¥ÀwæPÁ ¥ÀæPÀluÉ
f¯ÉèAiÀÄ°è ¥ÉÆ°Ã¸ÀgÀÄ C¥ÀgÁzsÀ vÀqÉ ªÀÄvÀÄÛ
¥ÀvÉÛ ºÀZÀÄÑ«PÉAiÀÄ PÀvÀðªÀåzÀ eÉÆvÉUÉ ¸À¹ £ÉqÀĪÀAvÀºÀ
d£ÉÆÃ¥ÀAiÉÆÃVAiÀiÁVgÀĪÀAvÀºÀ ¥Àj¸ÀgÀ ¸ÀA§A¢ü PÁAiÀÄðUÀ¼À£ÀÄß ¸ÀºÀ
ªÀiÁqÀĪÀ ªÀÄÆ®PÀ d£ÀªÉÄZÀÄÑUÉUÉ
¥ÉưøÀgÀÄ ¥ÁvÀægÁVgÀÄvÁÛgÉ.
°AUÀ¸ÀÆUÀÆgÀÄ ¥Éưøï oÁuÉAiÀİè£À `
²æÃªÀÄw £ÁAiÀÄPï ’
J£ÀÄߪÀ ªÀÄ»¼Á ¥ÉÆ°Ã¸ï ¹§âA¢AiÀĪÀgÀÄ vÀªÀÄä ºÀ¢ÝAiÀÄ°è §gÀĪÀ PÀ£Áå ¸ÀgÀPÁj
»jAiÀÄ ¥ÁæxÀ«ÄPÀ ±Á¯ÉUÉ CgÀtå E¯ÁSɬÄAzÀ ¸À¹UÀ¼À£ÀÄß vÀj¹, ¸À¹UÀ¼À£ÀÄß
£ÉqɸÀĪÀAvÀºÀ PÁAiÀÄðªÀ£ÀÄß ªÀiÁqÀÄvÁÛgÉ. ¢£À ¤vÀåzÀ ¸ÁªÀiÁ£Àå PÀvÀðªÀåUÀ¼À
eÉÆvÉUÉ vÀªÀÄä ©Ãmï ºÀ¢ÝAiÀİè EAvÀºÀ «±ÉõÀ ªÀÄvÀÄÛ GvÀÛªÀÄ PÁAiÀÄðUÀ¼À£ÀÄß
PÉÊPÉÆArgÀĪÀzÀPÉÌ E¯ÁSÉAiÀÄ ªÉÄïÁ¢üPÁjUÀ¼À, ²PÀëPÀgÀ, «zÁåyðUÀ¼À ªÀÄvÀÄÛ
¸ÁªÀðd¤PÀgÀ ¥Àæ±ÀA¸ÉUÉ ¥ÁvÀægÁVgÀÄvÁÛgÉ.
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಇತರೆ ಐ.ಪಿ.ಸಿ ಪ್ರಕರಣದ ಮಾಹಿತಿ:-
ದಿನಾಂಕ- 18/07/2017
ರಂದು ಮದ್ಯಾಹ್ನ
13.30 ಗಂಟೆಗೆ ಪಿರ್ಯಾದಿದಾಳಾದ ಶ್ರೀಮತಿ ಧನಲಕ್ಷ್ಮೀ ಗಂಡ ವೆಂಕಟದುರ್ಗಾರಾವ್ 35 ವರ್ಷ ಈಳಿಗೇರ ಹೊಲಮನೆಕೆಲಸ ಸಾ.
ನಾರಾಯಣ ನಗರ ಕ್ಯಾಂಪ ತಾ. -ಸಿಂಧನೂರ ಈಕೆಯು ಠಾಣೆಗೆ ಹಾಜರಾಗಿ ತನ್ನ ಲಿಖೀತ ದೂರನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರಳ ಅಣ್ಣ ತಮ್ಮಂದಿರಿದ್ದು 3 ಜನ ಇದ್ದು ನಾರಾಯಣ ನಗರ ಕ್ಯಾಂಪ ಸಿಮಾ ಜಮೀನು ಸರ್ವೆ ನಂ
78 ರಲ್ಲಿ
3 ಎಕರೇ
12 ಗುಂಟೆ ಜಮೀನಿದ್ದು ಈ ಜಮಿನನ್ನು ಸಮಬಾಗವಾಗಿ
1 ಎಕರೇ
04 ಗುಂಟೆಯಂತೆ ಬಾಗ ಮಾಡಿಕೊಂಡುದ್ದು ದಿನಾಂಕ
16-07-17 ರಂದು ಮದ್ಯಾಹ್ನ
13.00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ತಮ್ಮ ಬಾಗಕ್ಕೆ ಬಂದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ರೋಪಿತರು 1] ಕುಮಾರಸ್ವಾಮಿ
ತಂದೆ ತ್ರಿಮೂರ್ತಿ 35 ವರ್ಷ ಈಳಿಗೇರ ಕ್ಕಲುತನ ಸಾ. ನಾರಾಯಣ ನಗರ ಕ್ಯಾಂಪ 2] ಶ್ರೀನಿವಾಸ ತಂದೆ ತ್ರಿಮೂರ್ತಿ 33 ವರ್ಷ ಈಳಿಗೇರ ಕ್ಕಲುತನ ಸಾ. ನಾರಾಯಣ ನಗರ ಕ್ಯಾಂಪ 3] ಲಕ್ಷ್ಮೀ ಗಂಡ ತ್ರಿಮೂರ್ತಿ 55 ವರ್ಷ ಈಳಿಗೇರ ಕ್ಕಲುತನ ಸಾ. ನಾರಾಯಣ ನಗರ ಕ್ಯಾಂಪ
4] ತ್ರಿಮೂರ್ತಿ ತಂದೆ ಶ್ರೀರಾಮುಲು 60 ವರ್ಷ ಈಳಿಗೇರ ಕ್ಕಲುತನ ಸಾ. ನಾರಾಯಣ ನಗರ ಕ್ಯಾಂಪ ಎಲ್ಲಾರೂ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಪಿರ್ಯಾದಿ ಈ ಹೊಲವನ್ನು ನಾವು ಖರಿದಿಸಿದ್ದೆವೆ ಇಲ್ಲಿ ಕೆಲಸ ಮಾಡಬೆಡಲೇ ಸೂಳೇ ಎಂದು ಅವಾಚ್ಯವಾಗಿ ಬೈದು ನಿಮ್ಮನ್ನು ಬಣವಿಯಲ್ಲು ಸುಡುತ್ತೆವೆ ಎಂದು ಆರೋಪಿ ನಂ 01 ಕುಮಾರಸ್ವಾಮಿ ತಂದೆ ತ್ರಿಮೂರ್ತಿ ಈತನು ತಮ್ಮದೇ ಹುಲ್ಲಿನ ಬಣವಿಗೆ ಬೆಂಕಿ ಹಚ್ಚಿದ್ದು ಉಳಿದ ಆರೋಪಿತರು ಆರೋಪಿ ನಂ 01 ರವರಿಗೆ ಸ್ಥಳದಲ್ಲಿಯೇ ನಿಂತು ಪ್ರಚೋದನೆ ನೀಡಿದ್ದು ಆರೋಪಿತರೇಲ್ಲರು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ನಾನು ಕ್ಯಾಂಪಿನಲ್ಲಿ ಹಿರಿಯನ್ನು ವಿಚಾರಿಸಿ ತಡವಾಗಿ ಬಂದು ದೂರನ್ನು ಸಲ್ಲಿಸಿದ್ದ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂಬರ 162/17 ಕಲಂ 504.114.447.506 ಸಹಿತ 34 ಐ.ಪಿ.ಸಿ ಅಡಿಯಲ್ಲಿ ಪ್ರಕಾರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ತ್ರಿಮೂರ್ತಿ ತಂದೆ ಶ್ರೀರಾಮುಲು 60 ವರ್ಷ ಈಳಿಗೇರ ಕ್ಕಲುತನ ಸಾ. ನಾರಾಯಣ ನಗರ ಕ್ಯಾಂಪ ಎಲ್ಲಾರೂ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಪಿರ್ಯಾದಿ ಈ ಹೊಲವನ್ನು ನಾವು ಖರಿದಿಸಿದ್ದೆವೆ ಇಲ್ಲಿ ಕೆಲಸ ಮಾಡಬೆಡಲೇ ಸೂಳೇ ಎಂದು ಅವಾಚ್ಯವಾಗಿ ಬೈದು ನಿಮ್ಮನ್ನು ಬಣವಿಯಲ್ಲು ಸುಡುತ್ತೆವೆ ಎಂದು ಆರೋಪಿ ನಂ 01 ಕುಮಾರಸ್ವಾಮಿ ತಂದೆ ತ್ರಿಮೂರ್ತಿ ಈತನು ತಮ್ಮದೇ ಹುಲ್ಲಿನ ಬಣವಿಗೆ ಬೆಂಕಿ ಹಚ್ಚಿದ್ದು ಉಳಿದ ಆರೋಪಿತರು ಆರೋಪಿ ನಂ 01 ರವರಿಗೆ ಸ್ಥಳದಲ್ಲಿಯೇ ನಿಂತು ಪ್ರಚೋದನೆ ನೀಡಿದ್ದು ಆರೋಪಿತರೇಲ್ಲರು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ನಾನು ಕ್ಯಾಂಪಿನಲ್ಲಿ ಹಿರಿಯನ್ನು ವಿಚಾರಿಸಿ ತಡವಾಗಿ ಬಂದು ದೂರನ್ನು ಸಲ್ಲಿಸಿದ್ದ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂಬರ 162/17 ಕಲಂ 504.114.447.506 ಸಹಿತ 34 ಐ.ಪಿ.ಸಿ ಅಡಿಯಲ್ಲಿ ಪ್ರಕಾರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ- 18/07/2017 ರಂದು ಸಂಜೆ
17.00 ಗಂಟೆಗೆ ಪಿರ್ಯಾದಿ ಶ್ರೀ ಕುಮಾರಸ್ವಾಮಿ ತಂದೆ ತ್ರಿಮೂರ್ತಿಲು 35 ವರ್ಷ ಈಳಿಗರು ಒಕ್ಕಲುತನ ಸಾ. ನಾರಾಯಣ ನಗರ ಕ್ಯಾಂಪ ತಾ. -ಸಿಂಧನೂರ ಈತನು ಠಾಣೆಗೆ ಹಾಜರಾಗಿ ತನ್ನ ಲಿಖೀತ ದೂರನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರನು ಈಗ್ಗೆ ಒಂದುವರೆ ವರ್ಷದ ಹಿಂದೆ ಪಿರ್ಯಾದಿಯು ಆರೋಪಿ ನಂ 1]
ವೆಂಕಟದುರ್ಗಾರಾವ್ ತಂದೆ ಚಂದ್ರಯ್ಯ 40 ವರ್ಷ ಈಳಿಗರು ಒಕ್ಕಲುತನ ರವರ ಅಣ್ಣ ಹೆಸರಿನಲ್ಲಿರುವ ಹೊಲವನ್ನು ಒತ್ತಿಹಾಕಿಕೊಂಡು ಆಹೊಲದಲ್ಲಿ ಶೇಡ್ಡನ್ನು ಹಾಕಿಕೊಂಡು ಒಕ್ಕಲುತನ ಸಾಮಾನುಗಳನ್ನು ಆ ಸೆಡ್ಡಿನಲ್ಲಿ ಹಾಕುತ್ತಿದ್ದು,
ದಿನಾಂಕ
16-07-17 ರಂದು ಮದ್ಯಾಹ್ನ
13.00 ಗಂಟೆಯ ಸುಮಾರಿಗೆ 1] ವೆಂಕಟದುರ್ಗಾರಾವ್ ತಂದೆ ಚಂದ್ರಯ್ಯ 40 ವರ್ಷ ಈಳಿಗರುಒಕ್ಕಲುತನ 2] ಶ್ರೀಮತಿ ಧನಲಕ್ಷ್ಮೀ ಗಂಡ ವೆಂಕಟದುರ್ಗಾರಾವ್
35 ವರ್ಷ ಈಳಿಗರು ಮನೆಕೆಲಸ ಸಾ.
ಇಬ್ಬರು ನಾರಾಯಣ ನಗರ ಕ್ಯಾಂಪ.
ತಾ. ಸಿಂಧನೂರು.ಇವರುಗಳು ಪಿರ್ಯಾದಿಗೆ ತಮ್ಮ ಪಾಲಿನ ಹೊಲವನ್ನು ಬಿಡುವಂತೆ ಶೇಡ್ಡಿನ ಹತ್ತಿರ ಜಗಳ ಮಾಡಿ ಸೂಳೇ ಮಗನೇ ನಮ್ಮ ಹೊಲವನ್ನು ಬಿಡು ಎಂದು ಅವಾಚ್ಯವಾಗಿ ಬೈದು,
ಕೈಯಿಂದ ಹೊಡೆದು,
ಶೇಡ್ಡಿನ ಪಕ್ಕದಲ್ಲಿರುವ ಹುಲ್ಲಿನ ಬಣವಿಗೆ ಬೆಂಕಿಯನ್ನು ಹಚ್ಚಿ ಸುಟ್ಟು ಸುಮಾರು
20,000/- ( ಇಪ್ಪತ್ತು ಸಾವೀರ)
ರೂ ಗಳಷ್ಟು ಬೆಲೆಬಾಳುವ ಹುಲ್ಲನ್ನು ಸುಟ್ಟು ಲುಕ್ಸಾನ ಮಾಡಿದ್ದು ಇರುತ್ತದೆ.
ಅಂತಾ ಇದ್ದ ಮೇರೆಗೆ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ
163/17 ಕಲಂ
504,435,323,427 ಸಹಿತ
34 ಐ.ಪಿ.ಸಿ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.
ಅಕ್ರಮ ಮರಳು ಸಾಗಾಣೀಕೆ ಪ್ರಕರಣದ ಮಾಹಿತಿ:-
ಟ್ರಾಕ್ಟರ್ ನಂ ಕೆಎ 36 ಟಿಬಿ 7229 ಹಾಗೂ ಕೆಂಪು ಬಣ್ಣದ ಟ್ರಾಲಿ ನೇದ್ದರಲ್ಲಿ
ಆರೋಪಿತನು ಸರಕಾರದ
ಸ್ವತ್ತಾದ ಮರಳನ್ನು ಸರಕಾರದ ಪರವಾನಿಗೆ ಪಡೆಯದೆ ಕಳ್ಳತನದಿಂದ ಅನದೀಕೃತವಾಗಿ ಟ್ರಾಕ್ಟರನಲ್ಲಿ
ತುಂಬಿಕೊಂಡು ಸಂತೆಕಲ್ಲುರು ಹತ್ತಿರ ಹೋಗುತ್ತಿದ್ದಾಗ ಪಿ.ಎಸ್.ಐ. ಮಸ್ಕಿ ರವರು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರ ಸಹಾಯದೊಂದಿಗೆ
ದಾಳಿ ಮಾಡಿ ಹಿಡಿದಾಗ ಟ್ರಾಕ್ಟರನ್ನು ಬಿಟ್ಟು ಆರೋಪಿತನು ಓಡಿ ಹೋಗಿದ್ದು, ಟ್ರಾಕ್ಟರನಲ್ಲಿ ಮರಳನ್ನು ಸರಕಾರದ ಯಾವುದೇ
ಪರವಾನಿಗೆ ಪಡೆಯದೆ, ಅನದೀಕೃತವಾಗಿ
ಕಳ್ಳತನದಿಂದ ತುಂಬಿ ಸಾಗಿಸುವದು ದೃಡಪಟ್ಟಿದ್ದರಿಂದ ಜಪ್ತಿ ಪಂಚನಾಮೆಯನ್ನು ಪೂರೈಸಿ ಮುಂದಿನ
ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪಂಚನಾಮೆಯ ಸಾರಾಂಶದ ಮೇಲಿಂದ ಮಸ್ಕಿ ಠಾಣಾ ಗುನ್ನೆ ನಂ 159/17 ಕಲಂ. 4(1ಎ), 21 ಎಮ್.ಎಮ್.ಡಿ.ಆರ್ ಕಾಯ್ದೆ 1957.
& 379 ಐ.ಪಿ.ಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿ.18-07-2017 ರಂದು ಮದ್ಯಾಹ್ನ 2-20 ಗಂಟೆಯ ಸುಮಾರು ಪಿರ್ಯಾದಿದಾರನಾದ ಶ್ರೀ ನಾಗೇಂದ್ರ ತಂದೆ ಈರಪ್ಪ,ವಯ-24 ವರ್ಷ, ಜಾತಿ:ಮಾದಿಗ, ಉ: ಸೆಕ್ಯುರಿಟಿ ಗಾರ್ಡ್ ಕೆಲಸ,ಸಾ: ಪೋತಗಲ್ ಈತನ ಅಣ್ಣ ಮೃತ ವೀರೇಶ ತಂದೆ ಈರಪ್ಪ ವಯ-26ವರ್ಷ ಈತನು ತನ್ನ ವಶದಲ್ಲಿದ್ದ ಮೋಟರ ಸೈಕಲ್ ನಂಬರ ಕೆ.ಎ-36/ಇ.ಕೆ-2748 ನೇದ್ದನ್ನು ನಡೆಸಿಕೊಂಡು ಹಿಂದುಗಡೆ ಗಾಯಾಳು ದೇವಪ್ಪ ತಂದೆ ಬಂಡೆಪ್ಪ ವಯ-22ವರ್ಷ,ಜಾತಿ:ಮಾದಿಗ, ಸಾ:ನವಲಕಲ ಈತನನ್ನು ಕೂಡಿಸಿಕೊಂಡು ತಮ್ಮೂರಿನಿಂದ ನವಲಕಲಗೆ ಹೋಗುವಾಗ ರಾಯಚೂರು-ಸಿರವಾರ ರಸ್ತೆಯಲ್ಲಿ ಅತ್ತನೂರು ಸಮೀಪದಲ್ಲಿ ಎದುರಿಗೆ ಬಂದ ಆರೋಪಿತ ಲಾರಿ ನಂಬರ ಕೆ.ಎ-37/6885ನೇದ್ದನ್ನು ಅತಿ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟಿದ್ದರಿಂದ ವೀರೇಶನಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ದೇವಪ್ಪನಿಗೆ ಭಾರಿ ಸ್ವರೂಪದ ರಕ್ತಗಾಯಗಳಾಗಿದ್ದು ಆರೋಪಿ ಲಾರಿ ಚಾಲಕನು ಅಫಘಾತವಾದ ಕೂಡಲೇ ಸ್ಥಳದಿಂದ ಓಡಿ ಹೋಗಿರುತ್ತಾನೆಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ಗುನ್ನೆ ನಂಬರ 190/2017 ಕಲಂ; 279,338.304(A) ಐ.ಪಿ.ಸಿ. & 187 IMV ACT ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ:18.07.2017 ರಂದು ಬಸವಪಟ್ಟಣದಿಂದ ಟ್ರ್ಯಾಕ್ಟರ ನಂ. ಕೆ.ಎ-37/ಟಿ.ಎ-4249 & ಟ್ರಾಲಿ ನಂ. ಇರುವುದಿಲ್ಲ ಇದರಲ್ಲಿ ಇಟ್ಟಂಗಿ ಲೊಡ ಮಾಡಿಕೊಂಡು ಲಿಂಗಸಗೂರುಗೆ
ಹೋಗುವಾಗ
0830 ಗಂಟೆಗೆ zÀÄgÀUÉñÀ @ zÀÄgÀUÀ¥Àà vÀAzÉ ±ÀgÀt¥Àà ªÀÄĹìUÉÃj 40 ªÀµÀð eÁ: PÀÄgÀħgÀ
G: mÁæöåPÀÖgÀ ZÁ®PÀ ¸Á: UÀAUÁªÀw f: PÉÆ¥Àà¼À FvÀ£ÀÄ ತನ್ನ ಟ್ರ್ಯಾಕ್ಟರನ್ನು ಅತೀವೇಗ ವಾಗಿ ನಡೆಸುತ್ತಿದ್ದನು ನಿದಾನವಾಗಿ ನೆಡಸು ಅಂತಾ ಹೇಳಿದರೂ ಆರೋಪಿತನು ಟ್ರ್ಯಾಕ್ಟರನ್ನು
ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ ಪಲ್ಟಿ ಮಾಡಿದ್ದರಿಂದ
ಟ್ರ್ಯಾಕ್ಟರಿಯಲ್ಲಿದ್ದ ಫಿರ್ಯಾದಿ ಮತ್ತು ಆರೋಪಿ ದುರಗೇಶ ಮತ್ತು ಹಾಗೂ ಹನುಮೇಶನಿಗೆ ಯಾವುದೆ
ಗಾಯಗಳಾಗಿರುವುದಿಲ್ಲ ಆದರೆ ಫಿರ್ಯಾದಿ ಅಣ್ಣನಾದ ಹನುಮೇಶ ಈತನ ತಲೆಗೆ ಒಳಪೆಟ್ಟಾಗಿ ಮತ್ತು
ಮುಖಕ್ಕೆ ತೆರಚಿದ ಗಾಯ ವಾಗಿದ್ದು ನಂತರ ಹನುಮೇಶ ತಂದೆ ಹನುಮಂತಪ್ಪ ಹಳ್ಳಿ 23 ವರ್ಷ ಜಾ:ವಾಲ್ಮೀಕಿ ಸಾ:ಬಸವಪಟ್ಟಣ
ತಾ:ಗಂಗಾವತಿ ಈತನನ್ನು ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದಾಗ
ಚಿಕಿತ್ಸೆ ಪಲಕಾರಿಯಾಗದೇ 0920 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮತ್ತು ಚಾಲಕ ದುರಗೇಶ ಇತನು ಟ್ರ್ಯಾಕ್ಟರಿಯನ್ನು ಅಲ್ಲಿಯೇ
ಬಿಟ್ಟು ಓಡಿ ಹೊಗಿದ್ದು ಇರುತ್ತದೆ.CAvÁ gÀªÉÄñÀ vÀAzÉ
PÀ£ÀPÀ¥Àà ºÀ½î ªÀAiÀĸÀÄì:26 ªÀµÀð eÁ: ªÁ°äÃQ G: PÀưPÉ®¸À ¸Á:§¸ÀªÀ¥ÀlÖt vÁ:
UÀAUÁªÀw f: PÉÆ¥Àà¼À. gÀªÀgÀÄ PÉÆlÖ zÀÆj£À ªÉÄðAzÀ ªÀÄÄzÀUÀ¯ï, UÀÄ£Éß ¸ÀA. 177/2017
PÀ®A 279, 304 (J) L¦¹ & 187 L.JA.« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ
vÀ¤SÉ PÉÊPÉÆArgÀÄvÁÛgÉ.
ªÀgÀzÀPÀëuÉ
¥ÀæPÀgÀtzÀ ªÀiÁ»w:-
ಎ-1
C¸ÀAUÉ¥Àà vÀAzÉ ©. D¢ªÀĤ ¸ÀºÀ ²PÀëPÀgÀÄ, ¸ÀgÀPÁj
¥ËæqsÀ±Á¯É, vÁ°ºÀ½î ಈತನ ಮೊದಲನೇ ಹಂಡತಿ ತೀರಿಕೊಂಡಿದ್ದರಿಂದ ಫಿರ್ಯಾದಿ ²æÃªÀÄw gÉÃtÄPÁ UÀAqÀ C¸ÀAUÉ¥Àà 30 ªÀµÀð,
G: ªÀÄ£ÉPÉ®¸À, ¸Á: ¯ÉÆÃPÁ¥ÀÆgÀÄ, ºÁ: ªÀ: ºÀnÖUÁæªÀÄ, vÁ: °AUÀ¸ÀÄUÀÆgÀÄ FPÉಗೆ ದಿನಾಂಕ 24.04.2016 ರಂದು ಎ-1 ನೊಂದಿಗೆ ಕಾನೂನು ರೀತಿಯಲ್ಲಿ ಕುಲ ಸಂಪ್ರದಾಯ ದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ಉಡುಗೊರೆಯಾಗಿ 2 ತೊಲೆ ಚಿನ್ನ, ನಗದು ಹಣ 2 ಲಕ್ಷ್ಯ ರೂಪಾಯಿ ಹಣವನ್ನು ನೀಡಿದ್ದು ಇರುತ್ತದೆ. ಮದುವೆಯಾದ 2 ತಿಂಗಳವರೆಗೆ ಚೆನ್ನಾಗಿದ್ದು ನಂತರ ದಿನಾಲೂ ಕುಡಿದು ಬಂದು ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು, ನಂತರ ಫಿರ್ಯಾಧಿದಾರಳಿಗೆ ನಿನ್ನ ತವರು ಮನೆಯವರು ಮದುವೆ ಕಾಲಕ್ಕೆ ಕಡಿಮೆ ವರದಕ್ಷಿಣೆ ಕೊಟ್ಟಿರುತ್ತಾರೆ, ಕಾರಣ ನೀನು ಇನ್ನು 1 ಲಕ್ಷ ರೂಪಾಯಿ ಮತ್ತು 1 ತೊಲೆ ಬಂಗಾರವನ್ನು ತರುವಂತೆ ಹೊಡೆಬಡೆ ಮಾಡಿದ್ದು, ನಂತರ ಈಗ್ಗೆ 6-7 ತಿಂಗಳ ಹಿಂದೆ ಮನೆಬಿಟ್ಟು ವರದಕ್ಷಿಣೆ ತರುವಂತೆ ಹೊರಹಾಕಿದ್ದು, ದಿನಾಂಕ: 09.07.2017 ರಂದು ಫಿರ್ಯಾಧಿ ಮನೆಗೆ ಬಂದು ಮನಬಂದಂತೆ ಬೈದು, ಜೀವದ ಬೆದರಿಕೆ ಹಾಕಿ ಫಿರ್ಯಾದಿ ಜೊತೆ ಸಂಸಾರ ಮಾಡಬೇಕೆಂದರೆ ವರದಕ್ಷಿಣೆ ಕೊಡಿ ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಇರಲಿ ಅಂತಾ ಬಿಟ್ಟು ಹೋಗಿರುತ್ತಾನೆ.CAvÁ ²æÃªÀÄw gÉÃtÄPÁ UÀAqÀ C¸ÀAUÉ¥Àà
30 ªÀµÀð, G: ªÀÄ£ÉPÉ®¸À, ¸Á:
¯ÉÆÃPÁ¥ÀÆgÀÄ, ºÁ: ªÀ: ºÀnÖUÁæªÀÄ, vÁ:
°AUÀ¸ÀÄUÀÆgÀÄ gÀªÀgÀÄ PÉÆlÖ zÀÆj£À ªÉÄðAzÀ ºÀnÖ oÁuÉ. UÀÄ£Éß ¸ÀA.219/17 PÀ®A: 498(J),
323, 504, 506 ¸À»vÀ 34 L¦¹ & PÀ®A 3 & 4 r.¦ PÁAiÉÄÝ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.