¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÉÆÃ¸ÀzÀ ¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀವೀರ ಸಾವಿತ್ರಿ ತಂ: ಶ್ರೀಕಾಂತ ಸಾವಿತ್ರಿ ವಯ: 26 ವರ್ಷ, ಜಾ: ಆರ್ಯವೈಶ್ಯ, ಶ್ರೀ ಲಕ್ಷ್ಮೀವೆಂಕಟಗಿರಿ ಇಂಡಸ್ಟ್ರೀಸ್ ಪಾರ್ಟನರ್ ಸಾ: ಮನೆ ನಂ: 7-5-290 ಗೋಪಿ ಕ್ಯಾಂಟೀನ್ ಹತ್ತಿರ, ಜವಾಹರನಗರ, ರಾಯಚೂರು ಮತ್ತು ಆರೋಪಿ ಸಿ. ಶ್ರೀಧರವರ್ಮಾ ತಂ: ಸಿ.ವೆಂಕಟರಾಜು ವಯ: 37 ವರ್ಷ, ಜಾ: ಕ್ಷತ್ರೀಯ, ಶ್ರೀ ಲಕ್ಷ್ಮೀವೆಂಕಟಗಿರಿ ಇಂಡಸ್ಟ್ರೀಸ್ ಪಾರ್ಟನರ್ ಸಾ: ಮನೆ ನಂ: 12-1-99 ಗಂಜ್ ಏರಿಯಾ ಪಾಪರೆಡ್ಡಿ ಮನೆಯ ಹತ್ತಿರ ರಾಯಚೂರು gÀªÀgÀÄ ಇಂಡಸ್ಟ್ರೀಯಲ್ ಏರಿಯಾದಲ್ಲಿ ಶಿಲ್ಪಾ ಆಂಟಿಬೆಟಿಕ್ಸ ಮುಂದೆ ಪ್ಲಾಟ್ ನಂ: 34/ಎ ರ ಶ್ರೀ ಲಕ್ಷ್ಮೀವೆಂಕಟಗಿರಿ ಇಂಡಸ್ಟ್ರೀಸ್ ರೈಸ್ ಮಿಲ್ಲನ ಪಾರ್ಟನರ್ ಇದ್ದು ಆರೋಪಿತನು ಡಿಸಂಬರ್ 2016 ರಲ್ಲಿ ತಲಾ ಒಂದೊಂದು ಕೀಲಿಗಳನ್ನು ಹಾಕಿ ಮಿಲ್ ಲಾಕ್ ಮಾಡಿದ್ದು ದಿನಾಂಕ: 29.04.2017 ರಂದು ಬೆಳಿಗ್ಗೆ 10.45 ಗಂಟೆಯ ಸುಮಾರಿಗೆ ಅದರ ಕೀಲಿಯನ್ನು ಒಡೆದು ಮಿಲ್ಲಿನಲ್ಲಿದ್ದ 25 ಕೆ.ಜಿ.ಯ ಅಂದಾಜು 335 ಚೀಲಗಳ ಸೋನಮಸೂರಿ ಅಕ್ಕಿ ಅಂದಾಜು ಮೌಲ್ಯ ರೂ: 3,09,875/- ಬೆಲೆಯುಳ್ಳ ಅಕ್ಕಿಯ ಚೀಲವನ್ನು ಹಿಂದೂಸ್ತಾನ್ ಟ್ರಾನ್ಸಪೋರ್ಟ ಲಾರಿ ನಂ: ಕೆಎ34 8107 ನೇದ್ದರಲ್ಲಿ ಲೋಡ್ ಮಾಡಿಸಿಕೊಂಡು ತೆಗೆದುಕೊಂಡು ಹೋಗಿದ್ದು “ಈ ವೇಳೆಯಲ್ಲಿ ನನಗೆ ತಿಳಿಸದೇ ಬೀಗ ಒಡೆದು ನೀನೇನು ಮಾಡುತ್ತಿದ್ದೀಯಾ” ಅಂತಾ ವಿಚಾರಿಸಿದ ಫಿರ್ಯಾದಿಗೆ ಆರೋಪಿತನು “ನನಗೆ ಕೋರ್ಟನಿಂದ ಆರ್ಡರ್ ಇದೆ ನನಗೆ ಇಷ್ಟಬಂದಹಾಗೆ ನಾನು ಮಾಡುತ್ತೇನೆ, ನಿನಗೇನು ತಿಳಿಯುತ್ತೋ ಅದನ್ನು ಮಾಡಿಕೋ ಹೋಗು, ನನ್ನ ಕೆಲಸಕ್ಕೆ ಅಡ್ಡ ಬಂದರೆ ನಿನ್ನನ್ನು ಜೀವ ಸಹಿತ ಉಳಿಸುವದಿಲ್ಲ” ವೆಂದು ಗಧರಿಸಿ ಮೋಸಗೊಳಿಸಿದ್ದಲ್ಲದೇ ವಿಚಾರಿಸಲು ಹೋದ ಫಿರ್ಯಾದಿಗೆ ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡು gÁAiÀÄZÀÆgÀÄ
UÁæ«ÄÃt ¥ÉưøÀ oÁuÁ UÀÄ£Éß £ÀA: 77/2017PÀ®A:406, 420, 506 ಐಪಿಸಿ CrAiÀİè ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :01.05.2017
gÀAzÀÄ 184 ¥ÀææPÀgÀtUÀ¼À£ÀÄß ¥ÀvÉÛ ªÀiÁr 28100/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.