¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
J¸ï.¹./J¸ï.n. PÁAiÉÄÝ ¥ÀæPÀgÀtzÀ ªÀiÁ»w:-
ದಿನಾಂಕ 05-07-2017 ರಂದು 1830 ಗಂಟೆಗೆ ಪಿರ್ಯಾದಿ ²ªÀPÀĪÀiÁgÀ vÀAzÉ ºÀ£ÀĪÀÄAvÀ ªÀiÁåUÀ®ªÀĤ 24
ªÀµÀð eÁw ªÀiÁ¢UÀ, J¸ï.J¥sï.L. f¯ÁèzsÀåPÀëgÀÄ ¸Á: PÀ«vÁ¼À. gÀªÀರು ಮತ್ತು
ಎಸ್.ಎಪ್.ಐ.ಸಂಘಟನೆಯ ಇತರೇ ಮುಖಂಡರು ಸೇರಿ ಕಾರ್ಮಿಕ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ
ಕಾನೂನು ಬದ್ದವಾದ ಶಾಂತಿಯುತ ಹೋರಾಟವನ್ನು ಮಾಡಿದ ನಂತರ ಮನೆಗೆ ತೆರಳುವಾಗ ಕವಿತಾಳದ ಸರಕಾರಿ
ಆಸ್ಪತ್ರೆಯ ಮುಂಭಾಗದಲ್ಲಿ )«ÄãÁQë ¸ÀÄAzÀgÀA 2) ZɯÁè ¥ÉjªÀiÁ¼À E§âgÀÆ eÁw ªÉ¯Áè¼ÀgÀÄ 3) qÉëqï
eÁw £ÁqÀgï 4)ªÀĺÉñÀ eÉ. eÁw
£ÁAiÀÄPÀ ºÁUÀÆ EvÀgÀgÀÄ PÀÆr ಫಿರ್ಯಾದಿದಾರರನ್ನು
ಅಡ್ಡ ಗಟ್ಟಿ ನಿಲ್ಲಿಸಿ, ನಮ್ಮ ಕಂಪನಿಯ ವಿರುದ್ದ ಹೋರಾಟ ಮುಂದುವರೆಸಿದರೆ ನಿಮ್ಮಗಳನ್ನು
ಮುಗಿಸುತ್ತೇವೆ ನೋಡಿ, ಇರಲಿ ಪಾಪ ಎಂದು ಕೆಲಸ ಕೊಟ್ರೆ ದಿಮಾಕು ಮಾಡುತ್ತೀರಾ ಒಬ್ಬರನ್ನು ಒಂದು
ಕೈ ನೋಡಿಕೊಳ್ಳುತ್ತೇವೆ ಅಂತಾ ಅಂದು ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. CAvÁ
PÉÆlÖ zÀÆj£À ªÉÄðAzÀ PÀ«vÁ¼À oÁuÉ UÀÄ£Éß £ÀA. 109/17 PÀ®A 143,
147,341. 504,506 ¸À»vÀ 149 L¦¹ & 3 (I) (r)(s) J¸ï¹/ J¸ïn ¦.J.
PÁAiÉÄÝ-1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
ಫಿರ್ಯಾದಿ ನಾಗರಾಜ್ ತಂದೆ ಶರಣಪ್ಪ, ಮೈಲಾರ್, ವಯ: 29 ವರ್ಷ, ಜಾ: ಕುರುಬರು, ಉ: ಎಲ್ & ಟಿ ಫೈನಾನ್ಸ್ ನಲ್ಲಿ ಕೆಲಸ, ಸಾ: ಖದ್ರೀಯಾ ಕಾಲೋನಿ ಸಿಂಧನೂರು gÀªÀರು ತನ್ನ ಸಿಲ್ವರ ಬಣ್ಣದ ಹಿರೋ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ KA-36 EG-6334, ಚೆಸ್ಸಿ
ನಂ-MBLHA10BFFHB00940, ಮತ್ತು ಇಂಜನ್ ನಂ-HA10ERFHB18064, Model-2015. ಅ.ಕಿ ರೂ: 45,000/- ಬೆಲೆ ಬಾಳುವದನ್ನು
ದಿನಾಂಕ:17-09-2016 ರಂದು 8-00 ಪಿ.ಎಮ್
ಕ್ಕೆ ಸಿಂಧನೂರು ನಗರದ ವೀರಗಂಗಾಧರ ಆಸ್ಪತ್ರೆ ಮುಂದುಗಡೆ ನಿಲ್ಲಿಸಿ ಆಸ್ಪತ್ರೆಗೆ ಹೋಗಿ, ಕೆಲಸ
ಮುಗಿಸಿಕೊಂಡು ವಾಪಸ್ 9-00 ಪಿ.ಎಮ್ ಕ್ಕೆ ಬಂದಾಗ ಸದರಿ ಮೋಟಾರ್ ಸೈಕಲ್
ಕಾಣಲಿಲ್ಲ. ಯಾರೋ
ಕಳ್ಳರು ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಿದರೂ ಸದರಿ ಮೋಟರ್ ಸೈಕಲ್
ಸಿಗದೇ ಇದ್ದುದಕ್ಕೆ ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣಾ ಗುನ್ನೆ ನಂ. 169/2017, ಕಲಂ. 379 ಐಪಿಸಿ ರೀತ್ಯ ಗುನ್ನೆ ದಾಖಲಿಸಿಕೊಂಡಿದ್ದು
ಇರುತ್ತದೆ.
ಫಿರ್ಯಾದಿ ಪ್ರಕಾಶ ತಂದೆ ಮೋಹನ್ ಸಾ, ವಯ: 42 ವರ್ಷ, ಜಾ: ಕ್ಷತ್ರೀಯ, ಉ: ಪ್ರಕಾಶ ಕೂಲ್ ಡ್ರಿಂಕ್ಸ್ ಅಂಗಡಿ ಸಾ: ಪಿಡಬ್ಲೂಡಿ
ಕ್ಯಾಂಪ ಸಿಂಧನೂರು gÀªÀರು ತನ್ನ ಸಿಲ್ವರ ಬಣ್ಣದ ಹೆಚ್.ಎಫ್. ಡಿಲಕ್ಸ್ ಮೋಟಾರ್ ಸೈಕಲ್ ನಂ KA-36 ED-6119, ಚೆಸ್ಸಿ
ನಂ- MBLHA11AEE9B12708, ಮತ್ತು ಇಂಜನ್ ನಂ- HA11EFE9A59926, Model-2014. ಅ.ಕಿ ರೂ: 35,000/- ಬೆಲೆ ಬಾಳುವದನ್ನು ದಿನಾಂಕ:
27-08-2016 ರಂದು 9-00 ಪಿ.ಎಮ್
ಕ್ಕೆ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನಲ್ಲಿರುವ ಪ್ರಕಾಶ ಕೂಲ್ ಡ್ರೀಂಕ್ಸ್ ಅಂಗಡಿ
ಮುಂದುಗಡೆ ಹ್ಯಾಂಡ್ ಮಾಡದೆ ನಿಲ್ಲಿಸಿ ಹೋಗಿ, ಕೆಲಸ
ಮುಗಿಸಿಕೊಂಡು ವಾಪಸ್ 9-30 ಪಿ.ಎಮ್ ಕ್ಕೆ ಬಂದಾಗ ಸದರಿ ಮೋಟಾರ್ ಸೈಕಲ್
ಕಾಣಲಿಲ್ಲ. ಯಾರೋ
ಕಳ್ಳರು ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಿದರೂ ಸದರಿ ಮೋಟರ್ ಸೈಕಲ್
ಸಿಗದೇ ಇದ್ದುದಕ್ಕೆ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣಾ ಗುನ್ನೆ ನಂ. 168/2017, ಕಲಂ. 379 ಐಪಿಸಿ ರೀತ್ಯ ಗುನ್ನೆ ದಾಖಲಿಸಿಕೊಂಡಿದ್ದು
ಇರುತ್ತದೆ.
ಫಿರ್ಯಾದಿ ªÀÄ®è¥Àà ºÀAa vÀAzÉ §¸ÀìtÚ ºÀAa, ªÀAiÀiÁ: 51 ªÀµÀð,
eÁ: PÀ¨ÉâÃgï, G: ²PÀëPÀgÀÄ gÉÊvÀ £ÀUÀgÀ PÁåA¥ï, ¸Á: ºÀAa NtÂ, §r¨Éøï, ªÁqÀð
£ÀA 04, ¹AzsÀ£ÀÆgÀÄ FvÀನು ದಿನಾಂಕ:24-12-2015 ರಂದು ರಂದು ಬೆಳಿಗ್ಗೆ 10-30 ಗಂಟೆಗೆ ಸಿಂಧನೂರು
ನಗರದ ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿ ತನ್ನ ಕೆಂಪು ಮತ್ತು ಕಪ್ಪು
ಬಣ್ಣದ ಹೀರೊ ಹೊಂಡಾ ಗ್ಲ್ಯಾಮರ್ ಮೋಟಾರ್ ಸೈಕಲ್ ನಂ KA-36/ವಿ-1033, ಚೆಸ್ಸಿ ನಂ- MBLJA06ESAGBO3529, ಮತ್ತು
ಇಂಜನ್ ನಂ- JA06EBAGB03924, ಅ.ಕಿ ರೂ: 25,000/-ನೇದ್ದನ್ನು ನಿಲ್ಲಿಸಿ,
ಹ್ಯಾಂಡ ಲಾಕ್ ಮಾಡಿಕೊಂಡು ಆಸ್ಪತ್ರೆಗೆ ಒಳಗೆ ಹೋಗಿ ನಂತರ ಮರಳಿ ಮದ್ಯಾಹ್ನ 01-30 ಗಂಟೆಗೆ ಬಂದು
ನೋಡಲು ತನ್ನ ಮೋಟರ್ ಸೈಕಲ್ ನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು
ಹೋಗಿದ್ದು, ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಿದರೂ ಸದರಿ ಮೋಟರ್ ಸೈಕಲ್ ಸಿಗದೇ ಇದ್ದುದಕ್ಕೆ
ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿರುತ್ತೇನೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣಾ ಗುನ್ನೆ ನಂ. 170/2017, ಕಲಂ. 379 ಐಪಿಸಿ ರೀತ್ಯ ಗುನ್ನೆ ದಾಖಲಿಸಿಕೊಂಡಿರುತ್ತೇನೆ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ :7-7-2017 ರಂದು ಮದ್ಯಾಹ್ನ3-30
ಗಂಟೆಗೆ ಬೋಗಾಪೂರ ಗ್ರಾಮದ ಬಸ್ ನಿಲ್ದಾಣದ
ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ªÀÄÄzÀÝtÚ
vÀA ²ªÀ¥Àà ªÀ, 25 eÁw £ÁAiÀÄPÀ G. MPÀÌ®ÄvÀ£À ¸Á,¨sÉÆÃUÁ¥sÀÆgÀ vÁ .
¹AzsÀ£ÀÆgÀ FvÀ£ÀÄ ಮಟಕಾ ಜೂಜಾಟದ
ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ
80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣ
ತೆಗೆದುಕೊಂಡು ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ
ಪಿ.ಎಸ್.ಐ vÀÄ«ðºÁ¼À ರವರು ಮಾಹಿತಿ ಪಡೆದು
ಸಿಬ್ಬಂದಿಯವರಾದ HC
233 PC-679, ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ
ಸಾಯಂಕಾಲ 4-00 ಗಂಟೆಗೆ ದಾಳಿ ಮಾಡಿ ಆರೋಪಿ ನಂಬರ
01 ನೇದ್ದವನನ್ನು ವಶಕ್ಕೆ ತೆಗೆದುಕೊಂಡು ವಶದಲ್ಲಿದ್ದ
ನಗದು ಹಣ ರೂ.720 ಹಾಗೂ ಒಂದು ಮಟಕಾ ಚಿಟಿ &
ಬಾಲ್ ಪೆನ್
ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು
ಆರೋಪಿತನೊಂದಿಗೆ ಸಾಯಂಕಾಲ 5-15 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ
ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು
ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.15/2017 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹೆಚ್ಚುವರಿ ಜೆಎಂಎಫ್ ಸಿ
ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು ಕಳುಹಿಸಿದ್ದು ಪರವಾನಿಗೆ ಬಂದ ನಂತರ ದಿನಾಂಕ
8-7-2017 ರಂದು 5-00 ಪಿ.ಎಂ ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ
ಸಾರಾಂಶದಂತೆ vÀÄ«ðºÁ¼À ಠಾಣೆ ಗುನ್ನೆ
ನಂ.195/2017 ಕಲಂ 78 (3) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
ದಿನಾಂಕ 08.07.2017 ರಂದು 19.00 ಗಂಟೆ ಸುಮಾರಿಗೆ ಹಟ್ಟಿ ಗ್ರಾಮದ ಸಂತೆ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆದಪ್ಪ ತಂದೆ ಯಂಕಪ್ಪ ಗುಡದನಾಳ ವಯಾ: 42 ವರ್ಷ ಜಾ: ಉಪ್ಪಾರ ಉ: ಅಕ್ಕಿ ವ್ಯಾಪಾರ ಸಾ: ಸಂತೆ ಬಜಾರ ಹತ್ತಿರ ಹಟ್ಟಿ ಗ್ರಾಮ FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನಿಂದ ªÀÄlPÁ dÆeÁlzÀ £ÀUÀzÀÄ ºÀt gÀÆ. 2110- gÀÆMAzÀÄ
ªÀÄlPÁ aÃn CQgÀÆ E®èMAzÀÄ ¨Á¯ï ¥É£ï CQgÀÆ E®èMAzÀÄ £ÉÆQÃAiÀiÁ ªÉƨÉʯï CQgÀÆ
300 EªÀÅUÀ¼À£ÀÄß ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ತಾನು ಬರೆದ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ವರದಿಯ ಮೇಲಿಂದ ºÀnÖ ¥Éưøï oÁuÉ UÀÄ£Éß £ÀA: 214/2017 PÀ®A 78(111) PÉ.¦. PÁAiÉÄÝ
CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ :7-7-2017 ರಂದು
ಸಾಯಂಕಾಲ 5-30 ಗಂಟೆಗೆ ಹತ್ತಿಗುಡ್ಡ ಗ್ರಾಮದ ಬಸ್
ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ
ಆರೋಪಿತನು ಮಟಕಾ ಜೂಜಾಟದ
ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ
1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ
ಹೇಳಿ ಜನರಿಂದ ಹಣ
ತೆಗೆದುಕೊಂಡು ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ
ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ vÀÄ«ðºÁ¼À ರವರು ಮಾಹಿತಿ ಪಡೆದು
ಸಿಬ್ಬಂದಿಯವರಾದ PC-681 PC-679,
ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಸಾಯಂಕಾಲ 6-00 ಗಂಟೆಗೆ
ದಾಳಿ ಮಾಡಿ ಆರೋಪಿ ನಂಬರ 01 ನೇದ್ದವನನ್ನು ವಶಕ್ಕೆ
ತೆಗೆದುಕೊಂಡು ವಶದಲ್ಲಿದ್ದ ನಗದು ಹಣ ರೂ.1990 ಹಾಗೂ ಒಂದು ಮಟಕಾ ಚಿಟಿ &
ಬಾಲ್ ಪೆನ್ ನೇದ್ದವಗಳನ್ನು ಪಂಚರ
ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಸಾಯಂಕಾಲ 7-15 ಗಂಟೆಗೆ ಠಾಣೆಗೆ
ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ
ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR
ನಂ.16/2017 ರ ಪ್ರಕಾರ
ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ
ನೀಡುವಂತೆ ಕೋರಿ ಮಾನ್ಯ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ
ಬರೆದುಕೊಂಡು ಕಳುಹಿಸಿದ್ದು ಪರವಾನಿಗೆ ಬಂದ ನಂತರ ಇಂದು ದಿನಾಂಕ 8-7-2017 ರಂದು
5-15 ಪಿ.ಎಂ ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ vÀÄgÀÄ«ºÁ¼À
ಠಾಣೆ ಗುನ್ನೆ ನಂ.196/2017 ಕಲಂ 78
(3) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:_
ದಿ.08.07.2017
ರಂದು ರಾತ್ರಿ 7-45 ಗಂಟೆಗೆ ಪಿ.ಎಸ್.ಐ ಸಿಂಧನೂರು ಗ್ರಾ ಠಾಣೆರವರು ಮರಳು ತುಂಬಿದ ಎರಡು ಟ್ರಾಕ್ಟರಗಳನ್ನು ಜಪ್ತಿ ಮಾಡಿಕೊಂಡು ಬಂದು ಮರಳು ತುಂಬಿದ ಟ್ರಾಕ್ಟರ ಜಪ್ತಿ ಪಂಚನಾಮೆಯನ್ನು ತಂದು ಹಾಜರಿಪಡಿಸಿದ್ದು ಸಾರಾಂಶವೇನೆಂದರೆ, ಈ ಪ್ರಕರಣದಲ್ಲಿ ).ಐಚಾರ್ ಟ್ರಾಕ್ಟರ್ 380-ನಂ.ಕೆ.ಎ.36-ಟಿಎ-475
ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿ ನೇದ್ದರ ಚಾಲಕ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ.1).ಐಚಾರ್ ಟ್ರಾಕ್ಟರ್ 380-ನಂ.ಕೆ.ಎ.36-ಟಿಎ-475
ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿ ನೇದ್ದರ ಮಾಲಿಕ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ.3).ಮಹಿಂದ್ರಾ-575-DI-ಟ್ರಾಕ್ಟರ್ ನಂಬರ್ ಕೆ.ಎ.36-ಟಿಸಿ-5479
ನೇದ್ದರ ಚಾಲಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ.4).ಮಹಿಂದ್ರಾ-575-DI-ಟ್ರಾಕ್ಟರ್ ನಂಬರ್ ಕೆ.ಎ.36-ಟಿಸಿ-5479
ನೇದ್ದರ ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ EªÀgÀÄUÀ¼ÀÄ.ತಮ್ಮ ಟ್ರಾಕ್ಟರಗಳಿಗೆ ಅಳವಡಿಸಿದ ಟ್ರಾಲಿಗಳಲ್ಲಿ ಕುನ್ನಟಗಿ ಹಳ್ಳದಿಂದ ಸರಕಾರಕ್ಕೆ ರಾಜಧನ ಪಾವತಿಸದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ತಮ್ಮ ಟ್ರಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ಬಂದಿದ್ದು ಆರೋಪಿ ಟ್ರಾಕ್ಟರ್ ಚಾಲಕರು ಓಡಿ ಹೋಗಿರುತ್ತಾರೆ.ಸದರಿ ಟ್ರಾಕ್ಟರ್ ಚಾಲಕರು ತಮ್ಮ ಮಾಲಿಕರು ಹೇಳಿದಂತೆ ಕಳ್ಳತನದಿಂದ ಕುನ್ನಟಗಿ ಹಳ್ಳದಿಂದ ಮರಳು ಸಾಗಾಣಿಕೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು
ಗ್ರಾಮೀಣ ಠಾಣಾ ಗುನ್ನೆ ನಂ.169/2017.ಕಲಂ.
42, 44 ಕೆ.ಎಂ.ಎಂ.ಸಿ.ಅರ್.ರೂಲ್-1994,4(1),4(1-ಎ)ಎಂಎಂಆರ್.ಡಿ-ಮತ್ತು
379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
zÉÆA© ¥ÀæPÀgÀtzÀ ªÀiÁ»w:-
ದಿನಾಂಕ 08-07-2017 ರಂದು ರಾತ್ರಿ 9.30 ಗಂಟೆ
ಸುಮಾರು ಪಿರ್ಯಾದಿ ¸ÀĹ®¨Á¬Ä UÀAqÀ ¯ÉÆÃPÀ¥Àà£ÁAiÀÄÌ ®ªÀiÁtÂ, ¸Á: ªÀiÁgÀ®¢¤ß vÁAqÁ vÁ:
°AUÀ¸ÀÆUÀÄgÀÄ FPÉAiÀÄÄ ತಮ್ಮ
ಮನೆಗೆ ಹೋಗುತ್ತಿದ್ದಾಗ 1)¥ÀÄ®ZÀAzÀ vÀAzÉ ºÀj±ÀÑAzÀæ¥Àà gÁoÉÆÃqÀ 62ªÀµÀð ºÁUÀÆ EvÀgÉ 10 d£ÀgÀÄ
PÀÆr
ಗುಂಪುಕಟ್ಟಿಕೊಂಡು ಬಂದು ಆಕಗೆ ಏನಲೇ ಬಂಜೆ ಸೂಳೆ ಇಟ್ಟಿಗೆಗಳನ್ನು
ತೆಗೆದು ಹಾಕಿಕೊಳ್ಳಿ ಎಂದು ಹೆಳಿದರೂ ಕೂಡಾ ಯಾಕೆ ತೆಗೆದುಹಾಕಿಕೊಂಡಿಲ್ಲಾ ಸೂಳೇರು ಅಂತಾ ಬೈದಾಡಿ
ಮನೆಯ ಒಳಗೆ ಅತೀಕ್ರಮ ಪ್ರವೇಶ ಮಾಡಿ ಕೈಯಿಂದ ಚಪ್ಪಲಿಯಂದ ಕಟ್ಟಿಗೆಯಿಂದ ಬಡೆದು ಕಾಲಿನಿಂದ ಒದ್ದೂ
ಈ ಸೂಳೇರಿಗೆ ಸಾಯಿಸಿ ಹಾಕಿಬಿಡೋಣ ಎಂದು ಬೈದಾಡುತ್ತಾ ಹೊಡದು ಹಾಕಿ ಇನ್ನೊಮ್ಮೆ ಸಿಕ್ಕರ ನಿಮಗೆ
ಜೀವಂತ ಬಿಡೋದಿಲ್ಲಾ ಅಂತಾ ಬೇದರಿಕೆ ಹಾಕಿದ್ದೂ ಕಾರಣ ಸದ್ರಿಯವರ ಮೇಲೆ ಕಾನೂನು ಕ್ರಮ ಕೈಗೊಂಡು
ನ್ಯಾಯ ದೊರಕಿಸಲು ವಿನಂತಿ ಅಂತಾ ಇದ್ದ ಲಿಖಿತ ದೂರಿನ ªÉÄðAzÀ ªÀĹÌ
¥Éưøï oÁuÉ UÀÄ£Éß £ÀA: 139/17 PÀ®A. 143, 147,
148, 448, 323, 324, 355 504, 506 ¸À»vÀ 149 L.¦.¹ CrAiÀİè ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಳ್ಳಲಾಗಿದೆ.
ದಿನಾಂಕ:
08-07-2017 ರಂದು ರಾತ್ರಿ
8-30 ಗಂಟೆಗೆ
ಪಿರ್ಯಾಧಿ ²æÃ ªÀÄ®èªÀÄä UÀAqÀ §¸Àì¥Àà PÀqÀPÀ¯ï ªÀAiÀiÁ: 45 ªÀµÀð
eÁ: °AUÁAiÀÄvÀ G: ªÀÄ£ÉUÉ®¸À ¸Á: ¦®PÀªÀÄä £ÀUÀgÀ ªÀÄÄzÉÝ©ºÁ¼À
gÀªÀgÀÄ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ
ಬರೆದ ಲಿಖಿತ ಪಿರ್ಯಾಧಿ ಹಾಜರ ಪಡಿಸಿದ್ದು ಅದರಲ್ಲಿ ದೂರಿದ್ದೇನಂದರೆ ತನಗೆ ಇಬ್ಬರೂ ಗಂಡು ಮಕ್ಕ ಹಾಗೂ
ಇಬ್ಬರೂ ಹೆಣ್ಣ ಮಕ್ಕಳು ಇದ್ದು ಅವರ ಪೈಕಿ ಶಿವಾನಂದನೇ ಹಿರಿಯವನು ಇದ್ದು ನನ್ನ ಗಂಡನ ತನ್ನ ಗಂಡನ
ದೊಡ್ಡಮ್ಮನ ಮಗನಾದ ಶಿವಪ್ಪ ವಿ ಬಿರಾದರ ತನ್ನ ಹೆಂಡತಿಯೊಂದಿಗೆ ಮುದ್ದೆ ಬಿಹಾಳದಲ್ಲಿ ವಾಸವಾಗಿದ್ದು
ಆತನ ಹೆಂಡತಿಯ ತಮ್ಮನ ಮಗಳಾದ ದೀಪಾಳು ಇದ್ದು ಆಕೆಯ ತಂದೆ ತಾಯಿಗಳು ತೀರಿಕೊಂಡಿದ್ದರಿಂದ ಆಕೆಯು ಅವರ
ಹತ್ತಿರ ವಾಸವಾಗಿರುತ್ತಾಳೆ. ದೀಪಾಳನ್ನು ಶಿವಾನಂದನಿಗೆ ಕೊಟ್ಟು ಮದುವೆ ಮಾಡುತ್ತೇವೆ ಅಂತಾ ಮೊದಲಿನಿಂದಲೂ
ಹೇಳುತ್ತಾ ಬಂದಿದ್ದು ಈಗ 5 ತಿಂಗಳ ಹಿಂದೆ ದೀಪಾಳನ್ನು ಬೆರೆ ಕಡೆಗೆ ಮದುವೆ ಮಾಡಿ
ಕೊಟ್ಟಿದ್ದು ಆದರೆ ದೀಪಾಳು ತನ್ನ ಮಗನ ಮೇಲೆ ಮನಸ್ಸು ಇಟ್ಟುಕೊಂಡಿದ್ದು ಆಗಾಗ ತನ್ನ ಮಗನ ಸಂಗಡ ಮಾತನಾಡುತ್ತಿದ್ದು
ಮೊದಲಿನಿಂದಯೂ ಈಗ್ಗೆ 1 ತಿಂಗಳ ಹಿಂದೆ 1]²ªÀ¥Àà
vÀAzÉ «gÀÄ¥ÁPÀë¥Àà ©gÁzÀgÀ ¸Á: ªÀÄÄzÉÝ©ºÁ¼À ºÁUÀÆ EvÀgÉ 6 d£ÀgÀÄ ತನ್ನ ಮಗನಿಗೆ ಶರಣ ಸೋಮನಾಳಿಗೆ ಕರೆಸಿಕೊಂಡು ಆತನಿಗೆ
ದೀಪಾಳ ಬೆನ್ನಿಗೆ ಯಾಕೆ ಬಿದ್ದಿ ಆಕೆಯಿಂದ ದೂರು ಇರು ಅಂತಾ ಬೈದು ಹೊಡೆ ಬಡೆ ಮಾಡಿ ಜೀವದ ಬೆದರಿಕೆ
ಹಾಕಿದ್ದು ಆ ವಿಷಯ ತನಗೆ ಗೊತ್ತಾಗಿತ್ತು ದಿನಾಂಕ: 05-07-2017 ರಂದು ಮುಂಜಾನೆ 10-00 ಗಂಟೆಗೆ ತನ್ನ ಮಗ ಕೆಲಸ ಿದೆ ಮನೆಯಿಂದ
ಮೋಟಾರ್ ಸೈಕಲ್ ಮೇಲೆ ಹೋಗಿದ್ದು ವಾಪಸ್ಸು ಮನೆಗೆ ಬಂದಿರಲಿಲ್ಲ. ದಿನಾಂಕ: 08-07-2017 ರಂದು ಮುಂಜಾನೆ
8-30 ಗಂಟೆಗೆ
ತನ್ನ ಗಂಡನ ಅಕ್ಕನ ಮಗನಾದ ನಿಂಗಣ್ಣನು ಪೋನ್ ಮಾಡಿ ತಿಳಿಸಿದ್ದ ಮೇರೆಗೆ ತಾನೂ ಮತ್ತು ತನ್ನ ಗಂಡ ಹಾಗೂ
ಸಂಬಂದಿಕರು ಕೂಡಿ ಲಿಂಗಸೂಗೂರಿಗೆ ಬಂದು ಮೋಟಾರ್ ಸೈಕಲ್ ಮತ್ತು ಬಟ್ಟೆ ನೋಡಿ ಅವು ತಮ್ಮ ಮಗನವೇ ಇರುತ್ತವೆ
ಅಂತಾ ಗುರ್ತಿಸಿದ್ದು ತಾವು ಬರುವಾಗ ತನ್ನ ಮಗನ ಪ್ಯಾಂಟಿನ ಜೇಬಿನಲ್ಲಿ ಚೆಕ್ ಮಾಡಲಾಗಿ ಅದಲ್ಲಿ ಒಂದು
ಡೆತ್ ನೋಟ್ ಬರೆದಿದ್ದು ಇರುತ್ತದೆ ಸದರಿ ಮೇಲಿನ ಆರೋಪಿತರು ತನ್ನ ಮಗನಿಗೆ ಹೋಡೆ ಬಡೆ ಮಾಡಿ ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದರಿಂದ
ತೊಂದರೆ ಅನುಭವಿದ್ದರಿಂದ ದಿನಾಂಕ: 05-07-2017
ರಂದು ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ: 07-07-17 ರಂದು ಬೆಳಿಗ್ಗೆ 7-00 ಗಂಟೆಯ ನಡುವಿನ ಅವದಿಯಲ್ಲಿ ಫಿರ್ಯಾದಿದಾರಳ
ಮಗನು ಯರಗುಂಟಿ ಹತ್ತಿರದ ನಾರಾಯಣಪೂರ ಬಲದಂಡೆಯ ಮುಖ್ಯ ಕಾಲುವೆಯಲ್ಲಿ ಬಿದ್ದು ಸತ್ತಿರುತ್ತಾನೆ. ಅಂತಾ ಕೊಟ್ಟ
ಫಿರ್ಯಾಧಿ ಮೇಲಿಂದ
°AUÀ¸ÀÆUÀÄgÀÄ UÀÄ£Éß £ÀA: 257/17 PÀ®A. 143,147,323,506
306 gÉ/« 149 L¦¹ ಮೇಲ್ಕಾಣಿಸಿದ ಪ್ರಕರಣ ದಾಖಲಿಸಿದ್ದು ಇದೆ.
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
: ದಿನಾಂಕ 08.07.2017 ರಂದು ರಾತ್ರಿ 9.00 ಗಂಟೆಗೆ
ಸುಮಾರಿಗೆ ಫಿರ್ಯಾಧಿ ²æÃ
±ÀgÀt§¸ÀªÀ vÀAzÉ zÉêÀ¥Àà ªÀAiÀĸÀÄì 42 ªÀµÀð,
eÁw: G¥ÁàgÀ, GzÉÆåÃUÀ: MPÀÌ®ÄvÀ£À, ¸Á: ªÉÄâ£Á¥ÀÆgÀÄ, vÁ: °AUÀ¸ÀÄUÀÆgÀÄ FvÀನ ಚಿಕ್ಕಪ್ಪನ ಮಗನಾದ ಆರೋಪಿ ಶರಣಬಸವ ಈತನು ತನ್ನ ಮೋಟಾರ್ ಸೈಕಲ್ ನಂ
ಕೆ.ಎ 36 ಇ.ಸಿ-4248
ನೇದ್ದರ ಮೇಲೆ ಮೇದಿನಾಪೂರಕ್ಕೆ ಹೋಗಿ ವಾಪಸ್ ಹಟ್ಟಿ ಕಡೆಗೆ ಮೇದಿನಾಪೂರು-ಹಟ್ಟಿ ರಸ್ತೆಯಲ್ಲಿಯ ಹಟ್ಟಿಕ್ಯಾಂಪಿನ ಮೇನಗೇಟ್ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ಅತಿವೇಗ ಮತ್ತು ಅಲಕ್ಷತನದಿಂದಾ ನಡೆಸಿಕೊಂಡು ಹೋಗಿ ಸ್ಕಿಡ್ಡಾಗಿ ಬಿದ್ದಿದ್ದು, ಮೋಟಾರ್ ಸೈಕಲ್ ಸವಾರನ ಹಿಂದೆಲೆಗೆ ಭಾರೀರಕ್ತಗಾಯವಾಗಿದ್ದು, ಬಲಗಾಲು ಮುರಿದಂತಾಗಿದ್ದು, ಎಡಮುಂಗಾಲ ಹತ್ತಿರ ರಕ್ತಗಾಯವಾಗಿರುತ್ತದೆ. ನಂತರ ಹಟ್ಟಿಚಿನ್ನದಗಣಿ ಕಂಪನಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತೇನೆ ಕಾರಣ ಆತನ ವಿರುಧ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಗಣಕೀಕೃತ ಫಿರ್ಯಾದಿ ಇದ್ದ ಮೇರೆಗೆ ºÀnÖ ¥Éưøï oÁuÉ.UÀÄ£Éß £ÀA: 215/2017 PÀ®A: 279,
337, 338, L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:09.07.2017
gÀAzÀÄ 102 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.