¥ÀwæPÁ
¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w
ಪೊಲೀಸ್ ದಾಳಿ ಪ್ರಕರಣಗಳ ಮಾಹಿತ.
ದಿ;-30/10/2016 ರಂದು ನಾನು
ಠಾಣೆಯಲ್ಲಿರುವಾಗ ನಾರಾಯಣ ನಗರ ಕ್ಯಾಂಪಿನಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ
ಮೇರೆಗೆ ಪಿ.ಎಸ್.ಐ. ಬಳಗಾನೂರು ರವರು ಮತ್ತು ಸಿಬ್ಬಂಧಿಯವರ ಹಾಗೂ ಇಬ್ಬರು ಪಂಚರು ರವರೊಂದಿಗೆ ಸರಕಾರಿ ಜೀಪ್ ನಂ.ಕೆ.ಎ.36-ಜಿ-211
ನೇದ್ದರಲ್ಲಿ ದಾಳಿ ಕುರಿತು ನಾರಾಯಣ ನಗರ ಕ್ಯಾಂಪನ ವಿ.ಶಿವಪ್ರಸಾದ ಇವರ ಗೋಡೌನಗೆ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ ಜೀಪನ್ನು ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಾಗಿ ನಿಂತು
ನೋಡಲಾಗಿ ವಿ.ಶಿವಪ್ರಸಾದ ಇವರ ಗೋಡೌನ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು
ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ
ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಆರೋಪಿ ನಿವಾಸ ತಂದೆ
ಚಂದ್ರಯ್ಯ 48 ವರ್ಷ ಈಳಿಗೇರ ಮತ್ತು ಇತರೆ 04 ಜನರು ಸಿಕ್ಕಿಬಿದ್ದಿದ್ದು
ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ನಗದು ಹಣ 4300/-ನಗದು ಹಣ ಹಾಗೂ 52-ಇಸ್ಪೇಟ್
ಎಲೆಗಳನ್ನು ಜಪ್ತಿ ಪಡಿಸಿಕೊಂಡು, ಇರುತ್ತದೆ ಅಂತಾ ಮುಂತಾಗಿದ್ದ
ದಾಳಿ ಪಂಚನಾಮೆಯ ಆಧಾರದ ಮೇಲಿಂದ ಬಳಗಾನೂರು ಠಾಣಾ ಎಸ್.ಹೆಚ್.ಓ. ಠಾಣಾ ಗುನ್ನೆ ನಂ.156/2016.ಕಲಂ.87.ಕೆ.ಪಿ..ಕಾಯಿದೆ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ದಿ;-30/10/2016 ರಂದು ನಾನು
ಠಾಣೆಯಲ್ಲಿರುವಾಗ ಬಳಗಾನೂರು ಗ್ರಾಮದ ಎಣ್ಣೆ ಕಟ್ಟೆ ಹತ್ತಿರ ಲ್ಲಿ
ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಬಳಗಾನೂರು ಹಾಗೂ ಸಿಬ್ಬಂದಿಯವರ ಜೊತೆಯಲ್ಲಿ ಇಬ್ಬರು ಪಂಚರು ರವರೊಂದಿಗೆ
ಸರಕಾರಿ ಜೀಪ್ ನಂ.ಕೆ.ಎ.36-ಜಿ-211 ನೇದ್ದರಲ್ಲಿ ದಾಳಿ ಕುರಿತು ಬಳಗಾನೂರು ಗ್ರಾಮದ ಬಸ್
ನಿಲ್ದಾಣದ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ ಇಳಿದು ಸ್ವಲ್ಪ
ಮುಂದೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಎಣ್ಣೆ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು
ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ
ದಾಳಿ ಮಾಡಲಾಗಿ ಇಸ್ಪೇಟ್
ಜೂಜಾಟದಲ್ಲಿ ತೊಡಗಿದ ಆರೋಪಿ ವೀರಭದ್ರ ತಂದೆ ಮಹಾಬಳೇಶ 35 ವರ್ಷ ಹಡಪದ ಹಾಗೂ ಇತರೆ 09-ಜನರು
ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ನಗದು ಹಣ 21,030/-ನಗದು ಹಣ ಹಾಗೂ 52-ಇಸ್ಪೇಟ್
ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ
ಮೇಲಿಂದ ಬಳಗಾನೂರು ಠಾಣಾ ಎಸ್.ಹೆಚ್.ಓ. ರವರು ಠಾಣಾ ಗುನ್ನೆ ನಂ.157/2016.ಕಲಂ.87.ಕೆ.ಪಿ..ಕಾಯಿದೆ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
''ರೈತ ಆತ್ಮಹತ್ಯೆ ಪ್ರಕತಣಗಳ ಮಾಹಿತಿ.''
ದಿನಾಂಕ-01/11/2016 ರಂದು ಬೆಳೆಗ್ಗೆ 08-15 ಗಂಟೆಗೆ
ಪಿರ್ಯಾದಿದಾರನಾದ ಅಮರೇಶ @ ಅಂಬ್ರೇಶ ತಂದೆ ಶಂಕ್ರಪ್ಪ 40 ವರ್ಷ ಮಾದಿಗ ಕೂಲಿಕೆಲಸ ಸಾ:
ಅರಗಿನಮರ ಕ್ಯಾಂಪ್ ಹಾ.ವ. ಕಾರಟಗಿ ಕನಕಗಿರಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು
ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ
ಮೃತ ಲಕ್ಷ್ಮಿ ಈಕೆಯು ಪಿರ್ಯಾದಿದಾರನ ತಂಗಿ ಇದ್ದು ಈಕೆಯನ್ನು ಕಳೆದ 16-17 ವರ್ಷಗಳ ಹಿಂದೆ
ಜವಳಗೇರಾ ಗ್ರಾಮದ ರಾಜಪ್ಪ ಈತನಿಗೆ ಮದುವೆಮಾಡಿದ್ದು ಕೊಟ್ಟಿದ್ದು ಇರುತ್ತದೆ. ಮೃತ ಲಕ್ಷ್ಮಿ ಈಕೆಗೆ 5 ಜನ ಹೆಣ್ಣು ಮಕ್ಕಳಿದ್ದು ಜವಳಗೇರಾ
ಸೀಮಾದ ಸರ್ವೆ ನಂ-12 ರಲ್ಲಿ ಒಂದು
ಎಕರೆ ಜಮೀನು ಇದ್ದು ಕಳೆದ 2 ವರ್ಷದಿಂದ ಮಳೆ
ಬಾರದೆ ಇದ್ದುದ್ದರಿಂದ ಕುಟುಂಬ ನಿರ್ವಹಣೆಗಾಗಿ ಮತ್ತು ಮಕ್ಕಳ ವಿದ್ಯಾಬ್ಯಾಸ ಭೂಮಿಯ
ಸಾಗುವಳಿಗಾಗಿ ಜವಳಗೇರಾ ಸಿಂಡಿಕೇಟ್ ಬ್ಯಾಂಕ್ ನಲ್ಲಿ 40,000/- ರೂ ಸಾಲ ಮತ್ತು ಕೈಗಡ ರೀತಿಯಲ್ಲಿ
ಒಂದು ಲಕ್ಷ ಹಣವನ್ನು ಪಡೆದುಕೊಂಡಿದ್ದು ಇರುತ್ತದೆ. ಸಾಲ ಜಾಸ್ತಿಯಾಗಿದ್ದರಿಂದ ಹೇಗೆ
ತೀರಿಸಬೇಕು ಅಂತಾ ಸಾಲದ ಚಿಂತೆಯಲ್ಲಿ ಮನಸ್ಸಿಗೆ ಬೇಜಾರುಮಾಡಿಕೊಂಡು ದಿನಾಂಕ-31/10/2016 ರಂದು ಸಾಯಂಕಾಲ 17-30 ಗಂಟೆಗೆ ತನ್ನ
ಮನೆಯಲ್ಲಿ ಕ್ರೀಮಿನಾಷಕ ಎಣ್ಣೆ ಸೇವನೆ ಮಾಡಿ ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ
ತಂದಾಗ ವೈದ್ಯಾದಿಕಾರಿಗಳು ನೋಡಲಾಗಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದ್ದು ಇರುತ್ತದೆ. ಮೃತಪಟ್ಟಾಗ ರಾತ್ರಿ 19-00 ಗಂಟೆಯಾಗಿತ್ತು
ಮೃತಳ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತಾ ಮುಂತಾಗಿದ್ದ ಲಿಖಿತ
ಪಿರ್ಯಾದಿ ಮೇಲಿಂದ ಎಸ್.ಹೆಚ್.ಒ. ಬಳಗಾನೂರು ರುವರು ಠಾಣಾ ಯುಡಿಆರ್
ನಂ.16/2016.ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಯು.ಡಿ.ಆರ್ ಪ್ರಕರಣಗಳ ಮಾಹಿತಿ.
ದಿನಾಂಕ: 31-10-2016 ರಂದು zÉêÀPɪÀÄä UÀAqÀ zÉÆqÀØ£ÀUËqÀ, zÉøÁ¬Ä, 50 ªÀµÀð, £ÁAiÀÄPÀ,
ºÉÆ®ªÀÄ£ÉUÉ®¸À ¸Á: ªÀiÁåzÀgÁ¼À ಈಕೆಯು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ
ಹತ್ತಿ ಬಿಡಿಸಿಕೊಂಡು ಸಾಯಂಕಾಲ 4-00 ಗಂಟೆಗೆ ವಾಪಾಸ ಮನೆಗೆ ಬರುವಾಗ ಹತ್ತಿ ಸಾಲಿನಲ್ಲಿ ಯಾವುದೋ ಒಂದು ವಿಷದ ಹಾವು ಕಟ್ಟಿದ್ದು
ಅದನ್ನು ಕಿತ್ತಿ ಹಾಕಿ ಮನೆಗೆ ಬಂದು ತನ್ನ ಗಂಡನಿಗೆ ಹೇಳಿದ್ದು ಕೂಡಲೇ ಆಕೆಯನ್ನು ಚಿಕತ್ಸೆ
ಕುರಿತು ಮಸ್ಕಿಯ ಅನ್ನಪೂರ್ಣ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾಯಂಕಾಲ
6-00 ಗಂಟೆಗೆ ಮ್ರತಪಟ್ಟಿದ್ದು ಇರುತ್ತದೆ. ತನ್ನ ಹೆಂಡತಿ ಹೊಲದಲ್ಲಿ ಹತ್ತಿ ಬಿಡಿಸಿಕೊಂಡು ವಾಪಾಸ ಮನೆಗೆ
ಬರುವಾಗ ಯಾವುದೇ ವಿಷದ ಹಾವು ಕಚ್ಚಿ ಮ್ರತಪಟ್ಟಿದ್ದು ತನ್ನ ಹೆಂಡತಿಯ ಸಾವಿನಲ್ಲಿ ಯಾವುದೇ ಸಂಶಯ ಇರುವದಿಲ್ಲ ಕಾರಣ
ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತ ಮೃತಳ ಗಂಡ ದೊಡ್ಡನಗೌಡ ನೀಡಿದ ಹೇಳಿಕೆ ದೂರಿನ ಸಾರಾಂಶದ
ಮೇಲಿಂದ ಎಸ್.ಹೆಚ್.ಒ.
ರವರರಾದ zÉêÀ¥Àà
J.J¸ï.L ಮಸ್ಕಿ ಪೊಲೀಸ್ ಠಾಣಾ ರವರು
ಠಾಣಾ
ಯು.ಡಿ.ಆರ್.
ನಂ.
11/2016
PÀ®A. 174 ¹.Dgï.¦.¹. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
ಹಲ್ಲೆ ಪ್ರಕರಣಗಳ
ಮಾಹಿತಿ.
ದಿನಾಂಕ.31-10-2016 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರ ±ÀA§tÚ vÀAzÉ ¥ÀgÀªÀÄtÚ dUÀ° ªÀAiÀÄ 60 ªÀµÀð eÁ-PÀÄgÀ§gÀÄ G-MPÀÌ®vÀ£À
¸Á-§ÄAPÀ®zÉÆrØ
ಠಾಣೆಗೆ ಹಾಜರಾಗಿ ನೀಡಿದ ಲಿಖಿತ
ಪಿರ್ಯಾದಿ ಸಾರಾಂಶವೆನೆಂದರೆ, ಪಿರ್ಯಾದಿದಾರನು
ದಿನಾಂಕ.30.10.2016 ರಂದು ಸಂಜೆ 06-00 ಗಂಟೆಗೆ ಫಿರ್ಯಾದಿದಾರನು ತನ್ನ ಮನೆಗೆ ಹೋಗುವ ದಾರಿಗೆ ಆರೋಪಿತ
ನಾಗಪ್ಪನ ಮನೆಯ ಮುಂದೆ ಹೊಗುವ ದಾರಿಯಲ್ಲಿ
ದನಗಳನ್ನು ಕಟ್ಟಿಹಾಕಿದ್ದು ಇದೆ ವಿಚಾರವಾಗಿ ದಾರಿಯಲ್ಲಿ ದನಗಳನ್ನು ಕಟ್ಟಿಹಾಕಬೇಡ ಅಂತಾ
ಕೇಳಿದ್ದಕ್ಕೆ ಆರೋಪಿ ನಾಗಪ್ಪನು ಏಕಾ ಏಕಿಯಾಗಿ ಬಂದು ಎಲೇ ಸೂಳೆಮಗನೆ ಅದೇಲ್ಲಾ ಏನು ಕೇಳುತ್ತಿಯಾ
ಅಂತಾ ಅಂದವನೆ ಚೆಪ್ಪಲಿಯನ್ನು ತೆಗೆದುಕೊಂಡು ಹೊಡೆದು ಇನ್ನುಳಿದ 4ಜನ ಆರೋಪಿತರು ಕೈಗಳಿಂದ ಹೊಡೆ ಬಡೆ ಮಾಡಿ ಅವಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ
ಹಾಕಿದ್ದು ಇರುತ್ತದೆ. ಅಂತಾ ಇದ್ದ ಪಿರ್ಯಾದಿ
ಸಾರಾಂಶದ ಮೇಲಿಂದ ಎಸ್.ಹೆಚ್.ಒ. ºÀ«ÄÃzÀįÁèSÁ£À J.J¸ï.L eÁ®ºÀ½î
¥Éưøï oÁuÉ ರವರು ಠಾಣಾ
ಗುನ್ನೆ ನಂ 115/2016
PÀ®A-143,147,323, 355, 504, 506 ¸À»vÀ 149 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ. .
.
¸ÀAZÁgÀ
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ
PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :01.11.2016
gÀAzÀÄ 33/- ¥ÀææPÀgÀtUÀ¼À£ÀÄß ¥ÀvÉÛ
ªÀiÁr 3300 /- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.