¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ
¥ÀæPÀgÀtzÀ ªÀiÁ»w:-
ದಿನಾಂಕ:06-04-2017 ರಂದು 0500 ಗಂಟೆಗೆ ರೀಮ್ಸ ಆಸ್ಪತ್ರೆಯಿಂದ MLC ಮಾಹಿತಿ ಬಂದ ಮೇರೆಗೆ ಕೂಡಲೇ
ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು zÉêÉÃAzÀæ¥Àà vÀAzÉ ±ÀAPÀæ¥Àà, ªÀAiÀÄ 40 ªÀµÀð, PÀ¨ÉâÃgï, §ÄPï ¸ÁÖ¯ï£À°è
PÉ®¸À, ¸Á|| §¸ï ¤¯ÁÝtzÀ ºÀwÛgÀ aAZÉÆÃ½ f: PÀ®§ÄgÀV gÀªÀgÀ£ÀÄß ಪರಿಶೀಲಿಸಿ, ಸದರಿ ಗಾಯಾಳುವಿನ ಫಿರ್ಯಾದಿ ಹೇಳಿಕೆಯನ್ನು ಪಡೆದುಕೊಂಡು ವಾಪಸ್ ಠಾಣೆಗೆ 0600 ಗಂಟೆಗೆ ಬಂದಿದ್ದು, ಫಿರ್ಯಾದಿ ದೂರಿನ ಸಾರಾಂಶವೆನಂದರೇ, ದಿನಾಂಕ;-05-04-2017 ರಂದು 20-00 ಗಂಟೆಗೆ ಫಿರ್ಯಾದಿದಾರರು ಕೆಲಸ ನಿಮಿತ್ಯ ರಾಯಚೂರಿಗೆ ಬಂದು ವಾಪಸ್ಸು 7 ನೇ ಮೈಲ್ ಕ್ರಾಸ್ ಕಡೆಗೆ ನಡೆದುಕೊಂಡು ರಾಯಚೂರು-ಲಿಂಗಸ್ಗೂರ್ ಮುಖ್ಯ ರಸ್ತೆಯ ಅಶೋಕ ಲಿಲ್ಯಾಂಡ್ ಶೋರೂಮ್ ಹತ್ತಿರ ರಸ್ತೆಯ ಎಡ ಮಗ್ಗಲು ಕಚ್ಛಾ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ರಾಯಚೂರು ಕಡೆಯಿಂದ ±Á®A vÀAzÉ ¯Á¯ï ¸Á¨ï ªÀAiÀÄ 27 ªÀµÀð, ªÀÄĹèA,
PÀưPÉ®¸À, ¸Á|| UÉÆÃ£Á¼ï ತನ್ನ ಹೋಂಡಾ ಯುನಿಕಾರ್ನ ಮೋಟಾರ್ ಸೈಕಲ್ ನಂ. ಕೆಎ01/ಹೆಚ್.ಸಿ.3871 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಟಕ್ಕರ್ ಕೊಟ್ಟ ಪರಿಣಾಮವಾಗಿ ಫಿರ್ಯಾದಿದಾರರು ಪುಟಿದು ಕೆಳಗೆ ಬೀಳಲು ಆತನ ತಲೆಯ ಹಿಂಬಾಗದಲ್ಲಿ, ಮುಂದಲೆಗೆ ಭಾರೀ ರಕ್ತಗಾಯ ಹಾಗೂ ಎಡ ಕಪಾಳದ ಹತ್ತಿರ ತೆರಚಿದ ಗಾಯ, ಎಡಗಾಲಿನ ಮೊಣಕಾಲಿನ ಕೆಳಗಡೆ ಮೂಳೆ ಮುರಿತವಾಗಿದ್ದು ಇರುತ್ತದೆ. ಅದೇ ರೀತಿಯಾಗಿ ಆರೋಪಿತನಿಗೂ ಸಹ ತಲೆಯ ಹಿಂಭಾಗದಲ್ಲಿ ಭಾರೀ ರಕ್ತಗಾಯ, ಎಡಗಣ್ಣಿನ ಕೆಳಗಡೆ, ಕಪಾಳಕ್ಕೆ, ಬಲಗಾಲಿನ ಪಾದದ ಹತ್ತಿರ ತೆರಚಿದ ಗಾಯಗಳಾಗಿದ್ದು ಇರುತ್ತದೆ ಅಂತಾ ಅಂತಾ ಮುಂತಾಗಿದ್ದ ಸಾರಾಂಶದ
ಮೇಲಿಂದ gÁAiÀÄZÀÆgÀÄ
¥À²ÑªÀÄ oÁuÉ ಗುನ್ನೆ ನಂ.60/2017 ಕಲಂ.279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ
ತನಿಖೆ ಕೈಕೊಂrgÀÄvÁÛgÉ.
ದಿನಾಂಕ- 05/04/2017 ರಂದು 16-00 ಗಂಟೆಗೆ ಪಿರ್ಯಾದಿ ಹುಸೇನ್ ಬಾಷ ತಂದೆ ಹುಸೇನ್ ಸಾಬ
ಕಟಕರು ವಯಸ್ಸು 55 ವರ್ಷ ಜಾ; ಮುಸ್ಲಿಂ ಉ: ಒಕ್ಕಲತನ ಸಾ: ರಾಮತ್ನಾಳ್ ತಾ: ಸಿಂಧನೂರು gÀªÀರು
ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಂಶವೆನೆಂದರೆ ಪಿರ್ಯಾದಿಯ ಮಗ (ಆಪಾದಿತನು)
ಮತ್ತು ಸೋಸೆ (ಮೃತಳು) ತಮ್ಮ ಊರಿನಿಂದ ಲಿಂಗಸ್ಗೂರು ತಾಲೂಕಿನ ಯಲಗಟ್ಟ ಗ್ರಾಮಕ್ಕೆ ಬಾಗಲವಾಡ
ಗ್ರಾಮದ ಮುಖಾಂತರವಾಗಿ ಮೋಟಾರು ಸೈಕಲ್ ನಂಬರು ಕೆಎ 36 ಇ ಎಲ್ 6987 ನೇದ್ದರ ಮೇಲೆ
ಹೋಗುತ್ತೀರುವಾಗ ಹಿರೇ ಹಣಗಿ – ಬಾಗಲವಾಡ ಮುಖ್ಯ ರಸ್ತೆಯಲ್ಲಿನ ಲಕ್ಮೀ ಕ್ಯಾಂಪ್ ಹತ್ತಿರ
ಆಪಾದಿತನು ತನ್ನ ಮೋಟಾರು ಸೈಕಲ್ ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಮೋಟಾರು
ಸೈಕಲ್ ಹಿಂದೆ ಕುಳಿತ್ತಿದ್ದ ಚಂದ್ ಬೀ ಮತ್ತು ಆಕೆಯ ಮಗಳಾದ ಸುಮಯಾಳು ಕೆಳಗೆ ಬಿದಿದ್ದರಿಂದ ಚಂದ್
ಬೀ ಗೆ ತಲೆಯ ಹಿಂದಿನ ಭಾಗದಲ್ಲಿ ಭಾರಿ ರಕ್ತಗಾಯ ವಾಗಿದ್ದು ಸುಮಯಾಳ ಕಾಲಿಗೆ ತರಚಿದ
ಗಾಯವಾಗಿದ್ದು ಇದೆ. ಚಂದ್ ಬೀ ಯನ್ನು ರಾಯಚೂರು ರಿಮ್ಸ್ ಆಸ್ಪತ್ರೆಯಿಂದ ಬಳ್ಳಾರಿಗೆ ಮತ್ತು
ಅಲ್ಲಿಂದ ಇನ್ನು ಹೆಚ್ಚಿನ ಇಲಾಜುಗಾಗಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಶೀರಾ ಹತ್ತಿರ ದಿ-
05/04/2017 ರಂದು ಬೆಳಿಗ್ಗೆ 8-20 ಗಂಟೆಗೆ ಮೃತ ಪಟ್ಟಿರುತ್ತಾಳೆ ಈ ಘಟನೆಗೆ ಕಾರಣನಾದ ಹುಸೇನ್
ಫೀರ ಈತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿಷಯವನ್ನು ತಿಳಿದುಕೊಂಡು ತಮ್ಮ ಊರಿನಿಂದ
ಬಸ್ಸಿನ ಸೌಲಭ್ಯ ಇಲ್ಲದಿದ್ದರಿಂದ ಇವತ್ತು ತಡವಾಗಿ ಬಂದು ದೂರು ನೀಡಿದ್ದು ಮುಂದಿನ ಕಾನೂನು ಕ್ರಮ
ಜರುಗಿಸಲು ವಿನಂತಿ . ಅಂತಾ ನೀಡಿದ ಲಿಖಿತ ಪಿರ್ಯಾಧಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ. 51/2017 ಕಲಂ-279.337.304(ಎ) ಐಪಿಸಿ ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ದಿನಾಂಕ 5-4-2017 ರಂದು ಮುಂಜಾನೆ 11-00 ಗಂಟೆಗೆ ಫಿರ್ಯಾದಿ ಶ್ರೀ ಪಿ.ಕೆ ಮಹ್ಮದ್ ಶರೀಪ್ ತಂದೆ ಪಿ.ಕೆ ಬಾವಾ ವಯಾ 36 ವರ್ಷ ಜಾತಿ ಮುಸ್ಲಿಂ ಉ: ವ್ಯಾಪಾರ ಸಾ: ಮನೆ ನಂ 4-20/3, 4-169, ಭಾಸ್ಕರ್ ನಗರ ಬಡಾ ಗ್ರಾಮ ತಾಲೂಕ & ಜಿಲ್ಲಾ ಉಡುಪಿ FvÀನು ಠಾಣೆಗೆ ಹಾಜರಾಗಿ ತನ್ನದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ತಮ್ಮದೊಂದು ಲಾರಿ ನಂ ಕೆಎ 20/ಡಿ-3257 ಅಂತಾ ಇದ್ದು, ಸದರಿ ತಮ್ಮ ಲಾರಿಗೆ ಚಾಲಕ ಅಂತಾ ಅಕ್ಬರ್ ಹುಸೇನ್ ಲಷ್ಕರ್ ತಂದೆ ಖಾಕ ರಾಜ ಲಷ್ಕರ್ ವಯಾ 25 ವರ್ಷ ಸಾ: ಸಿಂಗರ್ ಬನ್ ಅಸ್ಸಾಂ ರಾಜ್ಯ ಮತ್ತು ಕ್ಲೀನರ್ ನಾಗಿ ಸಮೀದುಲ್ ಇಸ್ಲಾಂ ತಂದೆ ಮುಸ್ಲಿಂ ಉದ್ದೀನ್ 20 ವರ್ಷ ಮುಸ್ಲಿಂ ಸಾ: ಮೆದಿರ್ ತಾರಿ ಬಾರಪೆಟಾ(ಅಸ್ಸಾಂ) ರವರು ಇದ್ದು ದಿನಾಂಕ 31-3-2017 ರಂದು ಮಂಗಳೂರಿನಿಂದ ಹೈದ್ರಾಬಾದಿಗೆ ಫ್ಲಾಸ್ಟಿಕ ಮೆಟೇರಿಯಲ್ ತೆಗೆದುಕೊಂಡು ಹೋಗುವ ಲೋಡ ಇದ್ದುದರಿಂದ ಮಂಗಳುರಿನ ನ್ಯೂ ಸಹರಾ ರೋಡ ವೇಜ್ ಟ್ರಾನ್ಸಪೋರ್ಟನಿಂದ ತಾನು ಸದರಿ ತಮ್ಮ ಲಾರಿಯಲ್ಲಿ ಮೇಲ್ಕಂಡ ಫ್ಲಾಸ್ಟಿಕ ಮೆಟೇರಿಯಲ್ ಲೋಡನ್ನು ಮಾಡಿಸಿ ದಿನಾಂಕ 31-3-2017 ರಂದು ಸಾಯಂಕಾಲ ಮಂಗಳೂರಿನಿಂದ ತಮ್ಮ ಲಾರಿಯನ್ನು ಹೈದ್ರಾಬಾದಿಗೆ ಕಳುಹಿಸಿಕೊಟ್ಟಿದ್ದು, ದಿನಾಂಕ 1-4-2017 ರಂದು ರಾತ್ರಿ 10-00 ಗಂಟೆ ಸುಮಾರಿಗೆ ತಮ್ಮ ಲಾರಿ ಸಿಂದನೂರದಿಂದ ಮಾನವಿ ಮುಖ್ಯ ರಸ್ತೆ ಹಿಡಿದು ಹೈದ್ರಾಬಾದಿಗೆ ಹೋಗುವಾಗ ದಾರಿಯಲ್ಲಿ ಅಮರೇಶ್ವರ ಕ್ಯಾಂಪಿನ ಪೆಟ್ರೋಲ್ ಬಂಕ್ ಹತ್ತಿರ ತಮ್ಮ ಲಾರಿಯ ಚಾಲಕ ಅಕ್ಬರ್ ಹುಸೇನ್ ಲಷ್ಕರ್ ಈತನು ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುವಾಗ ತನ್ನ ಮುಂದೆ ಹೊರಟಿದ್ದ ಯಾವದೋ ಒಂದು ಲಾರಿಯ ಚಾಲಕನು ಮುಂದೆ ರೋಡ ಹಂಪ್ಸ ಇದ್ದುದರಿಂದ ತನ್ನ ಲಾರಿಯನ್ನು ನಿಧಾನವಾಗಿ ನಡೆಯಿಸಿಕೊಂಡು ಹೊರಟಿದ್ದು, ಆದರೆ ನಮ್ಮ ಲಾರಿಯ ಚಾಲಕನು ಅತೀ ವೇಗದಲ್ಲಿದ್ದ ತನ್ನ ಲಾರಿಯ ವೇಗವನ್ನು ನಿಯಂತ್ರಿಸಲಾಗದೇ ಮುಂದಿನ ಲಾರಿಯ ಹಿಂಬದಿಯ ಪಾಟಕ್ ಗೆ ಗುದ್ದಿ, ನಂತರ ರಸ್ತೆಯ ಎಡ ಪಕ್ಕದಲ್ಲಿಯ ಪೆಟ್ರೋಲ್ ಬಂಕ್ ನಲ್ಲಿ ತೆಗೆದುಕೊಂಡು ಹೋಗಿ ಬಂಕಿನ ಗೋಡೆಗೆ ಹಾಯಿಸಿದ್ದರಿಂದ ತಮ್ಮ ಲಾರಿಯ ಮುಂದಿನ ಶೋಕೇಸ್ ಸಂಪೂರ್ಣ ಜಕಂಗೊಂಡಿದ್ದು, ಅಲ್ಲದೇ ಸದರಿ ಅಪಘಾತದಲ್ಲಿ ಲಾರಿಯ ಚಾಲಕ ಮತ್ತು ಕ್ಲೀನರ್ ನಿಗೆ ಗಾಯಗಳಾಗಿದ್ದು, ತಮ್ಮ ಲಾರಿಯ ಚಾಲಕನ ಅಲಕ್ಷತನದಿಂದ ಈ ಘಟನೆ ಜರುಗಿದ್ದು, ಆತನ ವಿರುದ್ದ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 109/2017 ಕಲಂ.279,337 338 ಐ.ಪಿ.ಸಿ. ಕಾಯಿದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï.
¥ÀæPÀgÀtzÀ ªÀiÁ»w:-
¦üAiÀiÁ𢠲æÃ ªÀiÁgÀÄw vÀAzÉ
gÁªÀiÁfgÁªï, ªÀÄPÀÄÛAPÀgï , ªÀAiÀÄ: 62 ªÀµÀð, eÁ: PÀëwæÃAiÀÄ , G: PÀÄ®PÀ¸À§Ä,
¸Á: gÁªÀİAUÉñÀégÀ zÉêÀ¸ÁÜ£À ºÀwÛgÀ gÁªÀÄ£ÀUÀgÀ gÁAiÀÄZÀÆgÀÄ. EªÀgÀ ªÀÄUÀ¼ÁzÀ ªÀÄÈvÀ CAdÄ @ ¨sÀªÁ¤ ªÀAiÀÄ:
25 ªÀµÀð, FPÉAiÀÄ£ÀÄß ªÀĺÉñÀ vÀAzÉ »ÃgÁ¯Á¯ï ªÉÄÊzÀgïPÀgï FvÀ¤UÉ PÉÆlÄÖ
ªÀÄzÀÄªÉ ªÀiÁrzÀÄÝ, UÀAqÀ ºÉAqÀw C£ÉÆåãÀåªÁVzÀÄÝ, 6 ªÀµÀðzÀ UÀAqÀÄ ªÀÄUÀ¤zÀÄÝ,
¸ÀzÀj ªÀÄÈvÀ CAdÄ @ ¨sÀªÁ¤ FPÉUÉ PÉ®ªÀÅ ¢£ÀUÀ½AzÀ vÀ£ÀUÉ zɪÀé §rzÀÄPÉÆArzÉ
CAvÁ ªÀiÁ£À¹PÀ ªÀiÁrPÉÆAqÀÄ FUÉÎ 02 wAUÀ¼À »AzÉ UÀAqÀ£À ©¦ ªÀiÁvÉæ ¸Éë¹,
DvÀäºÀvÉåUÉ ¥ÀæAiÀÄwß¹zÀÄÝ, ¢£ÁAPÀ 04-04-2017 gÀAzÀÄ ¸ÁAiÀÄAPÁ® 4-5 UÀAmÉ
¸ÀªÀÄAiÀÄzÀ°è ¸ÀzÀj ªÀÄÈvÀ CAdÄ @ ¨sÀªÁ¤ FPÉAiÀÄÄ vÀ£ÀUÉ zɪÀé §qÀPÉÆArzÉ CAvÁ
vÀ£ÀßµÀÖPÉÌ vÁ£Éà ªÀiÁ£À¹PÀ ªÀiÁrPÉÆAqÀÄ T£ÀßvÉUÉÆ¼ÀUÁV ¨ÉÃeÁgÀÄ ªÀiÁrPÉÆAqÀÄ
¹AzsÀ£ÀÆgÀÄ £ÀUÀgÀzÀ DzÀ±Àð PÁ¯ÉÆÃ¤AiÀİègÀĪÀ ²æÃ¤ªÁ¸À ±ÉnÖ EªÀgÀ ªÉÆzÀ®£ÉÃ
ªÀĺÀrAiÀİè vÁªÀÅ ªÁ¸À«zÀÝ ¨ÁrUÉ ªÀÄ£ÉAiÀÄ CrUÉ ªÀÄ£ÉAiÀÄ°è ¹ÃgɬÄAzÀ bÀwÛ£À
PÉÆArUÉ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArzÀÄÝ EgÀÄvÀÛzÉ CAvÁ PÉÆlÖ °TvÀ
zÀÆj£À ¸ÁgÁA±À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ AiÀÄÄrDgï £ÀA. 05/2017, PÀ®A. 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ
vÀ¤SÉ PÉÊUÉÆArzÀÄÝ EgÀÄvÀÛzÉ.
zËdð£Àå
¥ÀæPÀgÀtÀzÀ ªÀiÁ»w:-
ದಿನಾಂಕ: 05-04-2017 ರಂದು ಸಾಯಂಕಾಲ 16 .30
ಗಂಟೆಗೆ ಫಿರ್ಯಾಧಿ ಶ್ರೀಮತಿ ಶೈಯಾದ್ ಶಾಬಾನ್ ಗಂಡ ನೀಕಿಲ್ ಸೊನಾವನೆ ವಯ:30 ವರ್ಷ ಜಾ:ಮುಸ್ಲಿಂ ಉ:ಮನೆ ಕೆಲಸ ಸಾ: ಅರಬ್ ಮೌಲ್ಲಾ ರಾಯಚೂರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿರ್ಯಾಧಿ ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಫಿರ್ಯಾದಿದಾರಳು ನೀಕಿಲ್ ಸೊನಾವನೆ ತಂದೆ ದೀಲಿಪ್ ಸೊನಾವನೆ ವಯ:30 ವರ್ಷ ಜಾ:ನಾಯಕ ಉ:ಸಂತೋಷ ಸರ್ವರ್ ದಲ್ಲಿ ಕೆಲಸ ಸಾ: ರಾಯಚೂರು [ಗಂಡ]FvÀನನ್ನು ಪ್ರೀತಿಸಿ ಇಬ್ಬರು ಕೂಡಿ ದಿನಾಂಕ:01-08-2015 ರಂದು ರಾಯಚೂರುನ ಉಪನೊಂದಣಿ ಅಧಿಕಾರಿಗಲ್ಲಿ ಕಾರ್ಯಾಲಯದಲ್ಲಿ ರಜಿಸ್ಟರ್ ಮದುವೆ ಮಾಡಿಕೊಂಡಿದ್ದು, ಈಗ ಅವರಿಗೆ ಒಬ್ಬ ಗಂಡು ಮಗು ಇರುತ್ತದೆ. ಮದುವೆಯಾದ ನಂತರ ಒಂದು ವರ್ಷದವರೆಗೆ ಚನ್ನಾಗಿ ಇದ್ದು, ಆರೋಪಿತನು ಶೀಲಾದ ಮೇಲೆ ಶಂಕೆಯನ್ನು ಪಡುತ್ತಾ ವಿನಾಃಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯುವುದು ಹೊಡೆಯುವುದು ಮಾಡುತ್ತಾ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆಯನ್ನು ನೀಡಿದರು ಸಹ ಫಿರ್ಯಾದಿಯು ಸಂಸಾರದ ವಿಷಯವಾಗಿದ್ದರಿಂದ ಸುಮ್ಮನಿದ್ದರು ದಿನಾಂಕಃ 4-04-2017 ರಂದು ರಾತ್ರಿ 1200 ಗಂಟೆಗೆ ಆರೋಪಿತನು ಫಿರ್ಯಧಿಯ ಸಂಗಡ ಜಗಳ ತೆಗೆದು ಅವಾಚ್ಯಶಬ್ದಗಳಿಂದ ಬೈದು ಕೈಗಳಿಂದ ಹೊಡೆಬಡೆ ಮಾಡಿ ಮನೆಯಿಂದ ಹೊರಗಡೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ªÀÄ»¼Á ¥Éư¸À oÁuÉ
gÁAiÀÄZÀÆgÀÄ ಗುನ್ನೆ ನಂಬರ್ 27/2017 ಕಲಂ 498(ಎ),323, 504.
ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
ªÉÆÃ¸ÀzÀ
¥ÀæPÀgÀtzÀ ªÀiÁ»w:-
ಆರೋಪಿ 02 )§¸À£ÀUËqÀ
vÀAzÉ ±ÀAPÀgÀUËqÀ, §eÁd C®AiÀiÁ£ïÓ E£ÀÆêgÉ£ïì PÀ£Àì¯ïmÉAmï, ¸Á:£ÁqÀAUÁ,
¥ÀmÉîªÁr ¹AzsÀ£ÀÆgÀÄ. ನೇದ್ದವನು ಫಿರ್ಯಾದಿದಾರರ ಬಜಾಜ್ ಅಲಿಯಾನ್ಜ್ ಇನ್ಶೂರೆನ್ಸ್ ಕಂಪನಿಯ
ಸಿಂಧನೂರು ಶಾಖೆಯ ಇನ್ಶೂರೆನ್ಸ್ ಕನ್ಸಲಟೆಂಟ್ ಇದ್ದು, ಆರೋಪಿ
01 ನೇದ್ದವನು ಆರೋಪಿ 02 ನೇದ್ದವನೊಂದಿಗೆ
ಶಾಮೀಲು ಆಗಿ ಬಜಾಜ್ ಅಲಿಯಾನ್ಜ್ ಇನ್ಶೂರೆನ್ಸ್ ಕಂಪನಿಯಿಂದ ಹಣವನ್ನು ಲಪಟಾಯಿಸಬೇಕೆಂದು ಒಳಸಂಚು
ಮಾಡಿಕೊಂಡು ಆರೋಪಿ 01 CªÀÄgÀUÀÄAqÀ¥Àà
vÀAzÉ «gÀÄ¥ÀtÚ, ¸Á:D£ÀAzÀUÀ¯ï, vÁ:ªÀiÁ£À«.ನೇದ್ದವನ ಹೆಂಡತಿ ಸುಶೀಲಮ್ಮ ದಿನಾಂಕ:
11-07-2013 ರಂದು ತೀರಿಕೊಂಡಿದ್ದು, ಈ
ವಿಷಯವು ಗೊತ್ತಿದ್ದು, ಆರೋಪಿತರು ದಿನಾಂಕ: 24-07-2013 ರಂದು
ಸಿಂಧನೂರು ನಗರದ ನ್ಯೂ ಸತ್ಕಾರ್ ಹೋಟೆಲ್ ಹತ್ತಿರ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿರುವ ಬಜಾಜ್
ಅಲಿಯಾನ್ಜ್ ಇನ್ಶೂರೆನ್ಸ್ ಕಂಪನಿಯ ಶಾಖೆಯಲ್ಲಿ ಪಾಲಸಿ ನಂ.030523538 ಪ್ರಕಾರ
2,80,000/- ರೂ.ಗಳ
ಇನ್ಶೂರೆನ್ಸ್ ಪಾಲಸಿ ಮಾಡಿದ್ದಲ್ಲದೇ ಸದರಿಯವಳು ದಿನಾಂಕ 25-10-2013 ರಂದು ಮೃತಪಟ್ಟಿರುತ್ತಾಳೆಂದು
ಖೊಟ್ಟಿ ಮರಣ ಪ್ರಮಾಣ ಪತ್ರ ಸೃಷ್ಠಿ ಮಾಡಿಕೊಂಡು ಅದನ್ನೆ ನೈಜವೆಂದು ವಿಮಾ
ಹಣ ಕ್ಲೇಮ್ ಸಲುವಾಗಿ ಸಲ್ಲಿಸಿ ಬಜಾಜ್ ಅಲಿಯನ್ಜ್ ಇನ್ಸೂರೆನ್ಸ್ ಕಂಪನಿಗೆ ಮೋಸ ಮತ್ತು ನಂಬಿಕೆ
ದ್ರೋಹ ಮಾಡಿದ್ದು ಇರುತ್ತದೆ ಅಂತಾ ಸಿಪಿಐ ಸಿಂಧನೂರು ರವರ ಕಾರ್ಯಾಲಯದಿಂದ ಸ್ವೀಕೃತವಾದ
ಫಿರ್ಯದಿದಾರರ ಅರ್ಜಿಯ ಸಾರಾಂಶದ ಮೇಲಿಂದ ¹AzsÀ£ÀÆgÀÄ
£ÀUÀgÀ oÁuÉ ಗುನ್ನೆ ನಂ 52/2017 ಕಲಂ 120(ಬಿ), 467,
468, 470, 471, 406, 420 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
ದಿ.03.03.2017 ರಂದು ಸಾಯಂಕಾಲ 4-15 ಗಂಟೆಗೆ ಪಿರ್ಯಾದಿದಾರಳಾದ ಶ್ರೀಮತಿ ವೀಣಾ @ ದೊಡ್ಡಬಸಮ್ಮ ಸಿದ್ರಾಮಪೂರು ಈಕೆಯು
ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿಯನ್ನು ಸಲ್ಲಿಸಿದ್ದು,ಸಾರಾಂಶವೇನೆಂದರೆ,ತನಗೆ ದಿ.23.05.2010
ರಂದು ಲಿಂಗಸ್ಗೂರು ತಾಲೂಕಿನ ವಿರುಪಾಪೂರು ಗ್ರಾಮದ ಶಿವಕುಮಾರ ಈತನೊಂದಿಗೆ ಕುಲಪದ್ದತಿಯಂತೆ ಗಂಡನ ಮನೆಯ ಮುಂದೆ
ಮದುವೆಯಾಗಿದ್ದು ಮದುವೆಯ ಕಾಲಕ್ಕೆ ತನ್ನ ತವರು ಮನೆಯವರು ಗಂಡನಿಗೆ ವರದಕ್ಷಣೆಯಾಗಿ 2-ಲಕ್ಷ
ರೂಪಾಯಿ ಮತ್ತು 5-ತೊಲೆ ಬಂಗಾರ, ಹಾಗೂ 50 ಸಾವಿರ ರೂಪಾಯಿಗಳ ಮನೆ ಬಳಕೆಯ ಸಾಮಾನುಗಳನ್ನು ಕೊಟ್ಟಿದ್ದು
ನಂತರ ಸಂಸಾರ ನಡೆಸಲು ಗಂಡನ ಮನೆಗೆ ಹೋಗಿದ್ದು ತನ್ನ 5-ವರ್ಷಗಳ ವೈವಾಹಿಕ ಜೀವನದಲ್ಲಿ ತನಗೆ
ಮಕ್ಕಳಾಗಿರುವುದಿಲ್ಲಾ. ನಂತರ ದಿನಗಳಲ್ಲಿ ತನ್ನ ಗಂಡನು ಕುಡಿಯುವ ಚಟಕ್ಕೆ ಬಲಿಯಾಗಿ ಇಸ್ಪೇಟ್,
ಮಟ್ಕಾ ಜೂಜಾಟಕ್ಕೆ ಬಲಿಯಾಗಿ ತನಗೆ ಮಾನಸಿಕ
ಮತ್ತು ದೈಹಿಕ ಕಿರುಕುಳ ನೀಡಿದ್ದ ಬಂದು ಹೆಚ್ಚುವರಿಯಾಗಿ ತವರು ಮನೆಯಿಂದ 1-15 –ಎಕರೆ
ತ್ತು 00-29 ಗುಂಟೆ ಜಮೀನು ಮತ್ತು 1-ಲಕ್ಷ ರೂಪಾಯಿ ಹಣದ
ಬೇಡಿಕೆ ಇಟ್ಟಿದ್ದು ಆದರೆ ತನ್ನ ತವರು ಮನೆಯವರು ಕೊಟ್ಟಿರಲಿಲ್ಲಾ.ತನಗೆ ಮಕ್ಕಳಾಗದ ಕಾರಣ
ಮೇಲ್ಕಂಡವರು ನೀನು ಬಂಜೆ ಇನ್ನೊಂದು ಮದುವೆ ಮಾಡುತ್ತೇವೆ ನಿನ್ನ ತವರು ಮನೆಯಿಂದ ವರದಕ್ಷಣೆಯನ್ನು
ತೆಗೆದುಕೊಂಡು ಬರುವಂತೆ ತನಗೆ ಹಲ್ಲೆ ಮಾಡುತ್ತ ಹೊಡೆಬಡೆ ಮಾಡುತ್ತ ಅವಾಚ್ಯ ಶಬ್ದಗಳಿಂದ
ಬೈಯ್ಯುತ್ತ ಬಂದಿದ್ದರಿಂದ ತಾನು ಅವರ ಕಿರುಕುಳ ತಾಳಲಾರದೆ ತವರು ಮನೆಗೆ ಬಂದು ತವರು
ಮನೆಯಲ್ಲಿರುವಾಗ ದಿನ.02.03.2017 ರಂದು ಸಾಯಂಕಾಲ 5-30 ಗಂಟೆ ಮೇಲ್ಕಂಡವರು ಕ್ರೂಷರ ವಾಹನದಲ್ಲಿ ತನ್ನ ತವರು ಮನಗೆ ಬಂದು ತನ್ನ
ತಾಯಿಯ ಸಂಗಡ ಮನೆಯಲ್ಲಿದ್ದಾಗ ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಕೇಳಿದಷ್ಟು ವರದಕ್ಷಣೆ ಹಣ
ತಂದಿಲ್ಲಾವೆಂದು ತನಗೆ ಅವಾಚ್ಯ ಶಬ್ದಗಳಿಂದ ಬೈದು, ಕೂದಲು ಹಿಡಿದು ಎಳೆದಾಡಿ, ಕಪಾಳಕ್ಕೆ ಹೊಡೆದು
ತನ್ನ ಕೈ ಮೈ ಮುಟ್ಟಿ ಮೈಮೇಲಿನ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ಚೆಪ್ಪಲಿಯಿಂದ ಹೊಡೆದು
ಬಿಡಿಸಲು ಬಂದ ತನ್ನ ತಾಯಿಗೂ ಹೊಡೆದು ಜೀವದ ಬೆದರಿಕೆ ಹಾಕಿ ಹೋಗಿದ್ದು ಸದರಿಯವರ ಮೇಲೆ ಕಾನೂನು
ಕ್ರಮ ಜರುಗಿಸುವಂತೆ ಮುಂತಾಗಿದ್ದ ಲಿಖಿತ ದೂರಿನ ಮೇಲಿಂದ ಸಿಂಧನೂರು
ಗ್ರಾಮೀಣ ಪೊಲೀಸ್ ಠಾಣೆ, UÀÄ£Éß £ÀA: 29/2017. ಕಲಂ. 498(ಎ), 143, 147, 323,
354,355, 504 506, ಸಹಿತ 149 ಐಪಿಸಿ ಮತ್ತು 3, 4 ಡಿಪಿ ಕಾಯಿದೆ CrAiÀİè ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :06.04.2017 gÀAzÀÄ 145 ¥ÀææPÀgÀtUÀ¼À£ÀÄß ¥ÀvÉÛ ªÀiÁr 19100/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.