ÁUÀÄwÛzÉ. ¹.¹.n.«.UÀ¼À£ÀÄß ¤gÀAvÀgÀªÁV
UÀªÀĤ¸À¯ÁUÀÄwÛzÀÄÝ, CzÀgÀ£ÀĸÁgÀ PÀÄZÉÆÃzÀåvÀ£À ªÀiÁrzÀ QrUÉÃrUÀ¼À ªÀiÁ»w
w½AiÀÄÄwÛzÀÄÝ, CzÀgÀAvÉ CªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À¯ÁUÀĪÀzÀÄ
JAzÀÄ ¥Éưøï C¢üÃPÀëPÀgÀÄ gÁAiÀÄZÀÆgÀÄgÀªÀgÀÄ w½¹gÀÄvÁÛgÉ.
CªÀ±ÀåPÀ
ªÀ¸ÀÄÛUÀ¼À PÁAiÉÄÝ ¥ÀæPÀgÀtzÀ ªÀiÁ»w:-
ದಿನಾಂಕ 30/08/2017 ರಂದು ರಾತ್ರಿ 9-30 ಗಂಟೆಗೆ ಅಮರೇಶ ಆಹಾರ ನಿರೀಕ್ಷಕರು ತಹಸಿಲ್ ಕಾರ್ಯಾಲಯ ಮಾನವಿ ರವರು 1] 50 ಕೆ.ಜಿ
ತೂಕದ 285 ಪಡಿತರ
ಅಕ್ಕಿ ಚೀಲ ಗಳು ಚೀಲಗಳ ಮೇಲೆ ಅಕ್ಕಿ ದರ ನಮೂದು ಇರುವದಿಲ್ಲ F ಮುದ್ದೆ ಮಾಲು ವಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ತಮ್ಮ
ದೂರನ್ನು ನೀಡಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ,
ಖರಾಬದಿನ್ನಿ ಗ್ರಾಮದಲ್ಲಿ ಹನುಮಂತಯ್ಯ
ಶೆಟ್ಟಿ ತಂದೆ ಮಲ್ಲಯ್ಯ ಶೆಟ್ಟಿ ಮತ್ತು ಆತನ ಮಗ ಗುರುರಾಜ ಶೆಟ್ಟಿ ತಂದೆ ಹನುಮಂತಯ್ಯ ಶೆಟ್ಟಿ
ಸಾಃ ಪೋತ್ನಾಳ ಇವರು ಅನಧಿಕೃತವಾಗಿ ತಮ್ಮ
ಮನೆಯಲ್ಲಿ ಸರ್ಕಾರ ಉಚಿತ ಪಡಿತರ ಅಕ್ಕಿ (ಪಿ.ಡಿ.ಎಸ್ )ಚೀಲಗಳನ್ನು ಸಾಗಾಣಿಕೆ ಮಾಡುವ ಕುರಿತು ಸಂಗ್ರಹಣೆ ಮಾಡಿ ಇಟ್ಟಿರುತ್ತಾರೆ ಅಂತಾ
ಬಾತ್ಮಿ ಬಂದ ಮೇರೆಗೆ ತಮ್ಮ ಇಲಾಖಾ ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಖರಾಬದಿನ್ನಿ
ಗ್ರಾಮಕ್ಕೆ ಇಂದು ದಿನಾಂಕ 30-08-2017 ರಂದು ಮದ್ಯಾಹ್ನ 12-30 ಗಂಟೆಗೆ ಹೋಗಿ ಪಂಚರ ಸಮಕ್ಷಮ ಆರೋಪಿತರ ಮನೆಯಲ್ಲಿ ಅನಾದಿಕೃತವಾಗಿ ಸರ್ಕಾರದ
ಪಡಿತರ ಅಕ್ಕಿ ಚೀಲಗಳನ್ನು ಮಾರಾಟ ಮಾಡುವ ಕುರಿತು ಸಂಗ್ರಹಗಣೆ ಮಾಡಿ ಇಟ್ಟಿದ್ದ 50 ಕೆ.ಜಿ ತೂಕದ 285 ಚಿಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಆರೋಪಿತರ ವಿರುದ್ದ
ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ
ದೂರಿನ ಸಾರಾಂಶದ ಮೇಲಿಂದ ªÀiÁ£À« ¥ÉưøÀ ಠಾಣಾ ಗುನ್ನೆ ನಂ 289/2017 ಕಲಂ 3 & 7 ಅವಶ್ಯಕ
ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
ªÀÄ»¼É PÁuÉ
¥ÀæPÀgÀtzÀ ªÀiÁ»w:-
ದಿನಾಂಕ:30/08/2017 ರಂದು 22-40 ಗಂಟೆಗೆ ಫಿರ್ಯಾದಿ ನೆಕ್ಕೆಂಟಿ
ನಾಗೇಶ್ವರಾವ್ ತಂದೆ ಎನ್ ಸುಬ್ಬಣ್ಣ ವಯಸ್ಸು 55 ವರ್ಷ ಜಾ:ಕಮ್ಮಾ ಉ:ಒಕ್ಕಲತನ
ಸಾ:ನಡುಗಡ್ಡೆ ಕ್ಯಾಂಪ್ ತಾ: ಮಾನವಿ
ಮೊ.ನಂ - 959150397 gÀªÀರು ಠಾಣೆಗೆ ಹಾಜರಾಗಿ
ನೀಡಿದ ಗಣಕೀಕೃತ ಹೇಳಿಕೆ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನಂದರೆ, ಪಿರ್ಯಾದಿಯ
ಕೊನೆಯ ಮಗಳಾದ ಕು//ನಾಗಸೀತಾಮಣಿ
ಈಕೆಯು ಕಳೆದ ಒಂದು ವರ್ಷದಿಂದ ಬೆಂಗಳೂರಿನ ವೈಟ್ ಪೀಲ್ಡ್ ನ ಹತ್ತಿರ ಇರುವ FRIST SOURSE
SOLUTION ಎಂಬ ಕಂಪನಿಯಲ್ಲಿ ಕೆಲಸ
ಮಾಡುತ್ತಾ ಬಂದಿದ್ದು, ಆಗಾಗ ಊರಿಗೆ ಬಂದು ಮಾತಾನಾಡಿಸಿಕೊಂಡು ಮತ್ತೆ
ಬೆಂಗಳೂರಿಗೆ ಹೋಗುತ್ತಿದ್ದಳು. ಅದೇ ರೀತಿಯಾಗಿ ಆಕೆಯು ಊರಿಗೆ ಬಂದು ಪುನಂ ದಿನಾಂಕ-30/07/2017 ರಂದು ಸಂಜೆ
4-00 ಗಂಟೆಗೆ ಬೆಂಗಳೂರಿಗೆ ಹೋಗುತ್ತೇನೆ. ಅಂತಾ
ಹೇಳಿ ಹೋದವಳು ಬೆಂಗಳೂರಿಗೆ ಹೋಗದೇ ಪುನಃ ಮನೆಗೆ ಬಾರದೇ ಕಾಣೆಯಾದ ನನ್ನ ಮಗಳನ್ನು ಹುಡುಕಾಡಿದರೂ
ಸಿಗದಿದ್ದರಿಂದ ತಾವುಗಳು ನನ್ನ ಮಗಳು ಕು//ನಾಗಸೀತಾಮಣಿ
ಈಕೆಯನ್ನು ಪತ್ತೇ ಮಾಡುವದ್ದಕ್ಕಾಗಿ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆಯ
ಗುನ್ನೆ ನಂ: 167/2017
ಕಲಂ: ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
ಕಾಣೆಯಾದ
ಮಹಿಳೆಯ ಚಹರೆ ಪಟ್ಟಿ. ಎತ್ತರ- 5 ಪೀಟ್ 4 ಇಂಚು, ಕೆಂಪು ಮೈ ಬಣ್ಣ, ಸಾದಾರಣ
ಮೈಕಟ್ಟು, ಸಾದಾರಣ ಕಪ್ಪು ತಲೆ
ಕೂದಲು, ವಯಸ್ಸು 25 ವರ್ಷ, ಅಗಲವಾದ ಎರಡು ಕಿವಿ, ಉದ್ದನೆಯ
ಕತ್ತು, ಕೆಳತುಟಿಯ ಎಡಭಾಗದಲ್ಲಿ ಕಪ್ಪನೆಯ ಸಣ್ಣ ಮಚ್ಚೆ, ಚಪ್ಪಟನೆಯ ಮುಖ, ಮೈಮೇಲಿನ
ಬಟ್ಟೆಗಳು: ಕೆಂಪು ಚೂಡಿದಾರ, ತೆಲುಗು, ಕನ್ನಡ ಮತ್ತು ಇಂಗ್ಲೀಸ್ ಮಾತನಾಡುತ್ತಾಳೆ.
ªÀiÁ»w ¹PÀ̰è F PɼÀPÀAqÀ ¥ÉÆÃ£ï £ÀA§gÀUÀ½UÉ ¸ÀAQð¸À®Ä PÉÆÃgÀ¯ÁVzÉ.
PÀ«vÁ¼À ¥Éưøï oÁuÉ –[08538 ]252028, ¦J¸ïL PÀ«vÁ¼À-9480803867
PÀAmÉÆæÃ¯ï gÀÆA
gÁAiÀÄZÀÆgÀÄ[ 08532] 235635
‘’ರೈತ ಆತ್ಮ ಹತ್ಯೆ ಪ್ರಕರಣ’’
ದಿ.30/08/2017 ರಂದು ಸಾಯಂಕಾಲ 5-00 ಗಂಟೆಗೆ ಪಿರ್ಯಾದಿ ಶ್ರೀ ಹನುಮಂತ ತಂ ಸಂಗಪ್ಪ ವ 28 ಜಾತಿ
ನಾಯಕ ಉ;-ಒಕ್ಕಲುತನ,ಸಾ;-ಉಪ್ಪಲದೊಡ್ಡಿ ತಾ;-ಸಿಂಧನೂರು FvÀನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ,,ಮೃತ ಸಂಗಪ್ಪ ಈತನು ಪಿರ್ಯಾದಿದಾರನ ತಂದೆ ಇದ್ದು ಮೃತನ ಹೆಸರಿನಲ್ಲಿ ಉಪ್ಪಲದೊಡ್ಡಿ ಸೀಮಾಂತರದಲ್ಲಿ ಜಮೀನು ಸರ್ವೆ ನಂ.49/7 ರಲ್ಲಿ 3-ಎಕರೆ 10-ಗುಂಟೆ ಜಮೀನು ಇದ್ದು ಸದರಿ ಜಮೀನಿನಲ್ಲಿ ಭತ್ತದ ಬೆಳೆಯನ್ನು ಹಾಕಿದ್ದು ಸದರಿ ಜಮೀನು ನಿರ್ವಹಣೆ ಮತ್ತು ಸಾಗುವಳಿಯನ್ನು ತಾನೇ ನೋಡಿಕೊಂಡು ಹೋಗುತ್ತಿದ್ದು ಜಮೀನು ಸಾಗುವಳಿ ಸಲುವಾಗಿ ತಿಡಿಗೋಳ ಗ್ರಾಮದಲ್ಲಿರುವ ವಿ.ಎಸ್.ಎಸ್.ಎನ್ ಸೋಸೈಟಿಯಲ್ಲಿ 1.1/2 ಲಕ್ಷ ರೂಪಾಯಿ ಸಾಲವನ್ನು ಪಡೆದುಕೊಂಡು ಜಮೀನಿನ ಸಾಗುವಳಿಗೆ ಉಪಯೋಗಿಸಿದ್ದು ಇರುತ್ತದೆ. ಸದರಿ ಜಮೀನಿನಲ್ಲಿ ಕಳೆದ ವರ್ಷ ಭತ್ತವನ್ನು ನಾಟಿ ಮಾಡಿದ್ದು ಇರುತ್ತದೆ ಸರಿಯಾಗಿ ಮಳೆ ಬಾರದೆ ಭತ್ತದ ಬೆಳೆ ಸರಿಯಾಗಿ ಭಾರದೆ ಲುಕ್ಸಾನಾಗಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಸೊಸೈಟಿಯಲ್ಲಿ ಮತ್ತು ಕೈಗಡ ಅಂತಾ ಬೇರೆಯವರ ಹತ್ತಿರ ತೆಗೆದುಕೊಂಡ 5 ಲಕ್ಷ
ಸಾಲವನ್ನು ಹೇಗೆ ತಿರಿಸಬೇಕು ಅಂತಾ ಜೀವನದಲ್ಲಿ ಜಿಗುಪ್ಸಗೊಂಡು. ದಿ.30-8-17 ರಂದು ಮದ್ಯಾಹ್ನ 2-00 ಗಂಟೆಗೆ ತನ್ನ ಜಮಿನು ಸರ್ವೆ ನಂಬರ 49/7 ರಲ್ಲಿ ಕ್ರಿಮೀನಾಶಕ ವಿಷ ಸೇವನೆ ಮಾಡಿದ್ದು, ಸದರಿಯವನನ್ನು ಚಿಕಿತ್ಸೆ ಕುರಿತು ಸಿಂದನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣಮುಖನಾಗದೆ ದಿ.30-8-2017 ರಂದು ಸಾಯಂಕಾಲ 4-00 ಗಂಟೆ 15 ನಿಮಿಷಕ್ಕೆ ಮೃತಪಟ್ಟಿದ್ದು ಇರುತ್ತದೆ. ತನ್ನ ತಂದೆಯ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಠಾಣಾ ಯುಡಿಆರ್ ನಂ.08/2017.ಕಲಂ.174.ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ
«gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ : 31.08.2017 gÀAzÀÄ 246 ¥ÀææPÀgÀtUÀ¼À£ÀÄß ¥ÀvÉÛ ªÀiÁr 43,600/- gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.