¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
C¥ÀºÀgÀt ¥ÀæPÀgÀtzÀ ªÀiÁ»w:-
ದಿನಾಂಕ.23.01.2017 ರಂದು ಮದ್ಯಾಹ್ನದಿಂದ ಪಿರ್ಯಾದಿ ಹುಲುಗಪ್ಪ ಈತನ ತಂಗಿಯಾದ ಕುಮಾರಿ ದೇವಮ್ಮ ತಾಯಿ ಶಿವಮ್ಮ, 19 ವರ್ಷ, ಉ-ಕೂಲಿ ಕೆಲಸ ಸಾ-ಮ್ಯಾಕಲದೊಡ್ಡಿ ಈಕೆಯು ಮದ್ಯಾಹ್ನ ಮನೆಯಿಂದ ಹೋದವರು ಇಂದಿನವರೆಗೆ ಬಂದಿರುವದಿಲ್ಲ. ತಮ್ಮ ಸಂಬಂದಿಗಳು ಇರುವ ಕಡೆಗಳಲ್ಲಿ ಸಂಪರ್ಕಿಸಿದ್ದು ಸಿಕ್ಕಿರುವದಿಲ್ಲ. ಮತ್ತು ಊರಲ್ಲಿ ಲಿಂಗಾಯದ ಸಮುದಾಯದ ನಿಂಗನಗೌಡ ತಂದೆ ಚನ್ನಪ್ಪಗೌಡ ಮಾಲಿ ಪಾಟೀಲ್, 24 ವರ್ಷ, ಜಾ-ಲಿಂಗಾಯತ ಇವರು ಗ್ರಾಮದಲ್ಲಿ ಕಾಣುತ್ತಿಲ್ಲ. ಈತನೇ ತನ್ನ ತಂಗಿಯನ್ನು ಕರೆದುಕೊಂಡು ಹೋಗಿರಬಹುದು ಅಂತಾ ಅನುಮಾನ ಇದೆ ಅಂತಾ ಕಾರಣ ಸದರಿಯವನ ವಿರುದ್ದ ಅಪಹರಣ ಪ್ರಕರಣದ ದಾಖಲಿಸಿಕೊಂಡು ತನ್ನ ತಂಗಿಯನ್ನು ಪತ್ತೆ ಮಾಡಿಕೊಡಬೇಕೆಂದು ಅಂತಾ ಇತ್ಯಾದಿಯಾಗಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î UÀÄ£Éß
£ÀA.09/2017 PÀ®A:363 L¦¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
ದಿನಾಂಕ:-25/01/17
ರಂದು ಸಾಯಂಕಾಲ 6-00 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಪೋನ್
ಮುಖಾಂತರ ಜಗಳದಲ್ಲಿ ಗಾಯಗೊಂಡು ಹನುಮಂತ ಈತನು ಇಲಾಜು ಕುರಿತು ಸೇರಿಕೆಯಾಗಿದ ಬಗ್ಗೆ ಮಾಹಿತಿ ಬಂದ
ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಹನುಮಂತ ಇತನನ್ನು
ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರನು ಕಳೆದ ಎರಡು
ವರ್ಷಗಳಿಂದ ಹಡಗಿನಾಳ ಗ್ರಾಮದ ರಾಮಸ್ವಾಮಿ ಇವರ ಹತ್ತಿರ ಕುರಿಕಾಯುವ ಕೆಲಸ ಮಾಡಿಕೊಂಡಿದ್ದು
ರಾಮಸ್ವಾಮಿ ಈತನು ತನ್ನ ಕುರಿಗಳನ್ನು ಮೇಯಿಸಲು ಕುಂಟ ಶ್ರೀನಿವಾಸ ಇವರ ಜೋಳದ ಹೊಲವನ್ನು
ಗುತ್ತಿಗೆಗೆ ತೆಗೆದುಕೊಂಡಿದ್ದನು ಪ್ರತಿದಿನ ಆ ಹೊಲದಲ್ಲಿ ಪಿರ್ಯಾದಿ ಹನುಮಂತ ತಾಯಿ ಯಲ್ಲಮ್ಮ 19
ವರ್ಷ ಜಾ: ಮಾದಿಗ ಕುರಿಕಾಯುವ ಕೆಲಸ ಸಾ:ಹಡಗಿನಾಳ ತಾ;-ಸಿಂಧನೂರು ಮತ್ತು ತಮ್ಮ ಸಹುಕಾರ
ರಾಮಸ್ವಾಮಿ ತಾವು ಗುತ್ತಿಗೆ ಪಡೆದ ಹೊಲದಲ್ಲಿ ಕುರಿಗಳನ್ನು ಮೇಯಿಸುತಿದ್ದರು ಎಂದಿನಂತೆ ದಿನಾಂಕ-25/01/17 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಪಿರ್ಯಾದಿದಾರನು ಕುಂಟ
ಶ್ರೀನಿವಾಸ ಇವರ ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿರುವಾಗ ಆರೋಪಿತನು ಸದರಿ ಹೊಲದಲ್ಲಿ
ದನಗಳನ್ನು ಮೇಯಿಸಲು ಹೊಡೆದುಕೊಂಡು ಬಂದಿದ್ದು ಆಗ ಪಿರ್ಯಾದಿದಾರನು ಮುದೆಯ್ಯ @ ಮುದೇತ ತಂದೆ ಹನುಮಂತಪ್ಪ ಅಂಡಾಳು 28 ವರ್ಷ ನಾಯಕ ಒಕ್ಕಲುತನ ಸಾ:ಹೆಡಗಿನಾಳFvÀ£ÀÄ ತಾವು ಕುರಿಗಳನ್ನು ಮೇಯಿಸಲು ಗುತ್ತಿಗೆ ಪಡೆದುಕೊಂಡಿರುತ್ತೇವೆ
ನೀನ್ಯಾಕೆ ಮೇಯಿಸುತ್ತಿ ಅಂತಾ ಕೇಳಿದ್ದಕ್ಕೆ ಪಿರ್ಯಾದಿ ಹತ್ತಿರ ಇದ್ದ ಕೊಡಲಿಯನ್ನು ಕಸಿದುಕೊಂಡು
ಲೇ ಸೂಳೆ ಮಗನೆ ಈ ಹೊಲ ನಿನ್ನದೇನಲೆ ಅಂತಾ ಜಗಳಕ್ಕೆ ಬಿದ್ದು ಕೊಡಲಿ ಕಾವಿನಿಂದ ಸ್ವಂಟಕ್ಕೆ
ಮತ್ತು ಕೈಗೆ ಹೊಡೆದಿದ್ದು ಪಿರ್ಯಾದಿದಾರನು ತಾವು ಗುತ್ತಿಗೆ ಪಡೆದ ಹೊಲದಲ್ಲಿ ದನಗಳು ಬಿಟ್ಟು
ತಮಗೆ ಹೊಡೆಯುತ್ತಿಯಾ ಅಂತಾ ಕೇಳುತ್ತಿರುವಾಗ ನಿಂದೇನು ತಿಂಡಿ ಕೊಲೆ ಮಾಡಿ ಬಿಡುತ್ತೇನೆ ಅಂತಾ
ಕೊಡಲಿಯಿಂದ ತಲೆಯ ಎಡಭಾಗಕ್ಕೆ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿದ್ದು ನಂತರ ಪಿರ್ಯಾದಿದಾರನ
ಕುತ್ತಿಗೆ ಹತ್ತಿರ ಹಿಸುಕಿದ್ದರಿಂದ ನೋವುಂಟಾಗಿದ್ದು ನಂತರ ಆರೋಪಿತನು ಪಿರ್ಯಾದಿದಾರನಿಗೆ
ಇನ್ನೊಮ್ಮೆ ತಂಟೆಗೆ ಬಂದರೆ ಮುಗಿಸಿಬಿಡುತ್ತೇನೆ ಅಂತಾ ಬೈದು ಜೀವದ ಬೇದರಿಕೆ ಹಾಕಿದ್ದು
ಇರುತ್ತದೆ. ಘಟನೆ ನಂತರ ಪಿರ್ಯಾದಿದಾರನು ತನ್ನ ಮನೆಗೆ ಹೋಗಿ ತನ್ನ ಅಣ್ಣನನ್ನು
ಕರೆದುಕೊಂಡು ಇಲಾಜು ಕುರಿತು ಮೋಟರ್ ಸೈಕಲ್ ಮೇಲೆ ಸಿಂಧನೂರು ಸರಕಾರಿ ಆಸ್ಪತ್ರೆಗೆ ಬಂದು
ಸೇರಿಕೆಯಾಗಿದ್ದು ಇರುತ್ತದೆ ಅಂತಾ ಹೇಳಿಕೆ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-11/2017
ಅಂತಾ ಕಲಂ. 307,504,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :26.01.2017 gÀAzÀÄ 87 ¥ÀææPÀgÀtUÀ¼À£ÀÄß
¥ÀvÉÛ ªÀiÁr 9,600/- gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.