¥ÀwæPÁ
¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w ;-
ಕಾಣೆಯಾದ ಪ್ರಕರಣಗಳ ಮಾಹಿತಿ. .
ದಿನಾಂಕ:
06-11-2016 ರಂದು ¹.C§Äݯï RAiÀÄÄåA vÀAzÉ
EªÀiÁªÀĸÁ¨ï, ªÀAiÀÄ:46ªÀ, G:ªÉÄøÀ£ï PÉ®¸À, ¸Á:ºÀA¦ gÉÆÃqï ºÉÆ¸À¥ÉÃmÉ, ºÁ.ªÀ:¥ÀmÉîªÁr
¹AzsÀ£ÀÆgÀÄ. ರವರು ಠಾಣೆಗೆ ಹಾಜರಾಜಿ
ಹೇಳಿಕೆ ಪಿರ್ಯಾದಿಯನ್ನು ನೀಡಿದ್ದು ಅದರ ಸಾರಂಶ ವೆನಂದರೆ, ¹.¸À¯ÁäCUÁ
vÀAzÉ ¹.C§ÄݯïRAiÀÄÄåA, ªÀAiÀÄ:19 ªÀ, eÁ:ªÀÄĹèA, G:¹AzsÀ£ÀÆgÀÄ ಈಕೆಯು ದಿನಾಂಕ 05-11-2016 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಸಿಂಧನೂರು ನಗರದ ಪಟೇಲವಾಡಿಯಲ್ಲಿರುವ ತಮ್ಮ ಮನೆಯಿಂದ ತಾನು ಕೆಲಸ
ಮಾಡುತ್ತಿರುವ ಫ್ಯಾನ್ಸಿ ಸ್ಟೋರ್ ಗೆ ಹೋಗಿಬರುತ್ತೇನೆ ಅಂತಾ ಹೇಳಿ ಹೋದವಳು ಫ್ಯಾನ್ಸಿ ಸ್ಟೋರ್
ಗೆ ಹೋಗದೇ ಮತ್ತು ಮನೆಗೆ ಸಹ ಮರಳಿ ಬರದೇ ಕಾಣೆಯಾಗಿರುತ್ತಾಳೆ ಅಂತಾ ದೂರಿನ ಸಾರಾಂಶದ ಮೇಲಿಂದಾ ಠಾಣಾ ಗುನ್ನೆ ನಂ.188/2016, ಕಲಂ. ಮಹಿಳೆ ಕಾಣೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. .
ಅಪಘಾತ ಪ್ರಕರಣಗಳ ಮಾಹಿತಿ:-
ದಿನಾಂಕ: 03.11.2016 ರಂದು 2020 ಗಂಟೆ ಸುಮಾರಿಗೆ ಕಲ್ಮಲಾ - ರಾಯಚೂರು ರಸ್ತೆಯ ಮೇಲೆ
ದೇವರಾಜಪ್ಪ ಅನ್ನುವರ ಮನೆಗೆ ಕಡೆಗೆ ಹೋಗುವ ದಾರಿ ಹತ್ತಿರ. ಫಿರ್ಯಾದಿಯಾದ ಬಿ.ನಾಗೇಂದ್ರ ತಂದೆ ಬುಸ್ಸಪ್ಪ 30 ವರ್ಷ, ಜಾ-ಮಾದಿಗ, ಉ-ಗ್ರಾಮ ಲೇಖಾಧಿಕಾರಿ
ಸಾ:
ಕಲ್ಮಲಾ ತಾ:ಜಿ:
ರಾಯಚೂರು ಈತನಿಗೆ ಮೂತ್ರ ಮಾಡಬೇಕೆನ್ನಿಸಿ ತನ್ನ ಮೋಟಾರ್ ಸೈಕಲ್ ನಂ ಕೆಎ-36/ಅರ್-7285 ನೇದ್ದನ್ನು ರೋಡಿನ ಎಡಬದಿಯಲ್ಲಿ ನಿಲ್ಲಸಿ ಮೋಟಾರ್ ಸೈಕಲ್ ನಿಂದ ಇಳಿಯುತ್ತಿದ್ದಾಗ್ಗೆ, ಅಪಾದಿತನಾದ ಸೈಯದ್ ಅತೀಕವುಲ್ಲಾ
ಹಾಶ್ಮಿ, ತಂದೆ ಸೈಯದ್ ರಫೀಕವುಲ್ಲಾ
ಹಾಶ್ಮಿ ವಯಾ-65 ವರ್ಷ,
ಜನರೇಟರ್ ರಿಪೇರಿಯರ್, ಸಾ-
ರಾಯಚೂರು ತನ್ನ ಮೋಟಾರ್ ಸೈಕಲ್ ನಂ.
ಕೆ.ಎ.36/R-2098
ನೇದ್ದನ್ನು ಕಲ್ಮಲಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು,ರಸ್ತೆ ಎಡ ಪಕ್ಕಕೆ ನಿಂತಿಕೊಂಡಿರುವ
ಮೋಟಾರ ಸೈಕಲ್ ಗೆ
ಹಿಂದಿನಿಂದ ಟಕ್ಕರ ಕೊಟ್ಟು ಮೋಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿದ್ದು ಇದರಿಂದಾಗಿ ಸಾದಾ ಮತ್ತು
ಭಾರಿಗಾಯಗಳಾಗಿ ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ಇಂದು
ದಿನಾಂಕ. 7.11.2016 ರಂದು ನಸುಕಿನ 0530 ಗಂಟೆಗೆ ರಿಮ್ಸ್ ಆಸ್ಪತ್ರೆಯಲ್ಲಿ
ಮರಣಹೊಂದಿದ್ದು, ಎಸ್.ಹೆಚ್.ಒ.
ಗ್ರಾಮೀಣ ಪೊಲೀಸ್ ಠಾಣೆ
ರವರು ಗುನ್ನೆ ನಂಬರ
233/2016
PÀ®A. 279, 337, 304[ಎ] L.¦.¹ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಕಳುವಿನ ಪ್ರಕರಣಗಳ ಮಾಹಿತಿ.
ದಿನಾಂಕ 7-11-2016 ರಂದು
ಮುಂಜಾನೆ 9-30 ಗಂಟೆಗೆ ಫಿರ್ಯಾದಿದಾರನಾದ ಯಂಕಪ್ಪ ತಂದೆ ಪರಸಪ್ಪ ವಯಾ 31 ವರ್ಷ ಜಾತಿ ನಾಯಕ ಉ: ಹಮಾಲಿ ಕೆಲಸ ಸಾ: ಪಸಲ್ ಬಂಡಿ ಕ್ಯಾಂಪ ಹಾ:ವ: ಶಂಕರ್ ರೈಸ್ ಮಿಲ್ ಹತ್ತಿರ ಸಂಗಾಪೂರು ರೋಡ್ ಮಾನವಿ ರವರು ಠಾಣೆಗೆ ಹಾಜರಾಗಿ
ಹೇಳಿಕೆ ಫಿರ್ಯಾದು ನೀಡಿದ್ದು, ಅದರ ಸಾರಾಂಶವೇನೆಂದರೆ, '' ತಾನು ಮತ್ತು ತನ್ನ ಹೆಂಡತಿ ಇಬ್ಬರು ಕೂಡಿ ಮಾನವಿಯ ಸಂಗಾಪೂರು ರೋಡಿನಲ್ಲಿರುವ ಶಂಕರ್ ರೈಸ್ ಮಿಲ್ ಹತ್ತಿರದ ತನ್ನ ಮಾವನ ಮನೆಯಲ್ಲಿ ವಾಸವಾಗಿದ್ದು, ನಿನ್ನೆ ದಿನಾಂಕ 6-11-2016 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಗಂಡ ಹೆಂಡತಿ ಇಬ್ಬರು ಊಟ ಮಾಡಿಕೊಂಡು ಮನೆಗೆ ಬೀಗವನ್ನು ಹಾಕಿಕೊಂಡು ಪಕ್ಕದಲ್ಲಿ ಇರುವ ತಮ್ಮ ಮಾವನ ಮನೆಗೆ ಮಲಗಲು ಹೋಗಿದ್ದು, ದಿನಾಂಕ 7-11-2016 ರಂದು ಬೆಳಗಿನ 5-00 ಗಂಟೆಗೆ ಎದ್ದು ತಮ್ಮ ಮನೆಗೆ ಬಂದು ನೋಡಲು ಯಾರೋ ಕಳ್ಳರು ತಮ್ಮ ಮನೆಗೆ ಹಾಕಿದ ಬಾಗಿಲಿನ ಪತ್ತವನ್ನು ಮುರಿದು ಒಳ ಹೊಕ್ಕು ಮನೆಯಲ್ಲಿಯ ಅಲಮಾರಿಯ
ಲಾಕರ್ ವನ್ನು ಮುರಿದು ಅದರಲ್ಲಿಯ ನಗದು ಹಣ 60,000/-ರೂ.ಗಳು, 8 ತೊಲೆ ಬಂಗಾರದ ಅಭರಣಗಳು, 31 ತೊಳೆ ಬೆಳ್ಳಿಯ ಆಭರಣಗಳು ಅಂದಾಜು ಕಿಮ್ಮತ್ತು 1,71,300/- ರೂ.ಗಳು ಬೆಲೆಬಾಳುವುದು. ನಗದು ಹಣ, ಬಂಗಾರ/ಬೆಳ್ಳಿಯ ಆಭರಣಗಳು
ಹೀಗೆ ಒಟ್ಟು ಅಂದಾಜು 2, 31, 300/- ಬೆಲೆ ಬಾಳುವದು ಕಳುವು
ಮಾಡಿಕೊಂಡು ಹೋಗಿದ್ದು ಪಿ.ಎಸ್.ಐ.
ಮಾನವಿ ರವರು ಠಾಣೆ
ಗುನ್ನೆ ನಂ 268/2016 ಕಲಂ 457-380 ಐಪಿಸಿ ಅಡಿಯಲ್ಲಿ
ಪ್ರಕರಣ ದಾಖಲಾಯಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :07.11.2016 gÀAzÀÄ 202 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.