¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 20-01-2017 ರಂದು ಮದ್ಯಾಹ್ನ 12-15 ಗಂಟೆಗೆ ಫಿರ್ಯಾದಿ ಬಸ್ಸಪ್ಪ ತಂದೆ ಈರಣ್ಣ ವಯಾ 32 ವರ್ಷ ಜಾತಿ:ನಾಯಕ ಉ@ಒಕ್ಕಲುತನ ಸಾಅಮರೇಶ್ವರ ಕ್ಯಾಂಪ್ FvÀನು ಠಾಣೆಗೆ ಹಾಜರಾಗಿ ತನ್ನ ಫಿರ್ಯಾದು
ಹೇಳಿಕೆ ನೀಡಿದ್ದು ಅದರ ಸಾರಾಂಶವೇನೆಂದರೆ, '' ಮೃತನು
ಫಿರ್ಯಾದಿದಾರನ ಅಣ್ಣನಿದ್ದು ಮೃತನು ದನಕರುಗಳಿಗೆ ನೀರು ಕುಡಿಯಲು ಹಾಗೂ ಮನೆಬಳಕೆಗೆ ತನ್ನ
ಮನೆಯ ಮುಂದೆ ಬಾವಿ ತೋಡಿಸಿದ್ದು ಸದರಿ ಬಾವಿಯ ಪಕ್ಕದಲ್ಲಿ ಕೆರೆ ಇದ್ದು ಸುರಕ್ಷತೆಗೆ ಆ ಕೆರೆಯ ಸುತ್ತಲು ಕಬ್ಬಿಣದ ತಂತಿಬೇಲಿಯನ್ನು ಹಾಕಿದ್ದು ಅಲ್ಲದೇ ಆ
ತಂತಿಯ ಬೇಲಿಯ ಮೇಲಿಂದ ತನ್ನ ಮನೆಗೆ ಸರ್ವಿಸ್ ವೈರ ಹಾಕಿಕೊಂಡಿದ್ದು ಇರುತ್ತದೆ ದಿನಾಂಕ 20-01-2017 ರಂದು
ಬೆಳಿಗ್ಗೆ 10.30 ಗಂಟೆಗೆ
ಮೃತನು ತನ್ನ ಬಾವಿಯಿಂದ ನೀರನ್ನು ತೆಗೆದುಕೊಂಡು ಬರುವಾಗ ಸರ್ವೀಸ್ ವೈರ ಕಟ್ಟಾಗಿ
ತಂತಿಯ ಮೇಲೆ ಬಿದ್ದಿದ್ದು ಆ ತಂತಿಬೇಲಿಯನ್ನು ಹಿಡಿದುಕೊಂಡಾಗ ಕರೆಂಟ ಪಾಸಾಗಿ ಶಾಕ ಹೊಡೆದಿದ್ದು ಇರುತ್ತದೆ ಆಗ ಅಲ್ಲಿಯೇ ಇದ್ದವರು ನೋಡಿ ಸರ್ವಿಸ್ ವೈರನ್ನು ತೆಗೆದು ಆತನನ್ನು 108 ನಲ್ಲಿ
ಚಿಕಿತ್ಸೆ ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ತೆಗದುಕೊಂಡು ಬರುವಾಗ ಹೀರೆಕೊಟ್ನಕಲ್ ಗ್ರಾಮದ ಹತ್ತಿರ ಇಂದು ಮುಂಜಾನೆ 11-00 ಗಂಟೆಗೆ ಮೃತಪಟ್ಟಿರುವದಾಗಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ªÀiÁ£À« ¥ÉưøÀ oÁuÉ ಯು.ಡಿ ಅರ್
ನಂ 02/2017 ಕಲಂ 174 ಸಿ.ಅರ್.ಪಿ.ಸಿ
ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 20/01/17 ರಂದು
2000 ಗಂಟೆ
ಸುಮಾರಿಗೆ ಸೋಮಶೇಖರ
ತಂದೆ ಭೀಮಸಿಂಗ್
ನಾಯಕ 20 ವರ್ಷ
ಜಾತಿ ಲಮಾಣಿ
ಉ:ವಿದ್ಯಾರ್ಥಿ
ಸಾ:ಆಶಿಹಾಳ
ತಾಂಡಾ ಈತನು
ಮೋಟಾರ ಸೈಕಲ
ನಂ.ಕೆಎ-36
ಎಕ್ಸ್-4432 ನೇದ್ದರ
ಹಿಂದೆ 1)ಲೋಕೇಶ
ತಂದೆ ರಾಮಣ್ಣ
40 ವರ್ಷ, 2)ವಿಕಾಸ
@ ಸಾಗರ ತಂದೆ
ಲೋಕೇಶ 14 ವರ್ಷ
ವಿದ್ಯಾರ್ಥಿ ಇಬ್ಬರೂ
ಜಾತಿ ಲಮಾಣಿ
ಸಾ:ಆಸಿಹಾಳ
ತಾಂಡಾ ಇವರನ್ನು
ಕೂಡಿಸಿಕೊಂಡು ಮುದಗಲ್
ಕಡೆಯಿಂದ ಆಶಿಹಾಳ
ತಾಂಡಾದ ಕಡೆಗೆ
ಸಂಗಮೇಶ್ವರ ಗುಡಿಯ
ಹತ್ತಿರ ಹೊಗುತ್ತಿರುವಾಗ
ಯಾವುದೋ ಒಂದು
ಅಪರಿಚಿತ ವಾಹನದ
ಚಾಲಕನು ತನ್ನ
ವಾಹನವನ್ನು ಅತಿವೇಗ
ಮತ್ತು ಅಲಕ್ಷತನದಿಂದ
ನಡೆಸಿಕೊಂಡು ಬಂದು
ಮೋಟಾರ
ಸೈಕಲಿಗೆ ಟಕ್ಕರಕೊಟ್ಟು
ವಾಹನ ನಿಲ್ಲಿಸದೇ
ಹೋಗಿದ್ದು, ಸೋಮಶೇಖರನ
ತಲೆಯ ಬಲಬಾಗದಲ್ಲಿ
ಭಾರಿ ರಕ್ತಗಾಯವಾಗಿ
ಮೆದುಳು ಹೊರಗಡೆ
ಬಂದು ಚಿಕಿತ್ಸೆ
ಪಡೆಯುತ್ತಿದ್ದಾಗ ಆಸ್ಪತ್ರೆಯಲ್ಲಿ
ಮೃತಪಟ್ಟಿದ್ದು, ಲೋಕೇಶ
ಮತ್ತು ವಿಕಾಸ
@ ಸಾಗರ ಇವರಿಬ್ಬರಿಗೆ
ತಲೆಗೆ ಭಾರಿ
ರಕ್ತ ಗಾಯಗಳಾಗಿರುತ್ತವೆ.CAvÁ
©üêÀĹAUï vÀAzÉ w¥ÀàtÚ
£ÁAiÀÄPÀ 48 ªÀµÀð, ®A¨Át ¸Á:D²ºÁ¼À
vÁAqÁ vÁ: °AUÀ¸ÀUÀÆgÀÄ gÀªÀgÀÄ PÉÆlÖ zÀÆj£À ªÉÄðAzÀ ªÀÄÄzÀUÀ¯ï
oÁuÉ UÀÄ£Éß £ÀA.13/2017 PÀ®A 279, 338, 304(J) L¦¹ & 187 L.JA.«. PÁAiÉÄÝ CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
ಪಿರ್ಯಾದಿ ಶ್ರೀಮತಿ ಭುವನೇಶ್ವರಿ @ ನವ್ಯ ಗಂಡ ಬಸನಗೌಡ ಮೇಟಿ 23 ವರ್ಷ,
ಮನೆಕೆಲಸ, ಸಾ:
ಕಾಕರಗೋಳ, ತಾ:ಗಂಗಾವತಿ ಜಿ”: ಕೊಪ್ಪಳ, ಹಾ.ವ. ವಿರುಪಾಪೂರು ತಾ: ಸಿಂಧನೂರು
gÀªÀgÀ ಮದುವೆ ಎ-1 ಬಸನಗೌಡ ತಂದೆ ಮಲ್ಲನಗೌಡ ಮೇಟಿ 32 ವರ್ಷ ಉ: ವ್ಯಾಪಾರ & ಕಾಂಟ್ರ್ಯಾಕ್ಟರ ಕೆಲಸ , ಸಾ; ಕಾಕರಗೋಳ, ತಾ::ಗಂಗಾವತಿ ಜಿಲ್ಲೆ ಕೊಪ್ಪಳ
gÀªÀgÀ ಜೊತೆ 15/5.2014 ರಂದು ಆಗಿದ್ದು. ಮದುವೆಯ ಕಾಲಕ್ಕೆ 11 ತೊಲೆ ಬಂಗಾರ, 50,000/- ಹಣ ವರದಕ್ಷಣೆ ಅಂತಾ ಕೊಟ್ಟಿದ್ದು, 8 ತಿಂಗಳ ಕಾಲ ಅನ್ಯೂನ್ಯವಾಗಿ ಸಂಸಾರ ನಡೆಸಿದ್ದು, ನಂತರ ಎ-1 ಕುಡಿಯುವ,, ಇಸ್ಪೇಟ್ ಜೂಜಾಟಕ್ಕೆ ಬಲಿಯಾಗಿದ್ದರಿಂದ ಪಿರ್ಯಾದಿದಾರಳು ಗಂಡನಿಗೆ ಬುದ್ದಿವಾದ ಹೇಳಲು ಹೋದಾಗ ಪಿರ್ಯಾದಿದಾರಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತ ವರದಕ್ಷಣೆ ಕಿರುಕುಳ ನೀಡುತ್ತ ನಂತರ 5 ಲಕ್ಷ ರೂ ವರದಕ್ಷಣೆ ತರುವಂತೆ ಒತ್ತಾಯ ಮಾಡಿ, ದಿನಾಂಕ
24/8/16 ರಂದು 1300 ಗಂಟೆಗೆ ಪಿರ್ಯಾದಿಗೆ ಆರೋಪಿತರೆಲ್ಲರೂ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಈ ವಿಷಯ ಫಿರ್ಯಾದಿ ತನ್ನ ತಂದೆಯವರಿಗೆ ತಿಳಿಸಿದ್ದು, ಫಿರ್ಯಾದಿಯ ತಂದೆಯವರು ಬುದ್ದಿವಾದ ಹೇಳಿದ್ದಾಗ್ಯೂ ಸರಿಹೋಗದೇ ಇದ್ದಾಗ ಗಂಗಾವತಿಯ ಮಹಿಳಾ ಸಾಂತ್ವಾನ ಸಹಾಯವಾಣಿ ಕೇದ್ರಕ್ಕೆ ಹೋಗಿದ್ದು ಅಲ್ಲಿ ಎ-1.ಮತ್ತು ಪಿರ್ಯಾದಿಗೆ ಕೌನ್ಸಲಿಂಗ್ ಮಾಡಿ ಅವರು ತಿಳುವಳಿಕೆ ಹೇಳಿದ್ದು, ಎ-1 ಈತನಿಗೆ ಇನ್ನೂ ಮುಂದೆ ಈ ರೀತಿ ನಡೆದು ಕೊಳ್ಳದಂತೆ ತಿಳುವಳಿಕೆ ನೀಡಿದ್ದರೂ ಎ-1 ತನ್ನ ನಡುವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಇದ್ದುದ್ದರಿಂದ ಪಿರ್ಯಾದಿದಾರಳು ತನ್ನ ತವರು ಮನೆಗೆ ಬಂದು ವಾಸವಾಗಿದ್ದು ದಿನಾಂಕ 22/11/2016 ರಂದು ಬೆಳಿಗ್ಗೆ 1030 ಗಂಟೆಗೆ ವಿರುಪಾಪೂರು ಗ್ರಾಮದಲ್ಲಿ ಪಂಚಾಯಿತಿ ಮಾಡುವ ಸಮಯದಲ್ಲಿ ಆರೋಪಿತರೆಲ್ಲರೂ ಪಿರ್ಯಾದಿದಾರಳಿಗೆ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ.CAvÁ EzÀÝ zÀÆj£À ªÉÄðAzÀ ಸಿಂಧನೂರು ಗ್ರಾಮಿಣ ಠಾಣೆ ಗುನ್ನೆ07/17 ಕಲಂ.
498(ಎ),504, 506,323, ಸಹಿತ
34 ಐಪಿಸಿ ಮತ್ತು 3, 4 ಡಿ.ಪಿ. ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :21.01.2017 gÀAzÀÄ 146 ¥ÀææPÀgÀtUÀ¼À£ÀÄß
¥ÀvÉÛ ªÀiÁr 20,700/- gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.