¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ 28-05-2017 gÀAzÀÄ gÁwæ 11-10 UÀAmÉUÉ ¸ÀgÀPÁj D¸ÀàvÉæ zÉêÀzÀÄUÀð
¢AzÀ MAzÀÄ JªÀiï J¯ï ¹ ªÀ¸ÀƯÁVzÀÝgÀ ªÉÄÃgÉUÉ D¸ÀàvÉæ ¨sÉÃn ¤Ãr C¥ÀWÁvÀzÀ°è
UÁAiÀÄUÉÆAqÀ UÁAiÀiÁ¼ÀĪÀ£ÀÄß «ZÁj¹ ºÉýPÉ ¦ügÁå¢ ¥ÀqÉzÀÄPÉÆAqÀÄ §AzÀ ¸ÁgÁA±ÀªÉãÉAzÀgÉ. ¦ügÁå¢
²æÃ
§§Ä®Ä @ ZÀAzÁºÀĸÉãï vÀAzÉ ªÀÄÄR EPÀâ¯ï ¸Á§ ªÀAiÀÄ 27 eÁ ªÀÄĹèA G PÀư PÉ®¸À
¸Á PÀlUÀgÀ Nt zÉêÀzÀÄUÀð ªÀÄvÀÄÛ ªÀÄÈvÀ ¸Á§
ºÀĸÉãï E§âgÀÄ eÁ®ºÀ½î gÉÆÃrUÉ EgÀĪÀ QëÃgÀ¸ÁUÀgÀ ¯ÁqÀÓzÀ°è PÉ®¸À ¤«ÄvÀÛ »gÉÆÃºÉÆAqÁ AiÀiÁåPÀÖªï £ÀA PÉ J 36 E J¯ï
4195 £ÉÃzÀÝ£ÀÄß vÉUÉzÀÄPÉÆAqÀÄ ºÉÆÃVzÀÄÝ ¸ÀzÀj ªÁºÀ£ÀªÀ£ÀÄß ¸Á§ ºÀĸÉãï FvÀ£ÀÄ
£ÀqɸÀÄwÛzÀÄÝ ªÁ¥À¸ÀÄ zÉêÀzÀÄUÀðzÀ
PÀqÉUÉ §gÀÄwÛgÀĪÁUÀ vÀ£Àß ªÁºÀªÀ£ÀÄß
CwêÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ zÉêÀzÀÄUÀð eÁ®ºÀ½î ªÀÄÄRå
gÀ¸ÉÛ ²ªÀgÁd ¥ÁmÉïï EªÀgÀ vÉÆÃlzÀ ºÉÆ®zÀ ºÀwÛgÀ gÉÆÃr£À §®UÀqÀ
¨ÁAqïUÀ¯ïUÉ lPÀÌgï PÉÆnÖzÀÝjAzÀ PɼÀUÀqÉ
©zÀÄÝ ¦ügÁå¢UÉ §®ºÀuÉUÉ gÀPÀÛUÁAiÀÄ §®ªÀÄÆVUÉ vÉgÉazÀUÁAiÀÄ §® vÀÄnUÉ
vÉgÉazÀUÁAiÀÄ JqÀ PÀ¥Á¼ÀPÉÌ vÉgÉazÁAiÀÄ §® ¨É¤ß£À ¥ÀPÉÌUÉ M¼À¥ÉmÁÖVzÀÄÝ ªÀÄÈvÀ¤UÉ §® ¥ÀPÉÌUÉ CAzÀgÉ ¸ÉÆAlzÀ ªÉÄïÉ
¨sÁj M¼À ¥ÉmÁÖV gÀPÀÛ §A¢zÀÄÝ §® JzÉUÉ vÉgÉazÀ UÁAiÀÄ §® ªÀÄÄAUÉÊUÉ ¨Áj gÀPÀÛUÁAiÀÄ ºÁUÀÄ §® vÉÆqÉ
ªÀÄÄjzÀÄ vÀ£ÀUÁzÀ ¨sÁj UÁAiÀÄUÀ½AzÀ
¸ÀܼÀzÀ°èAiÉÄ ªÀÄÈvÀ ¥ÀnÖzÀÄÝ EgÀÄvÀÛzÉ.
CAvÁ EzÀÝ ºÉýPÉ ¦gÁå¢ ªÉÄðAzÀ zÉêÀzÀÄUÀð ¸ÀAZÁj ¥Éưøï oÁuÉ.UÀÄ£Éß £ÀA.18/2017
PÀ®A:279,337,338 304(J) L.¦.¹ ¥ÀæPÀgÀtªÀ£ÀÄß zÁR°¹PÉÆAqÀÄ
vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 27-05-2017 ರಂದು ರಾತ್ರಿ 09-30 ಗಂಟೆಗೆ ವಿಮ್ಸ್ ಆಸ್ಪತ್ರೆ ಬಳ್ಳಾರಿಯಿಂದ ಎಮ್.ಎಲ್,ಸಿ ಇದ್ದ ಬಗ್ಗೆ
ಮಾಹಿತಿ ಬಂದಿದ್ದು ಇರುತ್ತದೆ. ಈ ಬಗ್ಗೆ ಫಿರ್ಯಾದಿದಾರರಾದ ವಿರೇಶ ತಂದೆ ದೊಡ್ಡೆಪ್ಪ ಇವರು ದಿನಾಂಕ 28-05-2017 ರಂದು ಬೆಳಿಗ್ಗೆ 10.30 ಗಂಟೆಗೆ ಠಾಣೆಗೆ ಬಂದು ಗಣಕ ಯಂತ್ರದಲ್ಲಿ ಟೈಪ್ ಮಾಡಿದ ಫಿರ್ಯಾದಿಯನ್ನು ಸಲ್ಲಿಸಿದ್ದು ಸದರಿ ಫಿರ್ಯಾದಿಯನ್ನು ಸ್ವೀಕರಿಸಿಕೊಂಡಿದ್ದು, ಸದರಿ ಫಿರ್ಯಾದಿಯ ಸಾರಂಶವೆನೆಂದರೆ ದಿನಾಂಕ
24-05-2017 ರಂದು ಮಧ್ಯಾಹ್ನ 03-00 ಗಂಟೆ ಸುಮಾರಿಗೆ ನನ್ನ ಮಗ ವಿಕಾಸ 2 ½ ವರ್ಷ ಇವನು ಮನೆಯಲ್ಲಿ ಓಡಾಡುತ್ತಾ ಇದ್ದನು. ನನ್ನ ಹೆಂಡತಿಯಾದ ಬಸ್ಸಮ್ಮ ಇಕೆಯು ಮನೆಯಲ್ಲಿ ಅಡುಗೆ ಮಾಡುವ ಕಾಲಕ್ಕೆ ಅನ್ನ ಮಾಡಿದ್ದ ಗಂಜಿಯನ್ನು ಒಂದು ಬೋಗಾಣಿಯಲ್ಲಿ ಬಸಿದು ಅಡುಗೆ ಮನೆಯಲ್ಲಿ ಇಟ್ಟಿದ್ದಳು. ಸದರಿ ನನ್ನ ಮಗನು ನಾವು ಮನೆಯ ಒಳಗಡೆ ಇದ್ದಾಗ ಆಟವಾಡುತ್ತ ಅಡುಗೆ ಮನೆಯೊಳಗೆ ತನ್ನ ತಾಯಿಯು ಇದ್ದಾಳೆ ಅಂತಾ ಒಳಗಡೆ ಹೋದಾಗ ಆಕಸ್ಮಿಕವಾಗಿ ಜೋಲಿ ತಪ್ಪಿ ಬಸಿದು ಇಟ್ಟಿದ್ದ ಬಿಸಿ ಅನ್ನದ ಗಂಜಿಯ ಬೋಗಾಣಿಯಲ್ಲಿ ಕುಸಿದು ಬಿದ್ದಾಗ ನನ್ನ ಮಗನು
ಜೋರಾಗಿ ಅಳುವದನ್ನು ಕೇಳಿಸಿಕೊಂಡು ನಾನು ಮತ್ತು ನನ್ನ ಹೆಂಡತಿ ಕೂಡಿ ಅಡುಗೆ ಮನೆಯಲ್ಲಿ ಹೋಗಿ ನೋಡಲಾಗಿ ಬಿಸಿ ಗಂಜಿಯ ಬೋಗಾಣಿಯಲ್ಲಿ ನನ್ನ ಮಗನು ಬಿದ್ದಿದ್ದ
ಕೂಡಲೇ ನನ್ನ ಮಗನನ್ನು ಎತ್ತಿಕೊಂಡು ಗಂಜಿಯನ್ನು ಬಟ್ಟೆಯಿಂದ ಒರೆಸಿದಾಗ ನನ್ನ ಮಗನ ಹಿಂಬದಿಯ
ಕುಂಡಿ. ಹಾಗೂ ತೊಡೆಗಳು ಸುಟ್ಟು ಬೊಬ್ಬೆಗಳು ಬಂದಿದ್ದವು ಕೂಡಲೇ ಇಲಾಜು ಕುರಿತು ರಿಮ್ಸ್ ಬೋದಕ
ಆಸ್ಪತ್ರೆಗೆ ಸೇರಿಕೆ ಮಾಡುವಷ್ಟರಲ್ಲಿ ನನ್ನ ಮಗನನ್ನು ಕೂಡಲೇ ವಿಮ್ಸ್ ಬಳ್ಳಾರಿಗೆ ಹೆಚ್ಚಿನ
ಇಲಾಜು ಕುರಿತು ತೆಗೆದುಕೊಂಡು ಹೋಗುವಂತೆ ಡಾಕ್ಟರ್ ಸಲಹೆ ಮೇರೆಗೆ ವಿಮ್ಸ್ ಬಳ್ಳಾರಿ ಆಸ್ಪತ್ರೆಗೆ
ದಿನಾಂಕ 24-05-2017 ರಂದು ರಾತ್ರಿ 11-30 ಗಂಟೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ನನ್ನ
ಮಗನಿಗೆ ಡಾಕ್ಟರ್ ರವರು ಇಲಾಜು ಮಾಡಿದ್ದು ಇದ್ದು ಸದರಿ ನನ್ನ ಮಗನು ದಿನಾಂಕ 27-05-2017 ರಂದು
ರಾತ್ರಿ 09-00 ಗಂಟೆ ಸುಮಾರಿಗೆ ವಿಮ್ಸ್ ಬಳ್ಳಾರಿಯಲ್ಲಿ ಸುಟ್ಟ ಗಾಯಗಳಿಂದ ಚಿಕಿತ್ಸೆ
ಫಲಕಾರಿಯಾಗದೆ ಮೃತಪಟ್ಟಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಕೊಟ್ಟ ಫಿರ್ಯಾದಿಯ
ಸಾರಾಂಶದ ಮೇಲಿಂದ £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ. ಯು,ಡಿ,ಆರ್ ನಂ 01/2017 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
CPÀæªÀÄ ªÀÄgÀ¼ÀÄ ¸ÁUÁtÂPÉ
¥ÀæPÀgÀtzÀ ªÀiÁ»w:-
ದಿನಾಂಕ: 28.05.2017
ರಂದು ಫಿರ್ಯಾದಿ ಪಿಎಸ್ಐ ಗ್ರಾಮೀಣ ಠಾಣೆ, ರಾಯಚೂರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ್ಗೆ ರಾಜೊಳ್ಳಿ ಗ್ರಾಮ ತುಂಗಭದ್ರಾ ನದಿಯದಡದಿಂದ ಟಿಪ್ಪರಗಳಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಬಗ್ಗೆ ಭಾತ್ಮಿ ದೊರೆತಿದ್ದರಿಂದ ದಿನಾಂಕ: 29.05.2017
ರಂದು 01.45 ಗಂಟೆಗೆ ಠಾಣೆಗೆ ಬಂದು ಪಂಚರು ಹಾಗೂ ತಮ್ಮ ಸಿಬ್ಬಂದಿಯೊಂದಿಗೆ ಮಾನ್ವಿ – ರಾಯಚೂರು ರಸ್ತೆಯ, 7ನೇಮೈಲ್
ಕ್ರಾಸ್ ಹತ್ತಿರ 02.30 ಗಂಟೆಯ
ಸುಮಾರಿಗೆ ಬರಲಾಗಿ ಮಾನ್ವಿ ಕಡೆಯಿಂದ ರಾಯಚೂರು ಕಡೆಗೆ ಟಿಪ್ಪರ್ ನಂ: ನಂ: KA36 B 2560 ಹಾಗೂ KA36 B 356 ನೇದ್ದವುಗಳಲ್ಲಿ ಮರಳನ್ನು
ಲೋಡ್ ಮಾಡಿಕೊಂಡು ಬರುವದನ್ನು ನೋಡಿ ಟಿಪ್ಪರಗಳನ್ನು ತಡೆದು ನಿಲ್ಲಿಸಲಾಗಿ ಚಾಲಕರುಗಳು
ಟಿಪ್ಪರಗಳಿಂದ ಇಳಿದು ಓಡಿ ಹೋಗಿದ್ದು,
ಟಿಪ್ಪರಗಳ ಚಾಲಕರುಗಳು ತಮ್ಮ ತಮ್ಮ ಮಾಲಕರುಗಳ ಸ್ವಂತ ಲಾಭಕ್ಕಾಗಿ ಪ್ರತಿಯೊಂದರಲ್ಲೂ ಅಂದಾಜು 14
ಕ್ಯುಬಿಕ್ ಮೀಟರನಷ್ಟು ಅಂ.ಕಿ. 10500/- ರೂ. ರಂತೆ ಒಟ್ಟು 28 ಕ್ಯುಬಿಕ್ ಮೀಟರನಷ್ಟು ಅಂ.ಕಿ. 21,000/-
ರೂ. ಬೆಲೆಯುಳ್ಳ ಮರಳನ್ನು ರಾಜೊಳ್ಳಿ ಗ್ರಾಮದ ತುಂಗಭದ್ರಾ ನದಿಯ ದಡದಿಂದ ಕಳ್ಳತನದಿಂದ
ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ
ಪಡೆಯದೆ ಮರಳು ಸಾಗಣಿಕೆ ಮಾಡುತ್ತಿರುವದಾಗಿ ಕಂಡು ಬಂದಿದ್ದು, ಈ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ 02.30
ಗಂಟೆಯಿಂದಾ 03.30 ಗಂಟೆಯ ವರೆಗೆ ಪಂಚನಾಮೆ ಕೈಗೊಂಡಿದ್ದು, ಮೇಲ್ಕಂಡ ಟಿಪ್ಪರ್, ಹಾಗೂ
ಅವುಗಳಲ್ಲಿನ ಅಕ್ರಮ ಮರಳು ಸಮೇತವಾಗಿ ಸಿಬ್ಬಂದಿಯ ಸಹಾಯದಿಂದ ಠಾಣೆಗೆ ತಂದು ಈ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರ ಹಾಗೂ ಪಂಚನಾಮೆಯ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 105/2017 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1ಎ) 21 MMDR ಆಕ್ಟ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
ದಿನಾಂಕ 10.05.2017 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ಫಿರ್ಯಾದಿಯ ತಾಯಿಯಾದ ಶ್ರೀಮತಿ ಅಂಬಮ್ಮ ಗಂಡ
ದಿ: ಈರಪ್ಪ ಈಕೆಯು ಕಿರಾಣಿ ಅಂಗಡಿಗೆ ಹೋಗಿ ಕಿರಾಣಿ ಸಾಮಾನುಗಳನ್ನು ತರುತ್ತೇನೆಂದು ಮನೆಯಿಂದ ಹೊರಗೆ ಹೋದವಳು ವಾಪಾಸ್ ಬಾರದೆ ಎಲ್ಲಿಯೋ ಕಾಣೆಯಾಗಿದ್ದು, ²æÃ
ºÀ£ÀĪÀÄAvÀ vÀAzÉ ¢: FgÀ¥Àà ªÀAiÀiÁ: 24 ªÀµÀð eÁ: ªÀqÀØgï G: PÀư ¸ÀD: PÉÆÃoÁ FvÀ£ÀÄ ತನ್ನ ತಾಯಿಯನ್ನು ಹುಡುಕಾಡಿ ಎಲ್ಲಿಯೂ ಸಿಗಲಾರದ್ದಕ್ಕೆ ತಡವಾಗಿ
ಠಾಣೆಗೆ ಬಂದು ದೂರು ಸಲ್ಲಿಸಿರುವದಾಗಿ ಲಿಖಿತ ದೂರನ್ನು ಹಾಜರುಪಡಿಸಿದ ಮೇರೆಗೆ ºÀnÖ
¥ÉưøÀ oÁuÉ UÀÄ£Éß £ÀA: 155/2017 PÀ®A: ªÀÄ»¼É PÁuÉ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
C¥ÀºÀgÀt ¥ÀæPÀgÀtzÀ ªÀiÁ»w:-
ದಿನಾಂಕ 24.05.2017 ರಂದು ರಾತ್ರಿ
8.00 ಗಂಟೆಯ ಸುಮಾರಿಗೆ ಫಿರ್ಯಾಧಿ ²æÃªÀÄj
ºÀĸÉãÀªÀÄä UÀAqÀ ºÀÄ®ÄUÀ¥Àà UÀrØ eÁw: ªÀiÁ¢UÀ, ¸Á: PÉ£Á®PÁæ¸ï, UÀÄgÀÄUÀÄAmÁ FPÉAiÀÄ
ಮಗಳಾದ ಕು:
ದ್ಯಾಮಮ್ಮ ಈಕೆಯು
ರಾತ್ರಿ ಊಟಮಾಡಿ
ತಮ್ಮ ಮನೆಯಲ್ಲಿ ಮಲಗಿದ್ದಾಗ, ಫಿರ್ಯಾಧಿದಾರಳು ಹೊರಗಡೆ
ಹೋಗಿಬರುವಷ್ಟರಲ್ಲಿ ಮನೆಯಲ್ಲಿ ದ್ಯಾಮಮ್ಮ ಕಾಣಲಾರದಕ್ಕೆ ತಮ್ಮ ಮನೆಯ
ರಸ್ತೆಯಲ್ಲಿ ಆರೋಪಿ
01 ºÀ£ÀĪÀÄAvÀ vÀAzÉ ¸ÁªÀÄtÚ §rUÉÃgÀಈತನ ಆಟೋ
ನಿಲ್ಲಿಸಿದ್ದನ್ನು ಕಂಡು
ಸಂಶಯಪಟ್ಟು ಆರೋಪಿ
ನಂ 1 ನೇದ್ದವನು ಹಾಗೂ ಆರೋಪಿ
ನಂ 2 ರಿಂದ
5 ನೇದ್ದವರನ್ನು ವಿಚಾರಿಸಿದಾಗ ಸುಳ್ಳು ಹೇಳುತ್ತಿದ್ದಾರೆ ಇವರ
ಕುಮ್ಮಕ್ಕಿನಿಂದಾ ಫಿರ್ಯಾದಿಯ ಮಗಳಾದ ಕುಮಾರಿ
ದ್ಯಾಮಮ್ಮ ಈಕೆಯನ್ನು ಕರೆದುಕೊಂಡು ಓಡಿಹೋಗಿರಬಹುದೆಂದು ಲಿಖಿತ
ದೂರನ್ನು ಹಾಜರುಪಡಿಸಿದ ಮೇರೆಗೆ. ºÀnÖ ¥Éưøï oÁuÉ.
UÀÄ£Éß £ÀA: 154/2017 PÀ®A: 363, 109 ¸À»vÀ 149 L¦¹ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :29.05.2017 gÀAzÀÄ 167 ¥ÀææPÀgÀtUÀ¼À£ÀÄß ¥ÀvÉÛ ªÀiÁr 29,400/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.