¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ದೊಂಬಿ ಪ್ರಕರಣದ ಮಾಹಿತಿ.
¢£ÁAPÀ: 03/07/2017 gÀAzÀÄ
¨É½UÉÎ ¦AiÀiÁð¢zÁgÀ£ÁzÀ gÁªÀÄtÚ
vÀAzÉ ªÀiÁgÉ¥Àà ªÀ: 35ªÀµÀð, eÁw: ªÀiÁ¢UÀ, G: PÀưPÉ®¸À, ¸Á-eÁVgï eÁqÀ®¢¤ß PÉ®¸ÀzÀ
¤«ÄvÀå gÁAiÀÄZÀÆjUÉ ºÉÆÃUÀ®Ä ¹zÀÝjzÁÝUÀ DgÉÆÃ¦ £ÀA.1 ºÀİUÉ¥Àà vÀAzÉ ¹zÀÝ¥Àà FvÀ£ÀÄ ºÉÆ®zÀ «µÀAiÀĪÁV ªÀiÁvÀ£ÁqÀĪÀÅzÀÄ EzÉ ¨Á CAvÁ ¥ÉÆÃ¤£À°è
ªÀiÁvÀ£Ár PÀgÉ¢zÀÝPÉÌ ¦AiÀiÁð¢zÁgÀ£ÀÄ eÁVÃgï eÁqÀ®¢¤ß UÁæªÀÄzÀ JA.Dgï.ºÉZï.J¸ï £ÁªÀÄ¥sÀ®PÀzÀ
ªÀÄÄAzÀÄUÀqÉ gÀ¸ÉÛAiÀÄ°è ºÉÆÃzÁUÀ, EvÀgÉ
7d£À DgÉÆÃ¦vÀgÉ®ègÀÆ
UÀÄA¥ÀÄUÁjPÉAiÀÄ£ÀÄß ªÀiÁrPÉÆAqÀÄ
§AzÀÄ ¦AiÀiÁð¢zÁgÀ£ÉÆA¢UÉ KPÁKQAiÀiÁV dUÀ¼À vÉUÀzÀÄ CAVAiÀÄ
PÉÆgÀ¼À ¥ÀnÖAiÀÄ£ÀÄß »rzÀÄ JqÀPÀ¥Á¼ÀPÉÌ
PÉʬÄAzÀ ºÉÆqÉzÀÄ, C°èAiÉÄ EzÀÝ PÀnÖUÉAiÀÄ£ÀÄß vÉUÀzÀÄPÉÆAqÀÄ ¦AiÀiÁð¢zÁgÀ¤UÉ JqÀUÉÊ ¨ÉgÀ½UÉ
ºÉÆqÉ¢zÀÄÝ C®èzÉ, ¦AiÀiÁð¢AiÀÄ vÁ¬ÄUÀÆ
PÀÆqÀ ºÉÆqÉzÀÄ, ¦AiÀiÁð¢UÉ CªÁZÀå
±À§ÝUÀ½AzÀ ¨ÉÊzÀÄ, ¦AiÀiÁð¢AiÀÄ
vÀªÀÄä¤UÀÆ PÀÆqÀ ºÉÆqÉzÀÄ fêÀ
¸À»vÀ ©qÀĪÀÅ¢¯Áè CAvÁ fêÀzÀ ¨ÉzsÀjPÉ ºÁQzÀÄÝ
EgÀÄvÀÛzÉ CAvÁ EzÀÝ PÀ£ÀßqÀzÀ°è §gÉzÀ zÀÆgÀ£ÀÄß ºÁdgÀÄ ¥Àr¹zÀ DzsÁgÀzÀ ªÉÄðAzÀ zÉêÀzÀÄUÀð
¥Éưøï oÁt UÀÄ£Éß £ÀA§gÀ 147/2017 PÀ®A: 143, 147, 148, 504, 323, 324 506, ¸À»vÀ 149 L¦¹. CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ
PÉÊUÉÆArzÀÄÝ EgÀÄvÀÛzÉ.
C£À¢üPÀÈvÀ ªÀÄzÀå d¦Û ¥ÀæPÀgÀtzÀ ªÀiÁ»w
ದಿನಾಂಕ
22.07.2017 ರಂದು 19.20 ಗಂಟೆಗೆ ಆನ್ವರಿ ಗ್ರಾಮದ ವಡ್ಡರ್ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಗಂಗಪ್ಪ ತಂದೆ ಮಲ್ಲಪ್ಪ ದಿನ್ನಿ ವಯಾ:
40 ವರ್ಷ ಜಾ:
ಕುರುಬರ ಉ: ಕೂಲಿ ಸಾ: ಆನ್ವರಿ (ಪರಾರಿ) , ಶರಣಪ್ಪ ತಂದೆ ಮಲ್ಲಪ್ಪ ದಿನ್ನಿ ವಯಾ: 45 ವರ್ಷ ಜಾ:
ಕುರುಬರ ಉ: ಕೂಲಿ ಸಾ: ಆನ್ವರಿ (ಪರಾರಿ) ಈವರುಗಳು ತಮ್ಮ ಹತ್ತಿರ ಯಾವುದೇ ಕಾಗದ ಪತ್ರಗಳು ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಕಳ್ಳತನದಿಂದ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಾನೆಂದು ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ 1)
650 ಎಮ್.ಎಲ್ ನ 4 ನಾಕೌಟ್ ಬೀಯರ್ ಬಾಟಲಿಗಳು ಒಟ್ಟು ರೂ 480/- 2) 180 ಎಂ.ಎಲ್ 7 ಒರಿಜಿನಲ್ ಚಾಯ್ಸ್ ವಿಸ್ಕಿ ಪೌಚಗಳು ಒಟ್ಟು 392/- ರೂ,
3) 180 ಎಂ.ಎಲ್ 11 ಬ್ಯಾಗ್ ವಿಸ್ಕಿ ಪೈಪರ್ ಪೌಚಗಳು ಒಟ್ಟು 902/- ರೂ, 4) 90 ಎಮ್.ಎಲ್ ನ 25 ಓರಿಜಿನಲ್ ಚಾಯಿಸ್ ವಿಸ್ಕಿ ಪೌಚುಗಳು ಒಟ್ಟು ರೂ 700/- ಹೀಗೆ ಒಟ್ಟು 2474/- ರೂ ಬೆಲೆಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮುದ್ದೇಮಾಲು ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 220/2017 ಕಲಂ 32 , 34 . ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ-
21/07/17 ರಂದು ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಆರೋಪಿತನಾದ ಪ್ರದೀಪಕುಮಾರ ತಂದೆ
ಯಲ್ಲಪ್ಪ ಭೋವಿ 35 ವರ್ಷ ಕಾರ ನಂಬರ KA 36 N 4955 ನೇದ್ದರ ಚಾಲಕ ಸಾ. ಕವಿತಾಳ ಹಾ.ವ ಲಿಂಗಸ್ಗೂರು ಈತನು ನಡೆಸುತ್ತಿದ್ದ ಕಾರ ನಂಬರ KA 36 N 4955 ನೇದ್ದನ್ನು ಮಸ್ಕಿ - ಬಳಗಾನೂರು ಮುಖ್ಯ ರಸ್ತೆಯ ಮೇಲೆ
ಚಿಕ್ಕಕಡಬೂರು ಅಗಸರ ಸೂಗಪ್ಪನ ಹೊಲದ ಹತ್ತಿರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಕೊಂಡು
ಬಂದು ತನ್ನ ಮುಂದೆ ಹೊಗುತ್ತಿದ್ದ ಮೋಟಾರ ಸೈಕಲ ನಂಬರ KA 36
Y 2118 ನೇದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ ಹಿಂದೆ ಕುಳಿತಿದ್ದ ಬಸವರಾಜ ತಂದೆ ಹನುಮಂತ ಕುಲಕರ್ಣಿ 35 ವರ್ಷ ಲಿಂಗಾಯತ ಸಾ. ಸುಂಕನೂರು
ಈತನಿಗೆ ಎಡಗಾಲ ತೊಡೆ ಮುರಿದು ಭಾರಿ ಗಾಯವಾಗಿದ್ದು ಇರುತ್ತದೆ.
ಶ್ರೀ ಬಸವರೆಡ್ಡಿ ತಂದೆ ನಾಗರೆಡ್ಡಿ ಜಾಜರಕಲ್ 34 ವರ್ಷ ಲಿಂಗಾಯತ ಒಕ್ಕಲುತನ ಮೋಟಾರ ಸೈಕಲ ನಂ KA 36 Y 2118 ನೇದ್ದರ ಚಾಲಕ ಸಾ.ಸುಂಕನೂರು ತಾ. ಸಿಂದನೂರು ರವರು ದೂರು ನೀಡಿದ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂಬರ 166/2017 ಕಲಂ 279 , 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಮೋಸದ ಪ್ರಕರಣದ ಮಾಹಿತಿ:-
ದಿನಾಂಕ: 22.07.2017
ರಂದು ಫಿರ್ಯಾದಿ
ಶ್ರೀ ಬಾಬು ರಾಥೋಡ ಕಾರ್ಯನಿರ್ವಹಕ ಅಧಿಕಾರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ
ಅಳವಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಹೊನ್ನಳ್ಳಿ ಗ್ರಾಮ
ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೊನ್ನಳ್ಳಿ, ಗುಡದನಾಳ, ಹಾಗೂ ಯರಡೋಣಾ ಗ್ರಾಮಗಳಲ್ಲಿ ಸ್ವಚ್ಚ ಭಾರತ ಮಿಷನ್
ಯೋಜನೆ ಅಡಿಯಲ್ಲಿ ಶೌಚಾಲಯವನ್ನು ನಿರ್ಮಿಸಲು ದಿನಾಂಕ 01/07/2016 ರಿಂದ 17/05/2017 ರ ಅವಧಿಯಲ್ಲಿ 779 ಶಾಚಾಲಯಗಳನ್ನು ನಿರ್ಮಿಸಲು ಮಂಜೂರಿ ಆಗಿದ್ದು, ಆದರೆ 1)
²æÃªÀÄw CPÀ̪ÀÄä UÀAqÀ ¥ÀA¥À£ÀUËqÀ G: ªÀiÁf UÁæ.¥ÀA. CzÀåPÀëgÀÄ ºÉÆ£Àß½î 2)
§¸ÀªÀgÁd £ÉÃV£Á¼À vÁ®ÆPÁ ¥ÀAZÁAiÀÄw °AUÀ¸ÀÄUÀÆj£À ªÀåªÀ¸ÁÜ¥ÀPÀgÀÄ 3) gÀ«
PÀĪÀiÁgÀ vÀAzÉ §¸ÀªÀgÁd UÀtPÀAiÀÄAvÀæ ¤ªÁðºÀPÀ ¸Á: PÀgÀqÀPÀ¯ï 4) ¥Àæ¢Ã¥À
vÀAzsÉ CªÀÄgÉñÀ UÀtPÀAiÀÄAvÀæ ¤ªÁðºÀPÀ ¸Á: UÀÄqÀzÀ£Á¼À ºÁUÀÆ EvÀgÉ 341
d£ÀgÀÄ ಅದರ ಪೈಕಿ 531 ಶೌಚಾಲಯವನ್ನು ನಿರ್ಮಿಸದೆ 341 ಜನರೊಂದಿಗೆ ಶಾಮೀಲಾಗಿ ಒಟ್ಟು ಸರಕಾರದ ಹಣ 68.19 ಲಕ್ಷ ರೂ.ಗಳನ್ನು ದುರುಪಯೋಗಿ ಸರಕಾರಕ್ಕೆ ಮೋಸ ಮಾಡಿದ್ದು
ಇರುತ್ತದೆ ಅಂತಾ ನೀಡಿದ ಗಣಕೃತ ಫಿರ್ಯಾದಿ ಮೇಲಿಂದ ಆರೋಪಿತರ ವಿರುದ್ದ °AUÀ¸ÀÆÎgÀÄ
¥Éưøï oÁuÉ ಗುನ್ನೆ ನಂ: 266/2017 PÀ®A 420,409
L¦¹ ಅಡಿಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ: 23.07.2017 gÀAzÀÄ 100 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,200/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.