¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ: 23-12-2016 ರಂದು ಫಿರ್ಯಾಧಿ ZÉ£Àß§¸À¥Àà vÀA zÀÄgÀÄUÀ¥Àà
ªÀ. 38 eÁw. ZÀ®ÄªÁ¢ G. MPÀÌ®ÄvÀ£À ¸Á.ºÀ¸ÀªÀÄPÀ¯ï vÁ. ¹AzsÀ£ÀÆgÀ FvÀನು ತನ್ನ ಸ್ನೇಹಿತನಾದ ಮುತ್ತಣ್ಣ
ಈತನೊಂದಿಗೆ ಸಿಂಧನೂರಿಗೆ ಹೋಗಿ ಮರಳಿ ಮದ್ಯಾಹ್ನ 1-45 ಗಂಟೆಯ ಸುಮಾರು ಹಾರಾಪೂರ- ಮುದ್ದಾಪೂರ
ಮದ್ಯದಲ್ಲಿ ಮುಖ್ಯ ರಸ್ತೆಯಿಂದ ಹಸಮಕಲ್ ಕಡೆಗೆ ಹೋಗುವಾಗ ಹಾರಾಪೂರ ಗ್ರಾಮದ ಸರ್ಕಾರಿ
ಆಸ್ಪತ್ರೆಯ ಮುಂದಿನ ಮುಖ್ಯ ರಸ್ತೆಯಲ್ಲಿ ಫಿರ್ಯಾಧಿದಾರನ ಸಂಭಂಧಿಕನಾದ ಮೃತ
ದುರುಗಪ್ಪ ಈತನು ಆಟೋ ನಂಬರ ಕೆ ಎ. 36 ಬಿ 3505 ನೇದ್ದರಲ್ಲಿ ಗಾಯಾಳುಗಳಾದ ಅಮರಗುಂಡಯ್ಯ ಮತ್ತು ಶರಣಬಸವ ಇವರೊಂದಿಗೆ ಹಸಮಕಲಗೆ ಹೋಗುವಾಗ ಹಾರಾಪೂರ
ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂದಿನ ಮುಖ್ಯ ರಸ್ತೆಯಲ್ಲಿ ಮಸ್ಕಿ ರಸ್ತೆಯ ಕಡೆಯಿಂದ J¸ï. gÀ« vÀA ¸ÀAUÉÆÃ¥À£ï EZÀgï ¯Áj
£ÀA§gÀ TN- 67 E-5222 £ÉÃzÀÝgÀ ZÁ®PÀ ¸Á:vÀ«Ä¼ÀÄ£ÁqÀÄ FvÀ£ÀÄ ತನ್ನ ಇಚರ ಲಾರಿ ನಂಬರ
TN 67 E.5222 ನೇದ್ದನ್ನು ಅತೀವೇಗ ಮತ್ತು
ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಸದರಿ ಆಟೋಗೆ
ಅಪಘಾತಮಾಡಿದ್ದನ್ನು ರಸ್ತೆಯಲ್ಲಿ ಹೊರಟಿದ್ದ ಫಿರ್ಯಾದಿ ಮತ್ತು ಆತನ ಸ್ನೇಹಿತ ಮುತ್ತಣ್ಣ ಹೋಗಿ ನೋಡಲಾಗಿ ಆಟೋದಲ್ಲಿದ್ದ
ದುರುಗಪ್ಪನಿಗೆ
ಹಿಂದೆಲೆಗೆ ರಕ್ತಗಾಯ . ಎಡಕಣ್ಣಿನ
ಕೆಳಗೆ , ಕಪಾಳಕ್ಕೆ ತೆರೆಚಿದ ಗಾಯ .ಮತ್ತು
ಎಡತೊಡೆ, ಮತ್ತು ಮೊಣಕಾಲಿಗೆ ರಕ್ತಗಾಯ ಮತ್ತು
ಬಲಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು, ಇನ್ನೊಬ್ಬ ಗಾಯಾಳು
ಅಮರಗುಂಡಯ್ಯನಿಗೆ ಎಡಹಣೆಯ ಹತ್ತಿರ ರಕ್ತಗಾಯ , ಬಲಮೊಣಕಾಲು
ಕೆಳಗೆ . ಎಡಭುಜಕ್ಕೆ ಎಡ ಮೋಣಕಾಲು ಕೆಳಗೆ ರಕ್ತಗಾಯ
ಗಳಾಗಿದ್ದು ಮತ್ತು ಇನ್ನೊಬ್ಬ ಗಾಯಾಳು ಶರಣಬಸವ ಈತನಿಗೆ
ನೋಡಲು ಮೇಲ ತುಟಿಗೆ ರಕ್ತಗಾಯ . ಎಡ ತಲೆಗೆ ರಕ್ತಗಾಯ ಎಡ ಮೋಣ ಕೈಗೆ ರಕ್ತಗಾಯ ಬಲ
ಮತ್ತು ಎಡ ಮೊಣಕಾಲು ಕೆಳಗೆ ರಕ್ತಗಾಯ ಗಳಾಗಿದ್ದು ಬಲಕಣ್ಣಿಗೆ ಬಾವು ಬಂದಿದ್ದು , ಗಾಯಗೊಂಡಿದ್ದು
ಇವರನ್ನು 108 ಅಂಬುಲೆನ್ಸದಲ್ಲಿ ಸಿಂಧನೂರ ಸರ್ಕಾರಿ ಆಸ್ಪತ್ರೆಗೆ ಸೇರಿಕೆ
ಮಾಡಿದ್ದು, ಅವರಲ್ಲಿ ಅಟೋ ನಡೆಸುತ್ತಿದ್ದ ದುರುಗಪ್ಪ ಈತನು ಚಿಕಿತ್ಸೆಯಿಂಧ
ಗುಣ ಮುಖವಾಗದೆ ಮದ್ಯಾಹ್ನ 3-40 ಗಂಟೆಗೆ ಸಿಂಧನೂರ ಸರ್ಕಾರಿ
ಆಸ್ಪತ್ರೆಯಲ್ಲಿ ಸತ್ತಿದ್ದು., ಇನ್ನುಳಿದ ಗಾಯಾಳುಗಳಾದ
ಅಮರಗುಂಡಯ್ಯ ಮತ್ತು ಶರಣಬಸವ ಇವರು ವೈದ್ಯರ ಸಲಹೆ ಮೇರೆಗೆ
ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೋಗಿದ್ದು
ಇರುತ್ತದೆ , ಈ ಘಟನೆಯು ಇಚರ ಲಾರಿ ನಂಬರ TN 67
E.5222 ನೇದ್ದರ ಚಾಲಕನಾದ ರವಿ
ಈತನ ಅತೀವೇಗ ಮತ್ತು ಅಲಕ್ಷತನದಿಂದ ಜರುಗಿದ್ದು ಇರುತ್ತದೆ . ಕಾರಣ ಇಚರ ಲಾರಿ ಚಾಲಕನ ಮೇಲೆ ಕಾನೂನು ಕ್ರಮ
ಜರುಗಿಸಿ ಅಂತಾ ಲಿಖಿತ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ , ಗುನ್ನೆ
ನಂಬರ 235/2016 ಕಲಂ 279.338.304 (ಎ) ಐಪಿಸಿ
ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈUÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
ಮೃತ ಶಿವನಗೌಡ ತಂದೆ
ದಿ:ಶೇಖರಗೌಡ ಹಟ್ಟಿ 38 ವರ್ಷ ಲಿಂಗಾಯತ ಒಕ್ಕಲುತನ ಸಾ:ಜವಳಗೇರಾ ಈತನ ಹೆಸರಿನಲ್ಲಿ ಜವಳಗೇರಾ ಸೀಮಾ
ಜಮೀನು ಸರ್ವೆ ನಂ-142 ರಲ್ಲಿ ಒಂದು ಎಕರೆ ಜಮೀನು ಇದ್ದು ಅಲ್ಲದೆ ಸುಲ್ತಾನಪೂರ ಸೀಮಾ
ಜಮೀನು ಸರ್ವೆ ನಂ-55 ರಲ್ಲಿ ಮೂರು ಎಕರೆ ಜಮೀನು ಇದ್ದು ಮೃತನು ¸ÀªÉð ನಂ-55
ರ ಮೇಲೆ ಕಳೆದ 2-3
ವರ್ಷಗಳ ಹಿಂದೆ ಸಿಂಧನೂರಿನ ಬರೋಡಾ ಬ್ಯಾಂಕಿನಲ್ಲಿ ಒಂದುವರೆ ಲಕ್ಷ
ರೂಪಾಯಿ ಸಾಲ ಮಾಡಿದ್ದು ಸುಮಾರು 2-3 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಬೆಳೆ ಬೆಳೆಯಲಾರದ ಕಾರಣ
ಶಿವನಗೌಡ ಈತನು ಸಾಲವಾದ ಬಗ್ಗೆ ಚಿಂತೆ ಮಾಡುತ್ತಾ ಇರುತ್ತಿದ್ದನು ಮನೆಯವರೆಲ್ಲರೂ ಆತನಿಗೆ ದೈರ್ಯ
ಮತ್ತು ಬುದ್ದಿಮಾತು ಹೇಳಿದ್ದರು ಸಹ ಸಾಲದ ಚಿಂತೆಯಲ್ಲಿಯೆ ಇರುತ್ತಿದ್ದನು. ದಿನಾಂಕ-23/12/16
ರಂದು ಮೃತನ ಅಣ್ಣನ ಮಗಳ ಮದುವೆಯು ರಾಮತ್ನಾಳ ಗ್ರಾಮದಲ್ಲಿ
ಇದ್ದುದ್ದರಿಂದ ಎಲ್ಲರೂ ಮದುವೆಗೆ ಹೋಗಿದ್ದು ಶಿಮನಗೌಡ ಈತನು ಒಬ್ಬನೆ ಮನೆಯಲ್ಲಿ ಇದ್ದನು ಸಾಲದ
ಚಿಂತೆಯಲ್ಲಿ ಮನಸ್ಸಿಗೆ ಬೇಜಾರು ಮಾಡಿಕೊಂಡು ಮದ್ಯಾಹ್ನ 14-00
ಗಂಟೆಯಿಂದ ಸಾಯಂಕಾಲ 17-00
ಗಂಟೆಯ ಅವಧಿಯಲ್ಲಿ ಜವಳಗೇರಾ ವೀರನಗೌಡ ಇವರ ಹೊಲದಲ್ಲಿ ಕ್ರೀಮಿನಾಷಕ
ಎಣ್ಣೆ ಸೇವಿಸಿ ಮೃತಪಟ್ಟಿದ್ದು ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ
ಅಂತಾ ಇದ್ದ ಮುಂತಾಗಿದ್ದ ಹೇಳಿಕೆ ಪಿರ್ಯಾದಿಯನ್ನು ಪಿ.ಸಿ-550 ರವರು ತಂದು ಹಾಜರುಪಡಿಸಿದ್ದು ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯುಡಿಆರ್
ನಂ.22/2016.ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¦.¹.Dgï. PÁAiÉÄÝ ¥ÀæPÀgÀtzÀ
ªÀiÁ»w:-
ದಿನಾಂಕ 24-12-2016 ರಂದು
ಬೆಳಿಗ್ಗೆ 01-00 ಗಂಟೆಗೆ ಫಿರ್ಯಾದಿದಾರ ಶ್ರೀ ಪೌಡೇಪ್ಪ ಈತನು ಪೊಲೀಸ್ ಠಾಣೆಗೆ ಹಾಜರಾಗಿ
ಹೇಳಿಕೆ ಸಾರಾಂಶ ನೀಡಿದ್ದು ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 23-12-2016 ರಂದು ರಾತ್ರಿ
9-00 ಗಂಟೆಗೆ ಫಿರ್ಯಾದಿ ಮಗನು ಶಾಲೆಯ ಕಡೆಯಿಂದ ತಮ್ಮ ಮನೆಗೆ ಬರುವಾಗ ಆರೋಪಿ ನಂ 1)
UÉÆÃ¥ÀAiÀÄå vÀAzÉ ºÀ£ÀĪÀÄAvÀ ¸ÀÄgÀ¥ÀÆgÀ ªÀAiÀĸÀÄì 25 ªÀµÀð2) zÀÄgÀUÀ¥Àà vÀAzÉ
¸ÀAfêÀ¥Àà ªÀAiÀÄ 38 ªÀµÀð 25 ªÀµÀð ರವರು ಆತನಿಗೆ ನೀನು ಸಣ್ಣ
ಜಾತಿಯವನು ಚೆಪ್ಪಲಿ ಬಿಡುವಲ್ಲಿ ಕೂಡಬೇಕು ಅಂತಾ ಗದರಿಸಿ ಹೊಡೆ ಬಡೆ ಮಾಡಿ ಅದನ್ನು ಫಿರ್ಯಾದಿ
ಶಾಲೆಯಲ್ಲಿ ಕುಳಿತ 1) UÉÆÃ¥ÀAiÀÄå vÀAzÉ ºÀ£ÀĪÀÄAvÀ ¸ÀÄgÀ¥ÀÆgÀ
ªÀAiÀĸÀÄì 25 ªÀµÀð2) zÀÄgÀUÀ¥Àà vÀAzÉ ¸ÀAfêÀ¥Àà ªÀAiÀÄ 38 ªÀµÀð 25 ªÀµÀð3)
ºÀ£ÀĪÀÄ¥Àà vÀAzÉ wªÀÄätÚ UÀ®UÀ 20 ªÀµÀð eÁ-£ÁAiÀÄPÀ 4) ºÀ£ÀĪÀÄAvÀ vÀAzÉ
ªÀÄ®è¥Àà ¥ÀÆeÁj 25 ªÀµÀð eÁ-£ÁAiÀÄPÀ 5) ºÀ£ÀĪÀÄAvÀ vÀAzÉ ¸ÀAfêÀ¥Àà 34
ªÀµÀð eÁ-£ÁAiÀÄPÀ 6) zÀÄgÀUÀ¥Àà ºÀ£ÀĪÀÄAvÀ ºÉƸÀªÀĤ ªÀAiÀÄ 27 ªÀµÀð
eÁ-£ÁAiÀÄPÀ ¸Á-J¯ÁègÀÄ Hn UÁæªÀÄ EªÀgÀ£ÀÄß ಕೇಳಲು
ಹೋದಾಗ ನಮ್ಮದು ರಾಜಕೀಯ ಅಧಿಕಾರ ಇದೆ ನಿಮ್ಮನ್ನು ಹೊಡೆದರೆ ಯಾರು ಕೇಳುವುದಿಲ್ಲವೆಂದು ಆರೋಪಿ ನಂ
3 ರಿಂದ 6 ನೇದ್ದವರನ್ನು ಕರಸಿಕೊಂಡು ಎಲ್ಲಾರು ಆಕ್ರಮ ಕೂಟ ರಚಿಸಿಕೊಂಡು ಈ ಸೂಳೆ ಮಕ್ಕಳನ್ನು
ಕಲ್ಲು ಎತ್ತಿ ಹಾಕಿ ಕೊಲ್ಲಿ ಬಿಡಿ ಅಂತಾ ಜೀವದ ಬೆದರಿಕೆ ಹಾಕಿ ಚಾಕುವಿನಿಂದ ಗುದ್ದಲು ಹೋಗಿದ್ದ
ಆ ವೇಳೆಯಲ್ಲಿ ಫಿರ್ಯಾದಿಯ ಹೆಣ್ಣು ಮಕ್ಕಳು ತನ್ನ ಗಂಡಂದಿರನ್ನು ಹೊಡೆಯ ಬೇಡಿರಿ ಎಂದು ಕೈ ಕಾಲು
ಹಿಡಿದುಕೊಂಡರೆ ಮಾದಿಗ ಸೂಳೆರೇ ನಿಮ್ಮ ಗಂಡಂದಿರನ್ನು ಒಳಗೆ ಹಾಕಿ ನೀವು ಬಂದಿರೇನು ಅಂತಾ ಸೀರಿ
ಸೆರಗು ಹಿಡಿದು ಎಳೆದಾಡಿ ಅವಮಾನ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇತ್ಯಾದಿಯಾಗಿ
ಹೇಳಿಕೆಯ ಸಾರಾಂಶದ ಮೇಲಿಂದ eÁ®ºÀ½î ¥Éưøï
oÁuÉ.UÀÄ£Éß £ÀA.132/2016 PÀ®A: 143,147,323,504,506,354R/W 149 IPC
7(1)(J)(¹)(r) ¦.¹.Dgï PÁAiÉÄÝ 1955ಪ್ರಕರಣ ದಾಖಲಿಸಕೊಳ್ಳಲಾಯಿತು.
ದಿನಾಂಕ 24-12-2016 ರಂದು
ಬೆಳಿಗ್ಗೆ 01-00 ಗಂಟೆಗೆ ಫಿರ್ಯಾದಿದಾರ ಶ್ರೀ ಪೌಡೇಪ್ಪ ಈತನು ಪೊಲೀಸ್ ಠಾಣೆಗೆ ಹಾಜರಾಗಿ
ಹೇಳಿಕೆ ಸಾರಾಂಶ ನೀಡಿದ್ದು ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 23-12-2016 ರಂದು ರಾತ್ರಿ
9-00 ಗಂಟೆಗೆ ಫಿರ್ಯಾದಿ ಮಗನು ಶಾಲೆಯ ಕಡೆಯಿಂದ ತಮ್ಮ ಮನೆಗೆ ಬರುವಾಗ ಆರೋಪಿ ನಂ 1)
UÉÆÃ¥ÀAiÀÄå vÀAzÉ ºÀ£ÀĪÀÄAvÀ ¸ÀÄgÀ¥ÀÆgÀ ªÀAiÀĸÀÄì 25 ªÀµÀð2) zÀÄgÀUÀ¥Àà vÀAzÉ
¸ÀAfêÀ¥Àà ªÀAiÀÄ 38 ªÀµÀð 25 ªÀµÀðರವರು ಆತನಿಗೆ ನೀನು ಸಣ್ಣ
ಜಾತಿಯವನು ಚೆಪ್ಪಲಿ ಬಿಡುವಲ್ಲಿ ಕೂಡಬೇಕು ಅಂತಾ ಗದರಿಸಿ ಹೊಡೆ ಬಡೆ ಮಾಡಿ ಅದನ್ನು ಫಿರ್ಯಾದಿ
ಶಾಲೆಯಲ್ಲಿ ಕುಳಿತ ಆರೋಪಿತರಿಗೆ ಕೇಳಲು ಹೋದಾಗ ನಮ್ಮದು ರಾಜಕೀಯ ಅಧಿಕಾರ ಇದೆ ನಿಮ್ಮನ್ನು
ಹೊಡೆದರೆ ಯಾರು ಕೇಳುವುದಿಲ್ಲವೆಂದು ಆರೋಪಿ ನಂ 3) ºÀ£ÀĪÀÄ¥Àà vÀAzÉ
wªÀÄätÚ UÀ®UÀ 20 ªÀµÀð eÁ-£ÁAiÀÄPÀ 4) ºÀ£ÀĪÀÄAvÀ vÀAzÉ ªÀÄ®è¥Àà ¥ÀÆeÁj 25
ªÀµÀð eÁ-£ÁAiÀÄPÀ 5) ºÀ£ÀĪÀÄAvÀ vÀAzÉ ¸ÀAfêÀ¥Àà 34 ªÀµÀð eÁ-£ÁAiÀÄPÀ 6)
zÀÄgÀUÀ¥Àà ºÀ£ÀĪÀÄAvÀ ºÉƸÀªÀĤ ªÀAiÀÄ 27 ªÀµÀð eÁ-£ÁAiÀÄPÀ ¸Á-J¯ÁègÀÄ Hn
UÁæªÀÄ ನೇದ್ದವರನ್ನು ಕರಸಿಕೊಂಡು
ಎಲ್ಲಾರು ಆಕ್ರಮ ಕೂಟ ರಚಿಸಿಕೊಂಡು ಈ ಸೂಳೆ ಮಕ್ಕಳನ್ನು ಕಲ್ಲು ಎತ್ತಿ ಹಾಕಿ ಕೊಲ್ಲಿ ಬಿಡಿ ಅಂತಾ
ಜೀವದ ಬೆದರಿಕೆ ಹಾಕಿ ಚಾಕುವಿನಿಂದ ಗುದ್ದಲು ಹೋಗಿದ್ದ ಆ ವೇಳೆಯಲ್ಲಿ ಫಿರ್ಯಾದಿಯ ಹೆಣ್ಣು
ಮಕ್ಕಳು ತನ್ನ ಗಂಡಂದಿರನ್ನು ಹೊಡೆಯ ಬೇಡಿರಿ ಎಂದು ಕೈ ಕಾಲು ಹಿಡಿದುಕೊಂಡರೆ ಮಾದಿಗ ಸೂಳೆರೇ
ನಿಮ್ಮ ಗಂಡಂದಿರನ್ನು ಒಳಗೆ ಹಾಕಿ ನೀವು ಬಂದಿರೇನು ಅಂತಾ ಸೀರಿ ಸೆರಗು ಹಿಡಿದು ಎಳೆದಾಡಿ ಅವಮಾನ
ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇತ್ಯಾದಿಯಾಗಿ ಹೇಳಿಕೆಯ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ
UÀÄ£Éß £ÀA.132/2016 PÀ®A: 7(1)(J)(¹)(r) ¦.¹.Dgï PÁAiÉÄÝ 1955. CrAiÀİè ಪ್ರಕರಣ
ದಾಖಲಿಸಕೊಳ್ಳಲಾಯಿತು.
CPÀæªÀÄ ªÀÄgÀ¼ÀÄ ¸ÁUÁtÂPÉ
¥ÀæPÀgÀtzÀ ªÀiÁ»w:-
¢£ÁAPÀ:-23/12/2016 gÀAzÀÄ ¨É½UÉÎ vÀºÀ²Ã¯ÁÝgÀ zÉêÀzÀÄUÀð gÀªÀgÀÄ CPÀæªÀÄ
ªÀÄgÀ¼ÀÄ zÁ½ PÀÄjvÀÄ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ vÀºÀ²¯ÁÝgÀ zÉêÀzÀÄUÀð
gÀªÀgÀ £ÉÃvÀÈvÀézÀ°è ¸ÀPÁðj fæ£À°è zÉêÀzÀÄUÀð vÁ®ÆQ£À UÁæªÀÄUÀ¼À PÀqÉUÉ
ºÉÆÃV ªÁ¥À¸ï zÉêÀzÀÄUÀðzÀ PÀqÉUÉ
§gÀÄwÛzÁÝUÀ, eÉÃgÀ§Ar UÁæªÀÄzÀ ºÀwÛgÀ
MAzÀÄ ¸ÀégÁeïÀÌ PÀA¥À¤AiÀÄ mÁæöåPÀÖgï £ÀA. PÉ.J-36/ n¹-1795 ªÀÄvÀÄÛ
mÁæöå° £ÀA. PÉ.J 36/ n.J-2252 £ÉÃzÀÄÝ §A¢zÀÄÝ EzÀgÀ°è ªÀÄgÀ¼ÀÄ vÀÄA©zÀÄÝ, ¸ÀzÀj
mÁæöåPÀÖgï ZÁ®PÀ£À£ÀÄß ªÀÄgÀ¼ÀÄ vÀÄA©zÀ §UÉÎ «ZÁj¹zÁUÀ AiÀiÁªÀÅzÉà ¥ÀgÀªÁ¤UÉ
¥ÀvÀæªÀ£ÀÄß ¥ÀqÉAiÀÄzÉ, gÁdzsÀ£ÀªÀ£ÀÄß PÀlÖzÉ CPÀæªÀĪÁV PÀ¼ÀîvÀ£À¢AzÀ
ªÀÄgÀ¼À£ÀÄß ¸ÁUÁl ªÀiÁrzÁÝV w½¹zÀÄÝ,
mÁæöåPÀÖgïzÀ°è CAzÁdÄ QªÀÄävÀÄÛ 1750/- gÀÆ ¨É¯É ¨Á¼ÀĪÀ ªÀÄgÀ¼ÀÄ EzÀÄÝ. ¸ÀzÀj
mÁæöåPÀÖgï ZÁ®PÀ£ÀÀ£ÀÄß ºÉ¸ÀgÀ£ÀÄß
«ZÁj¸À®Ä ¸ÀܼÀ¢AzÀ Nr ºÉÆÃVzÀÄÝ,
zÁ½ ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®£ÀÄß
vÀAzÀÄ PÀæªÀÄ dgÀÄV¸ÀĪÀ PÀÄjvÀÄ
ºÁdgÀÄ ¥Àr¹zÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA:
269/2016 P˨A: 4(1A) , 21 MMRD ACT &
379 IPCCrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :24.12.2016 gÀAzÀÄ 31¥ÀææPÀgÀtUÀ¼À£ÀÄß ¥ÀvÉÛ ªÀiÁr 3500/- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.
.