¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÉÆ¯É ¥ÀæPÀgÀtzÀ ªÀiÁ»w:-
ಮೃತ ©üêÀÄtÚ vÀAzÉ ºÀĸÉãÀ¥Àà 28 ªÀµÀð, eÁ: ZÀ®ÄªÁ¢,
¸Á: avÁ¥ÀÆgÀ vÁ:°AUÀ¸ÀUÀÆgÀ EªÀ£ÀÄ ವಿಪರಿತ ಕುಡಿಯುವ ಚಟಕ್ಕೆ ಬಿದ್ದಿದ್ದು, ಫಿರ್ಯಾದಿ ±ÁAvÀªÀé UÀAqÀ ºÀĸÉãÀ¥Àà 55
ªÀµÀð eÁ: ZÀ®ÄªÁ¢ G:ªÀÄ£ÉUÉ®¸À
¸Á:avÁ¥ÀÆgÀ vÁ: °AUÀ¸ÀUÀÆgÀ FPÉAiÀÄ ಕುಡಿಯ ಬೇಡಾ ಅಂತಾ ಎಷ್ಟು ಬುದ್ದಿ ಮಾತು ಹೇಳಿದರು. ಕೇಳದೆ ದಿನಾಲು ಮದ್ಯಪಾನ ಮಾಡಲು ಹಣ ಕೇಳುತ್ತಿದ್ದು, ದಿನಾಂಕ 24/02/2017 ರಂದು ರಾತ್ರಿ ಶಿವರಾತ್ರಿಯ ಜಾಗರಣೆ ನಿಮಿತ್ಯಾ ಭೀಮಣ್ಣನಿಗೆ ಕುಡಿಯ ಬೇಡಾ ಇವತ್ತಾ ಮನೆಯಲ್ಲಿರು ಅಂತಾ ಹೇಳಿದರು. ಕೇಳದೆ ರಾತ್ರಿ 10-00 ಗಂಟೆಗೆ ವಿಪರಿತ ಕುಡಿದು ಬಂದು ಫಿರ್ಯಾದಿದಾರಳ ಕೊನೆಯ ಮಗನಾದ ಮಹಾಂತೇಶನೊಂದಿಗೆ ಜಗಳ ತೆಗೆದಿದ್ದರಿಂದ ಆರೋಪಿ ಮಹಾಂತೇಶನು ನೀನು ಇದ್ದರೆಷ್ಟು? ಬದುಕಿದರೆಷ್ಟು ಅಂತಾ ಅಂದು ಬಡಿಗೆಯಿಂದ ಬೀಮಣ್ಣನ ತಲೆಗೆ ಹೊಡೆದು ,ಕೊಲೆ ಮಾಡಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA.54/17 PÀ®A 302 L¦¹ CrAiÀÄ°è ¥ÀæPÀgÀt
zÁR¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ£ÀßPÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ 25/02/2017 ರಂದು 21-20 ಗಂಟೆಗೆ ಠಾಣೆಗೆ
ಹಾಜರಾದ ಪಿರ್ಯಾದಿ ದೇವರಾಜ ತಂದೆ ವೆಂಕಯ್ಯ ಬಾಗೋಡಿ ವಯಸ್ಸು 40 ವರ್ಷ
ಜಾ:ವೈಶ್ಯರು ಉ:ಒಕ್ಕಲತನ ಸಾ:ಕವಿತಾಳ ಹಾ.ವ. ರಾಯಚೂರು Mobil No. 9448757569 gÀªÀgÀÄ ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಂಶವೆನೆಂದರೆ
ಪಿರ್ಯಾದಿದಾರರು ತಮ್ಮ ಸ್ವಂತ ಹೊಲಗಳಲ್ಲಿ 2015 ರ ಡಿಸೆಂಬರ್ ನಲ್ಲಿ 2890 ಭತ್ತದ ಚೀಲಗಳು
ಬೆಳೆದಿದ್ದರಿಂದ ಅ ಎಲ್ಲ ಭತ್ತದ ಚೀಲಗಳನ್ನು ಮಾರಾಟ ಮಾಡದೇ ಬಸ್ಸಾಪುರು ಗ್ರಾಮದಲ್ಲಿರುವ
ಚಂದ್ರಶೇಖರ್ ಪಾಟೀಲ್ ವಕೀಲರ ಪಾರ್ಮ ಹೌಸ್ (ಗೊಡನ್) ನಲ್ಲಿ ಸಂಗ್ರಣೆ ಮಾಡಿ ಇಟ್ಟಿದ್ದು.
ಅವತ್ತಿನ ಮಾರುಕಟ್ಟೆಯ ಬೆಲೆ ಒಂದು ಚೀಲದ ತೂಕ ಅಂದಾಜು 70 ಕೆಜಿ ಗೆ 1000 (ಒಂದು ಸಾವಿರ) ರೂ/-
ಇರುತ್ತದೆ. ಅಂತಹ ಒಟ್ಟು 2890 ಭತ್ತದ ಚೀಲಗಳಲ್ಲಿ ದಿನಾಂಕ-21/02/2017 ರಂದು ರಾತ್ರಿ 11-00
ಗಂಟೆಯಿಂದ ದಿನಾಂಕ 22/02/2017 ರಂದು ಬೆಳಗಿನ ಜಾವ 4-00 ಗಂಟೆಯ ಅವಧಿಯಲ್ಲಿ ಪಾರ್ಮ ಹೌಸ್
(ಗೊಡನ್) ನಲ್ಲಿದ್ದ 180 (ಒಂದು ನೂರ ಎಂಬತ್ತು) ಭತ್ತದ ಚೀಲಗಳು ಅ.ಕಿ 1,80,000 (ಒಂದು ಲಕ್ಷ
ಎಂಬತ್ತು ಸಾವಿರ) ರೂ/-ಗಳು ಬೆಲೆ ಬಾಳುವಗಳನ್ನು ಗೋಡಮ್ ಕೀಲಿ ಮುರಿದು ಒಳ ಹೋಗಿ ಯಾರು ಕಳ್ಳರು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಮಾಲನ್ನು ಅಲ್ಲಲ್ಲಿ ಹೋಗಿ ಹುಡುಕಾಡಿದರೂ ಸಹ
ಯಾವುದೇ ಮಾಹಿತಿ ದೊರೆತಿರುವದಿಲ್ಲಾ ಇದರಿಂದಾಗಿ ಇವತ್ತು ತಡವಾಗಿ ಬಂದು ದೂರು ನೀಡಿದ್ದು
ಇರುತ್ತದೆ. ಅಂತಾ ಮುಂತಾಗಿದ್ದ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
16/2017 ಕಲಂ: 457.380 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
C¥ÀºÀgÀt ¥ÀæPÀgÀtzÀ
ªÀiÁ»w:-
ಫಿರ್ಯಾದಿಯ ಅಪ್ರಾಪ್ತ ವಯಸ್ಸಿನ ಮಗಳಾದ ತಿಮ್ಮವ್ವ ಈಕೆಯನ್ನು ಆರೋಪಿ ವೆಂಕಟೇಶನು ದಿನಾಂಕ 24/02/17 ರಂದು ಬೆಳಿಗ್ಗೆ 1000 ಗಂಟೆಯಿಂದ 1300 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಹೊಲದಲ್ಲಿ ಅಜವಾನ ಹೊಡೆಯಲು ಕೂಲಿ ಕೆಲಸಕ್ಕೆ ಬಾ ಅಂತಾ ಹೇಳಿ ಫಿರ್ಯಾದಿಯ ಮನೆಯಿಂದ ಅಪಹರಿಸಿಕೊಂಡು ಹೋಗಿದ್ದು ವೆಂಕಟೇಶನಿಗೆ ಫೊನ್ ಮಾಡಿ ವಿಚಾರಿಸಿದಾಗ ತಿಮ್ಮವ್ವಳನ್ನು ಕರೆದುಕೊಂಡು ಬೇರೆ ಊರಿಗೆ ಬಂದಿದ್ದೇನೆ ನಾಳೆ§gÀÄvÉÛÃªÉ ಅಂತಾ ಹೇಳಿದ್ದು ಆದರೆ ಇಲ್ಲಿಯವರೆಗೆ ಕರೆದುಕೊಂಡು ಬಂದಿರುವದಿಲ್ಲ .CAvÁ EzÀÝ zÀÆj£À ªÉÄðAzÀ ªÀiÁ£À«
oÁuÉ UÀÄ£Éß £ÀA.68/17 PÀ®A 366 (J) L¦¹ & 3(2)(5) J¸ï¹/J¸ïn ¦.J PÁAiÉÄÝ-1989
CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀİUÉ ¥ÀæPÀgÀtzÀ ªÀiÁ»w:-
¢£ÁAPÀ 25/2/17 gÀAzÀÄ
1630 UÀAmÉ ¸ÀĪÀiÁjUÉ ¦üAiÀiÁ𢠲æÃªÀÄw PÀ«vÁ UÀAqÀ gÁeÁgÁªï 25 ªÀµÀð eÁw
¨sÁªÀ¸ÁgÀ PÀëwæAiÀiÁ ¸Á: ªÀÄ£É £ÀA. 1-3-207
Dgï.Dgï. PÁ¯ÉÆÃ¤ gÁAiÀÄZÀÆgÀÄ.FPÉAiÀÄÄ vÀ£Àß ªÀÄUÀ¤UÉ lÆå±À¤UÉ ©lÄÖ ¸ÀÆÌn
ªÉÄÃ¯É ªÁ¥Á¸ï ªÀÄ£ÉUÉ §gÀĪÁUÀ DzÀ±Àð
PÁ¯ÉÆÃ¤AiÀÄ ºÀwÛgÀ D±Á¥ÀÆgÀÄ gÀ¸ÉÛ ºÀwÛgÀ §gÀĪÁUÀ M§â C¥ÀjavÀ 30-35 ªÀµÀðzÀ
ªÀåQÛ ªÀÄÄRPÉÌ ªÀiÁ¸ïÌ ºÁQPÉÆAqÀÄ ¦üAiÀiÁð¢zÁgÀ¼À ¸ÀÆÌn ¤°è¸ÀĪÀAvÉ »A¢
¨sÁµÉAiÀÄ°è ºÉý gÀ¸ÉÛUÉ CqÀؤAvÀÄ fêÀzÀ ¨ÉzÀjPÉ ºÁQ ¦üAiÀiÁð¢AiÀÄ §®UÀqÉ
PÀtÂÚUÉ PÉʬÄAzÀ ºÉÆqÉzÁUÀ UÁr ¸ÀªÉÄÃvÀ PɼÀUÉ ©zÀÝ ¦üAiÀiÁð¢UÉ PÁ°¤AzÀ MzÀÄÝ
DPÉAiÀÄ PÉÆgÀ½UÉ PÉÊ ºÁQ 4 vÉÆ¯É §AUÁgÀzÀ ZÉÊ£ï CA.Q.gÀÆ.1,20,000/- ªÀÄvÀÄÛ
£ÉÆÃQAiÀiÁ PÀA¥À¤AiÀÄ ªÉÆÃ¨ÉÊ¯ï ¹ªÀiï £ÀA. 7829780882£ÉÃzÀÝ£ÀÄß vÉUÉzÀÄPÉÆAqÀÄ
ºÉÆÃVzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ
oÁuÉ UÀÄ£Éß £ÀA. 30/17 PÀ®A 341, 323, 506,392 L¦¹ CrAiÀÄ°è ¥ÀæPÀgÀt
zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 24/2/17 ರಂದು 1700 ಗಂಟೆ ಸುಮಾರಿಗೆ ಆರೋಪಿ ಮುದೆಪ್ಪ ತಂದೆ ಶಿವರಾಜ ಕೊನೆಗೇರಿ ಈತನು ಹಿರೋ ಹೊಂಡಾ ಮೋಟರ್ ಸೈಕಲ್ ನಂ. KA-36 W-4883 ನೇದ್ದರ ಹಿಂದೆ ಹನುಮಯ್ಯ ಸಾ:ಮಲ್ಲಾಪೂರ ಈತನನ್ನು ಕೂಡಿಸಿಕೊಂಡು ಮರಕಲ್ ಗ್ರಾಮದಿಂದ ವಾಪಸ್ಸು ತಮ್ಮೂರಿಗೆ ಹೋಗುತ್ತಿದ್ದಾಗ ಮೋಟಾರ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ದೇವದುರ್ಗ-ಅರಕೇರ ರಸ್ತೆಯಲ್ಲಿನ ಕರಿಮರಡಿ ತಾಂಡಾದ ಹತ್ತಿರ ರಸ್ತೆಯಲ್ಲಿ ಒಂದು ನಾಯಿ ಅಡ್ಡ ಬಂದಿದ್ದರಿಂದ, ಮೋಟಾರ ಸೈಕಲ್ ನಿಯಂತ್ರಣ ಮಾಡದೇ ಸ್ಕಿಡ್ ಆಗಿದ್ದು. ಮುದೆಪ್ಪನಿಗೆ ತೆರಚಿದ ಗಾಯಗಳಾಗಿದ್ದು, ಮೋಟಾರ ಸೈಕಲ್ ಹಿಂದುಗಡೆ ಕುಳಿತಿದ್ದ ಹನುಮಯ್ಯ ಈತನಿಗೆ ತಲೆಗೆ ಭಾರಿ ಒಳಪೆಟ್ಟು ಮತ್ತು ಇತರೆ ಕಡೆಗಳಲ್ಲಿ ಗಾಯಗಳಾಗಿದ್ದು, ರೀಮ್ಸ್ ಆಸ್ಪತ್ರೆ ರಾಯಚೂರುದಲ್ಲಿ ಚಿಕಿತ್ಸೆ ಪಡಿಸಿ ಹೆಚ್ಚಿನ ಇಲಾಜಿಗಾಗಿ ಬಳ್ಳಾರಿಯ ವೀಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಹನುಮಯ್ಯ ಈತನು ದಿನಾಂಕ
25/02/2017 ರಂದು ಬೆಳಿಗ್ಗೆ 0530 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ.CAvÁ¸Á§AiÀÄå vÀAzÉ ºÀ£ÀĪÀÄAvÁæAiÀÄ UÀAUÀ£ÀPÀ¯ï 55 ªÀµÀð
eÁw £ÁAiÀÄPÀ G: MPÀÌ®ÄvÀ£À ¸Á: ªÀÄgÀPÀ¯ï
vÁ: ±ÀºÁ¥ÀÆgÀÄ f¯Éè AiÀiÁzÀVj gÀªÀgÀÄ PÉÆlÖ zÀÆj£À ªÉÄðAzÀ zÉêÀzÀÄUÀð
oÁuÉ UÀÄ£Éß £ÀA.32/17 PÀ®A 279, 337,
304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :26.02.2017 gÀAzÀÄ 133 ¥ÀææPÀgÀtUÀ¼À£ÀÄß ¥ÀvÉÛ ªÀiÁr 18,800/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.