¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-
ದಿ.02-10-2016 ರಂದು ಬಾನುವಾರ ಬೆಳಿಗ್ಗೆ 11-30 ನಿಮಿಷ 33-ಸೆಕೆಂಡ್ ಸಮಯಕ್ಕೆ ಪಿರ್ಯಾದಿ ಶ್ರೀ ಎಲ್.ವಿ.ಸುರೇಶ ತಂದೆ ಪ್ರಾಂಚೀಸ್ ವಯ-32ವರ್ಷ ಉ:ಸಮಾಜ ಸೇವೆ ಮತ್ತು
ಒಕ್ಕಲುತನ ಜಾತಿ:ಮಾದಿಗ ,ಸಾ:ಜಾಲಾಪೂರ ಕ್ಯಾಂಪ,ತಾ:ಮಾನವಿ ,ಮೊ.ನಂ.9448567575FvÀನ ಗೆಳೆಯನಾದ ಮಹ್ಮದಖಾಜಾ ಈತನ ಮೊಬೈಲ್ ನಂಬರಿಗೆ ನಂ:9449173593 ಗೆ ಆರೋಪಿತನಾದ ಸೈಯ್ಯದ್ ಇಕ್ಬಾಲ್ ತಂದೆ ಸೈಯದ್ ಜಮಾಲ್, ವಯ-48ವರ್ಷ, ಜಾತಿ:ಮುಸ್ಲಿಂ, ಸಾ:ಮಾನವಿ ಈತನು ತನ್ನ ಮೊಬೈಲ್ ನಿಂದ ನಂ.9900994689 ಈ ನಂಬರನಿಂದ ಫೋನ್ ಮಾಡಿ ಪಿರ್ಯಾದಿದಾರನ ಕುರಿತು ಮತ್ತು ದಲಿತ ಜನಾಂಗದ ಕುರಿತು ದಲಿತ ಸಾಲೆ ಎಂದು ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದಲಿತ ಸಮಾಜಕ್ಕೆ ಅಪಮಾನ ಮಾಡಿದ್ದಲ್ಲದೆ ಬಾಡಕಾವು ಸುರೇಶ ಮತ್ತು ಅವರ ಜನಾಂಗ ಸ್ಟ್ರೈಕ್ ಮಾಡಿ ಏನ್ ಕಿತ್ತುಕೊಂತರಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ ಈ ಹಿಂದೆ ಕೂಡ ನನಗೆ ಕೆಲವು ಭಾರಿ ನೇರವಾಗಿ ಸಿರವಾರ ವೃತ್ತದ ಅಂಗನವಾಡಿ ಇಲಾಖೆಯ ಅವ್ಯವಹಾರಗಳ ಕುರಿತು ನೀವೇನಾದರೂ ತನಿಖೆ ಮಾಡಿಸುವಂತದ್ದಾಗಲಿ ಸ್ಟ್ರೈಕ್ ಮಾಡುವುದು ಏನಾದರೂ ಮಾಡಿದರೆ ನಿನ್ನನ್ನು ಮತ್ತು ನಿಮ್ಮ ಸಂಘಟನೆಯ ಪದಾಧಿ ಕಾರಿಗಳನ್ನು ಜೀವ ಸಹಿತ ಬಿಡವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಅಂತಾ ನೀಡಿದ ದೂರಿನ ಮೇಲಿಂದ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ¹gÀªÁgÀ ¥Éư¸ï oÁuÉ UÀÄ£Éß £ÀA: 188/2016
PÀ®A: 504. 506, 507 L.¦.¹.CrAiÀÄ°è ¥ÀæPÀgÀt
zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
¥Éưøï
zÁ½ ¥ÀæPÀgÀtzÀ ªÀiÁ»w:-
ದಿನಾಂಕ 04-10-2016 ರಂದು ಬೆಳಿಗ್ಗೆ 11-00
ಗಂಟೆಗೆ ಶ್ರೀ.ನಾರಾಯಣಾಚಾರ್ ಎ.ಎಸ್.ಐ ಮಾರ್ಕೇಯಾರ್ಡ ಠಾಣೆ ರಾಯಚೂರು ಠಾಣೆಗೆ ಬಂದು ದಾಳಿ
ಪಂಚನಾಮೆ, ಮತ್ತು ಮುದ್ದೆಮಾಲು, ಆರೋಪಿತನನ್ನು ಹಾಜರುಪಡಿಸಿ ಜ್ಞಾಪನ ಪತ್ರವನ್ನು
ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ 04-10-2016 ರಂದು ನಾನು ಮತ್ತು ಸಿಬ್ಬಂದಿಯವರಾದ ಬಾಲಪ್ಪ
ಪಿಸಿ-403, ಮಲ್ಲೇಶಪ್ಪ ಪಿಸಿ-575 ಅಲ್ಲದೇ ಪಂಚರೊಂದಿಗೆ ಮಾರ್ಕೆಟಯಾರ್ಡ ಠಾಣಾ ವ್ಯಾಪ್ತಿಯಲ್ಲಿ
ಬರುವ ಪೋತ್ಗಲ್ ಕ್ರಾಸ್ ದಾಟಿ ಚಂದ್ರಬಂಡಾ ರಸ್ತೆಯ ಮೇಲೆ ಇಂದು ಬೆಳಿಗ್ಗೆ 9-30 ಗಂಟೆಗೆ ಸರಕಾರದಿಂದ
ಯಾವುದೇ ಪರವಾನಗಿ ಇಲ್ಲದೆ, ಅಕ್ರಮವಾಗಿ ಸೇಂದಿಯನ್ನು ಮಾರಾಟ ಮಾಡಲು ಆಂದ್ರದ ನಂದಿನಿಯಿಂದ
ಸೆಂದಿಯನ್ನು ಮಾರಾಟ ಮಾಡಲು ತರುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರೊಂದಿಗೆ ದಾಳಿ
ಮಾಡಲಾಗಿ ಸೆಂದಿ ಮಾರಾಟ ಮಾಡಲು ತರುತ್ತಿದ್ದ ಒಬ್ಬ ವ್ಯಕ್ತಿಯು ಓಡಿ ಹೋಗಿದ್ದು, ಇನ್ನೊಬ್ಬ
ವ್ಯಕ್ತಿಯು ಸಿಕ್ಕಿಬಿದ್ದಿದ್ದು ಸದರಿಯವನನ್ನು ವಿಚಾರಿಸಲಾಗಿ ತನ್ನ ಹೆಸರು ನರಸಿಂಹಲು ತಂದೆ
ಮಲ್ಲೇಶ, 22 ವರ್ಷ, ಹರಿಜನ,ಪೆಂಟಿಂಗ್ ಕೆಲಸ ಸಾ|| ಅಸ್ಕಿಹಾಳ ಅಂತಾ ತಿಳಿಸಿದ್ದು, ಓಡಿ ಹೋದವನ
ಬಗ್ಗೆ ವಿಚಾರಿಸಲಾಗಿ ಅವನ ಹೆಸರು ಪ್ರಕಾಶ, ಸಾ|| ನಿಲಗಲ್ಲ ಹಾ||ವ||ಅಸ್ಕಿಹಾಳ ಅಂತಾ
ತಿಳಿಸಿದ್ದು ಇರುತ್ತದೆ. ನರಸಿಂಹಲುನನ್ನು ವಶಕ್ಕೆ ತೆಗೆದುಕೊಂಡು ದಾಳಿ ಪಂಚನಾಮೆ ಮಾಡಿ, ಘಟನಾ
ಸ್ಥಳದಲ್ಲಿದ್ದ ಒಟ್ಟು 60 ಲೀ.ಅ.ಕಿ.ರೂ 600/-ಬೆಲೆಬಾಳುವ ಸೇಂದಿಯನ್ನು ಜಪ್ತು ಮಾಡಿ, ಜಪ್ತು ಮಾಡಿದ ಸೇಂದಿಯನ್ನು ರಸಾಯನ
ಪರೀಕ್ಷೆ ಕುರಿತು 180 ಎಂ.ಎಲ್ ಬಾಟಲಿಯಲ್ಲಿ ತುಂಬಿ ಸ್ಯಾಂಪಲ್ ತೆಗೆದುಕೊಂಡು, ಉಳಿದ
ಸೇಂದಿಯನ್ನು ಸ್ಥಳದಲ್ಲಿಯೆ ನಾಶಪಡಿಸಿ, ಆರೋಪಿ, ಮುದ್ದೆ ಮಾಲು, ದಾಳಿ ಪಂಚನಾಮೆಯೊಂದಿಗೆ
ಬೆಳಿಗ್ಗೆ 11-00 ಗಂಟೆಗೆ ವಾಪಸ್ ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸಬೇಕು
ಅಂತಾ
ಇರುವ ಸಾರಾಂಶದ ಮೇಲಿಂದ ಮಾರ್ಕೇಟಯಾರ್ಡ ಠಾಣೆ ರಾಯಚೂರು.
ಗುನ್ನೆ ನಂ.126/2016 ಕಲಂ. 273, 284
ಐಪಿಸಿ 32, 34 ಕೆ.ಇ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
ದಿನಾಂಕ 03.10.2016 ರಂದು 19.15 ಗಂಟೆ ಸುಮಾರಿಗೆ ಹಟ್ಟಿ ಗ್ರಾಮದ ಸಂತೆ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದಶರಥ ತಂದೆ ಬಾಲಕ್ರಿಷ್ಟಯ್ಯ ವಯಾ: 51 ವರ್ಷ ಜಾ: ಈಳಗೇರ ಉ: ಕೂಲಿ ಸಾ: ಬಸವಣ್ಣ ಗುಡಿಯ ಹತ್ತಿರ ಹಟ್ಟಿ ಗ್ರಾಮ ನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮಟಕಾ ಜೂಜಾಟದಲ್ಲಿ ತೊಡಗಿದ್ದು, ²æÃ gÁªÀİAUÀ¥Àà J.J¸ï.L ºÀnÖ ¥ÉÆÃ°¸ï oÁuÉ ರªÀರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮೇಲಿನ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು , ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು
ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 34/2016 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು
ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 04.10.2016 ರಂದು ಮಾನ್ಯ ನ್ಯಾಯಾಲಯದಿಂದ
ಪರವಾನಗಿ ಬಂದಿದ್ದು, ಅದರ
ಆಧಾರದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA:
165/2016 PÀ®A 78(111) PÉ.¦. PÁAiÉÄÝ CrAiÀİè
ಪ್ರಕರಣ ದಾಖಲಿಸಿ ತನಿಖೆ
ಕೈಕೊಂಡಿದ್ದು ಇರುತ್ತದೆ.
ದಿನಾಂಕ : 03-10-2016 ರಂದು 7-20 ಪಿ.ಎಮ್ ಸಮಯದಲ್ಲಿ ಸಿಂಧನೂರು
ನಗರದ ಮಹೆಬೂಬ್ ಕಾಲೋನಿಯಲ್ಲಿ ಕನಕದುರ್ಗಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಲೈಟಿನ ಬೆಳಕಿನಲ್ಲಿ ಆರೋಪಿ
ನಂ 01 ಈರಪ್ಪ ತಂದೆ ರಂಗಪ್ಪ, ಅಮರಾಪೂರ, ವಯ: 50 ವರ್ಷ,
ಜಾ: ಅಗಸರ, ಸಾ: ಮಹೆಬೂಬ್
ಕಾಲೋನಿ ಸಿಂಧನೂರು.
ಇವನು ಅದೃಷ್ಟದ ಮಟಕಾ ಜೂಜಾಟದಲ್ಲಿ
ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ
ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಮಟಕಾ ಜೂಜಾಟದ ನಗದು ಹಣ ರೂ. 4000/-, ಮಟಕಾ ಚೀಟಿ, ಒಂದು
ಬಾಲ್ ಪೆನ್ ಮತ್ತು ಒಂದು ಕಾರ್ಬನ್ ಮೊಬೈಲ್ ಅ.ಕಿ ರೂ 500/- ಬೆಲೆ ಬಾಳುವವುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತನು
ಮಟಕಾ ಪಟ್ಟಿಯನ್ನು ಆರೋಪಿ ನಂ 02 ಯಂಕಪ್ಪ, ಉಪ್ಪಾರ
ಸಾ: ಸಿಂಧನೂರು. ನೇದ್ದವನಿಗೆ
ಕೊಡುವದಾಗಿ ತಿಳಿಸಿದ್ದಾಗಿ ದಾಳಿ ಪಂಚನಾಮೆಯಲ್ಲಿ ನಮೂದಿಸಿದ್ದು ಇರುತ್ತದೆ, ದಾಳಿ
ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ ನಂ 01 ಇವನನ್ನು
ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ
ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣೆ ಗುನ್ನೆ ನಂ. 166/2016, ಕಲಂ.78(3)
ಕ.ಪೊ
ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
AiÀÄÄ.r.Dgï.
¥ÀæPÀgÀtzÀ ªÀiÁ»w:-
ದಿನಾಂಕ 2-10-2016 ರಂದು
ಮುಂಜಾನೆ 7-00 ಗಂಟೆ ಸುಮಾರಿಗೆ ಮೃತ ಮಹಾದೇವ ತಂದೆ ನರಸಪ್ಪ
ವಯಾ 18 ವರ್ಷ ಜಾತಿ ನಾಯಕ ಉ: ಒಕ್ಕಲುತನ ಸಾ: ಗೋರ್ಕಲ್ ತಾ: ಮಾನವಿ. ಈತನು ತನ್ನ ತಾಯಿಯೊಂದಿಗೆ ಹೊಲಕ್ಕೆ ಹೋಗಿ
ಹೊಲದಲ್ಲಿಯ ಹತ್ತಿ ಬೆಳೆಗೆ ಕ್ರಿಮಿನಾಶಕ ಔಷದಿಯನ್ನು ಸಿಂಪಡಿಸುವ ಕಾಲಕ್ಕೆ ಬಾಯಿ ಮತ್ತು
ಮೂಗಿನಿಂದ ವಿಷದ ಅಂಶವು ಹೊಟ್ಟೆಯೊಳಗೆ ಹೋಗಿದ್ದರಿಂದ ಅಸ್ತವ್ಯಸ್ತ ಗೊಂಡಿದ್ದು, ಆತನನ್ನು
ಇಲಾಜು ಕುರಿತು ದಿನಾಂಕ 2-10-2016 ರಂದು ಮಾನವಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ
ಮಾಡಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ದಿನಾಂಕ 3-10-2016 ರಂದು ರಾಯಚೂರಿನ ರೀಮ್ಸ ಆಸ್ಪತ್ರೆಯಲ್ಲಿ ಸೇರಿಕೆ
ಮಾಡಿದ್ದು, ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣವಾಗದೇ ದಿನಾಂಕ 4-10-2016
ರಂದು
ಮುಂಜಾನೆ 8-55 ಗಂಟೆಗೆ ಮೃತಪಟ್ಟಿದ್ದು, ತನ್ನ ಮಗನ ಮರಣದಲ್ಲಿ ಇದರ ಹೊರತಾಗಿ ಬೇರೆ ಯಾವದೇ ತರಹದ ಸಂಶಯ ವಗೈರೆ ಇರುವದಿಲ್ಲಾ
ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣಾ ಯು.ಡಿ ಅರ್ ನಂ 32/2016 ಕಲಂ 174 ಸಿ.ಅರ್.ಪಿ.ಸಿ
ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ªÉÆÃ¸ÀzÀ ¥ÀæPÀgÀtzÀ ªÀiÁ»w:-
¢£ÁAPÀ 30/09/2016 gÀ ¥ÀƪÀð¢AzÀ
°AUÀ¸ÀÄUÀÆgÀ ¥ÀlÖtzÀ°ègÀĪÀ ªÉÄÃ|| ¥Ánî
JAlgÀ¥ÉæöʸÀ¸ï £À ªÀiÁ°ÃPÀgÀÄ ¸Á«j£À DUÉÆæÃ E£À¸ÉQÖ¸ÉÊqïì PÀA¥À¤AiÀĪÀgÀÄ
vÀAiÀiÁj¹zÀ ¸À¥sÁj UÉÆÃ¯ïØ Qæ«Ä£Á±ÀPÀ OµÀ¢üAiÀÄ £ÀPÀ° ¯Éç® vÀAiÀiÁj¹ CzÀ£ÀÄß
¨ÉÃgÉ ¨Ál°UÉ ºÀaÑ CzÀgÀ°è £ÀPÀ° OµÀ¢ü vÀÄA© ªÀiÁgÁl ªÀiÁr ¸Á«j£À DUÉÆæÃ E£À¸ÉQÖ¸ÉÊqïì
PÀA¥À¤UÀÆ ªÀÄvÀÄÛ ¸ÁªÀðd¤PÀjUÀÆ ªÉÆÃ¸À ªÀiÁrzÀÄÝ EgÀÄvÀÛzÉ CAvÁ Dgï ²æÃ¤ªÁ¸À
gÉrØ vÀAzÉ £ÁgÁAiÀÄtgÉrØ gËqÀÆgÀÄ ªÀAiÀiÁ: 49ªÀµÀð, eÁw: gÉrØ G: ªÀiÁå£ÉÃdgÀ
¸ÁªÀj£À DUÉÆæÃ E£À¸ÉQÖ¸ÉÊqïì ¸Á: ¹AzsÀ£ÀÆgÀÄ,9448718334 gÀªÀgÀÄ ¤ÃrzÀ UÀtQÃPÀÈvÀ ¦ügÁå¢ ªÉÄðAzÀ
°AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 280/2016 PÀ®A 420 L¦¹ CrAiÀİè
¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
ªÀÄgÀuÁAwPÀ
ºÀ¯Éè ¥ÀæPÀgÀtzÀ ªÀiÁ»w:-
ಫಿರ್ಯಾದಿ ²æÃ ºÀĸÉÃ£ï ¨ÁµÁ vÀAzÉ £À©¸Á§ ªÀAiÀiÁ: 55 ªÀµÀð eÁ:
ªÀÄĹèA G: ZÁ®PÀ ¸Á: ºÀ¼É ¥ÀAZÁAiÀÄw ºÀwÛgÀ ºÀnÖ UÁæªÀÄ ªÉÆ.£ÀA 9945806224 FPÉಯು ತನ್ನ ಗಾಡಿ ನಂ ಕೆ.ಎ 36 ಎಮ್ 674 ನೇದ್ದನ್ನು ಹಟ್ಟಿ ಗ್ರಾಮದ ಕೋಠಾ ಕ್ರಾಸ್ ಹತ್ತಿರ ತಜ್ಜು ಈತನ ಅಂಗಡಿಯ ಮುಂದೆ ದಿನಾಲು ನಿಲ್ಲಿಸುತ್ತಿದ್ದನು. ಆರೋಪಿತ£ÁzÀ CvÀÄÛ @ CvÁÛªÀůÁè vÀAzÉ vÁdÄ¢ÝÃ£ï ¸Á: ºÀnÖ UÁæªÀÄ
FvÀ£ÀÄ ಫಿರ್ಯಾದಿ ²æÃ ºÀĸÉÃ£ï ¨ÁµÁ vÀAzÉ £À©¸Á§ ªÀAiÀiÁ: 55 ªÀµÀð eÁ:
ªÀÄĹèA G: ZÁ®PÀ ¸Á: ºÀ¼É ¥ÀAZÁAiÀÄw ºÀwÛgÀ ºÀnÖ UÁæªÀÄ ªÉÆ.£ÀA 9945806224FvÀ¤ಗೆ ಸೂಳೇ ಮಗನೆ ನಮ್ಮ ಅಂಗಡಿಯ ಮುಂದೆ ಗಾಡಿಯನ್ನು ನಿಲ್ಲಿಸಬೇಡ ಅಂಗಡಿಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುತ್ತದೆ ಇನ್ನೊಮ್ಮೆ ನಮ್ಮ ಅಂಗಡಿಯ ಮುಂದೆ ಜೀಪನ್ನು ನಿಲ್ಲಿಸಿದರೇ ನಿನ್ನನ್ನು ಕೊಲೆ ಮಾಡುತ್ತೇನೆ ಅಂತಾ ಬೈದಾಡುತ್ತಿದ್ದನು. ದಿನಾಂಕ 04.10.2016 ರಂದು 16.45 ಗಂಟೆಗೆ ಫಿರ್ಯಾದಿಯು ತನ್ನ ಗಾಡಿಯನ್ನು ತಜ್ಜು ಈತನ ಅಂಗಡಿಯ ಮುಂದೆ ನಿಲ್ಲಿಸಿ ಬೇರೆ ಕಡೆಗೆ ಹೋಗಾಗ ಆರೋಪಿತನು ಆತನ ಗಾಡಿಯ ಗಾಲಿಯ ಗಾಳಿಯನ್ನು ತೆಗೆಯುತ್ತಿದ್ದನು. ಆಗ ಫಿರ್ಯಾದಿಯು ಗಾಡಿ ತೆಗೆಯಿ ಅಂದೆ ತೆಗೆಯುತ್ತೇನೆ ಅಂತಾ ಕೇಳಿದ್ದಕ್ಕೆ, ಆರೋಪಿತನು ಸೂಳೇ ಮಗನೇ ಈ ಹಿಂದೆ ನಿನಗೆ ಇಲ್ಲಿ ಗಾಡಿ ನಿಲ್ಲಿಸಬೇಡ ಅಂತಾ ವಾರ್ನಿಂಗ್ ಮಾಡಿದ್ದರೂ ನೀನು ಇಲ್ಲಿಯೇ ಗಾಡಿ ನಿಲ್ಲಿಸಿದ್ದೀ ಅಂತಾ ಅವಾಚ್ಯವಾಗಿ ಬೈಡಾದಿ ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆಯಿಂದ ಫಿರ್ಯಾದಿಯ ಎಡ ತಲೆಗೆ ಬಲವಾಗಿ ಹಾಗೂ ಎಡಗೈ ಮೊಣಕೈಗೆ ಹೊಡೆದು ರಕ್ತಗಾಯಪಡಿಸಿದ್ದು ಇರುತ್ತದೆ ಅಂತಾ ಹೇಳಿಕೆ ಫಿರ್ಯಾದು ಇದ್ದ ಮೇರೆಗೆ ºÀnÖ ¥Éưøï oÁuÉ.UÀÄ£Éß £ÀA: 166/2016 PÀ®A 323,
324, 307, 504 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ
¥ÀæPÀgÀtzÀ ªÀiÁ»w:-
ದಿ.-04.10.2016 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಪುಲ್ಲೇಶ ತಂದೆ ಕೃಷ್ಣಮೂರ್ತಿ ವಯಾ 35 ವರ್ಷ,ಮೋಟಾರ್ ಸೈಕಲ್ ನಂ.ಕೆ.ಎ.36-ವೈ-4241 ರ ಸವಾರ, ಸಾ;-40 ನೇ ಕ್ಯಾಂಪ್ ಕಣ್ಣೂರು, ತಾ;-ಸಿಂಧನೂರು. FvÀ£ÀÄ ತನ್ನ ಊರಾದ 40-ನೇ ಕ್ಯಾಂಪ ಕಣ್ಣೂರಿಗೆ ಮೋಟಾರ್ ಸೈಕಲ್ ನಂ.ಕೆ.ಎ.36-ವೈ-4241 ನೇದ್ದನ್ನು ಸಿಂಧನೂರು-ಮಸ್ಕಿ ಮುಖ್ಯ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ 40-ನೇ ಕ್ಯಾಂಪ ಕಣ್ಣೂರು ಕಡೆಗೆ ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಪಗಡದಿನ್ನಿ ಪೈ ಕ್ಯಾಂಪ್ ಹತ್ತಿರ ರಸ್ತೆಯ ಮೇಲೆ ಕೋಣಕ್ಕೆ ಟಕ್ಕರಕೊಟ್ಟು ಮೋಟಾರ್ ಸೈಕಲ್ ಸಮೇತ ಬಿದ್ದಿದ್ದರಿಂದ ಗದ್ದಕ್ಕೆ ರಕ್ತಗಾಯ, ಮೂಗಿನಲ್ಲಿ ಮತ್ತು ಬಾಯಲ್ಲಿ ರಕ್ತ ಬಂದಿದ್ದು, ಹಾಗೂ ಬಲಗೈ ಮುಂಗೈಗೆ ರಕ್ತಗಾಯವಾಗಿದ್ದು,ತಲೆಗೆ ಪೆಟ್ಟಾಗಿರುತ್ತದೆ.ಚಿಕಿತ್ಸೆ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತದೆ. ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.238/2016.ಕಲಂ.279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :05.10.2016 gÀAzÀÄ 171 ¥ÀææPÀgÀtUÀ¼À£ÀÄß ¥ÀvÉÛ
ªÀiÁr 21,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ