¥ÀwæPÁ ¥ÀæPÀluÉ
,
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:04-05-2017 ರಂದು ರಾತ್ರಿ ಸುಮಾರು 08-45
ಗಂಟೆಗೆ ಸಿಂಧನೂರ ಮಸ್ಕಿ
ಭೂತಲದಿನ್ನಿ ಕ್ಯಾಂಪ ಹತ್ತಿರದ ಗಫೂರಸಾಬನ ಮನೆಯ ಹತ್ತಿರದ ರಸ್ತೆಯಲ್ಲಿ ಮೃತ ಯಮನಮ್ಮ ಗಂಡ
ಯಮನಪ್ಪ ವಯ 70 ಸಾ: ಬೂತಲದಿನ್ನಿ
ಕ್ಯಾಂಪ ಇಕೆಯು ಮಾನ್ವಿಯ ಸಬ್ಜಲಿ ದರ್ಗಾಕ್ಕೆ ಹೋಗಿ ವಾಪಸ್ಸು ತಮ್ಮ ಮನೆಯಾದ ಬೂತಲದಿನ್ನಿ
ಕ್ಯಾಂಪಿ ಅಟೋದಲ್ಲಿ ಬಂದು ಇಳಿದು ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಮಸ್ಕಿ ರಸ್ತೆ ಕಡೆಯಿಂದ
ಒಬ್ಬ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ
ತನ್ನ ವಾಹನವನ್ನು ನಿಯಂತ್ರಿಸದೆ ಯಮನಮ್ಮಳಿಗೆ ಟಕ್ಕರ ಕೊಟ್ಟ ಪರಿಣಾಮ ತಲೆಗೆ ಬಾರಿ ರಕ್ತ ಗಾಯ , ಎಡಗಣ್ಣು
ಹೋರಗೆ ಬಂದಿದ್ದು,ಮತ್ತು ಎಡಗೈ ತೋಳಿಗೆ
ಮತ್ತು ಎಡಗಾಲಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ, ಅಂತ ಲಿಖಿತ ಫಿರ್ಯಾದಿ
ನಿಡಿದ್ದರ ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು ಠಾಣಾ ಗುನ್ನೆ ನಂ.41/2017,
ಕಲಂ. 279,304 (ಎ) ಐಪಿಸಿ
ರೆ,ವಿ 187 ಐಎಮ್ ವಿ ಯ್ಯಾಕ್ಟ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನೀಖೆ
ಕೈಕೊಂಡಿದ್ದು ಇರುತ್ತದೆ.
ದಿನಾಂಕ 04/05/2017 ರಂದು ಸಂಜೆ
5-00 ಗಂಟೆಗೆ ಫಿರ್ಯಾದಿದಾರಳಾದ ®PÀëöäªÀÄä UÀAqÀ UÀÄAqÀ¥Àà
«ÄAZÉÃj ªÀAiÀiÁ: 25ªÀµÀð, eÁ: £ÁAiÀÄPÀ G: ªÀÄ£É UÉ®¸À ¸Á: PÁ¼Á¥ÀÆgÀ ಈಕೆಯು ಠಾಣೆಗೆ
ಹಾಜರಾಗಿ ಹೇಳಿಕೆ
ಫಿರ್ಯಾದಿ ಕೊಟ್ಟಿದ್ದೆನೆಂದರೆ ತನ್ನ
ಗಂಡ ಗುಂಡಪ್ಪ ಈತನು ಈಗ್ಗೆ
2 ವರ್ಷಗಳಿಂದ ತಮ್ಮೂರ
ಹೊಳೆಯಪ್ಪ ತಂದೆ
ಹುಲಗಪ್ಪ ಈತನ
ಟ್ರಾಕ್ಟರ ಚಾಲಕ
ಅಂತಾ ಕೆಲಸ
ಮಾಡುತ್ತಿದ್ದು, ಈ
ದಿನ ಬೆಳಿಗ್ಗೆ ಟ್ರಾಕ್ಟರ ಕೆಲಸಕ್ಕೆಂದು ಹೋಗಿದ್ದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ತಾನು ಮನೆಯಲ್ಲಿದ್ದಾಗ ಜನರು
ತಿಳಿಸಿದ್ದೆನೆಂದರೆ ತನ್ನ
ಗಂಡ ಕೆಸರಟ್ಟಿ ದಾಟಿ ಜನನಿ
ಸಾಬೂನು ಪ್ಯಾಕ್ಟರಿಯ ಮುಂದೆ ಟ್ರಾಕ್ಟರ ಪಲ್ಟಿಯಾಗಿ ನಡುವಿನ
ಗಾಲಿಯಲ್ಲಿ ಬಿದ್ದು,
ಸತ್ತಿರುತ್ತಾನೆ ಅಂತಾ
ತಿಳಿಸಿದ್ದು, ತಾನು
ತನ್ನ ಮಾವ
ಮತ್ತು ಅತ್ತೆ
ಕೂಡಿ ಹೋಗಿ
ನೋಡಲಾಗಿ ತನ್ನ
ಗಂಡ ದೊಡ್ಡ
ಬಲಗಡೆ ಗಾಡಿಯಲ್ಲಿ ಬಿದ್ದಿದ್ದು, ಬಲಗಾಲ
ತೊಡೆ ಮುರಿದು
ಮೌಂಸ ಖಂಡ
ಹೊರಗೆ ಬಂದಿದ್ದು, ಹೊರಗಡೆ ತೆಗೆದು
ನೋಡಲಾಗಿ ನಡುವಿನ
ಸೋಂಟ ಮುರಿದಂತೆ ಎಡಗಡೆ ಕಿವಿಯು
ಸುಟ್ಟಂತೆ ಆಗಿ
ಮೂಗಿನಲ್ಲಿ ನೊರೆ
ಬಂದು ಮೃತಪಟ್ಟಿದ್ದು ಟ್ರಾಕ್ಟರ ನಂಬರ ನೋಡಲಾಗಿ ಕೆಎ 36 ಟಿಸಿ
3931 ಅಂತಾ ಇದ್ದು,
ಅದರ ಚೆಸ್ಸಿ
ನಂ ವೈಕೆಇಡಬ್ಲೂ 328/2014 ಅಂತಾ ಟ್ರಾಲಿಯಲ್ಲಿ ಮರಳು
ತುಂಬಿದ್ದು, ಟ್ರಾಕ್ಟರ ಪಲ್ಟಿಯಾಗಿ ಮಗಲಲ್ಲಿ ಬಿದ್ದಿದ್ದು, ಅಲ್ಲಿದ್ದ ಮೌನೇಶನಿಗೆ ವಿಚಾರಿಸಲು ಈ ದಿನ
ಮದ್ಯಾಹ್ನ 2-00 ಗಂಟೆ ಸುಮಾರಿಗೆ ತಾನು ಮೋಟಾರ
ಸೈಕಲ ಮೇಲೆ
ತಮ್ಮ ತಾಂಡಕ್ಕೆ ಹೋಗುತ್ತಿರುವಾಗ ಕೇಸರಟ್ಟಿ ಕಡೆಯಿಂದ ಕರಡಕಲಿಗೆ ಹೋಗುವ ರಸ್ತೆಯ
ಮೇಲೆ ಗುಂಡಪ್ಪ ಟ್ರಾಕ್ಟರ ಟ್ರಾಲಿಯಲ್ಲಿ ಮರಳು ತುಂಬಿಕೊಂಡು ಟ್ರಾಕ್ಟರನ್ನು ಅತೀವೇಗವಾಗಿ ಮತ್ತು ಅಲಕತ್ಷನದಿಂದ ನಡೆಸಿಕೊಂಡು ಬಂದಿದ್ದರಿಂದ ಅದನ್ನು ನಿಯಂತ್ರಿಸಲಾಗದೆ ರಸ್ತೆಯ
ಬದಿಗೆ ಹಾಕಿದ
ಕಲ್ಲಿಗೆ ಟಕ್ಕರಕೊಟ್ಟಿದ್ದರಿಂದ ಮುಂದಿನ
ಬಲಗಡೆ ಚಕ್ರ
ಕಟ್ಟಾಗಿದ್ದರಿಂದ ಟ್ರಾಕ್ಟರ ಪಲ್ಟಿಯಾಗಿ ಬಿದ್ದು,
ಗುಂಡಪ್ಪ ಜಂಪ
ಮಾಡಲು ಹೋಗಿದ್ದರಿಂದ ನಡುವಿನ ಬಲಗಡೆ
ಗಾಲಿ ಕೆಳಗೆ
ಬಿದ್ದು ಮೃತಪಟ್ಟಿದ್ದಾನೆ ಅಂತಾ
ವೈಗೈರೆ ಇದ್ದುದ್ದರ ಮೇಲಿಂದ °AUÀ¸ÀÆÎgÀÄ
¥Éưøï oÁuÉ ಗುನ್ನೆ ನಂಬರ
148/2017 PÀ®A. 279,304(J) L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿನಾಂಕ:04.05.17 ರಂದು
ಬೆಳಿಗ್ಗೆ 11.30 ಗಂಟೆಗೆ
ವಿಮ್ಸ ಆಸ್ಪತ್ರೆ
ಬಳ್ಳಾರಿಯಿಂದ ಒಂದು
ಎಂ.ಎಲ್.ಸಿ
ವಸೂಲಾಗಿದ್ದು ಅಲ್ಲಿಗೆ
ಹೋಗಿ ಮೃತಳ
ಅಣ್ಣನಾದ ಪಿರ್ಯಾದಿ
AiÀĪÀÄ£ÀÆgÀ vÀAzÉ
ºÀ£ÀĪÀÄAvÀ ªÀqÀØgÀ ªÀAiÀĸÀÄì:34 ªÀµÀð eÁ: ªÀqÀØgÀ G: PÀưPÉ®¸À ¸Á:
°AUÀ¸ÀUÀÆgÀÄ. ಇತನನ್ನು
ವಿಚಾರಿಸಿ ಹೇಳಿಕೆ
ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ಮೃತಳು
ದಿನಾಂಕ:27.04.2017 ರಂದು
ರಾತ್ರಿ 11.30 ಗಂಟೆ
ಸುಮಾರಿಗೆ ಮನೆಯಲ್ಲಿ
ಬತ್ತಿ ಸ್ಟೋವ
ಹಚ್ಚುವಾಗ ಅದರಲ್ಲಿದ್ದ
ಸೀಮೆ ಎಣ್ಣೆ
ಸಿಡಿದು ಮೃತಳ
ಮೈಗೆ ಬೆಂಕಿ
ತಗುಲಿ ಮೈ ಎಲ್ಲಾ ಸುಟ್ಟಿದ್ದರಿಂದ
ಮೃತಳಿಗೆ ಲಿಂಗಸಗೂರು
ಸರಕಾರಿ ಆಸ್ಪತ್ರೆಗೆ
ಬಂದು ಚಿಕಿತ್ಸೆಗೆ
ಕುರಿತು ಸೇರಿಕೆ
ಮಾಡಿದ್ದು ಅಲ್ಲಿಂದ
ಹೆಚ್ಚಿನ ಚಿಕಿತ್ಸೆ
ಕುರಿತು ವೀಮ್ಸ
ಆಸ್ಪತ್ರೆ ಬಳ್ಳಾರಿಯಲ್ಲಿ
ಚಿಕಿತ್ಸೆ ಕುರಿತು
ದಾಖಲು ಮಾಡಿದಾಗ
ಮೃತಳು ಚಿಕಿತ್ಸೆ
ಪಡೆಯುವ ಕಾಲಕ್ಕೆ
ಚಿಕಿತ್ಸೆ ಪಲಕಾರಿಯಾಗದೆ
ಇಂದು ದಿನಾಂಕ:04.05.2017
ರಂದು ಬೆಳಿಗ್ಗೆ
10.10 ಗಂಟೆಗೆ ಮೃತಪಟ್ಟಿದ್ದು
ಇರುತ್ತದೆ. ಮತ್ತು
ಮೃತಳು ಆಕಸ್ಮಿಕವಾಗಿ
ಸ್ಟೋವಿನ ಬೆಂಕಿ
ತಗುಲಿ ಮೃತಪಟ್ಟಿದ್ದು
ಆಕೆಯ ಸಾವಿನಲ್ಲಿ
ಯಾರ ಮೇಲೆ
ಯಾವುದೇ ಸಂಶಯ
ಇರುವುದಿಲ್ಲ ಅಂತಾ
ಮುಂತಾಗಿ ನೀಡಿದ
ಹೇಳಿಕೆ ಪಿರ್ಯಾದಿ
ಪಡೆದುಕೊಂಡು ಇಂದು
ರಾತ್ರಿ 10.30 ಗಂಟೆಗೆ
ಠಾಣೆಗೆ ಬಂದು
ಪಿರ್ಯಾದಿಯ ಹೇಳಿಕೆ
ಸಾರಾಂಶದ ಮೇಲಿಂದ
ಮುದಗಲ್ ಪೊಲೀಸ್ ಠಾಣಾ ಯು.ಡಿ.ಆರ್. ನಂಬರ 03.2017 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು
ಇರುತ್ತದೆ.
ದಿನಾಂಕ.04.05.2017 ರಂದು ಮದ್ಯಾಹ್ನ 2-00 ಗಂಟಗೆ
ಪಿರ್ಯಾದಿದಾರನಾದ ²æÃ
ªÀÄ®è¥Àà
vÀAzÉ PÁ±À¥Àà, PÉÆÃj, 65 ªÀµÀð, eÁ-ºÀjd£À, G-MPÀÌ®ÄvÀ£À ¸Á-© UÀuÉPÀ¯ï.
ಈತನು ಪೊಲೀಸ್
ಠಾಣೆಗೆ ಹಾಜರಾಗಿ ಹೇಳಿಕೆ ದೂರು ನೀಡಿದ ಸಾರಾಂಶವೆನೆಂದರೆ, ಪಿರ್ಯಾದಿದಾರನಿಗೆ
6 ಜನ ಮಕ್ಕಳಿದ್ದು ಅದರಲ್ಲಿ ಕೊನೆಯ ಮಗನಾದ ಯಲ್ಲಪ್ಪನಿಗೆ ಸುಮಾರು 2 ವರ್ಷಗಳ
ಹಿಂದೆ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಇದೇ ಬಾದೆಯಿಂದ ಕುಡಿಯುವ ಚಟದವಾಗಿದ್ದನು. ದಿನಾಂಕ.03.05.2017
ರಂದು ಸಂಜೆ 4-00 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಬರುತ್ತೆನೆಂದು
ಹೇಳಿ ಹೋದವನು ವಾಪಾಸ್ಸು ಬಾರದೇ ಇರುವದರಿಂದ ಈ ದಿನ ಬೆಳಿಗ್ಗೆ 06-00 ಗಂಟೆ
ಸುಮಾರಿಗೆ ಹೊಲದಲ್ಲಿಯ ಜೋಪಡಿಯಲ್ಲಿ ಹೋಗಿ ನೋಡಲಾಗಿ ಯಲ್ಲಪ್ಪನು ಜೋಪಡಿಯ ಕಟ್ಟಿಗೆಗೆ ಹಗ್ಗದಿಂದ
ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಮೃತನ
ಮರಣದ ಬಗ್ಗೆ ಯಾರ ಮೇಲೆ ಸಂಶಯವಿರುವದಿಲ್ಲ ಅಂತಾ ಇತ್ಯಾದಿಯಾಗಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ
ಜಾಲಹಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್ ನಂಬರ - 03/2017 PÀ®A-174 ¹.Dgï.¦.¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿ.05.05.2017 ರಂದು ಬೆಳಿಗ್ಗೆ 8 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿದ್ದ ಮೃತ ದೇಹವನ್ನು ಪರಿಶೀಲಿಸಿದ್ದು ಹಾಜರಿದ್ದ ಮೃತನ ಅಣ್ಣ ಹುಸೇನಪ್ಪ
ಈತನು ತನ್ನ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ತಾನು ತನ್ನ ಹೆಂಡತಿ
ಕಂಠೆಮ್ಮ, ಮೃತ ತಮ್ಮ ಮುದುಕಪ್ಪ, ತಂಗಿ ಹುಲಿಗೆಮ್ಮ ತಂಗಿಯ ಗಂಡ ಗಣೇಶ ಎಲ್ಲರೂ ಈಗ್ಗೆ ಸುಮಾರು
4-ತಿಂಗಳ ಹಿಂದೆ ದುಡಿದು ತಿನ್ನಲ್ಲು ಬೆಂಗಳೂರಿಗೆ ಹೋಗಿ ಬೆಂಗಳೂರಿನ ಗಡ್ಡೆಸರಪಾಳ್ಯದಲ್ಲಿ
ಕೂಲಿಕೆಲಸ ಮಾಡಿಕೊಂಡಿದ್ದೆವು. ನಮ್ಮೂರಿನಲ್ಲಿ ಸಂಬಂಧಿಕರಾದ ಮಗಳ ಮೈನೆರೆದ
ಕಾರ್ಯಾಕ್ರಮವಿದ್ದರಿಂದ ದಿ.04.05.2017 ರಂದು ಬೆಂಗಳೂರಿನಿಂದ ರಾತ್ರಿ 10-40 ಗಂಟೆಗೆ ಬೆಂಗಳೂರು-ಸಿಂಧನೂರು
ಬಸ್ ನಂ.ಕೆ.ಎ. 36-ಎಫ್.-1269 ರಲ್ಲಿ ಸಿಂಧನೂರಿಗೆ ಬರುವಾಗ ಬೂದಿವಾಳ ಕ್ಯಾಂಪ್ ಹತ್ತಿರ
ದಿನಾಂಕ;-05.05.2017 ರಂದು ಬೆಳಗಿನ ಜಾವ 5-30 ಗಂಟೆಗೆ ನನ್ನ ತಮ್ಮನನ್ನು ಎಬ್ಬಿಸಲು ನನ್ನ
ತಮ್ಮ ಬಸ್ಸನಲ್ಲಿ ತಾನು ಕುಳಿತುಕೊಂಡಿದ್ದ ಶೀಟಿನಲ್ಲಿಯ ಮೃತಪಟ್ಟಿರುತ್ತಾನೆ.ಈ ಘಟನೆಯು
ಆಕಸ್ಮಿಕವಾಗಿ ಜರುಗಿರುತ್ತದೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ
ಹುಸೇನಪ್ಪ ತಂದೆ ದುರುಗಪ್ಪ 37 ವರ್ಷ, ಜಾ:-ಮಾದಿಗ,ಉ;-ಕೂಲಿಕೆಲಸ. ಸಾ;-ಭೋಗಾಪೂರು ತಾ:-ಸಿಂಧನೂರು gÀªÀgÀÄ
PÉÆlÖ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ, ಯುಡಿಆರ್
ನಂ.14/2017.ಕಲಂ.174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
ಜೀವ ಬೆದರಿಕೆ ಪ್ರಕರಣದ ಮಾಹಿತಿ.
ದಿನಾಂಕ 30-04-2017 ರಂದು ಮದ್ಯಾಹ್ನ 12-00 ಗಂಟೆಗೆ ಆರೋಪಿತರು ಕಲ್ಲೂರು ಸೀಮೆಯಲ್ಲಿರುವ ತಮ್ಮ ಹೊಲದಲ್ಲಿ ಟಿಪ್ಪರ ಮತ್ತು ಜೆ.ಸಿ.ಬಿ ಮುಖಾಂತರ ಕೆರೆಯನ್ನು ತೋಡಿ ಆ ಮಣ್ಣನ್ನು ಪಿರ್ಯಾದಿದಾರಳಾದ ಶ್ರೀಮತಿ ರಾಜಕುಮಾರಿ ಗಂಡ ಶ್ರೀ ಹರಿ ವಯ-45ವರ್ಷ,ಉ:ಹೊಲಮನೆಕೆಲಸ, ಸಾ:ಸತ್ಯನಾರಾಯಣ ಕ್ಯಾಂಪ ಕಲ್ಲೂರು ಈಕೆಯ ಹೆಸರಿನಲ್ಲಿರುವ ಹೊಲ ಸರ್ವೆ ನಂ.998 ಮತ್ತು 999/ಅ ಜಮೀನದಲ್ಲಿ ಹಾಕಿದ್ದು ಪಿರ್ಯಾದಿದಾರರು ನೋಡಿ ನಮ್ಮ ಹೊಲದಲ್ಲಿ ಏಕೆ ಮಣ್ಣು ಹಾಕಿದ್ದೀರಿ ಅಂತಾ ಕೇಳಿದ್ದಕ್ಕೆ ಆರೋಪಿತರು ನಿಮಗೇನು ಹಾನಿಯಾಗುತ್ತದೆ ನಮಗೆ ದಾರಿಯಾಗುತ್ತದೆಂದು ಅವಾಚ್ಯವಾಗಿ ಬೈದು ನಿಮ್ಮನ್ನು ಊರು ಬಿಟ್ಟು ಹೊಲ ಮಾರಿಕೊಂಡು ಹೋಗುವಂತೆ ಮಾಡುತ್ತೇವೆ ಮತ್ತು ಹೊಲ ಬೀಳು ಕೆಡುವುತ್ತೇವೆ,ನಿಮಗೆ ಬೆಳೆ ದಕ್ಕದಂತೆ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಸಾರಾಂಶದ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA§gÀ 101/2017
PÀ®A: 341,447,504,506 ¸À»vÀ 34 L¦¹ ಪ್ರಕರಣ ದಾಖಲುಮಾಡಿಕೊಮಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ
:05.05.2017 gÀAzÀÄ 275 ¥ÀææPÀgÀtUÀ¼À£ÀÄß ¥ÀvÉÛ ªÀiÁr 57300/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.