¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
J¸ï.¹./J¸ï.n. ¥ÀæPÀgÀtzÀ ªÀiÁ»w:-
ದಿನಾಂಕ 25-01-2017 ರಂದು 2030 ಗಂಟೆ ಸುಮಾರಿಗೆ ಫಿರ್ಯಾದಿ gÁªÀÄAZÀAzÀæ vÀAzÉ PÀȵÀÚ 22 ªÀµÀð,
eÁ|| J¸ï.¹ G|| ©.PÁA JgÀqÀ£Éà ¸É«Ä¸ÀÖgï «zÁåyð.¸Á|| ªÀÄ,£ÉA 8-2-29 EPÀâ¯ï
£ÀUÀgÀ gÁAiÀÄZÀÆgÀÄ gÀªÀgÀÄ ತನ್ನ ಗೆಳೆಯನಾದ ಅರುಣ್ ಇತನ ಹೊಂಡ ಸೈನ್ ಗಾಡಿಯ ಮೇಲೆ ಹತ್ತಿಕೊಂಡು ವೀರ ಸಾವರ್ಕರ್ ವೃತ್ತ ಮುಖಾಂತರ ಎಲ್.ವಿ.ಡಿ ಕಾಲೇಜು ಕಡೆ ಹೋಗುವಾಗ ಗಾಡಿಯ ಹಿಂದೆ ಆಟೋ ರೀಕ್ಷಾ ರೋಡನಲ್ಲಿ ಅಡ್ಡ ತಿಡ್ಡಿಯಾಗಿ ನೆಡೆಸುತ್ತಿದ್ದನ್ನು ಫಿರ್ಯಾದಿಯು ಗಮನಿಸಿ ತಮ್ಮ ಗಾಡಿಯನ್ನು ಎಲ್.ವಿ.ಡಿ ಕ್ರಾಸ್ ಹತ್ತಿರ ಅಜ್ಜಿ ಮನೆ ಕಡೆ ಕೈ ಸನ್ನೆ ಮಾಡಿ ತಿರುಗಿದಾಗ ಆಗಾ ಆಟೋ ರೀಕ್ಷಾ ನಿಲ್ಲಿಸಿ ಅದರಲ್ಲಿದ್ದ ಒಬ್ಬ ವ್ಯಕ್ತಿ ಕೆಳಗೆ ಇಳಿದು ಗಾಡಿಯನ್ನು ಟರ್ನ ಮಾಡಿ ಕೈ ಸನ್ನೆ ಯಾಕೆ ಮಾಡಿದ್ದಿಯಾ ಅಂತಾ ಹೋಗುವವರನ್ನು ತಡೆದು ನಿಲ್ಲಿಸಿ ಹತ್ತಿರ ಬಂದಾಗ ನನಗೆ ಎದರು ಮಾತನಾಡುತ್ತಿಯಾ ನಿನ್ನ ಏರಿಯಾ ಯಾವುದು ಅಂತಾ ಕೇಳಿದಾಗ ಫಿರ್ಯಾದಿಯು ಎಕ್ಬಲ್ ನಗರ, ಹರಿಜನವಾಡ ಅಂತಾ ಹೇಳಿದ್ದಕ್ಕೆ ನಿಮ್ಮದು ಬಹಳ ಆಗಿದೆ ಅಂತಾ ತನ್ನ ಕೈಯಿಂದ ಮುಷ್ಠಿ ಮಾಡಿ ಹೊಡೆದು ರಕ್ತ ಗಾಯ ಮಾಡಿದ್ದು, ಅದೇ ಆಟೋದಲ್ಲಿದ್ದ ಇನ್ನೂಬ್ಬ ವ್ಯಕ್ತಿ ಬಂದು ಕೈ ಮುಷ್ಠಿ ಮಾಡಿ ಎಡಗಣ್ಣಿನ ಹತ್ತಿರ ಹೊಡೆದು ಒಳ ಪೆಟ್ಟು ಮಾಡಿದ್ದು ಫಿರ್ಯಾದಿ ಜೋತೆಯಲ್ಲಿದ್ದ ಅರುಣ್ ಇತನಿಗೆ ಹೆದರಿಸಿ ಕಳುಹಿಸಿದ್ದು ಸದರಿಯವರು ತಮ್ಮ ಸ್ನೇಹಿತರಿಗೆ ಫೊನ್ ಮಾಡಿ ಕರೆಯಿಸಿ ಇಬ್ಬರು ಗಾಡಿಯ ಮೇಲೆ ಬಂದಿದ್ದು ಅವರೊಂದಿಗೆ .1 ನವೀನ್ ತಂದೆ ನರಸಿಂಹಲು2.
ಹರೀಶ, 3. ಶ್ರೀಕಾಂತ 4. ದೀಪಕ್ ಎಲ್ಲರೂ ಜಾತಿ. ಕಬ್ಬೇರ, ಸಾ| |ರಾಯಚೂರು ಇವರು ಸೇರಿ ನಾಲ್ಕು ಜನರು ಕೂಡಿಕೊಂಡು ಎಲೇ ಸೂಳೇ ಮಗನೇ ನಿಮ್ಮದು ಬಹಳ ಆಗಿದೆ ಇವತ್ತು ಸಿಕ್ಕಿದ್ದಿರಿ ನಿಮ್ಮ ಜೀವ ಸಹಿತ ಬಿಡುವುದಿಲ್ಲ ಎಂದು ಇಬ್ಬರು ಕೈಯಲ್ಲಿದ್ದ ಕಟ್ಟಿಗೆಯಿಂದ ಫಿರ್ಯಾದಿಗೆ ಹೊಡೆದು ರಕ್ತ ಗಾಯ ಗೋಳಿಸಿದ್ದು ಇನ್ನಿಬ್ಬರು ಸಹ ಕಲ್ಲಿನಿಂದ ತಲೆಗೆ ಹೊಡೆದು ಮೂಖ ಪೆಟ್ಟು ಮಾಡಿದ್ದು ಸದರಿ ಅಪರಿಚಿತರ ಹೆಸರು ವಿಳಾಸ ಗೋತ್ತಿಲ್ಲ ನೋಡಿದರೆ ಅವರನ್ನು ಗುರುತಿಸುತ್ತೇನೆ ಅಂತಾ ಕೊಟ್ಟ ಲಿಖಿತ ಫಿರ್ಯಾದಿ ಮೇಲಿಂದ ಕಲಂ 341. 323. 324. 504. 506. ಸಹಿತ 34 ಐ.ಪಿ.ಸಿ ಪ್ರಕಾರ ದಾಖಲಿಸಿ ತನಿಖೆ ಕೈಗೊಂಡಿದ್ದು, ತನಿಖೆಯ ಕಾಲಕ್ಕೆ ದಿನಾಂಕ 27.01.2017 ರಂದು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಫಿರ್ಯಾದಿ ರಾಮಚಂದ್ರ ತಂದೆ ಕೃಷ್ಣ ಇವರನ್ನು ವಿಚಾರಿಸಿ ಹೇಳಿಕೆ ಪಡೆಯಲಾಗಿ ಆರೋಪಿತರಾದ ನವೀನ್ ತಂದೆ ನರಸಿಂಹಲು, ಹರೀಶ, ಶ್ರೀಕಾಂತ ಮತ್ತು ದೀಪಕ್ ಎಲ್ಲರೂ ಜಾತಿ.ಕಬ್ಬೇರ ರವರು ತಾನು ಎಸ್.ಸಿ ಜನಾಂಗದವರು ಅಂತ ಗೊತ್ತಿದ್ದರೂ ದೌರ್ಜನ್ಯ ಮಾಡುವ ಉದ್ದೇಶದಿಂದ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮುಷ್ಠಿ ಮಾಡಿ ಹೊಡೆಬಡೆ ಮಾಡಿ ದೌರ್ಜನ್ಯವೆಸಗಿರುತ್ತಾರೆ ಕೊಟ್ಟ ಹೇಳಿಕೆ ಆಧಾರದ ಮೇಲಿಂದ ಕಲಂ.
3(1)(10)ಎಸ್.ಸಿ/ಎಸ್.ಟಿ. ಪಿಎ ಯಾಕ್ಟ್ ನೇದ್ದನ್ನು ಅಳವಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
ದಿನಾಂಕ.28-01-17 ರಂದು 1000 ಗಂಟೆಗೆ ಆರೋಪಿ/ಮೃತ ವಿರುಪಾಕ್ಷಿ ತಂ ಸಿದ್ರಾಮಪ್ಪ 25 ವರ್ಷ ಜಾ:ಚಲುವಾದಿ ಸಾ:ಹಿರೇಬಾದರದಿನ್ನಿ ಇತನು ತಾನು ನಡೆಸುತ್ತಿದ್ದ ಮೋಟಾರ ಸೈಕಲ್ ನಂ: KA-36/EJ-4663 ಹಿಂದುಗಡೆ ಪಿರ್ಯಾದಿದಾರ ರಮೇಶ ತಂದೆ ಚನ್ನಬಸ್ಸಪ್ಪ 27ವರ್ಷ ಜಾ:ಮಡಿವಾಳ ನನ್ನು ಕೂಡಿಸಿಕೊಂಡು ರಾಯಚೂರು-ಮಾನವಿ ರಸ್ತೆಯಲ್ಲಿ ಕಲ್ಲೂರು ಗ್ರಾಮದ ಸಮೀಪ ರಾಯಚೂರು ಕಡೆಯಿಂದ ಸಿಂಧನೂರು ಕಡೆಗೆ ಹೋಗುವಾಗ ಮೋಟಾರ ಸೈಕಲನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿದ್ದರಿಂದ ಮೋಟಾರ ಸೈಕಲ್ ಸ್ಕಿಡ್ಡಾಗಿ ಬಿದ್ದು ಹಿಂದೆ ಕುಳಿತ ಪಿರ್ಯಾದಿ ದಾರನಿಗೆ ಎಡಬುಜಕ್ಕೆ ತೆರಚಿದ ಗಾಯವಾಗಿ ಎಡಚೆಪ್ಪೆಗೆ ಒಳ ಪೆಟ್ಟಾಗಿ,ಮುಖಕ್ಕೆ ಅಲ್ಲಲ್ಲಿ ತೆರಚಿದ ಗಾಯ ಗಳಾಗಿದ್ದು ಆರೋಪಿ ವಿರುಪಾಕ್ಷಿಗೆ ತಲೆಗೆ ಮೈಕೈಗಳಿಗೆ ಭಾರಿಪೆಟ್ಟಾಗಿ ರಕ್ತ ಗಾಯಗಳಾಗಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ 1130 ಗಂಟೆಗೆ ಮೃತ ಪಟ್ಟಿರುತ್ತಾನೆ.CAvÁ PÉÆlÖ zÀÆj£À ªÉÄðAzÀ ಸಿರವಾರ ಠಾಣೆ ಗುನ್ನೆ ನಂ.17/2017 ಕಲಂ; 279,337, 304(A) ಐ.ಪಿ.ಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¢£ÁAPÀ
28-01-17 gÀAzÀÄ 1600 UÀAmÉ ¸ÀĪÀiÁjUÉ, ¦üAiÀiÁð¢AiÀÄ ªÀÄUÀ£ÁzÀ ªÀÄÈvÀ CAiÀÄå¥Àà
vÀA ¤AUÀtÚ ªÀAiÀiÁ 8 ªÀµÀð eÁ.PÀÄgÀħgÀ ¸Á:VtªÁgÀ FvÀ£ÀÄ M¼À§¼Áîj-¹AzsÀ£ÀÆgÀÄ
gÀ¸ÉÛAiÀİè VtªÁgÀ UÁæªÀÄzÀ ¤AUÀ¥Àà vÀAzÉ ¥ÀQÃgÀ¥Àà PÀÄgÀħgÀ EªÀgÀ ºÉÆ®zÀ
ªÀÄÄA¢£À gÀ¸ÉÛAiÀÄ ªÉÄÃ¯É vÀªÀÄä ªÀÄ£ÉAiÀÄ PÀqÉUÉ £ÀqÉzÀÄPÉÆAqÀÄ §gÀÄwÛgÀĪÁUÀ
mÁæöåPÀÖgï £ÀA. PÉJ-32-n-6471 £ÉÃzÀÝPÉÌ CmÁåZï EzÀÝ mÁæ° £ÀA. PÉJ-33-nJ-5257
£ÉÃzÀÝgÀ ZÁ®PÀ£ÀÄ vÀ£Àß mÁæöåPÀÖgÀ£ÀÄß Cwà ªÉÃUÀ ªÀÄvÀÄÛ C®PÀëvÀ£À¢AzÀ
£ÀqɹPÉÆAqÀÄ §AzÀªÀ£Éà £ÀqÉzÀÄ PÉÆAqÀÄ §gÀÄwÛzÀÝ CAiÀÄå¥Àà¤UÉ lPÀÌgï
PÉÆnÖzÀÝjAzÀ PɼÀUÉ ©¢ÝzÀÄÝ mÁæöåPÀÖgÀUÉ CmÁåZÀ EzÀÝ mÁæ°AiÀÄ UÁ°UÀ¼ÀÄ DvÀ£À
ªÉÄʪÉÄÃ¯É ºÁAiÀÄÄÝ ºÉÆÃV ¨sÁj gÀPÀÛUÁAiÀÄUÀ¼ÁV ¸ÀܼÀzÀ°èAiÉÄÃ
ªÀÄÈvÀ¥ÀnÖgÀÄvÁÛ£É. WÀl£ÉAiÀÄ £ÀAvÀgÀ mÁæöåPÀÖgï ZÁ®PÀ£ÀÄ Nr ºÉÆÃVgÀÄvÁÛ£É.CAvÁ
PÉÆlÖ zÀÆj£À ªÉÄðAzÀ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ಸಂ.14/2017 U/s 279, 304 (A) Ipc & 187 IMV Act CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ 28/01/17 ರಂದು 2330 ಗಂಟೆಗೆ ಆರೋಪಿ/ಮೃತ ಹುಬ್ಬಣ್ಣ @ ವೆಂಕಟೇಶ ತಂದೆ ಹನುಮಂತಪ್ಪ 45 ವರ್ಷ ಜಾ:ಕುರುಬರು ಸಾ:ಮಸ್ಕಿ ಈತನು ಮೋಟರ್ ಸೈಕಲ್ ನಂ-ಕೆ.ಎ36 ಈಸಿ 1255 ನೇದ್ದರ ಹಿಂದೆ ಶಿವಕುಮಾರ ತಂದೆ ಕರಿಯಪ್ಪ 28 ವರ್ಷ ಜಾ:ಕುರುಬರು ಈತನನ್ನು ಕೂಡಿಸಿಕೊಂಡು ಮೋಟರ್ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮಸ್ಕಿ-ಸಿಂಧನೂರು ಮುಖ್ಯ ರಸ್ತೆಯ ರಂಗಾಪೂರು ಬ್ರಿಡ್ಜ ಕಾಲುವೆ ಹತ್ತಿರ ರೋಡ್ ಹಮ್ಸ್ ಇದ್ದುದ್ದನ್ನು ನೋಡಿ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋಟರ್ ಸೈಕಲ್ ಸಮೇತ ಇಬ್ಬರು ಕೆಳಗೆ ಬಿದ್ದಿದ್ದು ಹುಬ್ಬಣ್ಣ ಮತ್ತು ಶಿವಕುಮಾರ ಇಬ್ಬರಿಗೆ ಭಾರಿ ರಕ್ತ ಗಾಯವಾಗಿದ್ದು ಇಲಾಜು ಕುರಿತು 108 ವಾಹನದಲ್ಲಿ ಮಸ್ಕಿ ಪ್ರಾಥಮೀಕ ಆರೋಗ್ಯ ಕೆಂದ್ರಕ್ಕೆ ಸೇರಿಕೆ ಮಾಡಿದಾಗ ಹುಬ್ಬಣ್ಣ ಈತನು ಅಪಘಾತದಲ್ಲಿ ಆದ ಗಾಯಗಳಿಂದ ಚೇತರಿಸಿಕೊಳ್ಳದೆ ದಿನಾಂಕ-:29/01/17 ರಂದು 0015 ಗಂಟೆಗೆ ಮೃತ ಪಟ್ಟಿರುತ್ತಾನೆ CAvÁ
§¼ÀUÁ£ÀÆgÀÄ ಠಾಣೆ ಗುನ್ನೆ ಸಂ. 14/2017 ಕಲಂ.279, 338, 304(ಎ) ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï.
¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀ. ಶ್ರೀನಿವಾಸಲು ತಂದೆ ಯಮನಪ್ಪ 43 ವರ್ಷ, ಮಡಿವಾಳ, ಖೌಸಗಿ ಕೆಲಸ ಸಾ: ಮನೆ ನಂ.3-1-87/129 ಗಂಗಾನಿವಾಸ ರಸ್ತೆ ಬೈರೂನ್ ಕಿಲ್ಲಾ ರಾಯಚೂರು.FvÀನು ತನ್ನ ಸಹೋದರಿಯಾದ ಮೃತಳಿಗೆ ದಿನಾಂಕ.13.11.2016 ರಂದು ಎರಡನೇ ಸಂಬಂಧವಾಗಿ ಮದುವೆ ಮಾಡಿದ್ದು, ಮದುವೆ ಆದಾಗಿನಿಂದ ಕುಂದಾನ ಹಳ್ಳಿ ಬೆಂಗಳೂರಿನಲ್ಲಿ ತನ್ನ ಗಂಡ ಹರೀಶ್ ತಂದೆ ರುದ್ರಪ್ಪ ಇತನೊಂದಿಗೆ ಅನ್ಯೋನ್ಯವಾಗಿಯೇ ಇದ್ದು, ಸಂಕ್ರಾಂತಿ ಹಬ್ಬಕ್ಕೆ ತನ್ನಲ್ಲಿ ರಾಯಚೂರಿಗೆ ಬಂದಿದ್ದು, ದಿನಾಂಕ. 28.01.2017
ರಂದು ಆಕೆಯು ಬೆಳಿಗ್ಗೆ ತನ್ನ ಸಂಬಂದಿಗಳ ಮನೆಗೆ ಹೋಗಿ ಬರುವುದಾಗಿ ಹೋಗಿದ್ದು, ನಂತರ ಮಧ್ಯಾನ್ಹ 1530 ಗಂಟೆಯ ಸುಮಾರಿಗೆ ಆಕೆಯು ಯರಮರಸ್ ಕ್ಯಾಂಪಿನ ಐ.ಬಿ. ರಸ್ತೆಯ ರಾಮಮಂದಿರ ಮುಂದೆ ಯಾವುದೋ ಎಣ್ಣೆಯನ್ನು ಮೈಮೇಲೆ ಸುರಿವಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆಂದು ನೀಡಿದ ಲಿಖಿತ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ AiÀÄÄ.r.Dgï.£ÀA: 01/2017 PÀ®A: 174
[3] [1] ಪ್ರ.ದಂ.ಸಂ. CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿgÀÄvÁÛgÉ.
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :29.01.2017 gÀAzÀÄ 786 ¥ÀææPÀgÀtUÀ¼À£ÀÄß
¥ÀvÉÛ ªÀiÁr 1,03,700/- gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.