¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ ªÀiÁ»w.
¢£ÁAPÀ 02/05/2017 gÀAzÀÄ,
zÉêÀzÀÄUÀð ¥ÀlÖtzÀ°è£À J¦JA¹ DªÀgÀtzÀ ¸ÁªÀðd¤PÀ ¸ÀܼÀzÀ°è E¹àmï dÆeÁlzÀ
PÀÄjvÀÄ ¨Áwä ªÉÄÃgÉUÉ PÀ.gÁ.¥ÉÆÃ.ªÀw¬ÄAzÀ ¯ÉÆÃPÉñÀ ¨sÀgÀªÀÄ¥Àà dUÀ¯Á¸Àgï
L¦J¸ï, ¸ÀºÁAiÀÄPÀ ¥Éưøï C¢üÃPÀëPÀgÀÄ ªÀÄvÀÄÛ ¹§âA¢ ºÁUÀÆ ¥ÀAZÀgÉÆA¢UÉ
PÀÆrPÉÆAqÀÄ ºÉÆÃV, J¦JA¹ DªÀgÀtzÀ ¸ÁªÀðd¤PÀ ¸ÀܼÀzÀ°è CAzÀg狀Ágï JA§ E¹ámï
dÆeÁl £ÀqÉ¢gÀĪÀ PÁ®PÉÌ 15-00 UÀAmÉUÉ zÁ½ ªÀiÁr, zÁ½ PÁ®PÉÌ 5 d£À
DgÉÆÃ¦vÀgÀ£ÀÄß, 8,779 £ÀUÀzÀÄ ºÀt, 52 E¹ámïJ¯É, 5 ªÉÆÃ¨ÉÊ¯ï ¥sÉÆÃ£ïUÀ¼ÀÄ,
ªÀÄvÀÄÛ 3 ªÉÆlgï ¨ÉÊPïUÀ¼À£ÀÄß d¦Û
ªÀiÁrPÉÆAqÀÄ, zÁ½ ¥ÀAZÀ£ÁªÉÄ, DgÉÆÃ¦ ).©üêÀÄgÀrØ vÀAzÉ: §¸ÀªÀAvÁæAiÀÄ,
67ªÀµÀð, eÁw: °AUÁAiÀÄvÀ, ¸Á: UÀÆUÀ¯ï ºÁ.ªÀ. J¦JA¹ zÉêÀzÀÄUÀð ºÁUÀÄ EvÀgÉ 4
d£ÀgÀÄ ºÁUÀÆ ªÀÄÄzÉÝ ªÀiÁ®Ä ªÀÄvÀÄÛ zÁ½
¥ÀAZÀ£ÁªÉÄAiÀÄ£ÀÄß ºÁdgÀÄ ¥Àr¹zÀÝ, ¥ÀAZÀ£ÁªÉÄAiÀÄ ¸ÁgÀA±ÀzÀ DzsÁgÀzÀ ªÉÄïÉ
zÉêÀzÀÄUÀð ¥Éư¸ï oÁuÉ UÀÄ£Éß £ÀA§gÀ 83/2017
PÀ®A. 87 PÉ.¦ DåPïÖ. CrAiÀÄ°è ¥ÀæPÀgÀt zÁR®Ä
ªÀiÁr vÀ¤SÉAiÀÄ£ÀÄß
PÉÊUÉÆArzÀÄÝ EgÀÄvÀÛzÉ.
ದಿನಾಂಕ : 02-05-2017 ರಂದು 4-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ಮಾಂಟೇಸ್ಸರಿ ಶಾಲೆಯ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ 1) ಮುದಿಯಪ್ಪ ತಂದೆ ಲಿಂಗಪ್ಪ, ಅಳ್ಳಳ್ಳಿ, ವಯ: 39 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಮಲ್ಲಾಪೂರ ತಾ: ಸಿಂಧನೂರು, 2) ನಾಗಪ್ಪ ತಂದೆ ವೀರಭದ್ರಪ್ಪ, ರಾಂಪುರ, ವಯ: 45 ವರ್ಷ, ಜಾ: ನಾಯಕ, ಉ: ಒಕ್ಕಲುತನ, ಸಾ: ಗುಂಡಮ್ಮ
ಕ್ಯಾಂಪ ಸಿಂಧನೂರು, 3) ಅಜ್ಮೀರ್ ತಂದೆ ಖಾದರಸಾಬ್, ವಯ: 26 ವರ್ಷ, ಜಾ: ಮುಸ್ಲಿಂ, ಉ: ಕೂಲಿಕೆಲಸ, ಸಾ: ಮಾರುತಿ ನಗರ ಜವಳಗೇರಾ ತಾ: ಸಿಂಧನೂರು, 4) ಯಮನೂರಪ್ಪ ತಂದೆ ರಾಜಪ್ಪ, ರಾಠೋಡ್, ವಯ: 32 ವರ್ಷ, ಜಾ: ಲಮಾಣಿ, ಉ: ಕೂಲಿಕೆಲಸ
ಸಾ: ಮೂಡಲದಿನ್ನಿ ತಾಂಡಾ ತಾ: ಲಿಂಗಸೂಗೂರ, ಹಾವ: ರೈತನಗರ ಕ್ಯಾಂಪ ತಾ: ಸಿಂಧನೂರು.EªÀgÀÄUÀ¼ÀÄ ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ
ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ
ಜಗದೀಶ ಕೆ.ಜಿ, ಪಿ.ಎಸ್.ಐ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು ಪ್ರಭಾರ ಪಿ.ಎಸ್.ಐ
ಸಿಂಧನೂರು ನಗರ ಠಾಣೆ.ರªÀರು ಸಿಪಿಐ ¹AzsÀ£ÀÆgÀÄ gÀªÀgÀ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರೊಂದಿಗೆ ಪಂಚರ
ಸಮಕ್ಷಮ ದಾಳಿ ಮಾಡಿ ಹಿಡಿದು ಅವರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ.2390/-, 52 ಇಸ್ಪೇಟ್ ಎಲೆಗಳನ್ನು ಹಾಜರಿದ್ದ
ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು
ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು
ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣೆ . ಗುನ್ನೆ
ನಂ 95/2017, ಕಲಂ 87 ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
ದಿನಾಂಕ 02/05/2017 ರಂದು ಬೆಳಿಗ್ಗೆ 11.00 ಗಂಟೆಗೆ ಮಾನವಿ ನಗರದ ಪಂಪಾ ಗಾರ್ಡನ್ ಹತ್ತಿರ
ಸಾರ್ವಜನಿಕ ಸ್ಥಳ ಒಂದರಲ್ಲಿ ಮಟಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ನಾನು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ
ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದಾಗ ರಾಮಯ್ಯ ತಂದೆ ಹನುಮಯ್ಯ ನಾಯಕ ಸಾ:ಕೊರವಿ
ಎನ್ನುವವನು ಸಿಕ್ಕಿಬಿದ್ದಿದ್ದು ಸುಭಾಷನು ಓಡಿ ಹೋಗಿದ್ದು ಸಿಕ್ಕಿ ಬಿದ್ದ ರಾಮಯ್ಯನಿಂದ 1] ನಗದು
ಹಣ ರೂ
820/- 2] ಮಟಕಾ
ನಂಬರ್ ಬರೆದ
2 ಚೀಟಿಗಳು
3] ಒಂದು
ಬಾಲ್ ಪೆನ್ನು 4] ಒಂದು
ಕಾರ್ಬನ ಕಂಪನಿಯ
ಮೊಬೈಲ್ ಫೋನ್ 5] ಒಂದು ಹೀರೋ
ಫ್ಯಾಷನ್ ಮೋಟಾರ್
ಸೈಕಲ್ ನಂಬರ್
ಇಲ್ಲದ್ದು ಚೆಸ್ಸಿನಂಬರ್ MBLHA10BSGHE56874
ಅ.ಕಿ.ರೂ 20.000/- ಬೆಲೆ
ಬಾಳುವವುಗಳು ಸಿಕ್ಕಿದ್ದು
ಸದರಿಯವನಿಗೆ ಯಾರಿಗೆ ಪಟ್ಟಿಯನ್ನು ಕೊಡುತ್ತಿ ಅಂತಾ ಕೇಳಿದಾಗ ಈರಣ್ಣ @ ಪೆದ್ದರಾಯಡು ಈತನಿಗೆ ಕೊಡುವದಾಗಿ ಹೇಳಿದ್ದು ಇರುತ್ತದೆ. ಕಾರಣ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸದರಿ ಜಪ್ತು ಮಾಡಿಕೊಂಡ
ಮುದ್ದೆಮಾಲು ಹಾಗೂ
ಸೆರೆಸಿಕ್ಕ ಆರೋಪಿತನೊಂದಿಗೆ ಮದ್ಯಾಹ್ನ
12.45 ಗಂಟೆಗೆ
ಠಾಣೆಗೆ ಬಂದು
ಆಪಾದಿತರ «gÀÄzÀÝ ಮಾನವಿ ¥Éư¸ï ಠಾಣೆ ಗುನ್ನೆ ನಂ 141/17 ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂPÉÆÆArzÀÄÝ EgÀÄvÀÛzÉ.
ದಿನಾಂಕ: 02.05.2017 ರಂದು ಸಂಜೆ
4.45 ಗಂಟೆಗೆ ಮೇದಿನಾಪೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ AiÀÄAPÀ¥Àà
vÀAzÉ ªÀÄ®è¥Àà PËvÁ¼À ªÀAiÀiÁ 28 ªÀµÀð, eÁ: G¥ÁàgÀ, G: ¥ÀAZÀgï CAUÀr, ¸Á:
ªÉÄâ£Á¥ÀÆgÀÄ UÁæªÀÄ ಈತನು
ತನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಕಳ್ಳತನದಿಂದ ಮದ್ಯದ ಬಾಟಲಿಗಳನ್ನು
ಮಾರಾಟ ಮಾಡುತ್ತಾನೆಂದು ಭಾತ್ಮಿ ಮೇರೆಗೆ ದಾಳಿ ಮಾಡಿ 1) 650 ಎಮ್.ಎಲ್ ನ 9 ಕಿಂಗ್ ಫೀಶರ್ ಬೀಯರ್ ಬಾಟಲಿಗಳು
ಒಂದಕ್ಕೆ 105 ರೂ ಅಂತೆ ಒಟ್ಟು ರೂ 945/-, 2) 180 ಎಮ್.ಎಲ್ ನ 8 ಒರಿಜಿನಲ್ ಚಾಯ್ಸ್ ಪೌಚುಗಳು ಒಂದಕ್ಕೆ 53 ರೂ ಅಂತೆ ಒಟ್ಟು ರೂ 424/-ರೂ,
3) 90 ಎಮ್.ಎಲ್ ನ 20 ಮೆಕಡವಲ್ಸ್
ರಮ್ ಪೌಚುಗಳು ಒಂದಕ್ಕೆ 37
ಅಂತೆ ಒಟ್ಟು ರೂ 740/- 4) 90 ಎಮ್.ಎಲ್ ನ 20 ಒರಿಜಿನಲ್ ಚಾಯ್ಸ್ ಪೌಚುಗಳು ಒಂದಕ್ಕೆ 26.50 ರೂ
ಅಂತೆ ಒಟ್ಟು ರೂ 530/- ಹೀಗೆ ಎಲ್ಲವೂ ಸೇರಿ ಒಟ್ಟು 2639/-ರೂ
ಬೆಲೆಬಾಳುವವುಗಳನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯನ್ನು ಹಾಜರು
ಪಡಿಸಿದ್ದರ ಸಾರಂಶದ
ಮೇಲಿಂದ ಹಟ್ಟಿ
ಪೊಲೀಸ್ ಠಾಣೆ
ಗುನ್ನೆ 212/2017 ಕಲಂ 32,34 ಕೆ.ಇ. ಕಾಯ್ದೆ
ಪ್ರಕಾರ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w.
ದಿ.11.04.2017
ರಂದು 02-15 ಗಂಟೆಗೆ ಪಿ.ಎಸ್.ಐ ಸಿಂಧನೂರು ಗ್ರಾ ಪೊಲೀಸ್ ಠಾಣೆರವರು ಅನಧಿಕೃತ ಮರಳು ಸಾಗಾಣಿಕೆಯ ಟ್ರಾಕ್ಟರ ಜಪ್ತಿ ಪಂಚನಾಮೆಯನ್ನು ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಒಪ್ಪಿಸಿದ್ದು. ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ, ದಿನಾಂಕ.11.04.2017 ರಂದು ಮದ್ಯರಾತ್ರಿ ಮಲ್ಲಾಪೂರು ಹಳ್ಳದಲ್ಲಿ ಮಹಿಂದ್ರಾ ಡಿಐ-475 ಕಂಪನಿಯ
ಟ್ರಾಕ್ಟರ್ ನಂ.ಕೆ.ಎ.36-ಟಿಸಿ-3950.ಇಂಜೀನ ನಂ.ZJBG03484 ಇದ್ದುದು
ಇದಕ್ಕೆ ನಂಬರ ಪ್ಲೇಟ್ ಇಲ್ಲದ ಟ್ರಾಲಿ ಇದರ ಚಾಲಕನು ತನ್ನ ಮಾಲಿಕರು ಹೇಳಿದಂತೆ ಸರಕಾರಕ್ಕೆ ಯಾವುದೇ ರಾಯಲ್ಟಿ ಕಟ್ಟದೆ ಮರಳನ್ನು ಟ್ರಾಕ್ಟರದಲ್ಲಿ ತುಂಬಿಕೊಂಡು ಸಾಗಾಣಿಕ ಮಾಡುತ್ತಿದ್ದ ಬಗ್ಗೆ ಖಚಿತವಾದ ಭಾತ್ಮಿ ಮೇರೆಗೆ ಸಿಬ್ಬಂದಿ ಸಂಗಡ ಸ್ಥಳಕ್ಕೆ ಹೋಗಿ ಅನಧಿಕೃತವಾಗಿ ಮರಳನ್ನು ತುಂಬಿಕೊಂಡು ಕಳ್ಳತನದಿಂದ ಸಾಗಾಟ ಮಾಡಲು ತಯಾರಿಯಲ್ಲಿದ್ದಾಗ ದಾಳಿ ಮಾಡಿ ಹಿಡಿದಿದ್ದು ದಾಳಿ ಕಾಲಕ್ಕೆ ಆರೋಪಿ ಟ್ರಾಕ್ಟರ್ ಚಾಲಕನು ಓಡಿ ಹೋಗಿದ್ದು ಪಂಚರ ಸಮಕ್ಷಮಲ್ಲಿ ಮರಳು ದಾಳಿ ಪಂಚನಾಮೆ ಮಾಡಿಕೊಂಡು ಬಂದಿದ್ದು ಇರುತ್ತದೆ. ಸದರಿ ಅನಧೀಕೃತವಾಗಿ ಮರಳು ಸಾಗಾಣಿಕೆ ಮಾಡಿದ ಟ್ರಾಕ್ಟರ್ ಚಾಲಕ ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಹಾಜರಪಡಿಸಿದ ದಾಳಿ ಪಂಚನಾಮೆಯ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ್ 52/2017. ಕಲಂ. 42, 44 ಕೆ.ಎಂ.ಎಂ.ಸಿ.ಅರ್.ರೂಲ್-1994, 4(1), 4(1-ಎ) ಎಂ.ಎಂ.ಆರ್.ಡಿ.-ಮತ್ತು 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿ.05.02.2017 ರಂದು ರಾತ್ರಿ 10-10 ಗಂಟೆಗೆ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆರವರು ಅನಧಿಕೃತ ಮರಳು ಸಾಗಾಣಿಕೆಯ ಟ್ರಾಕ್ಟರ ಜಪ್ತಿ ಪಂಚನಾಮೆಯನ್ನು ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಒಪ್ಪಿಸಿದ್ದು ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ, ದಿ.02.05.2017 ರಂದು ರಾತ್ರಿ 8-10 ಗಂಟೆ ಸುಮಾರಿಗೆ ಬೂದಿವಾಳ ಹಳ್ಳದಲ್ಲಿ ಮಸ್ಸಿ ಫರಗ್ಯೂಷನ್ ಟ್ರಾಕ್ಟರ್ ನಂ.ಕೆ.ಎ.36-ಟಿಎ-9218, ಇಂಜೀನ್ ನಂಬರ್. S325-B82601,Chessi
No.470111 ಮತ್ತು ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿಯ ಚಾಲಕನು ತನ್ನ ಮಾಲಿಕರು ಹೇಳಿದಂತೆ ಸರಕಾರಕ್ಕೆ ಯಾವುದೇ ರಾಯಲ್ಟಿ ಕಟ್ಟದೆ ಮರಳನ್ನು ಟ್ರಾಕ್ಟರದಲ್ಲಿ ತುಂಬಿಕೊಂಡು ಸಾಗಾಣಿಕ ಮಾಡುತ್ತಿದ್ದ ಬಗ್ಗೆ ಖಚಿತವಾದ ಭಾತ್ಮಿ ಬಂಧ ಮೇರೆಗೆ ಸಿಬ್ಬಂದಿ ಸಂಗಡ ಸ್ಥಳಕ್ಕೆ ಹೋಗಿ ಅನಧಿಕೃತವಾಗಿ ಮರಳನ್ನು ತುಂಬಿಕೊಂಡು ಕಳ್ಳತನದಿಂದ ಸಾಗಾಟ ಮಾಡಲು ತಯಾರಿಯಲ್ಲಿದ್ದಾಗ ದಾಳಿ ಮಾಡಿ ಹಿಡಿದಿದ್ದು ದಾಳಿ ಕಾಲಕ್ಕೆ ಆರೋಪಿ ಟ್ರಾಕ್ಟರ್ ಚಾಲಕನು ಓಡಿ ಹೋಗಿದ್ದು ಪಂಚರ ಸಮಕ್ಷಮಲ್ಲಿ ಮರಳು ದಾಳಿ ಪಂಚನಾಮೆ ಮಾಡಿಕೊಂಡು ಟ್ರಾಕ್ಟರ್ ನ್ನು ತಾಭಕ್ಕೆ ತೆಗೆದುಕೊಂಡು ಬಂದಿದ್ದು ಇರುತ್ತದೆ. ಸದರಿ ಅನಧೀಕೃತವಾಗಿ ಮರಳು ಸಾಗಾಣಿಕೆ ಮಾಡಿದ ಟ್ರಾಕ್ಟರ್ ಚಾಲಕ ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಹಾಜರಪಡಿಸಿದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂಬರ್ 84/2017. ಕಲಂ.
42, 44 ಕೆ.ಎಂ.ಎಂ.ಸಿ.ಅರ್.
ರೂಲ್-1994,
4(1),4(1-ಎ)ಎಂಎಂಆರ್.ಡಿ-ಮತ್ತು
379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ್ಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
ಮಹಿಳೆಗೆ ಕಿರುಕಳ
ಪ್ರಕರಣದ ಮಾಹಿತಿ.
ದಿ.02.05.2017 ರಂದು ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 69/2017 ನೇದ್ದನ್ನು ತಂದು ಹಾಜರಪಡಿಸಿದ್ದು ಸದರಿ ಖಾಸಗಿ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರಳಿಗೆ 8-ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಮುಷ್ಟೂರು ಗ್ರಾಮದ ಆರೋಪಿ ಕಲ್ಯಾಣ ಕುಮಾರ ಈತನೊಂದಿಗೆ ಲಗ್ನವಾಗಿದ್ದು 6-ವರ್ಷದ ಪ್ರಿಯಾಂಕ, 4-ವರ್ಷದ ಪಲ್ಲವಿ ಇಬ್ಬರು ಹೆಣ್ಣು ಮಕ್ಕಳಿದ್ದು, ನಂತರ ಪಿರ್ಯಾದಿಯ ಗಂಡನು ಕುಡಿಯುವ ಚೆಟಕ್ಕೆ ಬಿದ್ದು ಇನ್ನೂಳಿದ 6 ಜನ
ಆರೋಪಿತರೆಲ್ಲರೂ ಸಣ್ಣಪುಟ್ಟ ವಿಷಯದಲ್ಲಿ ಪಿರ್ಯಾದಿ ಸಂಗಡ ಜಗಳ ಮಾಡಿ ಹೊಡೆಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟಿದ್ದಲ್ಲದೆ 3-ನೇ ಬಾರಿ ಗರ್ಭಿಣಿಯಿದ್ದಾಗ,ಪಿರ್ಯಾದಿಯ ಗಂಡನು ಕುಡಿದು ಬಂದು ಪಿರ್ಯಾದಿಯ ಹೊಟ್ಟೆಗೆ ಒದ್ದಿದ್ದರಿಂದ ಗರ್ಭಪಾತವಾಗಿದ್ದು, ನಂತರ ಪಿರ್ಯಾದಿದಾರಳನ್ನು ತವರು ಮನೆಯಲ್ಲಿ ಬಿಟ್ಟು ಮನೆ ಕಟ್ಟಿಸಲಿಕ್ಕೆ ದುಡ್ಡು ತಂದರೆ ಸರಿ ಇಲ್ಲವಾದರೆ ಕೊಲೆ ಮಾಡಿ ನದಿಗೆ ಬಿಸಾಕುವುದಾಗಿ ಬೆದರಿಕೆ ಹಾಕಿದ್ದು, ನಂತರ ದಿ.04.04.2017 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಪಿರ್ಯಾದಿಯು ಗೋಮರ್ಸಿ ಗ್ರಾಮದಲ್ಲಿ ತನ್ನ ತವರು ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ
4-ಮೋಟಾರ್ ಸೈಕಲಗಳ ಮೇಲೆ ಬಂದು ಪಿರ್ಯಾದಿಗೆ ‘’ಲೇ ಸೂಳೆ ವರದಕ್ಷಣೆ ತೆಗೆದುಕೊಂಡು ಭಾ ಅಂತಾ ಹೇಳಿದರೆ ಇಲ್ಲಿಯೇ ಅದಿಯೇನಲೆ 5-ಲಕ್ಷ ರೂ.ವರದಕ್ಷಣೆ ತೆಗೆದುಕೊಂಡು ಭಾ ಇಲ್ಲವಾದರೆ ಡೈವೋರ್ಸ ಕೊಡು ಅಂತಾ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್
ಠಾಣೆ ಗುನ್ನೆ
ನಂಬರ ಸಂಖ್ಯೆ 83/2017.ಕಲಂ.498(ಎ),323,504,506,ಸಹಿತ
149 ಐಪಿಸಿ ಮತ್ತು 3, 4 ಡಿಪಿ ಕಾಯಿದೆ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 23.04.2017 ರಂದು ಬೆಳಿಗ್ಗೆ 9.00 ಗಂಟೆಗೆ ಫಿರ್ಯಾದಿದಾರಳಾದ ²æÃªÀÄw ¨Á®ªÀÄä UÀAqÀ ªÀÄ®èAiÀÄå §qÀPÀÄj ªÀAiÀiÁ: 30
ªÀµÀð eÁ: PÀÄgÀħgÀ G: ºÉÆ®ªÀÄ£É PÉ®¸À ¸Á: ªÉÄÃzÀ£Á¥ÀÆgÀÄ ತನ್ನ ತಮ್ಮನೊಂದಿಗೆ ತನ್ನ ಮನೆಯ ಮುಂದಿನ ಅಂಗಳದಲ್ಲಿ ಇದ್ದಾಗ ಆರೋಪಿ ನಂ 1 ªÀÄ®èAiÀÄå vÀAzÉ gÁªÀÄtÚ §qÀPÀÄj ಹಾಗೂ ಇತರೆ 7 ಜನರು ಬಂದು ಲೇ ಸೂಳೇ ನಾವು ನಿನಗೆ ಹೊಲ ಮನೆ ಕೊಡುವದಿಲ್ಲ, ಏನು ಮಾಡಿಕೊಳ್ಳುತ್ತೀ ಮಾಡಿಕೋ ಅಂತಾ ಅವಾಚ್ಯವಾಗಿ ಬೈದಾಡಿ ಆಕೆಯ ಗಂಡ ಹಾಗೂ ಆರೋಪಿ ನಂ 5, CrªÉ¥Àà vÀAzÉ gÁªÀÄtÚ §qÀPÀÄj 6 CªÀÄgÀ¥Àà vÀAzÉ gÁªÀÄtÚ §qÀPÀÄj ಇವರು ಫಿರ್ಯದಿದಾರಳಿಗೆ ಕೈಗಳಿಂದ ಹೊಡೆ ಬಡೆ ಮಾಡಿದ್ದು, ಆಗ ಜಗಳವನ್ನು ಬಿಡಿಸಲು ಬಂದು ಬಸವರಾಜನಿಗೆ ಅವಾಚ್ಯವಾಗಿ ಬೈದು ರೊಕ್ಕದಲ್ಲಿ ಸುಟ್ಟು ಹಾಕ್ತಿವಿ ಅಂತಾ ಬೈದಾಡಿ, ಊರಲ್ಲಿ ಇದ್ದರೇ ಜೀವ ಸಹಿತ ಬಿಡುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಹಾಗೂ ಈ ಬಗ್ಗೆ ಗ್ರಾಮದ ಹಿರಿಯರೊಂದಿಗೆ ವಿಚಾರಿಸಿಕೊಂಡು ತಡವಾಗಿ ಬಂದು ಫಿರ್ಯಾದು ನೀಡಿದ್ದು ಇರುತ್ತದೆ ಅಂತಾ ಫಿರ್ಯಾದಿಯ ಸಾರಾಂಶದ ಮೇಲಿಂದ ºÀnÖ
¥Éưøï oÁuÉ ಗುನ್ನೆ ನಂಬರ 122/2017 PÀ®A: 498(J), 323, 354, 504, 506 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 02-05-2017 gÀAzÀÄ 18-30 UÀAmÉUÉ ¸ÀgÀPÁj D¸ÀàvÉæ
zÉêÀzÀÄUÀð ¢AzÀ MAzÀÄ JªÀiï J¯ï ¹ ªÀ¸ÀƯÁVzÀÝgÀ ªÉÄÃgÉUÉ D¸ÀàvÉæ ¨sÉÃn ¤Ãr
C¥ÀWÁvÀzÀ°è UÁAiÀÄUÉÆAqÀ UÁAiÀiÁ¼ÀÄ ªÀÄ®èAiÀÄå vÀAzÉ ¤AUÀ¥Àà ªÀAiÀÄ 17 eÁ
£ÁAiÀÄPÀ G PÀư PÉ®¸À ¸Á ¨ÉƪÀÄä£ÀºÀ½î vÁ ±ÀºÁ¥ÀÆgÀ f AiÀiÁzÀVj ಇವರನ್ನು
«ZÁj¹ ºÉýPÉ ¦ügÁå¢ ¥ÀqÉzÀÄPÉÆAqÀÄ ಅದರ
¸ÁgÁA±ÀªÉãÉAzÀgÉ ¦ügÁå¢ ªÀÄvÀÄÛ DgÉÆÃ¦ ²ªÀ¥Àà
vÀAzÉ ¤AUÀ¥Àà ªÀAiÀÄ 18 eÁ ZÀ®ÄªÁ¢ G mÁæPÀÖgï ZÁ®PÀ ¸Á ¨ÉƪÀÄä£ÀºÀ½î vÁ ±ÀºÁ¥ÀÆgÀ f AiÀiÁzÀVj ಈತನು eÁ®ºÀ½î gÉÆÃrUÉ EgÀĪÀ gÉrØ EªÀgÀ ElÖAV
¨sÀnÖ¬ÄAzÀ zÉêÀgÀ UÀÄqÀØPÉÌ ElÖAVAiÀÄ£ÀÄß vÀgÀ®Ä mÁæPÀÖgï £ÀA PÉ J 33 n J
0133, mÁæ°£ÀA§gï E®èzÀÝ£ÀÄß
vÉUÉzÀÄPÉÆAqÀÄ ºÉÆÃV ElÖAV ¯ÉÆÃqï
ªÀiÁrPÉÆAqÀÄ ªÁ¥À¸ÀÄ zÉêÀgÀ UÀÄqÀØPÉÌ §gÀÄwÛgÀĪÁUÀ zÉêÀzÀÄUÀð eÁ®ºÀ½î ªÀÄÄRå
gÀ¸ÉÛAiÀÄ ªÉ¯ï PÀªÀiï ¨ÉÆÃqÀð zÁnzÀ
£ÀAvÀgÀ zÉêÀzÀÄUÀðzÀ PÀqÉUÉ vÀ£Àß mÁæPÀÖgï£ÀÄß CwêÉÃUÀªÁV ªÀÄvÀÄÛ
C®PÀëvÀ£À¢AzÀ £ÀqɬĹPÉÆAqÀÄ §AzÀÄ ¤AiÀÄAvÀæt ªÀiÁqÀzÉ MªÉÄäÃ¯É ¨ÉæÃPï
ºÁQzÀÝjAzÀ gÉÆÃr£À JqÀUÀqÉ vÉVÎUÉ mÁæPÀÖgï
ªÀÄvÀÄÛ mÁæ° ¥À°ÖAiÀiÁV ©¢ÝzÀÄÝ CzÀgÀ°èzÀÝ ¦gÁå¢ ªÀÄvÀÄÛ DgÉÆÃ¦vÀ£ÀÄ PɼÀUÀqÉ ©¢ÝzÀÄÝ ¦ügÁå¢UÉ §®
gÀmÉÖUÉ M¼À ¥ÀlÄÖ §® ªÀÄÄAUÉÊ UÉ ¨sÁj M¼À ¥ÉmÁÖV ªÀÄÄjzÀAvÁVzÀÄÝ §® ªÉÄtPÉÊUÉ
vÉgÉazÀ UÁAiÀÄ §® ¨sÀÄdPÉÌ §® mÉÆAPÀPÉÌ
vÉgÉazÀUÁAiÀĪÁVzÀÄÝ DgÉÆÃ¦vÀ¤UÉ JqÀ vÉÆqÉUÉ M¼À¥ÉmÁÖVzÀÄÝ §® ¥ÁzÀPÉÌ
vÉgÉazÀUÁAiÀĪÁVzÀÄÝ EgÀÄvÀÛzÉ CAvÁ EzÀÝ ºÉýPÉ ¦gÁå¢ ªÉÄðAzÀ ದೇವದುರ್ಗ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂಬರ 12/2017 ಕಲಂ 279,337,338 ಐಪಿ.ಸಿ ಅಡಿಯಲ್ಲಿ ¥ÀæPÀgÀtªÀ£ÀÄß zÁR°¹PÉÆAqÀÄ
vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ.
ಹುಡುಗ ಕಾಣೆಯಾದ ಪ್ರಕರಣದ ಮಾಹಿತಿ.
¦üAiÀiÁ𢠪À°¥ÀµÁ
vÀAzÉ ¨ÁµÁ¸Á¨ï, ªÀAiÀÄ:26ªÀµÀð, eÁ:ªÀÄĹèA, G:PÁgïqÉæöʪÀgï, ¸Á:UÁA¢ü£ÀUÀgÀ,
vÁ:¹AzsÀ£ÀÆgÀÄ FvÀ£À vÀªÀÄä£ÁzÀ ªÀĺÀäzïC° ªÀAiÀÄ:14ªÀ, FvÀ£À£ÀÄß
¹AzsÀ£ÀÆgÀÄ £ÀUÀgÀzÀ £ÀlgÁeï PÁ¯ÉÆÃ¤AiÀİègÀĪÀ ªÀÄzÀgÀ¸Á zÁgÀįï G®ÆªÀiï
ªÀĺÀä¢ÃAiÀiÁ CgÀ©â ªÀ¸Àw ±Á¯ÉAiÀİè FUÉÎ 04 ªÀµÀðUÀ¼À »AzÉ RÄgÁ£ï «zÁå¨sÁå¸À
ªÀiÁqÀ®Ä ©nÖzÀÄÝ, ¸ÀzÀj ªÀĺÀäzïC° FvÀ£ÀÄ F »AzÉ 02 ¸À® ªÀÄzÀgÀ¸Á¢AzÀ ºÉüÀzÉÃ
PÉüÀzÉ ºÉÆÃV 2-3 ¢£ÀUÀ¼À £ÀAvÀgÀ §A¢zÀÄÝ, ¢£ÁAPÀ:08-04-2017 gÀAzÀÄ ¨É½UÉÎ 5-00
UÀAmɬÄAzÀ 6-00 UÀAmÉ ¸ÀªÀÄAiÀÄzÀ°è ¸ÀzÀj ªÀÄzÀgÀ¸Á¢AzÀ ºÉÆgÀUÉ ºÉÆÃV
PÁuÉAiÀiÁVzÀÄÝ, CA¢¤AzÀ E°èAiÀĪÀgÉUÉ ºÀÄqÀÄPÁrzÀÄÝ ¥ÀvÉÛAiÀiÁVgÀĪÀ¢®è CAvÁ PÉÆlÖ
PÀA¥ÀÆålgï ªÀÄÄ¢ævÀ zÀÆj£À ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ ¥Éưøï oÁuÁ
UÀÄ£Éß £ÀA.94/2017, PÀ®A.363 L¦¹ jÃvÀå UÀÄ£Éß zÁR°¹PÉÆAqÀÄ vÀ¤SÉ PÉÊPÉÆArzÀÄÝ
EgÀÄvÀÛzÉ.
ಯು.ಡಿ.ಆರ್ ಪ್ರಕರಣದ ಮಾಹಿತಿ.
ದಿನಾಂಕ 02/05/2017 ರಂದು 15-20 ಗಂಟೆಗೆ ಠಾಣೆಗೆ
ಬಂದ ಪಿರ್ಯಾದಿದಾರರಾದ ಮೋನಮ್ಮ ಗಂಡ ಬಸಪ್ಪ ತಳವಾರ್
ವಯಸ್ಸು 40 ವರ್ಷ ಜಾ:ನಾಯಕ ಉ:ಕೂಲಿಕೆಲಸ ಸಾ:ಕೆ ತಿಮ್ಮಪೂರು ತಾ:ಮಾನವಿ ರವರು ನೀಡಿದ ಹೇಳಿಕೆಯನ್ನು ಗಣಕೀಕೃತ
ಪಡಿಸಿಕೊಂಡು ಪಿರ್ಯಾದಿಯ ಸಾರಂಶವೆನೆಂದರೆ ಪಿರ್ಯಾದಿಯ ಮಗಳಾದ ಯಲ್ಲಮ್ಮಳಿಗೆ ಆಕೆಯ ತಂದೆಯು ಇಂದು
ದಿನಾಂಕ 02/05/2017 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ಯಲ್ಲಮ್ಮಳಿಗೆ ನಿನ್ನ
ತಾಯಿಗೆ ಆರೋಗ್ಯ ಸರಿ ಇಲ್ಲ ನೀನು ನೀರು ತಂಗೋಡು ಬಂದರೇ ಏನಾಯಿತು ಅಂತಾ ಬಾಯಿ ಮಾತಿನಿಂದ
ಬೈದಾಡಿದ್ದಕ್ಕೆ ತನ್ನ ಮನಸ್ಸಿಗೆ ಬೇಜಾರು ಮಾಡಿಕೊಂಡು ಎತ್ತುಗಳಿಗೆ ಮೇವು ತರಲು ಹೋಗಿ ಬೆಳಿಗ್ಗೆ
8-00 ಗಂಟೆಯಿಂದ 11-00 ಗಂಟೆಯ ಅವಧಿಯಲ್ಲಿ ಯಲ್ಲಮ್ಮಳು ಯಂಕಮ್ಮ ಇವರ ಹೊಲದಲ್ಲಿರುವ ನರಸಪ್ಪನ
ಗದ್ದಿಗೆಯ ಹತ್ತಿರ ಇರುವ ಬೇವಿನ ಗಿಡದ ದೊಡ್ಡ ಟೊಂಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತ
ಪಟ್ಟಿರುತ್ತಾಳೆ. ಮೃತ ಯಲ್ಲಮ್ಮಳ ಮರಣದಲ್ಲಿ ಯಾರ ಮೇಲಿಯು ಯಾವುದೇ ತರಹದ ಅನುಮಾನವಾಗಲಿ ಮತ್ತು
ದೂರಾಗಲಿ ಇರುವದಿಲ್ಲ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಮೇಲಿಂದ ಕವಿತಾಳ ಪೊಲೀಸ್ ಠಾಣೆಯ ಯು.ಡಿ.ಅರ್ ನಂಬರು 06/2017 ಕಲಂ-174 ಸಿಅರ್
ಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ
:03.05.2017 gÀAzÀÄ 263 ¥ÀææPÀgÀtUÀ¼À£ÀÄß ¥ÀvÉÛ ªÀiÁr 35,300/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.