¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀgÀzÀPÀëuÉ QgÀÄPÀ¼À ¥ÀæPÀgÀtzÀ ªÀiÁ»w.
ದಿನಾಂಕ
03/07/2017 ರಂದು ಬೆಳಿಗ್ಗೆ 10.30 ಗಂಟೆಗೆ ಫಿರ್ಯದಿದಾರಳಾದ ಶ್ರೀಮತಿ ಜಾನಕಿ
ಗಂಡ ಯಮನೂರಪ್ಪ 23 ವರ್ಷ ಜಾತಿ:ಶೆಟ್ಟಿ ಬಣಜಿಗರ
ಉ:ಮನೆಕೆಲಸ ಸಾ:ಅಲ್ಲಾವುಲ್ಲ ಕಾಲೋನಿ ಕರಡಿಗುಡ್ಡ ರೋಡ ಮಾನವಿ.
ರವರು ಠಾಣೆಗೆ
ಹಾಜರಾಗಿ ಕನ್ನಡದಲ್ಲಿ ಗಣಿಕೃತ ಮಾಡಿದ
ದೂರುನ್ನು ಹಾಜರುಪಡಿಸಿದ್ದು ಅದರ
ಸಾರಾಂಶವೆನೆಂದರೆ, ಫಿರ್ಯಾದಿಯ ತಂದೆ ತಾಯಿಗೆ
ತಾನು ಮತ್ತು
ಗಂಗಮ್ಮಅಂತಾ ಇಬ್ಬರು
ಮಕ್ಕಳಿರುತ್ತಾರೆ ಫಿರ್ಯಾದಿಯ ತಂದೆ ತನ್ನ
ತಂಗಿ ಹುಟ್ಟಿದ ಒಂದು ವರ್ಷದ
ನಂತರ ಮನೆ
ಬಿಟ್ಟು ಹೋಗಿದ್ದು ಎಲ್ಲಿದ್ದಾರೆ ಗೊತ್ತಿಲ್ಲ ಫಿರ್ಯಾದಿಗೆ ಈಗ್ಗೆ
2 ವರ್ಷಗಳ ಹಿಂದೆ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆರೂರು ಗ್ರಾಮದ
ಯಮನೂರು ತಂದೆ
ಶಂಕ್ರಪ್ಪ ಲೋಕರೆ
ಎಂಬಾತನಿಗೆ ಮದುವೆ
ಮಾಡಿಕೊಟ್ಟಿದ್ದು ಮುದವೆಯ
ಕಾಲಕ್ಕೆ ಫಿರ್ಯಾದಿ ತಾಯಿ ಚಿಕ್ಕಪ್ಪನಾದ ನರಸಿಂಗಪ್ಪ ಮತ್ತು
ಈರಣ್ಣ ಇವರ
ಸಮಕ್ಷಮ ಮಾತುಕತೆ ಕಾಲಕ್ಕೆ 2 ಲಕ್ಷ
ರೂ ವರದಕ್ಷಿಣೆ ಮತ್ತು 5 ತೊಲೆ
ಬಂಗಾರ ಕೇಳಿದ್ದು ನಾವು ಬಡವರು
ಇರುತ್ತೇವೆ ಅಂತಾ
1 ಲಕ್ಷ ರೂ
3 ತೊಲೆ ಬಂಗಾರ
ಹಾಗೂ ಮನೆ
ಬಳಕೆಯ ಸಾಮಾನುಗಳನ್ನು ದಿನಾಂಕ
25-08-2015 ರಂದು ಮದುವೆಯ
ಕಾಲಕ್ಕೆ ಕೊಟ್ಟಿದ್ದು ಇರುತ್ತದೆ. ಫಿರ್ಯಾದಿಯು ತನ್ನ ಗಂಡನೊಂದಿಗೆ ಮದುವೆಯಾದಾಗಿನಿಂದ 8 ತಿಂಗಳು
ಚೆನ್ನಾಗಿ ನೋಡಿಕೊಂಡಿದ್ದು ನಂತರ
ದಿನಗಳಲ್ಲಿ ಆರೋಪಿತರು ಇನ್ನು ಒಂದು
ಲಕ್ಷ ರೂ
2 ತೊಲೆ ಬಂಗಾರ
ಕೊಡಬೇಕು ಅಂತಾ
ವರದಕ್ಷಿಣಿ ಕಿರುಕುಳ ನೀಡಿ
ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಬಡೆ ಮಾಡಿದ್ದು ಅವರ ಕಿರುಕುಳ ತಾಳಲಾರದೇ ಜನವರಿ
ತಿಂಗಳಲ್ಲಿ ತನ್ನ
ತಾಯಿಗೆ ಆರಾಮ
ಇಲ್ಲದ್ದರಿಂದ ಫಿರ್ಯಾದಿಯು ತನ್ನ ತವರು
ಮನೆಗೆ ಬಂದಾಗ
ಆರೋಪಿತರು ದಿನಾಂಕ
24-06-2017 ರಂದು ಸಂಜೆ
4-00 ಗಂಟೆಗೆ ಫಿರ್ಯಾದಿ ತನ್ನ ಮನೆಯಲ್ಲಿದ್ದಾಗ ತನ್ನ
ಗಂಡ ಮತ್ತು
ಇತರರು ಮನೆಗೆ
ಬಂದು ಡೈವರ್ಸ್ ಪೇಪರಿಗೆ ಸಹಿ
ಮಾಡು ಇಲ್ಲದಿದ್ದರೆ ನಿನ್ನನ್ನು ಮುಗಿಸಿ
ಬೀಡುತ್ತೇವೆ ಅಂತಾ
ಜೀವದ ಬೆದರಿಕೆ ಹಾಕಿ ಹೋದರು.
ಇದು ನನ್ನ
ಸಂಸಾರದ ವಿಷಯ
ಅಂತಾ ಮನೆಯವರೊಂದಿಗೆ ವಿಚಾರಿಸಿ ಇಂದು ದಿನಾಂಕ
03-07-2017 ರಂದು ಬೆಳಿಗ್ಗೆ 10.30 ಗಂಟೆಗ ನನ್ನ
ತಾಯಿ ಚಂದ್ರಮ್ಮಳೊಂದಿಗೆ ಠಾಣೆಗೆ
ಬಂದು ಈ
ದೂರುನ್ನು ನೀಡಿರುತ್ತೇನೆ ಕಾರಣ
ಮೇಲ್ಕಂಡ 5 ಜನರ
ವಿರುದ್ದ ಕಾನೂನು
ಪ್ರಕಾರ ಕ್ರಮ
ಜರಗಿಸಲು ವಿನಂತಿ
ಅಂತಾ ಇದ್ದ
ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 213/2017 ಕಲಂ 498(ಎ) 323. 504
506 ಸಹಿತ 149 ಐಪಿಸಿ. ಮತ್ತು 3 ಮತ್ತು 4 ಡಿಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ಅನೈತಿಕ ಚಟುವಟಿಕೆ ಪ್ರಕರಣಗಳ ಮಾಹಿತಿ.
ದಿನಾಂಕ;- 01-05-2017 ರಂದು 19.30 ಗಂಟೆಗೆ ಡಿಎಸ್.ಪಿ
ರಾಯಚೂರು ರವರು ವೇಶ್ಯಾವಾಟಿಕೆ ದಾಳಿಯಿಂದ ಠಾಣೆಗೆ ಬಂದು 02 ಜನ
ಆರೋಪಿತರಾದ 1. ±ÀAPÀgï ¸Á;gÁAiÀÄZÀÆgÀÄ 2.
§¸ÀªÁ vÀAzÉ PÀ®è¥Àà 45 ªÀµÀð eÁ: °AUÁAiÀÄvÀ ರವರನ್ನು ಹಾಗೂ ಮುದ್ದೆಮಾಲನ್ನು ಮತ್ತು ಮೂಲ ದಾಳಿ ಪಂಚನಾಮೆ,
ಜ್ಞಾಪನ ಪತ್ರವನ್ನು ನೀಡಿದ್ದರ ಸಾರಾಂಶವೆನೇಂದರೆ, ಪಶ್ಚಿಮ
ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿ ಲೇಔಟ್, ಲಯನ್ಸ್
ಶಾಲೆಯ ಹಿಂಭಾಗದಲ್ಲಿರುವ ಮನೆ ನಂ.1-11-41/19 ನೇದ್ದರಲ್ಲಿ
ವೇಶ್ಯಾವಾಟಿಕೆ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಡಿಎಸ್.ಪಿ. ರಾಯಚೂರು ರವರು
ಪಂಚರು, ಪಿ.ಎಸ್.ಐ [ಕಾಸು] ಮತ್ತು
ಮಹಿಳಾ ಎ.ಎಸ್.ಐ ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದ್ದು, ಆರೋಪಿ
ನಂ. 1
ಮತ್ತು 2 ರವರು ಬೇರೆ ಬೇರೆ ಹೆಣ್ಣು ಮಕ್ಕಳನ್ನು ಕರೆಯಿಸಿ ವೇಶ್ಯಾವಾಟಿಕೆಯಲ್ಲಿ
ತೊಡಗಿಸಿದ್ದು, 3ನೇ ಆರೋಪಿಯಾದೆ ¥ÀA¥À£ÀUËqÀ vÀAzÉ ZÉ£ÀߥÀà UËqÀ 35 ªÀµÀð,°AUÁAiÀÄvÀ , MPÀÌ®ÄvÀ£À
¸Á: PÉÆÃmÉ zÀ¨Áðj KjAiÀiÁ zÉêÀzÀÄUÁð ಈತನು
ವೇಶ್ಯಾವಾಟಿಕೆಯಲ್ಲಿ ತೊಡಗಿದ ಗಿರಾಕಿ ಇದ್ದು, ದಾಳಿ
ಮಾಡಿದ ಕಾಲಕ್ಕೆ ಆರೋಪಿತರಿಂದ ವೇಶ್ಯಾವಾಟಿಕೆಗೆ ಸಂಬಂಧಿಸಿದ ನಗದು ಹಣ 10,000/- ರೂಗಳು ಮತ್ತು
ಸ್ಥಳದಲ್ಲಿ 08 ನಿರೋಧ್ ಪ್ಯಾಕೇಟಗಳು
ಹಾಗೂ ಒಂದು ಮೋಟರ್ ಸೈಕಲ್ ನಂ. ಕೆಎ-36 ಇಕೆ-5097 ನೇದ್ದವುಗಳನ್ನು
ಜಪ್ತಿ ಮಾಡಿಕೊಂಡು, 3 ಜನ
ನೊಂದ ಮಹಿಳೆಯರನ್ನು ರಕ್ಷಣೆ ಮಾಡಿಕೊಂಡು ಬಂದಿದ್ದು ಇರುತ್ತದೆ, 3ಜನೆ ಆರೋಪಿಗಳಿದ್ದು ಇದರಲ್ಲಿ ಆರೋಪಿ ನಂ.01. ±ÀAPÀgï
¸Á;gÁAiÀÄZÀÆgÀÄ ಈತನು
ಪರಾರಿಯಾಗಿರುತ್ತಾನೆ, ಕಾರಣ
ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಇದ್ದ ದೂರಿನ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ
ನಂ 83/2017 ಕಲಂ 3, 4, 5(1ಎ) ಐ.ಟಿ.ಪಿ. ಆಕ್ಟ್
ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÉÆ¯É ¥ÀæPÀgÀtzÀ ªÀiÁ»w.
¢£ÁAPÀ 02-07-17 gÀAzÀÄ
0945 UÀAmÉUÉ ¦üAiÀiÁð¢zÁgÀ£ÁzÀ ±ÀgÀt¥Àà vÀAzÉ ©üÃgÀ¥Àà UÉÆÃgÀªÀgÀ 25 ªÀµÀð eÁw
PÀÄgÀħgÀ G: MPÀÌ®ÄvÀ£À ¸Á: ¨ÁåUÀªÁl vÁ: ªÀiÁ£À« FvÀ£À CtÚ£ÁzÀ ¨ÉÊgÀ¥Àà vÀAzÉ
©ÃgÀ¥Àà UÉÆÃgÀªÁgÀ 45 ªÀµÀð eÁw PÀÄgÀħgÀ G:PÀưPÉ®¸À ¸Á:¨ÁåUÀªÁl vÁ:ªÀiÁ£À«
FvÀ£ÀÄ ªÀÄzsÀå¥Á£À ¸ÉêÀ£É ªÀiÁr ªÀÄ£ÉAiÀİè dUÀ¼À vÉUÉzÀÄ ¨ÉÊzÁqÀÄwÛzÀÝjAzÀ
CªÀ£À ºÉAqÀw ªÀÄ£É ©lÄÖ FUÉÎ 2 ªÀµÀðUÀ½AzÀ ®PÀÄÌA¢ PÁåA¦£À°è UÀÄr¸À®Ä
ºÁQPÉÆAqÀÄ ªÀÄPÀÌ¼ÉÆA¢UÉ ªÁ¸ÀªÁVzÀÄÝ, ¢£ÁAPÀ 01-07-17 gÀAzÀÄ 22.30
UÀAmɬÄAzÀ 02-07-17 gÀAzÀÄ 06.00 UÀAmÉ ªÀÄzsÀåzÀ CªÀ¢üAiÀİè AiÀiÁgÉÆÃ zÀĵÀÌ«ÄðUÀ¼ÀÄ AiÀiÁªÀÅzÉÆÃ
GzÉÝñÀ¢AzÀ AiÀiÁªÀÅzÉÆÃ DAiÀÄÄzsÀ CxÀªÁ ªÀ¸ÀÄÛ«¤AzÀ ¨ÉÊgÀ¥Àà¤UÉ ºÉÆqÉzÀÄ PÉÆ¯É
ªÀiÁrzÀÄÝ, ¨ÉÊgÀ¥Àà£À ±ÀªÀ ¨ÁåUÀªÁl UÁæªÀÄzÀ PÉAZÀªÀÄä zÉêÀgÀ UÀÄrAiÀÄ ºÀwÛgÀ
MAzÀÄ ¸ÀtÚ UÀÄqÀØzÀ PÀ°è£À ªÉÄÃ¯É EzÀÄÝ, ±ÀªÀzÀ ¨Á¬ÄAzÀ gÀPÀÛ ¸ÁæªÀªÁVzÀÄÝ,
vÀ¯ÉAiÀÄ »A¨sÁUÀzÀ°è ¨sÁj gÀPÀÛ ¸ÁæªÀªÁVzÀÄÝ EgÀÄvÀÛzÉ CAvÀ ¤ÃrzÀ zÀÆj£À
¸ÁgÀA±ÀzÀ ªÉÄðAzÀ ªÀiÁ£À« oÁuÉ UÀÄ£Éß £ÀA. 212/17 PÀ®A 302 L¦¹ CrAiÀİè
¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:03.07.2017
gÀAzÀÄ 149 ¥ÀææPÀgÀtUÀ¼À£ÀÄß ¥ÀvÉÛ ªÀiÁr 29300/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.