¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÉÆÃ¸ÀzÀ ¥ÀæPÀgÀtUÀ¼À ªÀiÁ»w.
ದಿನಾಂಕ 03-03-2017 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿದಾರರಾದ
²æÃ «gÀÄ¥ÁQë
vÀAzÉ gÁªÀÄtÚ ¨ÁUÀ° ªÀAiÀiÁ: 38ªÀµÀð, eÁ: ¨É¸ÀÛgÀÄ, G: ¥ÉÆÃmÉÆ UÁæ¥sÀgï ¸Á: J¸ï
© L ¨ÁåAPÀ »AzÉ °AUÀ¸ÀÄUÀÆgÀ ಠಾಣೆಗೆ ಹಾಜರಾಗಿ ಒಂದು ಗಣಕ ಯಂತ್ರದಲ್ಲಿ ಟೈಪ
ಮಾಡಿಸಿದ ಫಿರ್ಯಾದಿ ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ ಫಿರ್ಯಾದಿಯ ಮಾರುತಿ ಸ್ವಿಪ್ಟ್ ಕಾರ ನಂ ಕೆಎ 36 ಎಂ 4267 ನೇದ್ದನ್ನು ಮೇಲೆ ನಮೂದಿಸಿದ ಆರೋಪಿತರಾದ
¥sÀPÀÄæ¢Ý£À
ªÀÄÈvÁeÁ¸Á§ ºÁUÀÆ EvÀgÉ 3 d£ÀgÀÄ ಕೂಡಿ ಫಿರ್ಯಾದಿಯ ಮನೆಯ ಹತ್ತಿರ ಬಂದು ವಾಹನದ ಕಂತನ್ನು ಡಿಕಮೀಟರ ರೀಡಿಂಗ ಪೋಟೊ ತೆಗೆಯುತ್ತೇವೆ ಅಂತಾ ಹೇಳಿದಾಗ ಫಿರ್ಯಾದಿದಾರನು ಕಾರ ಡೋರು ತೆಗೆದು ಕಾರನ್ನು ಚಾಲು ಮಾಡಿ ಡಿಸ್ಪಪ್ಲೇ ತೊರಿಸುವಾಗ ಆಗ ಆರೋಪಿ ಫಕ್ರುದ್ದಿನ್ ಹಾಗೂ ಸಹಚರರು ಮಸ್ಕಿ ಕಡೆ ಕಾರ ಸೀಜ ಮಾಡುವುದು ಇದೆ, ನಾವು ಅಲ್ಲಿಗೆ ಹೋಗಿ ಬರುತ್ತೇವೆ ನೀನು ಕಾರಿನ ಕಂತಿನ ಹಣ ರೆಡಿ ಮಾಡ್ಕೋ ಅಂತಾ ಹೇಳಿ ಹೋದವರು ಎಷ್ಟು ಹೊತ್ತಾದರು ಬಂದಿರುವುದಿಲ್ಲಾ. ಎಲ್ಲಾ ಕಡೆ ಹುಡಕಾಡಲಾಗಿ ನನ್ನ ಕಾರು ಪತ್ತೆಯಾಗದಿದ್ದರಿಂದ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು
ದೂರು ನೀಡಿದ್ದರ ಸಾರಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣಾ ಗುನ್ನೆ ನಂಬರ ೫೯/೨೦೧೭ ಕಲಂ ೪೨೦
ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
ದೊಂಬಿ ಪ್ರಕಣಗಳ ಮಾಹಿತಿ.
ದಿನಾಂಕ
02.03.2017 ರಂದು ಚಿಕ್ಕಹೆಸರೂರು ಗ್ರಾಮದಲ್ಲಿ
ಸಾಮೂಹಿಕ ವಿವಾಹದಲ್ಲಿ ತಮ್ಮ ಸಂಬಂಧೀಕರ ಮದುವೆಗೆ ಫಿರ್ಯಾಧಿ ²æÃ
ºÀ£ÀĪÀÄAvÀ vÀAzÉ gÁªÀÄtÚ ªÀAiÀiÁ 60 ªÀµÀð, eÁ: ªÀqÀØgÀ, G: PÀưPÉ®¸À, ¸Á:
¯ÉÆÃlUÉÃj, vÁ: ªÀÄÄzÉÝéºÁ¼À ಮತ್ತು ಕುಟುಂಬದವರು ಮದುವೆಗೆ ಹೋಗಿದ್ದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ಮದುಮಗ ಶಿವು ತಂದೆ ಯಲ್ಲಪ್ಪ ಈತನ ಮನೆಯ ಮುಂದಿನ ಅಂಗಳದಲ್ಲಿ ಆರೋಪಿತ §¸À°AUÀ¥Àà
vÀAzÉ ±ÀgÀt§¸ÀªÀ ¤¯ÉÆÃUÀ¯ï ಹಾಗೂ ಇತರೆ ಇಬ್ಬರು ಮತ್ತು ಫಿರ್ಯಾಧಿದಾರರ ನಡುವೆ ಮದುಮಗಳನ್ನು ಊರಿಗೆ ಕರೆದುಕೊಂಡು ಹೋಗುವ ವಿಷಯದಲ್ಲಿ ಬಾಯಿಮಾಡುತ್ತಿದ್ದಾಗ ಫಿರ್ಯಾಧಿ ಮತ್ತು ಫಿರ್ಯಾಧಿಯ ಮಗ ದುರುಗಪ್ಪ ಇಬ್ಬರೂ ಕಳಿಸಿರಿ ಅಂತಾ ಕೇಳಲು ಹೋಗಿದ್ದು ಅದಕ್ಕೆ ಆರೋಪಿ 01 ಈತನು “ ಲೇ ಹುಚ್ಚಸೂಳೇ ಮಕ್ಕಳೇ ನಮ್ಮ ಕಡೆ ಸಂಪ್ರದಾಯವಿಲ್ಲಾ ನಾವು ಕಳಿಸಲ್ಲಾ ” ಅಂತಾ ಅವ್ಯಾಛ್ಚವಾಗಿ ಬೈದಿದ್ದು,
ಅದಕ್ಕೆ ದುರಗಪ್ಪನು ನೀನು ಯಾಕೆ ಅಡ್ಡಬರುತ್ತೀಯಾ ಸುಮ್ಮನಿರು ಅಂದಿದಕ್ಕೆ ಸಿಟ್ಟಿಗೆ ಬಂದು ಕಲ್ಲಿನಿಂದಾ ಹೊಡೆಯಲು ಹೋದಾಗ ಬಿಡಿಸಲು ಹೋದ ಫಿರ್ಯಾಧಿಯ ಬಲತಲೆಗೆ ಹೊಡೆದು ಗಾಯಗೊಳಿಸಿದ್ದು, ನಂತರ ಅಲ್ಲಿಯೇ ಇದ್ದ ಆರೋಪಿ 02
& 03 ಹಾಗೂ ಇತರೇ 3-4 ಜನರು ಸೇರಿ ಇಬ್ಬರಿಗೂ ಕೈಗಳಿಂದಾ ಮತ್ತು ಕಲ್ಲಿನಿಂದಾ ತಲೆಮೇಲೆ ಹೊಡೆದು ಗಾಯಗೊಳಿಸಿದ್ದು, ನಂತರ ಅವ್ಯಾಚ್ಛವಾಗಿ ಬೈದು ಸುಮ್ಮನೇ ಊರಿಗೆ ಹೋಗ್ರಿ ಇಲ್ಲಾಂದ್ರೆ ಜೀವ ಸಹಿತ ಉಳಿಸಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.
ಕಾರಣ ಆರೋಪಿತರ ವಿರುಧ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾಧು ಸಾರಾಂಶದ ಮೇಲಿಂದಾ ºÀnÖ
¥Éưøï oÁuÉ ಗುನ್ನೆ ನಂಬರ 51/2017 PÀ®A 323, 324, 504, 506 ¸À»vÀ 34 L¦¹ ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ
«gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :04.03.2017 gÀAzÀÄ 443 ¥ÀææPÀgÀtUÀ¼À£ÀÄß ¥ÀvÉÛ ªÀiÁr 50,100/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.