¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ
15-02-2017ರಂದು 2130 ಗಂಟೆಯ
ಸುಮಾರು ಫಿರ್ಯಾದಿ ದಾgÀ£ÁzÀ ಮೌನೇಶ ತಂದೆ ನಾಗರಾಜ .ಕೆ.ಎಸ್. 27 ವರ್ಷ ಜಾ:ವಿಶ್ವ ಕರ್ಮ ಉ ಕಾರ್ಪೆಂಟೆರ ಸಾ:ಸಿರವಾರ FvÀ£ÀÄ ಸೂಗಣ್ಣನು
ನಡೆಸುತ್ತಿದ್ದ ಮೋಟಾರ್ ಸೈಕಲ್ ನಂ: KA-36/H-2540 ನೇದ್ದರಲ್ಲಿ ನಾಗೋಲಿ ಗ್ರಾಮದಿಂದ ಸಿರವಾರಕ್ಕ ಬರಲು ದೇವದುರ್ಗ–ಸಿರವಾರ ಮುಖ್ಯ ರಸ್ತೆಯಲ್ಲಿ ರಸ್ತೆಯ ಎಡ ಬಾಜು ಬರುತ್ತಿದ್ದಾಗ ಯರಮರಸ್ ಕ್ರಾಸ್ ಹತ್ತಿರ ಸಿರವಾರ ಕಡೆಯಿಂದ ಎದುರಾಗಿ ಬಂದ ಮೋಟಾರ ಸೈಕಲ್ ನಂ.KA-36/EF-7736 ನೇದ್ದರ ಸವಾರ ರಮೇಶನು ತನ್ನ ಮೋಟಾರ್ ಸೈಕಲನ್ನು ಅತಿ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೂಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಟಕ್ಕರಕೂಟ್ಟಿದ್ದರಿಂದ ಫಿರ್ಯಾದಿ ಮೌನೇಶ ಹಾಗೂ ಸೂಗಣ್ಣ ಮೋಟಾರ್ ಸೈಕಲ್ ಸಮೇತವಾಗಿ ಕೆಳಗೆ ಬಿದ್ದು ತೀವ್ರ ಹಾಗೂ ಸಾದಾ ಸ್ವರೂಪದ ಗಾಯಗಳಾಗಿದ್ದು ಅಲ್ಲದೆ ಆರೋಪಿ ಹಾಗೂ ಆರೋಪಿತನ ಮೋಟಾರ್ ಸೈಕಲ್ ಹಿಂದೆ ಕುಳಿತ ಬಸವರಾಜ ತಂದೆ ರಾಮಣ್ಣನಿಗೆ ಸಾದ ಹಾಗೂ ತೀವ್ರ ಸ್ವರೂಪದ ಗಾಯಗಳಾಗಿರುತ್ತವೆ. ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯಗೊಂಡಿದ್ದ ಆರೋಪಿ ರಮೇಶ ತಂದೆ ತಿಮ್ಮಯ್ಯ 32 ವರ್ಷ ಜಾ;ವಡ್ಡರ ಸಾ;ಯರಲಕುಂಟಾ, ತಾ;ದೇವದುರ್ಗ ಈತನಿಗೆ ದಿನಾಂಕ 20-02-2017 ರಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ 1340 ಗಂಟೆಗೆ ಮಾರ್ಗ ಮದ್ಯ ಮೃತಪಟ್ಟಿರುತ್ತಾನೆ ¹gÀªÁgÀ ¥ÉưøÀ
oÁuÉ 29/2017 PÀ®A: 279.337. 338,304[J] L.¦.¹ CrAiÀİè
ಪ್ರಕರಣದಲ್ಲಿ ಅಳವಡಿಸಿ ಕೊಂಡು ತನಿಖೆ ಮುಂದುವರೆಸಲಾಗಿದೆ..
ದಿನಾಂಕ.19.02.2017
ರಂದು ರಾತ್ರಿ 10-30 ಗಂಟೆಗೆ
ಪಿರ್ಯಾದಿ ºÀ£ÀĪÀÄAvÀ vÀAzÉ dA§AiÀÄå, 30 ªÀµÀð, eÁ-£ÁAiÀÄPÀ, G-ªÉĸÀ£ï PÉ®¸À
¸Á-©.Dgï UÀÄAqÁ gÀªÀgÀÄ ಮತ್ತು ಗಾಯಾಳುಗ¼ÁzÀ 1) ¦gÁå¢ 2) ¸Á§tÚ vÀAzÉ PÀjAiÀÄ¥Àà 3) ¸Á§tÚ vÀAzÉ
wªÀÄAiÀÄå ¸Á-¨ÉƪÀÄä£ÀºÀ½î 4) gÀAUÀtÚ ¸Á-¨ÉƪÀÄä£ÀºÀ½î ಆರೋಪಿ ವೆಂಕಟೇಶನು ಈತನ ವಶದಲ್ಲಿದ್ದ ಆಟೋದಲ್ಲಿ ಕೂಡಿಸಕೊಂಡು ಸೌಡಾಳ ಗ್ರಾಮಕ್ಕೆ ಆರಾಧನೆ ಇದ್ದ ಕಾರಣ ಅಲ್ಲಿ ಭಜನೆ ಮಾಡಲು ಹೋಗುತ್ತಿದ್ದಾಗ ತಿಂಥಣಿ ಬ್ರೀಡ್ಜನಲ್ಲಿ ತನ್ನ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮಿಂದೊಮ್ಮೆಲೆ ಆಟೋ ಪಲ್ಟಿಯಾಗಿ ಮೇಲ್ಕಂಡ ಗಾಯಾಳುಗಳಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಆರೋಪಿತನಿಗೆ ಯಾವುದೇ ಗಾಯಗಳಾಗಿರುವದಿಲ್ಲ. ಈತನೇ ಎಲ್ಲಾ ಗಾಯಗೊಂಡವರನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಲಿಂಗಸುಗೂರಿಗೆ ಸೇರಿಕೆ ಮಾಡಿರುತ್ತಾನೆ, ಸಾಬಣ್ಣ ಮತ್ತು ರಂಗಣ್ಣ ಇವರಿಗೆ ಹೆಚ್ಚಿನ ಉಪಚಾರ ಕುರಿತು ಬಾಗಲಕೋಟೆ ಆಸ್ಪತ್ರೆಗೆ ವೈದ್ಯರು ಕಳುಹಿಸಿಕೊಟ್ಟಿರುತ್ತಾರೆ ಅಂತಾ ಇತ್ಯಾದಿಯಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ eÁ®ºÀ½î
¥Éưøï oÁuÉ. UÀÄ£Éß £ÀA.24/2017 PÀ®A:279,337,338 L¦¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
¥Éưøï zÁ½ ¥ÀæPÀgÀtUÀ¼À ªÀiÁ»w:-
ದಿನಾಂಕ
20-02-2017 ರಂದು ಮದ್ಯಾಹ್ನ
15.30 ಗಂಟೆಗೆ ಶ್ರೀ
ಸುಶೀಲಕುಮಾರ ಬಿ
ಪ್ರಭಾರ ಪಿ.ಎಸ್.ಐ
ಮುದಗಲ್ ಇವರು
ಸಿ.ಪಿ.ಐ ಮಸ್ಕಿರವರ
ಮಾರ್ಗದರ್ಶನದಲ್ಲಿ ªÉÄʧƧ vÀAzÉ gÁeÁ¸Á§ ªÀÄÄeÁªÀgï 42 ªÀµÀð ªÀÄĹèA ºÉmÉî GzÀÆåUÀ
ªÀÄÄzÀUÀ¯ï FvÀ£ÀÄ ಮುದಗಲ್
ನಗರದ ಬಸ್
ನಿಲ್ದಾಣದ ಕ್ರಾಸಿನಲ್ಲಿ ಸಾರ್ವಜನಿಕ
ಸ್ಥಳದಲ್ಲಿ ಜನರಿಂದ
ಹಣ ಪಡೆದುಕೊಂಡು
ಮಟಕಾ ನಂಬರನ್ನು
ಬರೆದುಕೊಳ್ಳುತ್ತಿರುವಾಗ ಸಿಬ್ಬಂದಿಯವರ
ಸಹಾಯದಿಂದ ಪಂಚರ
ಸಮಕ್ಷಮದಲ್ಲಿ ದಾಳಿ
ಮಾಡಿ ಹಿಡಿದು
ಆರೋಪಿತನಿಂದ ಮಟಕಾ
ನಂಬರಿನ ನಗದು
ಹಣ 980/- ಮಟಕಾ
ಚೀಟಿ ಮತ್ತು
ಒಂದು ಬಾಲ
ವಶಕ್ಕೆ ಪಡೆದುಕೊಂಡು
ಸಂಜೆ 16.45 ಗಂಟೆಗೆ
ಆರೋಪಿ ಮತ್ತು
ದಾಳಿ ಪಂಚನಾಮೆಯನ್ನು
ತಂದು ಠಾಣೆಯಲ್ಲಿ
ಹಾಜರಪಡಿಸಿ ಕ್ರಮ
ಜರುಗಿಸಲು ಆದೇಶಿಸಿದ
ಮೇರೆಗೆ ªÀÄÄzÀUÀ¯ï ಠಾಣಾ ಅ.ಸಂಖ್ಯೆ 32/2017 ಕಲಂ
78 (111) ಕೆ.ಪಿ
ಕಾಯ್ದೆ ಪ್ರಕಾರ
ಕ್ರಮ ಜರುಗಿಸ¯ÁVzÉ.
ದಿನಾಂಕ
20-02-2017 ರಂದು
ಮದ್ಯಾಹ್ನ 17.30 ಗಂಟೆಗೆ
ಶ್ರೀ ಸುಶೀಲಕುಮಾರ
ಬಿ ಪ್ರಭಾರ
ಪಿ.ಎಸ್.ಐ ಮುದಗಲ್
ಇವರು ಸಿ.ಪಿ.ಐ
ಮಸ್ಕಿರವರ ಮಾರ್ಗದರ್ಶನದಲ್ಲಿ
ªÉAPÉÆ§ vÀAzÉ ²æÃ¤ªÁ¸À±ÉÃnÖ
ªÉʱÀågÀÄ 45 ªÀµÀð QgÁt CAUÀr ªÁå¥ÁgÀ ¸Á. ªÀÄÄzÀUÀ¯ï gÀªÀgÀÄ ಮುದಗಲ್ ನಗರದ
ಸಂತೆ ಬಜಾರದ
ಸಾರ್ವಜನಿಕ ಸ್ಥಳದಲ್ಲಿ
ಜನರಿಂದ ಹಣ
ಪಡೆದುಕೊಂಡು ಮಟಕಾ
ನಂಬರನ್ನು ಬರೆದುಕೊಳ್ಳುತ್ತಿರುವಾಗ
ಸಿಬ್ಬಂದಿಯವರ ಸಹಾಯದಿಂದ
ಪಂಚರ ಸಮಕ್ಷಮದಲ್ಲಿ
ದಾಳಿ ಮಾಡಿ
ಹಿಡಿದು ಆರೋಪಿತನಿಂದ
ಮಟಕಾ ನಂಬರಿನ
ನಗದು ಹಣ
1220/- ಮಟಕಾ
ಚೀಟಿ ಮತ್ತು
ಒಂದು ಬಾಲ
ವಶಕ್ಕೆ ಪಡೆದುಕೊಂಡು
ಸಂಜೆ 18.15 ಗಂಟೆಗೆ
ಆರೋಪಿ ಮತ್ತು
ದಾಳಿ ಪಂಚನಾಮೆಯನ್ನು
ತಂದು ಠಾಣೆಯಲ್ಲಿ
ಹಾಜರಪಡಿಸಿ ಕ್ರಮ
ಜರುಗಿಸಲು ಆದೇಶಿಸಿದ
ಮೇರೆಗೆ ಠಾಣಾ
ಅ.ಸಂಖ್ಯೆ
33/2017 ಕಲಂ 78 (111) ಕೆ.ಪಿ ಕಾಯ್ದೆ
ಪ್ರಕಾರ ಕ್ರಮ
ಜರುಗಿಸಿgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :21.02.2017 gÀAzÀÄ 359 ¥ÀææPÀgÀtUÀ¼À£ÀÄß ¥ÀvÉÛ ªÀiÁr 46,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.