¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-
1] ¸ÀtÚ gÀAUÀ¥Àà vÀAzÉ ºÀ£ÀĪÀÄAvÀ, £ÁAiÀÄPÀ ¸Á:
£ÀPÀÄÌA¢2] «dAiÀÄ vÀAzÉ ¸ÀtÚ gÀAUÀ¥Àà £ÁAiÀÄPÀ ¸Á: £ÀPÀÄÌA¢
3] ®Qëöä UÀAqÀ ¸ÀtÚ gÀAUÀ¥Àà , £ÁAiÀÄPÀ ¸Á: £ÀPÀÄÌA¢ EªÀjUÉ ಹಾಗೂ ಫಿರ್ಯಾದಿ ¸Á§ªÀÄä UÀAqÀ gÀAUÀtÚ , £ÁAiÀÄPÀ, 38 ªÀµÀð, ºÉÆ® ªÀÄ£É PÉ®¸À ¸Á: £ÀPÀÄÌA¢ vÁ: ªÀiÁ£À« gÀªÀgÀ ಮನೆಯವರಿಗೆ ಹೊಲದ ವಿಷಯವಾಗಿ ನ್ಯಾಯವಿದ್ದು ಅದೇ ವಿಷಯದಲ್ಲಿ ಆರೋಪಿತರು ದಿನಾಂಕ 04/09/16 ರಂದು ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ ದೊಡ್ಡರಂಗಪ್ಪನ ಹೊಲದಲ್ಲಿ ಹೋಗಿ ಆತನಿಗೆ ಹೊಲದ ವಿಷಯವನ್ನು ಮಾತನಾಡ ಹತ್ತಿದ್ದು ಆಗ ದೊಡ್ಡರಂಗಪ್ಪನು ಅವರಿಗೆ ಮಾಡಿಸುತ್ತೇನೆ ಸ್ವಲ್ಪ ದಿವಸ ಕಾಯಿರಿ ಅಂತಾ ಅಂದಿದ್ದಕ್ಕೆ , ಆರೋಪಿತರು ಒಮ್ಮಿಂದೊಮ್ಮೆಲೆ ದೊಡ್ಡರಂಗಪ್ಪನಿಗೆ ‘’ ಎಲೆ ಸೂಳೆ ಮಗನೇ ನಮ್ಮ ಹೊಲವನ್ನು ನಮ್ಮ ಹೆಸರಿನಲ್ಲಿ ಜಿ.ಪಿ.ಎ. ಮಾಡಿಸು ಅಂತಾ ಅಂದರೆ ಕಾಯಿರಿ ಕಾಯಿರಿ ಅಂತಾ ಎಷ್ಟು ದಿವಸ ಹೇಳುತ್ತೀಯೆಲೆ ’’ ಅಂತಾ ಜಗಳ ತೆಗೆದು ದೊಡ್ಡ ರಂಗಪ್ಪನಿಗೆ ಅಕ್ರಮತಡೆಗಟ್ಟಿ ನಿಲ್ಲಿಸಿ ಕೈಗಳಿಂದ ಎದೆಗೆ , ಬೆನ್ನಿಗೆ ಹೊಡೆ ಬಡೆ ಮಾಡಿ ಎದೆಗೆ ಹಾಗೂ ಬೆನ್ನಿಗೆ ಒಳಪೆಟ್ಟುಗೊಳಿಸಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 204/16 ಕಲಂ 341,504,323,506 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
3] ®Qëöä UÀAqÀ ¸ÀtÚ gÀAUÀ¥Àà , £ÁAiÀÄPÀ ¸Á: £ÀPÀÄÌA¢ EªÀjUÉ ಹಾಗೂ ಫಿರ್ಯಾದಿ ¸Á§ªÀÄä UÀAqÀ gÀAUÀtÚ , £ÁAiÀÄPÀ, 38 ªÀµÀð, ºÉÆ® ªÀÄ£É PÉ®¸À ¸Á: £ÀPÀÄÌA¢ vÁ: ªÀiÁ£À« gÀªÀgÀ ಮನೆಯವರಿಗೆ ಹೊಲದ ವಿಷಯವಾಗಿ ನ್ಯಾಯವಿದ್ದು ಅದೇ ವಿಷಯದಲ್ಲಿ ಆರೋಪಿತರು ದಿನಾಂಕ 04/09/16 ರಂದು ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ ದೊಡ್ಡರಂಗಪ್ಪನ ಹೊಲದಲ್ಲಿ ಹೋಗಿ ಆತನಿಗೆ ಹೊಲದ ವಿಷಯವನ್ನು ಮಾತನಾಡ ಹತ್ತಿದ್ದು ಆಗ ದೊಡ್ಡರಂಗಪ್ಪನು ಅವರಿಗೆ ಮಾಡಿಸುತ್ತೇನೆ ಸ್ವಲ್ಪ ದಿವಸ ಕಾಯಿರಿ ಅಂತಾ ಅಂದಿದ್ದಕ್ಕೆ , ಆರೋಪಿತರು ಒಮ್ಮಿಂದೊಮ್ಮೆಲೆ ದೊಡ್ಡರಂಗಪ್ಪನಿಗೆ ‘’ ಎಲೆ ಸೂಳೆ ಮಗನೇ ನಮ್ಮ ಹೊಲವನ್ನು ನಮ್ಮ ಹೆಸರಿನಲ್ಲಿ ಜಿ.ಪಿ.ಎ. ಮಾಡಿಸು ಅಂತಾ ಅಂದರೆ ಕಾಯಿರಿ ಕಾಯಿರಿ ಅಂತಾ ಎಷ್ಟು ದಿವಸ ಹೇಳುತ್ತೀಯೆಲೆ ’’ ಅಂತಾ ಜಗಳ ತೆಗೆದು ದೊಡ್ಡ ರಂಗಪ್ಪನಿಗೆ ಅಕ್ರಮತಡೆಗಟ್ಟಿ ನಿಲ್ಲಿಸಿ ಕೈಗಳಿಂದ ಎದೆಗೆ , ಬೆನ್ನಿಗೆ ಹೊಡೆ ಬಡೆ ಮಾಡಿ ಎದೆಗೆ ಹಾಗೂ ಬೆನ್ನಿಗೆ ಒಳಪೆಟ್ಟುಗೊಳಿಸಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 204/16 ಕಲಂ 341,504,323,506 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
AiÀÄÄ.r.Dgï.
¥ÀæPÀgÀtzÀ ªÀiÁ»w:-
ದಿ.07.09.2016
ರಂದು ಬೆಳಿಗ್ಗೆ 10 ಗಂಟೆ ಪಿರ್ಯಾದಿದಾರಳಾದ ಶ್ರೀಮತಿ ಪರಿಷ್ಕಾರ ಭದ್ರ ಸಾ;-ಆರ್.
ಹೆಚ್.ಕ್ಯಾಂಪ್ ನಂ.4. ತಾ;-ಸಿಂಧನೂರು ಈಕೆಯು ತನ್ನ ಸಂಬಂಧಿಕರೊಂದಿಗೆ ಠಾಣೆಗೆ ಹಾಜರಾಗಿ ತನ್ನ
ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದೆರೆ, ಆರ್,ಹೆಚ್.ಕ್ಯಾಂಪ್. ನಂ.4 ರ
ಸೀಮಾಂತರದಲ್ಲಿ ತನ್ನ ಅತ್ತೆ ರಾಣಿಬಾಲಾ ಗಂಡ ಅನಂತಕುಮಾರ ಇವರ ಹೆಸರಿನಲ್ಲಿ ಸರ್ವೆ ನಂ.471/2
ರಲ್ಲಿ 5 ಎಕರೆ ಜಮೀನು ಇದ್ದು. ಸದರಿ ಜಮೀನನ್ನು
ತನ್ನ ಗಂಡ ಅಮರಕುಮಾರ ಈತನು ಸಾಗುವಳಿ ಮಾಡಿಕೊಂಡು ಹೋಗುತ್ತಿದ್ದನು.ಸದರಿ ಹೊಲದ ಮೇಲೆ ಬೆಳೆ ಸಾಲ
ಅಂತಾ ವಿ.ಎಸ್.ಎಸ್.ಎನ್ ಬ್ಯಾಂಕಿನಲ್ಲಿ 1-ಲಕ್ಷ
35-ಸಾವಿರ ರೂ. ಮತ್ತು ಕೆಐಟಿ ಪೈನಾನ್ಸಿನಲ್ಲಿ 10-ಲಕ್ಷ ರೂ.ಸುಕೋ ಬ್ಯಾಂಕಿನಲ್ಲಿ 35 ಸಾವಿರ
ರೂ. ಹಾಗೂ ಇತರೇ ಖಾಸಗಿಯಾಗಿ ಅಲ್ಲಲ್ಲಿ ಹೊಲದ ಮೇಲೆ ಸಾಲ ಮಾಡಿಕೊಂಡಿದ್ದನು. ಈ ವರ್ಷದಲ್ಲಿ
ಹೊಲದಲ್ಲಿ ಬೆಳೆ ಸರಿಯಾಗಿ ಬಾರದೆ ಇದ್ದುದ್ದರಿಂದ ಬ್ಯಾಂಕಿನಲ್ಲಿ ಸಾಲ ಮತ್ತು ಪೈನ್ಸಾನಲ್ಲಿ
ಮಾಡಿದ ಸಾಲ ಜಾಸ್ತಿಯಾಯಿತು ತೀರಿಸುವದು ಹೇಗೆ ಅಂತಾ ಚಿಂತೆ ಮಾಡುತ್ತಿದ್ದನು,ತಾನು ತನ್ನ
ಗಂಡನಿಗೆ ಬೆಳೆ ಬಂದಾಗ ಸಾಲ ತೀರಿಸಿದರಾಯಿತು
ಅಂತಾ ದೈರ್ಯ ಹೇಳುತ್ತಿದ್ದನು. ದಿ.06.09.2016 ರಂದು ಸಾಯಂಕಾಲ ನಮ್ಮ ಮನೆಯಿಂದ
ಜವಳಗೇರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು
ರಾತ್ರಿ 7 ಗಂಟೆಯಾದರೂ ಮನೆಗೆ ಬಂದಿರಲಿಲ್ಲಾ ರಾತ್ರಿ 8 ಗಂಟೆ ಸುಮಾರಿಗೆ ಪೋನ್ ಮಾಡಿದಾಗ
ಪೊನ್ ಸ್ವಿಚ್ ಆಫ ಆಗಿದ್ದು. ದಿನಾಂಕ;-06.09.2016 ರಂದು ರಾತ್ರಿ 8 ಗಂಟೆಯಿಂದ
ದಿನಾಂಕ;-07.09.2016 ರ ಬೆಳಗಿನ ಜಾವ 6 ಗಂಟೆಯವರೆಗೆ ಅವಧಿಯಲ್ಲಿ ತನ್ನ ಗಂಡನು ಮಾಡಿದ
ಸಾಲವನ್ನು ಹೇಗೆ ತೀರಿಸಬೇಕು ಅಂತಾ ಚಿಂತೆ ಮಾಡುತ್ತ ಮನಸ್ಸಿಗೆ ಬೇಜಾರು ಮಾಡಿಕೊಂಡು ಸಾಲದ ಬಾದೆ
ತಾಳಲಾರದೆ ಹೊಲಕ್ಕೆ ಹೋಗಿ ಹೊಲದಲ್ಲಿ ಯಾವುದೋ ಕ್ರಿಮಿನಾಷಕ ಎಣ್ಣೆಯನ್ನು ಸೇವನೆ ಮಾಡಿದ್ದು ವಿಷಯ
ಗೊತ್ತಾಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ
ಬೆಳಿಗ್ಗೆ 8-50 ಗಂಟೆಗೆ ಮೃತಪಟ್ಟಿರುತ್ತಾನೆ
ಮೃತ vÀನ್ನ ಗಂಡ£ÁzÀ CªÀÄgÀPÀĪÀiÁgÀ ¨sÀzÀæ vÀAzÉ C£ÀAvÀPÀĪÀiÁgÀ ¨sÀzÀæ 45 ªÀµÀð,eÁ:-PÉëwæAiÀiÁ,
G;-MPÀÌ®ÄvÀ£À,¸Á;-Dgï. ºÉZï.PÁåA¥ï £ÀA.4. vÁ:-¹AzsÀ£ÀÆgÀÄ FvÀ£À ಮರಣದಲ್ಲಿ ಯಾರ ಮೇಲೆ ಸಂಶಯ
ಇರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ¹AzsÀ£ÀÆgÀ UÁæ«ÄÃt ¥ÉưøÀ oÁuÉ
ಯು.ಡಿ.ಅರ್.ನಂ.18/2016.ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು
ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 7-9-2016 ರಂದು ಮುಂಜಾನೆ 11-00 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಪೋನು ಮೂಲಕ ಒಬ್ಬ ವ್ಯಕ್ತಿಯು ಅಪಘಾತದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆ ಆದ ಬಗ್ಗೆ ಎಂ.ಎಲ್.ಸಿ ಮಾಹಿತಿ ನೀಡಿದ ಮೇರೆಗೆ ದವಾಖಾನೆಗೆ ಭೇಟ್ಟಿ ನೀಡಿ ಗಾಯಾಳು ಫಿರ್ಯಾದಿ
ಶಿವ ಶ್ರೀನಿವಾಸ ಇವನನ್ನು ನೋಡಿ ವಿಚಾರಿಸಿ ಹೇಳಿಕೆಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, '' ದಿನಾಂಕ 7-9-2016 ರಂದು ಮುಂಜಾನೆ 8-30 ಗಂಟೆ ಸುಮಾರಿಗೆ ಫಿರ್ಯಾದಿ ಶಿವ ಶ್ರೀನಿವಾಸ ತಂದೆ ಡಿ.ವೀರಾನಾರಾಯಣ ವಯಾ 22 ವರ್ಷ ಜಾತಿ ಈಳಿಗೇರ್ ಉ: ಬಿ.ಕಾಂ ವಿದ್ಯಾರ್ಥಿ ಸಾ: ಅರ್.ಜಿ ಕ್ಯಾಂಪ ಮಾನವಿ. ಮೊ ನಂ 8792741726.FvÀನು ತನ್ನ ಹೀರೋ ಪ್ಯಾಷನ್ ಪ್ರೂ ಮೋಟಾರ ಸೈಕಲ್ ನಂ ಕೆ.ಎ 36/EH-6232 ನೇದ್ದರ ಮೇಲೆ ತನ್ನ ಅಕ್ಕನ ಮಗನಾದ
ಪಿ. ಸಂತೋಷಕುಮಾರ ವಯಾ 9 ವರ್ಷ
ಇವನನ್ನು ಕೂಡಿಸಿಕೊಂಡು ಆರ್.ಜಿ
ಕ್ಯಾಂಪಿನ ತನ್ನ
ಮನೆಯಿಂದ ಮಾನವಿಯ
ಮಿಲ್ಟನ್ ಶಾಲೆಗೆ
ಬರುತ್ತಿರುವಾಗ ದಾರಿಯಲ್ಲಿ ಸಾಯಿಬಾಬಾ ಗುಡಿಯ
ಹತ್ತಿರ ಎದುರಿಗೆ ಮಾನವಿ ಕಡೆಯಿಂದ ಗೂಡ್ಸ ಅಪ್ಪೆ
ಆಟೋ ನಂ ಕೆ .ಎ 36/ 4179 ನೇದ್ದರ ಚಾಲಕ ಕೃಷ್ಣಾ ಸಾ: ವಿಠಲ ನಗರ ಮಾನವಿ ಈತನು ತನ್ನ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ತನ್ನ ಮೋಟಾರ ಸೈಕಲ್ ಗೆ ಟಕ್ಕರ್ ಮಾಡಿದ್ದರಿಂದ ತನ್ನ ಬಲಮೊಣಕಾಲಿಗೆ ರಕ್ತ ಗಾಯವಾಗಿ ಒಳಪೆಟ್ಟಾಗಿರುತ್ತದೆ ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ವಾಪಾಸ್ಸು ಠಾಣೆಗೆ ಮದ್ಯಾಹ್ನ 12-30 ಗಂಟೆಗೆ ಬಂದು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ 205/16 ಕಲಂ.279,337 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :07.09.2016 gÀAzÀÄ 86 ¥ÀææPÀgÀtUÀ¼À£ÀÄß ¥ÀvÉÛ
ªÀiÁr 9,800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ