¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ : 24-4-2017
ರಂದು ಸಂಜೆ
7-30 ಗಂಟೆಗೆ ಎ.ಎಸ್.ಐ £ÁUÉñÀ ಮಾನವಿ
oÁuÉ ರವರು
ಅಕ್ರಮ ಮರಳು ಸಾಗಿಸುತ್ತಿದ್ದ 2 ಟ್ರ್ಯಾಕ್ಟರ್
ಗಳನ್ನು ಮರಳು ಸಮೇತ ಜಪ್ತು
ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು
ಠಾಣೆಗೆ ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ
ಸಾರಾಂಶವೇನೆಂದರೆ '' ದಿನಾಂಕ 24-4-2017 ರಂದು
ಸಂಜೆ 5-45 ಗಂಟೆಗೆ
ಮೇಲ್ಕಂಡ ಟ್ರ್ಯಾಕ್ಟರ್ ಚಾಲಕರು ತಮ್ಮ ಮಾಲಕರು ಹೇಳಿದಂತೆ ಉಮಳಿಪನ್ನೂರು ಗ್ರಾಮದ ತುಂಗಾಭದ್ರಾ ನದಿಯಿಂದ ಕಳ್ಳತನದಿಂದ
ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ಟ್ರಾಕ್ಟರ್
ಟ್ರಾಲಿಗಳಲ್ಲಿ ಮರಳು ತುಂಬಿಕೊಂಡು ಮಾರಾಟ
ಮಾಡುವ ಕುರಿತು ಮಾನವಿ ಕಡೆಗೆ
ಸಾಗಾಣಿಕೆ
ಮಾಡುತ್ತಿರುವಾಗ ಮಾಹಿತಿ ಮೇರೆಗೆ ಉಮಳಿಪನ್ನೂರು ಗ್ರಾಮದ ಬಸ್ ಸ್ಟಾಂಡ ಹತ್ತಿರ 1) ಸ್ವರಾಜ್ 843 ಎಕ್ಸ್ ಎಮ್ ಟ್ರ್ಯಾಕ್ಟರ್ ಸಂಖ್ಯೆ-ಕೆಎ-36/ಟಿ.ಸಿ.3882 &
ನಂಬರ್
ಇಲ್ಲದ
ಟ್ರ್ಯಾಲಿ ಅ:ಕಿ ರೂ 3,00,000/- 2) ಮಹೇಂದ್ರ 575 ಡಿ.ಎಲ್ ಕಂಪನಿಯ
ಟ್ರ್ಯಾಕ್ಟರ್ ಸಂಖ್ಯೆ-ಕೆಎ-36/ಟಿ.ಸಿ.5762 &
ನಂಬರ್
ಇಲ್ಲದ
ಟ್ರ್ಯಾಲಿ ಅ:ಕಿ ರೂ 3,00,000/- ಬೆಲೆ ಬಾಳುವದು ನೇದ್ದವುಗಳನ್ನು ಮತ್ತು ಅವುಗಳಲ್ಲಿಯ ಒಟ್ಟು 4 ಘನಮೀಟರ್ ªÀÄgÀ¼ÀÄ
C.Q gÀÆ 2800/- ¨É¯É¨Á¼ÀĪÀzÀÄ ಮರಳನ್ನು
ಜಪ್ತಿ ಮಾಡಿಕೊಂಡು ಬಂದಿದ್ದು, ಟ್ರ್ಯಾಕ್ಟರ್ ಚಾಲಕರು
ಧಾಳಿ ಕಾಲಕ್ಕೆ ಓಡಿ ಹೋಗಿದ್ದು ಕಾರಣ
ಟ್ರಾಕ್ಟರ ಚಾಲಕರು/ಮಾಲಕರ ವಿರುದ್ದ ಕ್ರಮ
ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಪಂಚನಾಮೆ
ಆಧಾರದ ಮೇಲಿಂದ ಮಾನವಿ
ಠಾಣಾ ಗುನ್ನೆ ನಂ.135/2017 ಕಲಂ 3,42,43
ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957 & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ºÀÄqÀÄVAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:_
ಫಿರ್ಯಾದಿ £ÁUÀgÀvÀß vÀAzÉ ¸ÀAUÀtÚ
ºÉ¸ÀgÀÆgÀ ªÀAiÀiÁ: 15ªÀµÀð, eÁ: °AUÁAiÀÄvï, G: ªÀÄ£É UÉ®¸À ¸Á: D£ÉºÉƸÀÄgÀÄ EªÀಳು ಠಾuÉಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೆನೆಂದೆ ಮೇಲೆ ನಮೂದಿಸಿದ ಸಮಯದಂದು ತಾನು ಒಬ್ಬಳೇ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ªÀĺÁAvÉñÀ vÀAzÉ ¹zÀÝ¥Àà
ªÀAiÀiÁ: 30ªÀµÀð, eÁ: °AUÁAiÀÄvï, G: MPÀÌ®ÄvÀ£À ¸Á: D£ÉºÉƸÀÄgÀÄ FvÀ£ÀÄ ಅಕ್ರಮವಾಗಿ ಮನೆಯಲ್ಲಿ ಪ್ರವೇಶ ಮಾಡಿ, ಉಶ್ ಉಶ್ ಅಂತಾ ಬಾಯಿಯಿಂದ ಶಬ್ದ ಮಾಡಿದ್ದು, ಫಿರ್ಯಾದಿದಾರಳು ಯಾಕಪ್ಪ ಮನೆಯಲ್ಲಿ ಬಂದಿಯಾ ಅಂತಾ ಹೇಳಿದಾಗ ಅವನು ಆಕೆಯ ಎಡ ಗೈಯನ್ನು ಹಿಡಿದುಕೊಂಡು ಹೊರಗೆ ಬರುತ್ತಿದ್ದಾಗ ಅದನ್ನು ನೋಡಿ, ಆಕೆಯ ತಂದೆಯ ದೊಡ್ಡಪ್ಪನಾದ ಶೇಖರಪ್ಪ ಈತನು ವಿರೋಧಿಸಿದಾಗ ಆತನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಆತನ ಎಡ ಗಣ್ಣನಿಗೆ ಜೋರಾಗಿ ಹೊಡೆದು, ನಂತರ ಪುನಃ ಫಿರ್ಯಾದಿಯ ಟಾಪನ್ನು ಜಗ್ಗಿ, ಹೋಗೊಣಾ ಬಾ ಅಂತಾ ಕರೆದಾಗ ಆಕೆಯು ಕೊಸರಿಕೊಂಡು ಓಡಿ ಹೋಗಿದ್ದು, ಮಾನಭಂಗ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಮುಂತಾಗಿ ಮತ್ತು ತಾನು ತನ್ನ ತಂದೆ ತಾಯಿ ಚಿಕ್ಕಪ್ಪ ಹೊಲದಿಂದ ಮನೆಗೆ ಬಂದ ನಂತರ ವಿಷಯ ತಿಳಿಸಿ, ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದುದ್ದರ ಮೇಲಿಂದ ಆರೋಪಿತನ ವಿರುದ್ದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 137/2017 PÀ®A 448,323,324,354J
L¦¹ PÀ®A 12 ¥ÉÆPÉÆìà PÁAiÉÄÝ 2012 CrAiÀİè ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ : 24-04-2017
ರಂದು 3-45 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಸುಕಾಲ್ ಪೇಟೆ-ಉದ್ಬಾಳ್ ರಸ್ತೆಯಲ್ಲಿರುವ ಕಟ್ಟುತ್ತಿರುವ ನೀರಿನ ಟ್ಯಾಂಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಮಂಜುನಾಥ ತಂದೆ
ಕುಮಾರೆಪ್ಪ ,ವಯ: 27 ವರ್ಷ, ಜಾ:ಕುರುಬರು, ಉ: ಡೆಕೋರೆಷನ್ ಅಂಗಡಿ, ಸಾ: ಮಹೆಬೂಬ್ ಕಾಲೋನಿ ಸಿಂಧನೂರು, 2) ಹುಸೇನಿ ತಂದೆ ಹನುಮಂತ , ವಯ: 28 ವರ್ಷ, ಜಾ: ಮಾದಿಗ, ಉ: ಅಂಬಿಕಾ ವೈನ್ಸ್ ನಲ್ಲಿ ಸಪ್ಲಯರ್ ಕೆಲಸ ಸಾ: ಕೌತಾಳ ತಾ: ಮಾನವಿ, ಹಾವ: ಅಂಬಿಕಾ ವೈನ್ಸ್ ಸಿಂಧನೂರು, 3) ಪರಸಪ್ಪ ತಂದೆ ಸಿದ್ದಪ್ಪ, ವಯ: 30 ವರ್ಷ,ಜಾ: ಕುರುಬರು, ಉ: ಕುರಿಕಯುವ ಕೆಲಸ ಸಾ: ಕನಕದಾಸ ಕಾಲೇಜು ಹಿಂದಗಡೆ ಸುಕಾಲ್ ಪೇಟೆ ಸಿಂಧನೂರು. ನೇದ್ದವರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ
ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಜಗದೀಶ ಕೆ.ಜಿ, ಪಿ.ಎಸ್.ಐ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು ಪ್ರಭಾರ ಪಿ.ಎಸ್.ಐ ಸಿಂಧನೂರು ನಗರ ಠಾಣೆ gÀªÀgÀÄ ಸಿಬ್ಬಂದಿಯವರೊಂದಿಗೆ ಪಂಚರ
ಸಮಕ್ಷಮ ದಾಳಿ ಮಾಡಿ ಹಿಡಿದು ಅವರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ.3500/-, 52 ಇಸ್ಪೇಟ್ ಎಲೆಗಳನ್ನು ಹಾಜರಿದ್ದ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು
ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು
ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ
ಠಾಣೆ ಗುನ್ನೆ ನಂ
91/2017, ಕಲಂ 87 ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ
.
J¸ï.¹./J¸ï.n. ¥ÀæPÀgÀtzÀ ªÀiÁ»w:-
¦üAiÀiÁð¢
gÁªÀÄPÀȵÀÚ £ÁAiÀÄPÀ vÀAzÉ gÁªÀÄtÚ £ÁAiÀÄPÀ, 50 ªÀµÀð, eÁw-£ÁAiÀÄPÀ,
G-UÀĪÀiÁ¸ÀÛ, ¸Á: ªÀÄ£É £ÀA 9-14-59, ªÀÄrØ¥ÉÃmÉ UÀzÁé¯ï gÉÆÃqï
gÁAiÀÄZÀÆgÀÄ.ügÀªÀgÀÀ ªÀÄUÀ£ÁzÀ «£ÉÆÃzÀgÁd £ÁAiÀÄPÀ FvÀ£ÀÄ vÀ£Àß ¸ÉßûvÀgÁzÀ
gÀ«PÀĪÀiÁgÀ, ¨sÀgÀvÀ EªÀgÉÆA¢UÉ ¢£ÁAPÀ: 23-04-2017 gÀAzÀÄ ¸ÀAeÉ 7-00 UÀAmÉAiÀÄ
¸ÀĪÀiÁjUÉ ZÀAzÀæªÀi˼ÉñÀégÀ ¹n §¸ÁÖöåAqï ºÀwÛgÀ EgÀĪÀ ¸ÉÆÃqÁ CAUÀrAiÀİè
¸ÉÆÃqÁ PÀÄrAiÀÄÄwÛgÀĪÁUÀ C°èUÉ ¨ÁAiÀÄzÉÆrØ «£ÉÆÃzÀgÉrØ FvÀ£ÀÄ §A¢zÀÄÝ, C°è
¦üAiÀiÁð¢üzÁgÀgÀ ªÀÄUÀ¤UÉ ¨Á¬ÄzÉÆrØ «£ÉÆÃzÀgÉrØ £ÀqÀÄªÉ ¨Á¬Ä ªÀiÁw£À
dUÀ¼ÀªÁVzÀÄÝ, EzÉà «µÀAiÀĪÁV ¢£ÁAPÀ: 23-04-2017 gÀAzÀÄ gÁwæ 10-30 UÀAmÉUÉ
¦üAiÀiÁð¢üzÁgÀgÀÄ vÀ£Àß ªÀÄ£ÉAiÀĪÀgÉÆA¢UÉ vÀ£Àß ªÀÄ£ÉAiÀİè EgÀĪÁUÀ ¨Á¬ÄzÉÆrØ
«£ÉÆÃzÀgÉr FvÀ£ÀÄ ¥ÀÄ£ÀB 5-10 d£ÀgÀ£ÀÄß PÀgÉzÀÄPÉÆAqÀÄ ¦üAiÀiÁð¢üzÁgÀgÀ
ªÀÄ£ÉAiÀÄ PÀA¥ËAqÀ£À°è CPÀæªÀÄ ¥ÀæªÉñÀ ªÀiÁr J¯É ¨ÁåqÀgÀ ¸ÀÆ¼É ªÀÄPÀ̼É
¤ªÀÄäzÀÄ §ºÀ¼À D¬ÄvÀÄ ¤ªÀÄä£ÀÄß EªÀvÀÄÛ ªÀÄÄV¹AiÉÄà ©qÀÄvÉÛÃªÉ CAzÀªÀ£É M«ÄäAzÀ
MªÉÄäÃ¯É ¦üAiÀiÁð¢üzÁgÀgÀ JzÉAiÀÄ ªÉÄð£À CAV »rzÀÄ J¼ÉzÁrzÀÄÝ C®èzÉà eÁw ¤AzÀ£É
ªÀiÁrzÀÄÝ, ¨Á¬ÄzÉÆrØ «£ÉÆÃzÀgÉrØ FvÀ¤UÉ ¨É½UÉÎ PÀĽvÀÄ ªÀiÁvÁ£ÁqÉÆÃt CAvÁ JµÀÄÖ
ºÉýzÀgÀÄ PÉüÀzÉ CªÁZÀå ±À§ÞUÀ½AzÀ MzÀgÁqÀÄvÁÛ PÀnÖUɬÄAzÀ ¦üAiÀiÁð¢üAiÀÄ
vÀ¯ÉAiÀÄ »A¨sÁUÀPÉÌ ºÉÆqÉzÀÄ gÀPÀÛUÁAiÀÄUÉÆ½¹zÀÄÝ ªÀÄvÀÄÛ ¨Á¬ÄzÉÆrØ «£ÉÆÃzÀgÉrØ
eÉÆvÉAiÀÄ°è §AzÀªÀgÀÄ PÉÊUÀ½AzÀ ªÀÄvÀÄÛ PÀnÖUÉUÀ½AzÀ vÀ£Àß ¨É¤ßUÉ ºÉÆqÉzÀÄ
zÀÄBR¥ÁvÀUÉÆ½¹gÀÄvÁÛgÉ. £ÀAvÀgÀ vÀ£Àß vÀªÀÄä£ÁzÀ ±ÀAPÀgÀ£ÁAiÀÄPÀ ªÀÄvÀÄÛ
¦üAiÀiÁð¢üAiÀÄ ªÀÄUÀ «£ÉÆÃzÀgÁd £ÁAiÀÄPÀ ºÁUÀÆ ºÉAqÀw FgÀªÀÄä J®ègÀÆ ¸ÉÃj dUÀ¼À
©r¹zÀÄÝ, F dUÀ¼ÀªÀÅ vÀ£Àß ªÀÄ£ÉAiÀÄ ¯ÉÊn£À ¨É¼ÀQ£À°è £ÀqÉ¢zÀÄÝ, £ÀAvÀgÀ
UÁAiÀÄUÉÆAqÀ vÀ£Àß vÀªÀÄä ±ÀAPÀgÀ £ÁAiÀÄPÀ, ªÀÄUÀ «£ÉÆÃzÀ gÁd £ÁAiÀÄPÀ E§âgÀÆ
¸ÉÃj aQvÉì PÀÄjvÀÄ jªÀiïì D¸ÀàvÉæAiÀÄ°è ¸ÉÃjPÉ ªÀiÁrzÀÄÝ, vÁ£ÀÄ »jAiÀÄgÉÆA¢UÉ
«ZÁj¹ ¢£ÁAPÀ: 24-04-2017 gÀAzÀÄ ¸ÀAeÉ 7-30 UÀAmÉUÉ F ¦üAiÀiÁð¢üAiÀÄ£ÀÄß ¤ÃrzÀÄÝ,
ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EgÀĪÀ ¦üAiÀiÁð¢üAiÀÄ
¸ÁgÁA±ÀzÀ ªÉÄðAzÀ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ. UÀÄ£Éß £ÀA 57/2017, PÀ®A. 143, 147, 148, 323, 324, 448, 506 ¸À»vÀ 149 L¦¹ ªÀÄvÀÄÛ 3 [1], [4], [10] J¸ï.¹ & J¸ï.n PÁAiÉÄÝ 1989
PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
ಫಿರ್ಯಾಧಿ JZï.
wªÀÄäAiÀÄå ±ÉæÃ¶× vÀA ºÀ£ÀĪÀÄAvÀAiÀÄå ±ÉæÃ¶× ªÀ, 38 eÁw.ªÉʱÀå G. QgÁt ªÁå¥Áj ¸Á. UÀÄAd½îPÁåA¥À vÁ ¹AzsÀ£ÀÆgÀ FvÀನು ಗುಂಜಳ್ಳಿ ಕ್ಯಾಂಪಿನಲ್ಲಿರುವ
ತನ್ನ ಮನೆಯನ್ನು ಬೀಗ ಹಾಕಿಕೊಂಡು ದಿನಾಂಕ: 20-4-17 ರಂದು ಬೆಳಗಿನ ಜಾವ 04-00
ಸುಮಾರು ತನ್ನ ಹೆಂಡತಿ ಮಕ್ಕಳೊಂದಿಗೆ
ತೀರ್ಥ ಯಾತ್ರೆಗೆಂದು
ಧರ್ಮಸ್ಥಳ, ಹೊರನಾಡು, ಶೀರಿಸಿ ಮುಂತಾದ ಸ್ಥಳಗಳಗೆ ಹೋಗಿ ಮರಳಿ ದಿನಾಂಕ 25-4-2017 ರಂದು
ಬೆಳಗ್ಗೆ 04-00 ಗಂಟೆಯ ಸುಮಾರು ಮನೆಗೆ ಬಂದು ಮನೆಯ ಬಾಗಿಲದ
ಬೀಗ ತೆಗೆದು ಒಳಗೆ ಹೋಗಿ ನೋಡಲು
ಯಾರೋ
ಕಳ್ಳರು
ಮನೆಯ ಹಿಂದಿನ
ಮಹಡಿ ಮೇಲಿನ ಗೇಟ್ ಹಾಕಿದ ಪತ್ತಾವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ
ಬೆಡ್ ರೂಮಿನ
ಬಾಗಿಲದ ಪತ್ತಾವನ್ನು ಮುರಿದು ಒಳಗೆ ಹೊಗಿ ಅಲಮಾರ ಲಾಕ್ ಮುರಿದು ಅದರಲ್ಲಿ ಇಟ್ಟಿದ್ದ 165 ಗ್ರಾಂ
ಬಂಗಾರದ ಆಭರಣ ಮತ್ತು
ಒಂದು ವರೆ ಕೆ ಜಿ ಬೆಳ್ಳಿ
ಆಭರಣ
ಒಟ್ಟು ಅ ಕಿ 5.55,000 / ಬೆಲೆ ಬಾಳುವ ಸಾಮಾನು ಗಳು ಮತ್ತು ನಗದು ಹಣ 80000/- ಮತ್ತು ಒಂದು ವಿಡಿಯೋಕಾನ್ ಮೋಬೈಲ್ ಅದರಲ್ಲಿ
ಏರಟೈಲ್ ಸಿಮ್ ನಂ 8105030549
ಮತ್ತು
ವೋಡೋಪೋನ ಸಿಮ್ ನಂ 9886811620 ಹಾಕಿದ್ದ ಮೋಬೈಲ್ ಕಳುವು
ಮಾಡಿಕೊಂಡು ಹೋಗಿದ್ದು ಇರುತ್ತದೆ ಕಳುವು ಮಾಡಿದವರ ಮೇಲೆ ಕಾನೂನ ಕ್ರಮ ಜರುಗಿಸಿ ಕಳುವಾದ ಮಾಲು ಪತ್ತೆ ಮಾಡಿ ಮಾಡಿಕೊಂಡಲು ವಿನಂತಿ ಅಂತಾ
ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ vÀÄ«ðºÁ¼À oÁuÉ ಗುನ್ನೆ ನಂ 70/2017 ಕಲಂ 454. 457, 380 ಐಪಿಸಿ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :25.04.2017 gÀAzÀÄ 153 ¥ÀææPÀgÀtUÀ¼À£ÀÄß ¥ÀvÉÛ ªÀiÁr 22,800/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.