¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Cgï.
¥ÀæPÀgÀtzÀ ªÀiÁ»w:-
ದಿನಾಂಕ-24/09/16 ರಂದು ಬೆಳೆಗ್ಗೆ 7-30 ಗಂಟೆ
ಸುಮಾರಿಗೆ ಬನ್ನಿಗಾನೂರು ಗ್ರಾಮದಿಂದ ಪೊನ್ ಮೂಖಾಂತರ ಮಾಹಿತಿ ಗೊತ್ತಾಗಿದ್ದೇನೆಂದರೆ ಯಾರೋ ಒಬ್ಬ
ವ್ಯಕ್ತಿ ಬನ್ನಿಗಾನೂರು ಸೀಮಾಂತರದ ಅಬ್ದುಲ್ ರೇಹಮಾನ ಸಾಬ ಇವರ ಹೊಲದಲ್ಲಿರುವ ಹುಣಸೇಗಿಡಕ್ಕೆ
ಉರುಲು ಹಾಕಿಕೊಂಡಿರುತ್ತಾನೆ ಅಂತಾ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಬೇಟಿ ನೀಡಿ ಮೃತ ದೇಹವನ್ನು
ಪರಿಶೀಲಿಸಿ ನಂತರ ಹಾಜರಿದ್ದ ಪಕ್ಕದ ಹೊಲದ ಮಾಲಿಕನಾದ ಪಿರ್ಯಾದಿ ಸದಾಶಿವಯ್ಯ ಸ್ವಾಮಿ ಈತನನ್ನು
ವಿಚಾರಿಸಿ ಹೇಳಿಕೆ ಮಾಡಿಕೊಂಡಿದ್ದು ಸಾರಾಶವೆನೆಂದರೆ ಈ ದಿವಸ ಬನ್ನಿಗಾನೂರು ಸಿಮಾಂತರ ತನ್ನ
ಹೊಲದ ಪಕ್ಕದಲ್ಲಿರುವ ರೇಹಮಾನ್ ಸಾಬ ಇವರ ಹುಣಸೆ ಗಿಡಕ್ಕೆ ಒಬ್ಬ ವ್ಯಕ್ತಿ ಉರುಲು ಹಾಕಿಕೊಂಡಿದ್ದ
ಬಗ್ಗೆ ಮಾಹಿತಿ ಬಂದಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಲುಂಗಿಯಿಂದ ಹುಣಸೆ
ಗಿಡಕ್ಕೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ನೋಡಲಾಗಿ ಅಪರಿಚಿತ ಗಂಡು ಶವವಿದ್ದು
ಹೆಣವು ಸಂಪೂರ್ಣ ಕೊಳೆತು ಹುಳಗಳು ಬಿದ್ದಿರುತ್ತವೆ ಉರುಲು ಹಾಕಿಕೊಂಡು ಇಲ್ಲಿಗೆ ಅಂದಾಜು 8-10
ದಿನಗಳು ಆಗಿರಬಹುದು ಮೃತ ದೇಹಕ್ಕೆ ಹುಳಗಳು ಬಿದ್ದಿದ್ದರಿಂದ ಮೂಖ ಮರ್ಮಾಂಗ ಕಾಲೂಗಳು ಕೈಗಳು
ಸಂಪೂರ್ಣ ಕೊಳೆತು ಹೋಗಿದ್ದು ಇರುತ್ತವೆ ಮೃತ ದೇಹದ ಮೇಲೆ ತುಂಬು ತೋಳಿನ ಚಕ್ಸ ಬಣ್ಣದ ಅಂಗಿ
ಇದ್ದು ಅಲ್ಲದೆ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಇರುತ್ತದೆ. ಮೃತ ದೇಹವು ಸಂಪೂರ್ಣ ಕೋಳೆತು
ಕೆಳಗೆ ಸೋರುತಿದ್ದು ಇರುತ್ತದೆ. ಸದರಿ ಮೃತಪಟ್ಟ ವ್ಯಕ್ತಿಯು ತನ್ನ ಜೀವನದಲ್ಲಿ ಜಿಗುಪ್ಸೆ ಗೊಂಡು
ಉರುಲು ಹಾಕಿಕೊಂಡು ಮೃತಪಟ್ಟಂತೆ ಕಂಡುಬರುತ್ತದೆ ಅಂತಾ ಇದ್ದ ಪಿರ್ಯಾದಿ ಮೇಲಿಂದ ಬಳಗಾನೂರು
ಪೊಲೀಸ್ ಠಾಣೆ ಯು.ಡಿ.ಆರ್ ನಂ-14/2016 ಕಲಂ 174 ಸಿ ಆರ್ ಪಿ ಸಿ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :25.09.2016 gÀAzÀÄ 60 ¥ÀææPÀgÀtUÀ¼À£ÀÄß ¥ÀvÉÛ
ªÀiÁr 6,600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.