¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ:03.02.2017
ರಂದು 1400 ಗಂಟೆಗೆ
ಕೊರ್ವಿಹಾಳ ಗ್ರಾಮದಲ್ಲಿ
ಆಂಜನೇಯ ಗುಡಿಯ ಹತ್ತಿರದ ಆರೋಪಿ ಉಮೇಶ್. ತಂ: ತಿಮ್ಮನಗೌಡ ವಯ: 26 ಜಾ: ಈಳಿಗೇರ್ ಉ: ಒಕ್ಕಲುತನ ಸಾ: ಕೊರ್ವಿಹಾಳ ತಾ:ಜಿ: ರಾಯಚೂರ gÀªÀgÀÄ
ಮನೆಯ ಮುಂದೆ
ಅಕ್ರಮವಾಗಿ ಮದ್ಯ
ಮಾರಾಟ ಮಾಡುತ್ತಿದ್ದ
ಬಗ್ಗೆ ದೊರೆತ
ಭಾತ್ಮಿ ಮೇರೆಗೆ
ಫಿರ್ಯಾದಿದಾರರಾದ ಸಿಪಿಐ
ರವರು ಹಾಗೂ
ಸಿಬ್ಬಂದಿಯವರ ಸಹಾಯದೊಂದಿಗೆ
ಪಂಚರ ಸಮಕ್ಷಮದಲ್ಲಿ
ದಾಳಿ ಮಾಡಿ
ಆರೋಪಿತನಿಂದ ಕಿಂಗಫಿಶರ್ ಬೀಯರ್ ಬಾಟಲಿ 8ಬಾಟಲಿ 960/- ಬೆಲೆಯದುಕಿಂಗಫಿಶರ್ ಟಿನ್ ಬೀಯರ್ ಟಿನ್ 9 ರೂ: 612/-ಬೆಲೆಯದುM.C.ವಿಸ್ಕಿ 180ML ನ 02 ರೂ: 264/- ಬೆಲೆಯದುI.B 180MLನ 02 ರೂ: 264/- ಬೆಲೆಯದುM.C.ರಮ್ 90ML ನ 05 ರೂ: 185/- ಬೆಲೆಯದುಬ್ಯಾಗ್ ಪೈಪರ್ 180ML ನ 06 ರೂ: 282/- ಬೆಲೆಯದುO.T. 180ML ನ 02 ರೂ: 124/- ಬೆಲೆಯದುO.C. 180ML ನ 02 ರೂ: 106/- ಬೆಲೆಯದುM.C.ರಮ್ 180MLನ 04 ರೂ: 276/- ಬೆಲೆಯದುಬ್ಯಾಗ್ ಪೈಪರ್ 90MLನ 18 ರೂ: 810/- ಬೆಲೆಯದುO.C. 90ML ನ 70 ರೂ: 1820/- ಬೆಲೆಯದು ಹೀಗೆ ಒಟ್ಟು
5703/- ರೂ
ಬೆಲೆಯುಳ್ಳ ಅಕ್ರಮ
ಮಧ್ಯೆಯನ್ನು ಜಪ್ತಿ
ಮಾಡಿಕೊಂಡು ಆರೋಪಿಯನ್ನು
ವಶಕ್ಕೆ ಪಡೆದುಕೊಂಡು
ಆರೋಪಿತನನ್ನು ಠಾಣೆಗೆ
ತಂದು ಹಾಜರುಪಡಿಸಿ
ಕ್ರಮ ಕೈಗೊಳ್ಳಲು
ನೀಡಿದ ಜ್ಞಾಪನಾ
ಪತ್ರದ ಮೇಲಿಂದ
gÁAiÀÄZÀÆgÀÄ
UÁæ«ÄÃt ¥ÉưøÀ oÁuÁ UÀÄ£Éß £ÀA: 25/2017
PÀ®A: 32, 34 ಕೆ.ಇ. ಕಾಯ್ದೆ CrAiÀİè
ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು
ಇರುತ್ತದೆ.
PÉÆ¯É
¥ÀæPÀgÀtzÀ ªÀiÁ»w:-
ದಿನಾಂಕ 03-02-2016 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಪಿರ್ಯಾದಿ £ÁUÀ£ÀUËqÀ vÀAzÉ §¸À£ÀUËqÀ ªÀiÁ° ¥Ánïï 38
ªÀµÀð eÁw PÀÄgÀ§gÀÄ GzÉÆåÃUÀ MPÀÌ®ÄvÀ£À ¸Á.Q¯ÁègÀºÀnÖ .FvÀನು ಠಾಣೆಗೆ ಬಂದು ಒಂದು ಲಿಖಿತ ದೂರನ್ನು ತಂದು ಹಾಜರುಪಡಿಸಿದ್ದು, ಸಾರಂಶವೆನೆಂದರೆ, ಈಗಾಗಲೆ ದಿನಾಂಕ 01-02-2017 ರಂದು ಮುದಗಲ್ ಪೊಲೀಸ್ ಠಾಣೆಯಲ್ಲಿ ತನ್ನ ತಮ್ಮನಾದ ಮೃತನು ದಿನಾಂಕ 29-01-2017 ರಿಂದ ಕಾಣೆಯಾಗಿದ್ದು, ಹುಡುಕಿ ಕೊಡಲು ತನ್ನ ಇನ್ನೊಬ್ಬ ತಮ್ಮ ಹನಮನಗೌಡನು ದೂರು ನೀಡಿದ್ದು ಇರುತ್ತದೆ. ನಂತರ ತಾನು ತನ್ನ ತಮ್ಮ ಕಾಣೆಯಾದ ಬಗ್ಗೆ ವಿಚಾರಣೆ ಮಾಡಲಾಗಿ ಮೃತ ದುರಗನಗೌಡನು ದಿನಾಂಕ 29-01-2017 ರಂದು ತಮ್ಮೂರಿನ ಸಂಗಪ್ಪನ ಆಟೋದಲ್ಲಿ ಆಮಾದಿಹಾಳದ ವರೆಗೆ ಹೋಗಿದ್ದು ತಿಳಿದು ಬಂದಿದ್ದು ಇರುತ್ತದೆ. ನಂತರ ತನಗೆ ಮತ್ತು ತಮ್ಮೂರಿನ ಆರೋಪಿ ಬಸ್ಸಪ್ಪ ರವರಿಗೆ ದನಗಳನ್ನು ಮೇಯಿಸುವ ವಿಚಾರವಾಗಿ ಜಗಳವಾಗಿದ್ದು ಆವಾಗಿನಿಂದ ಬಸ್ಸಪ್ಪನು ಇವರ ಮೇಲೆ ದ್ವೇಷ ಇಟ್ಟುಕೊಂಡು ಆವಾಗಾವಾಗ ಜಗಳವಾಡುತ್ತಾ ಒಂದು ದಿನ ನಿಮ್ಮನ್ನು ನೋಡಿಕೊಳ್ಳುತ್ತೇವೆಂದು ಬೆಯ್ಯುತ್ತಿದ್ದು, ದಿನಾಂಕ 29-01-2017 ರಿಂದ ದಿನಾಂಕ 03-02-2017 ರವರೆಗೆ ನಡುವಿನ ಅವದಿಯಲ್ಲಿ ಆರೋಪಿತನು ತನ್ನ ತಮ್ಮನನ್ನು ಹಳೆದ್ವೇಷದಿಂದ ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಫಕೀರಪ್ಪ ರವರ ಹೊಲದಲ್ಲಿ ಹಾಕಿದ್ದು ಇದೆ ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ ªÀÄÄzÀUÀ¯ï 23/2017
PÀ®A 302 L¦¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
gÀ¸ÉÛ
C¥ÀWÁvÀ ¥ÀæPÀgÀtzÀ ªÀiÁ»w:_
ದಿನಾಂಕ 03-02-2017 ರಂದು ಬೆಳಿಗ್ಗೆ
09-30 ಗಂಟೆ ಸುಮಾರು ಮೃತ
ಬಾಲಕ
ಬಸಲಿಂಗಪ್ಪ ತಂದೆ ಗೂಳಪ್ಪ ವಯಾ-17 ವರ್ಷ , ಜಾತಿ ಕುರಬರು,
10 ನೇ ತರಗತಿ ವಿಧ್ಯಾರ್ಥಿ ಸಾ: ಹೊಕ್ರಾಣಿ
ಈತನು
ಕಲ್ಲೂರು ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಹೋಗಿ ಶಾಲೆ
ಪಕ್ಕದಲ್ಲಿ ನಿಂತುಕೊಂಡಿರುವಾಗ
ಆರೋಪಿ
ಭೀಮ
ತಂದೆ
ತಿಪ್ಪಯ್ಯ ಜಾತಿ ಮಾದಿಗ,
ಚಾಲಕ
ಸಾ:
ಕಲ್ಲೂರು ಈತನು ತನ್ನ
ವಶದಲ್ಲಿದ್ದ ಮಹೇಂದ್ರ
ಟ್ರ್ಯಾಕ್ಟರ ನಂ:ಕೆಎ.36 ಟಿ.ಸಿ.-1248 ನೇದ್ದನ್ನು
ಅತಿವೇಗವಾಗಿ
& ಅಲಕ್ಷ್ಯತನದಿಂದ ನಡೆಸಿಕೊಂಡು
ಬಂದು
ನಿಂತುಕೊಂಡ ಬಾಲಕನಿಗೆ
ಟಕ್ಕರುಕೊಟ್ಟಿದ್ದರಿಂದ ಮೃತ ಬಾಲಕನ,
ತಲೆಗೆ,
ಮೈ,
ಕೈಗೆ
ಭಾರಿ
ರಕ್ತಗಾಯಗಳಾಗಿದ್ದು ಚಿಕಿತ್ಸೆ ಕುರಿತು ಸಾಗಿಸುವಾಗ ಬೆಳಿಗ್ಗೆ 09-50 ಗಂಟೆಗೆ ಮೃತಪಟ್ಟಿರುತ್ತಾನೆಂದು ನೀಡಿದ ಫಿರ್ಯಾದಿಯ ಲಿಖಿತ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA:
20/2017 ಕಲಂ; 279,304(A)
ಐ.ಪಿ.ಸಿ.
& 187 IMV ACT CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :04.02.2017 gÀAzÀÄ 194 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,700/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ 3jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.