¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w.
ದಿನಾಂಕ
21-04-2017 ರಂದು ಮಧ್ಯಾಹ್ನ 12.30
ಗಂಟೆಯ ಸಮಯದಲ್ಲಿ ರಾಯಚೂರು ಮಂತ್ರಾಲಯ ರೋಡಿನ ಮೇಲೆ ಯಂಕಣ್ಣ ದಾಬಾದ ಹತ್ತಿರ ರಸ್ತೆಯ ಮೇಲೆ ಫಿರ್ಯಾದಿದಾರಳಾದ ಮಹಾದೇವಿ ಗಂಡ ಮಾರೆಪ್ಪ 38
ವರ್ಷ ಜಾ,ಕುರುಬರು ಉ,ಮನೆಗೆಲಸ ಸಾ,ಹಳೆ ಮಲಿಯಾಬಾದ, ತಾ,ಜಿ,ರಾಯಚೂರು ಈಕೆಯ ಗಂಡನಾದ ಮಾರೆಪ್ಪ ಇತನು ತನ್ನ ಟಿ.ವಿ.ಎಸ್ ಎಕ್ಸಲ್ ಗಾಡಿ ನಂ ಕೆಎ-36/ಎಸ್-8591 ನೇದ್ದರ ಮೇಲೆ ರಾಯಚೂರ ನಿಂದ ಯರಗೇರಾ ರೋಡಿನ ಮೇಲೆ ಯಂಕಣ್ಣ ದಾಬಾದ ಹತ್ತಿರ ರಸ್ತೆಯ ಎಡಬದಿಯಲ್ಲಿ ಬರುತ್ತಿರುವಾಗ ಹಿಂದಿನಿಂದ ಮೋಟಾರ ಸೈಕಲ್ ನಂ ಕೆಎ-36/ಇ.ಸಿ.0511 ನೇದ್ದರ ಚಾಲಕ ರಾಮಾಂಜನೇಯ್ಯ ತಂದೆ ಹುಲಿಗೆಪ್ಪ ಇತನು ತನ್ನ ಮೋಟಾರ ಸೈಕಲ್ನ್ನು ರಾಯಚೂರು ಕಡೆಯಿಂದ ಅತೀವೇಗ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಟಿ.ವಿ.ಎಸ್. ಎಕ್ಸ್.ಎಲ್.ಗೆ ಟಕ್ಕರ ಕೊಟ್ಟು ಅದೇ ವೇಗದಲ್ಲಿ ಮುಂದೆ ಬರುತ್ತಿದ್ದ ಮೋಟಾರ ಸೈಕಲ್ ನಂ ಕೆಎ-36/ಎಕ್ಸ್ 6500 ನೇದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ ಭೀಮೆಶನಿಗೆ ತಂದೆ ಈರಣ್ಣನಿಗೆ ಬಲಗೈ ಅಂಗೈ, ಬಲಮೊಣಕಾಲಿಗೆ, ಎಡ ಅಂಗೈಗೆ, ತರಚಿದ ರಕ್ತ ಗಾಯ, ಮತ್ತು ಟಿ.ವಿ.ಎಸ್. ಎಕ್ಸ್ ಎಲ್. ಚಾಲಕ ಮಾರೆಪ್ಪ ತಂದೆ ತಾಯಪ್ಪನಿಗೆ ಮುಖಕ್ಕೆ ಭಾರಿ ರಕ್ತಗಾಯವಾಗಿ ರಕ್ತ ಸೂರಿ, ಎರಡೂ ಮೊಣಕಾಲ ಕೇಳಗೆ ರಕ್ತಗಾಯವಾಗಿ ಚರ್ಮ ಸುಲಿದು ಸ್ಥಳದಲ್ಲಿಯೇ ಮೃತಪ್ಪಟ್ಟಿದ್ದು ಇರುತ್ತದೆ. ಟಕ್ಕರ ಕೊಟ್ಟ ಮೋಟಾರ ಸೈಕಲ್ ಸವಾರ ರಾಮಾಂಜಿನೇಯ್ಯ ಇತನಿಗೆ ಬಲಮೊಣಕಾಲಿಗೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ,
ಅಂತಾ ಹೇಳಿಕೆ ಫೀರ್ಯಾದಿ ಮೇಲೀಂದ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 85/2017
ಕಲಂ 279,337,338,304(ಎ) ಐ.ಪಿ.ಸಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೂಗೊಂಡಿದ್ದು ತನಿಖೆ ಕೈಗೊಂಡಿದ್ದು ಇರುತ್ತದೆ.
ಶ್ರೀಮತಿ ಸಿ.ಹೆಚ್. ವಿಜಯಲಕ್ಷ್ಮೀ ಗಂಡ ಸಿ.ಹೆಚ್. ವೆಂಕಟರಡ್ಡಿ ವಯಾ 38 ವರ್ಷ ಜಾತಿ ರಡ್ಡಿ ಉ: ಹೊಲಮನೆಕೆಲಸ ಸಾ: ರಬ್ಬಣಕಲ್ ತಾ: ಮಾನವಿ ಈಕೆಯನ್ನು ವಿಚಾರಿಸಿ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರಲ್ಲಿಯ ಸಾರಾಂಶವೇನೆಂದರೆ " ದಿನಾಂಕ 21-4-2017 ರಂದು ಮುಂಜಾನೆ ರಬ್ಬಣಕಲ್ ಗ್ರಾಮದಿಂದ ತಾನು ಮತ್ತು ತನ್ನ ಗಂಡ ಇಬ್ಬರು ಕೂಡಿ ತನ್ನ ಗಂಡನ ಗೆಳೆಯನ ಮಗಳ ಮದುವೆಗೆಂದು ತಮ್ಮ ಮೋಟಾರ ಸೈಕಲ್ ನಂ ಕೆ.ಎ37/ಕೆ-1752 ನೇದ್ದನ್ನು ತೆಗೆದುಕೊಂಡು ಮಟಮಾರಿ ಗ್ರಾಮಕ್ಕೆ ಹೋಗಿದ್ದು, ಮದುವೆ ಮುಗಿಸಿಕೊಂಡು ವಾಪಾಸ್ಸು ತಮ್ಮ ಊರಿಗೆ ಬರುವಾಗ ದಾರಿಯಲ್ಲಿ ರಾಯಚೂರು-ಮಾನವಿ ಮುಖ್ಯ ರಸ್ತೆಯ ಮೇಲೆ ಕಪಗಲ್ ಕ್ರಾಸ್ ಹತ್ತಿರ ಮದ್ಯಾಹ್ನ 2-30 ಗಂಟೆ ಸುಮಾರಿಗೆ ಮಾನವಿ ಕಡೆಯಿಂದ ಟಾಟಾ ಎ.ಸಿ ವಾಹನ ನಂ ಕೆ.ಎ36/7026 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಎದುರಿನಿಂದ ಮೋಟಾರ ಸೈಕಲ್ ಗೆ ಟಕ್ಕರ್ ಮಾಡಿದ್ದರಿಂದ ತನ್ನ ಗಂಡನಿಗೆ ಕೈ ಕಾಲುಗಳಿಗೆ, ತಲೆಗೆ, ಮೈಕೈಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತ ಗಾಯಗಳಾಗಿದ್ದು ಆಪಘಾತದ ತರುವಾಯ ವಾಹನ ಚಾಲಕನು ಓಡಿ ಹೋಗಿದ್ದು ಕಾರಣ ಸದರಿ ಟಾಟಾ ಎ.ಸಿ ವಾಹನದ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆಯನ್ನು ಪಡೆದುಕೊಂಡು ವಾಪಾಸ್ಸು ಠಾಣೆಗೆ ಬಂದು ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 126/2017 ಕಲಂ.279,338 ಐ.ಪಿ.ಸಿ. ಮತ್ತು 187 ಐಎಂವಿ ಕಾಯಿದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಯು.ಡಿ.ಆರ್. ಪ್ರಕರಣದ ಮಾಹಿತಿ:-
ಪಿರ್ಯಾದಿ gÀ«PÀĪÀiÁgÀ
vÀAzÉ ºÀj±ÀÑAzÀæ gÁoÉÆÃqÀ ªÀAiÀĸÀÄì:26 ªÀµÀð eÁ: ®A¨Át G: MPÀÌ®ÄvÀ£À ¸Á:
eÉPÉÌgÀªÀÄqÀÄ vÁAqÀ.ಈತನ ತಂದೆ ಮೃತ ಹರಿಶ್ವಂದ್ರ ತಂದೆ ಹೀರೆ
ಬಿಕೇಪ್ಪ ರಾಠೋಡ
ಇತನ ಅಣ್ಣ
ರಾಮಪ್ಪ ಇತನ ಹೆಸರಿನಲ್ಲಿ ಮೂಡಲದಿನ್ನಿ
ಸೀಮಾದಲ್ಲಿ ಸರ್ವೆ
ನಂ. 28 ರಲ್ಲಿ
3 ಎಕರೆ 39 ಗುಂಟೆ ಜಮೀನು
ಇದ್ದು ಇದರಲ್ಲಿ
3 ಎಕರೆ ಪಿರ್ಯಾದಿಯ
ತಂದೆಯ ಪಾಲಿಗೆ
ಬಂದಿದ್ದು, ಇನ್ನುಳಿದ
ಜಮೀನು ಮೃತ ಹರಿಶ್ಚಂದ್ರ ಇತನ ಅಣ್ಣನದು ಇರುತ್ತದೆ.
ಎಲ್ಲಾ 3.39 ಗುಂಟೆ
ಜಮೀನನ್ನು ಪಿರ್ಯಾದಿಯ
ತಂದೆ ಉಳುಮೆ
ಮಾಡುತ್ತಿದ್ದು ಸದರಿ
ಜಮೀನಿನಲ್ಲಿ 04 ಬೋರವೆಲ್
ಕೊರೆಯಿಸಿದ್ದು ಅದರಲ್ಲಿ
ಒಂದು ಬೋರ ನೀರು ಬಿದ್ದಿದ್ದು,
ಇನ್ನುಳಿದವು ನೀರು
ಬಿದ್ದಿರವುದಿಲ್ಲ ಇದರಿಂದ
ಸುಮಾರು 200000/- ರೂಪಾಯಿ
ನಷ್ಟ ಹೊಂದಿದ್ದು
ಮತ್ತು ಸದರಿ
ಜಮೀನಿನಲ್ಲಿ ಶೇಂಗಾ
ಮತ್ತು ಈರುಳ್ಳಿ
ಬೇಳೆಯು ಲಾಸ ಆಗಿದ್ದರಿಂದ ಇದರಿಂದ
ಸುಮಾರು 250000/- ರೂ ನಷ್ಟವಾಗಿದ್ದು
ಇರುತ್ತದೆ. ಹೀಗೆ
ಬೋರವೆಲ್ ಮತ್ತು
ಶೇಂಗಾ ಮತ್ತು
ಈರುಳ್ಳಿ ಬೇಳೆಯು
ನಷ್ಟವಾಗಿದ್ದರಿಂದ ಸುಮಾರು
450000/- ನಷ್ಟವಾಗಿದ್ದು ಇರುತ್ತದೆ.
ಪಿರ್ಯಾದಿಯ ತಂದೆಯು
ಇದರಿಂದ ಮನನೊಂದು
ಜೀವನದಲ್ಲಿ ಜಿಗುಪ್ಸೆ
ಹೊಂದಿ ದಿ:18.04.2017 ರಂದು ರಾತ್ರಿ
ಮನೆಯಲ್ಲಿ ಯಾವುದೋ
ಕ್ರಿಮಿನಾಶಕ ಔಷದ ಸೇವನೆ ಮಾಡಿದ್ದು ನಂತರ
ಮೃತನಿಗೆ ಮುದಗಲ್
ಸರಕಾರಿ ಆಸ್ಪತ್ರೆ
ಮತ್ತು ಲಿಂಗಸಗೂರು
ಸರಕಾರಿ ಆಸ್ಪತ್ರೆಯಲ್ಲಿ
ಚಿಕಿತ್ಸೆ ಕೊಡಿಸಿ
ಹೆಚ್ಚಿನ ಚಿಕಿತ್ಸೆಗಾಗಿ
ರಾಯಚೂರು ರೀಮ್ಸ
ಆಸ್ಪತ್ರೆಯಲ್ಲಿ ಸೇರಿಕೆ
ಮಾಡಿದಾಗ ಚಿಕಿತ್ಸೆ
ಪಲಕಾರಿಯಾಗದೇ ಇಂದು
ದಿನಾಂಕ:21.04.2017 ರಂದು
ಬೆಳಿಗ್ಗೆ 06.00 ಗಂಟೆಗೆ
ಮೃತಪಟ್ಟಿದ್ದು ಇರುತ್ತದೆ.
ಅಂತಾ ಮುಂತಾಗಿ
ನೀಡಿದ ದೂರನ್ನು
ಸ್ವಿಕರಿಸಿಕೊಂಡು ಇಂದು
ವಾಪಾಸ ಠಾಣೆಗೆ
ಸಂಜೆ 5.30 ಗಂಟೆಗೆ
ಬಂದು ಲಿಖಿತವಾಗಿ
ಬರೆದ ದೂರಿನ
ಸಾರಾಂಶದ ಮೇಲಿಂದ ಮುದಗಲ್ ಠಾಣೆ ಯು.ಡಿ.ಆರ್. ನಂ: 02/2017 PÀ®A 174
¹,Dgï,¦,¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ:-
ದಿನಾಂಕ:17-04-2017 ರಂದು 11-30 ಎ.ಎಂ ಸುಮಾರಿಗೆ 1) SÁ¹ÃA¸Á§ vÀAzÉ UÀÄqÀ¸Á§, ªÀ-50 ¸Á:ªÀĹÌಇತರೆ 4 ಜನರು ಕೂಡಿ ಅಕ್ರಮ
ಕೂಟ ಕಟ್ಟಿಕೊಂಡು ಉಮಲೂಟಿ ಗ್ರಾಮದ ಪಿರ್ಯಾದಿ ²æÃªÀÄw. zË®ªÀÄä UÀAqÀ §AzÉãÀªÁd, ªÀ-32, eÁ:ªÀÄĹèÃA, G:ªÀÄ£ÉUÉ®¸À,
¸Á:ªÀĹÌ, vÁ:°AUÀ¸ÀÆÎgÀÄ, ºÁ.ªÀ : GªÀÄ®Æn vÁ:¹AzsÀ£ÀÆgÀÄ ಇವರ ಮನೆಗೆ ಬಂದು,
ತನ್ನ ಮನೆಯ ಮುಂದೆ ಕುಳಿತುಕೊಂಡಿದ್ದ ಪಿರ್ಯಾದಿಗೆ ನೋಡಿ ಆರೋಪಿತರೆಲ್ಲರೂ ಆಕೆಗೆ ಅವಾಚ್ಯವಾಗಿ
ಬೈದು ನಾವು ನಿನ್ನ ಗಂಡನಿಗೆ ಬನ್ನಿಬೇಗಂಳ ಜೊತೆಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ಆಕೆಯ
ತಲೆ ಕೂದಲು ಹಿಡಿದು ಎಳೆದಾಡಿ, ಕೈಗಳಿಂದ ಮೈಕೈಗೆ ಹೊಡೆದು ಒಳಪೆಟ್ಟುಗೊಳಿಸಿ, ಆಕೆಯ
ಸೀರೆ ಹಿಡಿದು ರಸ್ತೆಯಲ್ಲಿ ಎಳೆದಾಡಿ ಸಾರ್ವಜನಿಕವಾಗಿ ಅಪಮಾನಗೊಳಿಸಿ ನಂತರ ಜೀವದ ಬೆದರಿಕೆ
ಹಾಕಿದ್ದು ಇದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಮೇಲಿಂದ vÀÄgÀÄ«ºÁ¼À
oÁಣೆ ಗುನ್ನೆ ನಂ: 66/2017 PÀ®A.143, 147, 323, 354, 504, 506, ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಇತರೆ ಐ.ಪಿ.ಸಿ ಪ್ರಕರಣದ ಮಾಹಿತಿ:-
ದಿನಾಂಕ 21.04.2017 ರಂದು ಮಧ್ಯಾಹ್ನ 03-00 ಗಂಟೆಗೆ ²æÃ CA¨ÁzÁ¸À PÀzÀA§ ªÀAiÀÄ 50 ªÀµÀð ¥ÀæxÀªÀÄ zÀeÉð ¸ÀºÁAiÀÄPÀ ²±ÀÄ
C©üªÀÈ¢Ý AiÉÆÃd£É PÀbÉÃj zÉêÀzÀÄUÀð ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ ಸಾರಾಂಶವೇನೆಂದರೆ ದಿನಾಂಕ 21.04.2017 ರಂದು ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆ ಒಳಗೆ ದೇವದುರ್ಗ ತಿಂಥಿಣೀ ಬ್ರೀಡ್ಜ್ ಮುಖ್ಯ ರಸ್ತೆಯ ಅಮರಾಪೂರ ಕ್ರಾಸ್ ಹತ್ತಿರ ಪಿರ್ಯಾದಿದಾರರು ಜಿಲ್ಲಾ ಮಕ್ಕಳ ಘಟಕದ ಅದ್ಯಕ್ಷರ ನೇತೃತ್ವದ ತಂಡದೊಂದಿಗೆ 1) ಬುಲೆರೋ ಮ್ಯಾಕ್ಷಿ ಟ್ರಕ್ ಕೆ.ಎ-33 ಎ-2362 2) ಟಾಟಾ ಎಸ್.ಮ್ಯಾಜಿಕ್ ಕೆ.ಎ 36 ಎಂ-575 ನೇದ್ದರಲ್ಲಿ ಚಿಕ್ಕಮಕ್ಕಳನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ಕೃಷಿ ಚಟುವಟಿಕಗೆಳಲ್ಲಿ ಕೆಲಸಕ್ಕೆ ತೊಡಗಿಸಲು ಕರೆದುಕೊಂಡು ಹೋಗುತ್ತಿದ್ದ ವಾಹನಗಳ
ಮೇಲೆ ದಾಳಿ
ಮಾಡಿ ವಾಹನಗಳನ್ನು ಮತ್ತು ವಾಹನದ
ಚಾಲಕರನ್ನು ವಶಕ್ಕೆ
ಪಡೆದುಕೊಂಡು ವಾಹನದಲ್ಲಿ ಇದ್ದ ಮಕ್ಕಳು
ಓಡಿ ಹೋಗಿರುತ್ತಾರೆ. ವಾಹನದ
ಮಾಲಿಕ ಮತ್ತು
ಚಾಲಕರ ವಿರುದ್ದ ಕಾನೂನು ಕ್ರಮ
ಜರುಗಿ ಅಂತಾ
ಇತ್ಯಾದಿಯಾಗಿ ನೀಡಿದ
ಫಿರ್ಯಾದಿಯ ಮೇಲಿಂದ
eÁ®ºÀ½î
¥Éưøï oÁuÉ.ಗುನ್ನೆ ನಂ: 53/2016 PÀ®A.370 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ-21/04/17 ರಂದು 18-00 ಗಂಟೆಗೆ ಪಿರ್ಯಾದಿ ಶ್ರೀ ವೆಂಕಟೇಶ ತಂದೆ ಗುರುಪಾದಪ್ಪ @ನಿರುಪಾದೆಪ್ಪ ಬಿಶೆಟ್ಟಿ 18 ವರ್ಷ ಜಾ:- ಉಪ್ಪಾರ ಸಾ:-ಸಾಗರಕ್ಯಾಂಪ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರರು ತಮ್ಮ 10 ಎಕರೆಯ ನೆಲ್ಲು ಹುಲ್ಲಿನ ಬಣವೆಯನ್ನು ಕೋಟೆಶ್ವರರಾವ್ ಇವರ ಮನೆಯ ಹತ್ತಿರ ಇರುವ ಖಾಲಿ ಜಾಗದಲ್ಲಿ ಹುಲ್ಲಿನ ಬಣವೆಯನ್ನು ಹಾಕಿದ್ದು ದಿನಾಂಕ-20/04/17 ರಂದು ಸಾಯಂಕಾಲ 5-00 ಗಂಟೆಗೆ ಪಿರ್ಯಾದಿದಾರನು ತನ್ನ ಹುಲ್ಲಿನ ಬಣವೆಯಿಂದ ಹುಲ್ಲನ್ನು ತೆಗೆದುಕೊಂಡು ಬರಲು ಹೋದಾಗ ಅಮರೇಶ ತಂದೆ ದುರುಗಪ್ಪ ಜೂಲಗುಡ್ಡ 22 ವರ್ಷ ಜಾ;-ಹರಿಜನ ಸಾ;-ಸಾಗರಕ್ಯಾಂಪರವರು ಪಿರ್ಯಾದಿದಾರನಿಗೆ ಈ ಕಡೆ ಯಾಕೆ ತಿರುಗಾಡುತಿದ್ದಿ ಅಂತಾ ಜಗಳ ತೆಗೆದು ಕಲ್ಲಿನಿಂದ ಹೊಡೆದಿದ್ದು ಈ ವಿಷಯವನ್ನು ಪಿರ್ಯಾದಿದಾರನು ತನ್ನ ತಂದೆಯ ಮುಂದೆ ತಿಳಿಸಿದ್ದಾಗ ಊರಿನ ಹಿರಿಯರ ಸಮಕ್ಷಮದಲ್ಲಿ ಪಂಚಾಯತಿ ಮಾಡಿ ಬಗೆ ಹರಿಸಿಕೊಂಡಿದ್ದು ಇರುತ್ತದೆ. ಆರೋಪಿತನು ತನ್ನ ಹಳೆಯ ದ್ವೇಶದಿಂದ ಪಿರ್ಯಾದಿದಾರರು ಹಾಕಿದ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದಾಗ ಪಕ್ಕದ ಮನೆಯವರಾದ ಎಂ ಶ್ರೀನಿವಾಸ ಈತನು ನೋಡಿ ಆರೋಪಿತನಿಗೆ ಹಿಡಿಯಲು ಹೋದಾಗ ತಪ್ಪಿಸಿಕೊಂಡಿದ್ದು ನಂತರ ಊರಿನ ಜನರು ಮತ್ತು ಅಗ್ನಿಶಾಮಕ ದಳದವರು ಬಂದು ಹುಲ್ಲಿನ ಬಣವೆಯನ್ನು ಆರಿಸುವಷ್ಟರಲ್ಲಿ ಸಂಪೂರ್ಣ ಸುಟ್ಟು ಹೋಗಿದ್ದು ಆರೋಪಿತನು ಉದ್ದೇಶ ಪೂರ್ವಕವಾಗಿ ಪಿರ್ಯಾದಿದಾರರ ಹುಲ್ಲಿನ ಬಣವೆಯನ್ನು ಸುಟ್ಟುಹಾಕಿದ್ದು ಇರುತ್ತದೆ. ಸದರಿಯವರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-59/2017 ಕಲಂ-324,435 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
C¥ÀºÀgÀt ¥ÀæPÀgÀtzÀ ªÀiÁ»w:-
ದಿನಾಂಕ 21.04.2017 ರಂದು ಮದ್ಯಾಹ್ನ 1.15 ಗಂಟೆಗೆ ಆರೋಪಿ ನಂ 1 gÁdªÀĺÀäzï vÀAzÉ E¨Áæ»A ªÀiÁZÀ£ÀÆgÀÄ 25 ªÀµÀðನೇದ್ದವನು ಹಾಗೂ ಆತನ ಸ್ನೇಹೀತರಾದ ಆರೋಪಿ ನಂ ¸Á¢üPï gÀ¸ÀƯïZÁAzï J®ègÀÆ ¸Á: ºÀnÖ UÁæªÀÄ ನೇದ್ದವರು ಫಿರ್ಯಾದಿ ²æÃ ZÀAzÀ£À¹AUï vÀAzÉ £ÁxÀƹAUï ¸Á: PÁPÁ£ÀUÀgÀ
ºÀnÖ UÁæªÀÄ ªÉÆ.£ÀA 8095010261 gÀªÀgÀ ಮಗಳಾದ ಕುಮಾರಿ ರವಿನಾ ಕುವರ್ ಈಕೆಗೆ ಬಲವಂತವಾಗಿ
ಬಾಯಿಗೆ ಬಟ್ಟೆ ಕಟ್ಟಿ ಹಟ್ಟಿ ಗ್ರಾಮದ ಸಿಮೇಂಡ್ಸ್ ಶಾಲೆಯ ಹತ್ತಿರದಿಂದ ಯಾವುದೋ ಒಂದು ಆಟೋದಲ್ಲಿ
ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಲಿಖಿತ ದೂರನ್ನು ಹಾಜರುಪಡಿಸಿದ ಮೇರೆಗೆ ºÀnÖ ¥Éưøï oÁuÉ UÀÄ£Éß £ÀA: 94/2017 PÀ®A: 366 (J)
L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ
ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ಆರೋಪಿ
02 ನೇದ್ದವನು ಆರೋಪಿ 01 ನೇದ್ದವನಿಗೆ ಮಹೀಂದ್ರಾ
ಯುವೊ ಟ್ರ್ಯಾಕ್ಟರ್ ಇಂಜನ್ ನಂ ZUDB00026 & ಟ್ರ್ಯಾಲಿಯನ್ನು ಮರಳನ್ನು
ಸರಕಾರಕ್ಕೆ ರಾಜಧನ ಕಟ್ಟದೇ ಕಳುವಿನಿಂದ ತುಂಬಿಕೊಂಡು ಅನಧಿಕೃತವಾಗಿ ಸಾಗಿಸಲು ಕೊಟ್ಟಿದ್ದರಿಂದ
ಆರೋಪಿ 01 ನೇದ್ದವನು ಸದರಿ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಮರಳನ್ನು ಕಳುವಿನಿಂದ ತುಂಬಿಕೊಂಡು
ಅನಧಿಕೃತವಾಗಿ ದಿನಾಂಕ:22-04-2017 ರಂದು
01-30 ಎ.ಎಮ್ ಕ್ಕೆ ಹಟ್ಟಿ ರಸ್ತೆ ಕಡೆಯಿಂದ ಸಿಂಧನೂರು ನಗರದೊಳಗೆ ಸಾಗಿಸುವಾಗ ಸಿಂಧನೂರು ನಗರದಲ್ಲಿ ಸಿಂಧನೂರು-ಕುಷ್ಟಗಿ ರಸ್ತೆಯ ಹಟ್ಟಿ
ಕ್ರಾಸ್ ಹತ್ತಿರ ¦.J¸ï.L. ¹AzsÀ£ÀÆgÀÄ £ÀUÀgÀ gÀªÀgÀÄ ಸಿಬ್ಬಂದಿಯವರೊಂದಿಗೆ ಹೋಗಿ
ನಿಲ್ಲಿಸಿ ಹಿಡಿಯಲು ಹೋದಾಗ ಸದರಿ ಟ್ರಾಕ್ಟರ ಚಾಲಕನು ಟ್ರಾಕ್ಟರ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು & ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು
ಫಿರ್ಯಾದಿದಾರರು ಜಪ್ತಿ ಮಾಡಿಕೊಂಡು ಠಾಣೆಗೆ ತಂದಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆಯ ಸಾರಾಂಶದ ಮೇರೆಗೆ ಸಿಂಧನೂರು ನಗರ ಠಾಣೆ ಠಾಣಾ ಗುನ್ನೆ ನಂ.77/2017 , ಕಲಂ: 379 ಐ.ಪಿ.ಸಿ , ಕಲಂ. 3 R/w 42,
43, 44 OF KARNATAKA MINOR MINIRAL CONSISTANT RULE 1994 & ಕಲಂ
15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿರುತ್ತೇನೆ.
¥Éưøï zÁ½ ¥ÀæPÀgÀtzÀ
ªÀiÁ»w:-
ನರಸಪ್ಪ ತಂದೆ ಅಮರಪ್ಪ ಹೊಸಳ್ಳಿ, ವಯಾ: 48 ವರ್ಷ,
ಜಾ:ಕುರುಬರ, ಉ:ಒಕ್ಕಲುತನ ಸಾ:ಗೊರೇಬಾಳ ಗ್ರಾಮ ತಾ:ಸಿಂಧನೂರು FvÀ£ÀÄ ಗೊರೇಬಾಳ ಗ್ರಾಮದಲ್ಲಿ ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೋಗಿಬರುವ ಜನರನ್ನು 1 ರೂ. ಗೆ 80 ರೂ. ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಯನ್ನು
ಹಿಡಿದು CªÀ¤AzÀ 1) ನಗದು ಹಣ ರೂ. 2560/- 2) ಮಟಕಾ ಚೀಟಿ ಅಂ.ಕಿ.ಇಲ್ಲಾ 3) ಬಾಲ್ ಪೆನ್ನು
ಅಂ.ಕಿ.ಇಲ್ಲಾ ವಶಪಡಿಸಿಕೊಂಡು ಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಇರುತ್ತದೆ.
ಆರೋಪಿ ನಂ.1 ಈತನು ತಾನು ಬರೆದ ಮಟಕಾ ಚೀಟಿಯನ್ನು ಆರೋಪಿ ನಂ.2 ಶಂಕರ @ ಯೇಸುಬಾಬು @ ಶಬ್ಬೀರ ಸಾ:ಸಿರುಗುಪ್ಪ
ಜಿ.ಬಳ್ಳಾರಿ ಈತನಿಗೆ ಕೊಡುವದಾಗಿ ತಿಳಿಸಿರುತ್ತಾನೆ. ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆಯನ್ನು
ಠಾಣಾ ಎನ್.ಸಿ ನಂ.09/2017 ರಲ್ಲಿ ನಮೂದಿಸಿಕೊಂಡು ಸಂಜ್ಞೇಯ ಅಪರಾಧ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಧೀಶರಿಂದ
ಅನುಮತಿ ಪಡೆದುಕೊಂಡು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ UÀÄ£Éß £ÀA: 75/2017 ಕಲಂ 78 (3) ಕೆ.ಪಿ ಆಕ್ಟ್
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ : 21-04-2017 ರಂದು 5-00 ಪಿ.ಎಮ್ ಸಿಂಧನೂರು ನಗರದ ಎ.ಪಿ.ಎಮ್.ಸಿ ಯಲ್ಲಿರುವ ಸಬ್ ರಜಿಸ್ಟರ್ ಕಛೇರಿ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ 1) ಬಸವರಾಜ್
ತಂದೆ ಹನುಮಂತಪ್ಪ ಯಾದವ್, 38 ವರ್ಷ, ವಾಟರ್ಮೆನ್, ಸಾ:
ಉಪ್ಪಾರವಾಡಿ ಸಿಂಧನೂರು, 2) ಬಾಷಾ ತಂದೆ ಖಾದರ್ ಬಾಷಾ, 28 ವರ್ಷ, ಎಲೇಕ್ಟ್ರಿಷಿಯನ್, ಸಾ:
ವಿ.ವಿ ನಗರ ಸಿಂಧನೂರು, 3) ಅಯ್ಯಪ್ಪ
ತಂದೆ ಈರಪ್ಪ, 29 ವರ್ಷ, ಹರಿಜನ, ಹಮಾಲಿಕೆಲಸ
ಸಾ: ಟಿಪ್ಪುಕಾಲೋನಿ ಸಿಂಧನೂರು. ನೇದ್ದವರು
ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ
ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಡಿ.ಎಸ್.ಪಿ
ಸಿಂಧನೂರು ರವರ ಮಾರ್ಗದರ್ಶನದಲ್ಲಿ ¦.J¸ï.L. ಸಿಂಧನೂರು ನಗರ ಠಾಣೆ gÀªÀgÀÄ ಸಿಬ್ಬಂದಿಯವರೊಂದಿಗೆ
ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ.3650/-, 52 ಇಸ್ಪೇಟ್ ಎಲೆಗಳು ಹಾಗೂ ಒಂದು ನೆಲದ ಮೇಲೆ ಹಾಸುವ ಪ್ಲಾಸ್ಟಿಕ್ ಹಾಳೆ ಇವುಗಳನ್ನು ಹಾಜರಿದ್ದ ಪಂಚರ
ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು
ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ
ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ
ವಿರುದ್ದ ಸಿಂಧನೂರು ನಗರ ಠಾಣೆ ಗುನ್ನೆ
ನಂ 76/2017, ಕಲಂ. 87 ಕ.ಪೊ
ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
: ದಿನಾಂಕ: 21-04-2017 ರಂದು 8-50 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನಲ್ಲಿರುವ ಹೆಗಡೆ ಪೆಟ್ರೋಲ್ ಬಂಕ್
ಎದುರಿಗೆ ಇರುವ ಅಂಬಾದೇವಿ ಸಾವಜಿ ಖಾನಾವಳಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ವಿಷ್ಣು ತಂದೆ ವಿಶ್ವನಾಥ ಸಾ, ವಯ: 41 ವರ್ಷ, ಜಾ; ಕ್ಷತ್ರೀಯ, ಉ: ಅಂಬಾದೇವಿ ಸಾವಜಿ ಖಾನಾವಳಿ, ಸಾ: ಪಿಡಬ್ಲೂಡಿ ಕ್ಯಾಂಪ ಸಿಂಧನೂರು . ನೇದ್ದವನು ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಲೈನ್ಸ್ ತಂಡಗಳ ನಡುವೆ ನಡೆದಿರುವ ಐಪಿಎಲ್ ಟಿ-20
ಕ್ರಿಕೇಟ್ ಪಂದ್ಯ ನಡೆದಿದ್ದು, ಆ ತಂಡಗಳ ಮೇಲೆ ನಿಂತ ಜನರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಬರೆದುಕೊಳ್ಳುತ್ತಾ ಕ್ರಿಕೆಟ್ ಬೆಟ್ಟಿಂಗ್ ದಲ್ಲಿ ತೊಡಗಿದ್ದಾಗ ¦.J¸ï.L. ¹AzsÀ£ÀÆgÀÄ £ÀUÀgÀ gÀªÀgÀÄ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿ 01 ನೇದ್ದವನಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದ ನಗದು ಹಣ ರೂ.2000/-, ಒಂದು ಕ್ರಿಕೇಟ್ ಬೆಟ್ಟಿಂಗ್ ಪಟ್ಟಿ ಹಾಗೂ ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ಆರೋಪಿ 02 ನೇದ್ದವನಿಗೆ ಕ್ರಿಕೇಟ್ ಬೆಟ್ಟಿಂಗದ ಪಟ್ಟಿ ಮತ್ತು ಹಣವನ್ನು ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ
ಕ್ರಮ ಜರುಗಿಸಲು ಸೂಚಿಸಿದ್ದರಿಂದ ಪಂಚನಾಮೆ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ
ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಠಾಣಾ ಗುನ್ನೆ ನಂ. 78/2017, ಕಲಂ 78(ಎ) ಕ್ಲಾಸ್ (6) ಕ.ಪೊ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂrgÀÄvÁÛgÉ.
Pˣ˧
PÀ¼ÀĪÀÅ ¥ÀæPÀgÀtzÀ ªÀiÁ»w:-.
¢£ÁAPÀ 08/04/2017 gÀAzÀÄ ªÀÄzsÁåºÀß
12-20 UÀAmÉUÉ ©¹AiÀÄÆlzÀ ¹§âA¢ ªÀÄvÀÄÛ ¥Àæ¨sÁj ªÀÄÄRåUÀÄgÀÄUÀ¼ÁzÀ ²æÃ ªÀÄw ¥ÁªÀðw ¹. ¥ÀzÀ«zÀgÉÃvÀgÀ ªÀÄÄSÉÆåÃ¥ÀzÁåAiÀÄgÀÄ, ¸ÀgÀPÁj
PÉÃAzÀæ »jAiÀÄ ¥ÁæxÀ«ÄPÀ ±Á¯É zÉêÀzÀÄUÀð gÀªÀgÀÄ zÉêÀzÀÄUÀð ¥ÀlÖtzÀ ¸ÀgÀPÁj
PÉÃAzÀæ »jAiÀÄ ¥ÁæxÀ«ÄPÀ ±Á¯ÉAiÀİè PÉ®¸À ªÀÄÄV¹PÉÆAqÀÄ ±Á¯ÉAiÀÄ ¨ÁV®Ä
ºÁQPÉÆAqÀÄ ºÉÆÃVzÀÄÝ, £ÀAvÀgÀ 09/04/2017
gÀAzÀÄ ¸ÀPÁðj gÀeÁ ¢£ÀzÀ £ÀAvÀgÀ ¢£ÁAPÀ:
10/04/2017 gÀAzÀÄ ¨É½UÉÎ 9-00 UÀAmÉAiÀÄ ¸ÀĪÀiÁjUÉ ¥ÀÄ£ÀB ±Á¯ÉUÉ
PÀvÀðªÀåPÉÌ §AzÁUÀ ±Á¯ÉAiÀÄ ¨ÁV®Ä vÉUÉ¢gÀĪÀÅzÀ£ÀÄß £ÉÆÃr M¼ÀUÉ ºÉÆÃV £ÉÆÃqÀ®Ä
±Á¯ÉAiÀİè EnÖzÀÝ 3 «¥ÉÆæÃ PÀA¥À¤AiÀÄ PÀA¥ÀÆålgï ªÀiÁ¤lgïUÀ¼ÀÄ ªÀÄvÀÄÛ 3 Qà ¨ÉÆqÀðUÀ¼ÀÄ
C.Q. 15,000 gÀÆ. ¨É¯É ¨Á¼ÀĪÀ ªÀ¸ÀÄÛUÀ¼À£ÀÄß AiÀiÁgÉÆÃ PÀ¼ÀîgÀÄ ¢£ÁAPÀ :
08/04/2017 gÀAzÀÄ ªÀÄzsÁåºÀß 12-20 UÀAmɬÄAzÀ ¢£ÁAPÀ: 10/04/2017 gÀ ¨É½UÉÎAiÀÄ
09-00 UÀAmÉAiÀÄ CªÀ¢üAiÀİ AiÀiÁgÉÆÃ
PÀ¼ÀîgÀÄ ±Á¯ÉAiÀÄ ¨ÁV°£À ©ÃUÀ ªÀÄÄjzÀÄ M¼ÀUÀqÉ ¥ÀæªÉñÀ ªÀiÁr PÀ¼ÀîvÀ£À
ªÀiÁrPÉÆAqÀÄ ºÉÆÃVzÀÄÝ F «µÀzÀAiÀÄzÀ §UÉÎ ªÉÄïÁ¢üPÁjUÀ½UÉ w½¹ vÀqÀªÁV §AzÀÄ
zÀÆgÀÄ ¤ÃrzÀÄÝ EgÀÄvÀÛzÉ. CAvÁ UÀtQPÀÈvÀ zÀÆj£À ªÉÄðAzÀ zÉêÀzÀÄUÀð ¥Éưøï
oÁuÉ. UÀÄ£Éß £ÀA: 78/2017 PÀ®A. 457, 380 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :22.04.2017 gÀAzÀÄ 254 ¥ÀææPÀgÀtUÀ¼À£ÀÄß ¥ÀvÉÛ ªÀiÁr 35100/- gÀÆ. UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.