¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:-
PÀ£Àß PÀ¼ÀªÀÅ ¥ÀæPÀgÀtzÀ
ªÀiÁ»w:-
ದಿನಾಂಕ: 05-08-2016 ರಂದು 19.00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ಬೆಂಗಳೂರುನಿಂದ ಟೂರ್ ಬಂದು ಪ್ರಿಯಾ ಹೊಟೇಲ್ 3ನೇ ಅಂತಸ್ತಿನ ರೂಮ್ ನಂ 302 ಮತ್ತು 303 ರಲ್ಲಿ ವಾಸ್ತವ್ಯ ಮಾಡಿದ್ದು ದಿನಾಂಕ: 05-08-2016 ರಂದು ಬೆಳಿಗ್ಗೆ 07.00 ಗಂಟೆಗೆ ರಾಯಚೂರುನಿಂದ ಮಂತ್ರಾಲಯಕ್ಕೆ ರಾಘವೇಂದ್ರ ದರ್ಶನಕ್ಕೆ ಹೋಗಿ ಮಂತ್ರಾಲಯದಲ್ಲಿ ಸ್ನಾನ ಮಾಡುವಾಗ 6 ಜನ ಹೆಣ್ಣುಮಕ್ಕಳ ಮೈಮೇಲೆ ಇದ್ದ ವಿವಿ ರೀತಿಯ ಒಟ್ಟು 724 ಗ್ರಾಂ ಬಂಗಾರದ ಸಾಮಾನುಗಳನ್ನು ತೆಗೆದು ಒಂದು ಬಾಕ್ಸ್ ನಲ್ಲಿ ಹಾಕಿ ಆ ಬಾಕ್ಸನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಂಡು ಸ್ನಾನ ಮಾಡಿ ದರ್ಶನ ಮಾಡಿಕೊಂಡು ವಾಪಸ್ ಮಂತ್ರಾಲಯದಿಂದ ರಾಯಚೂರಿಗೆ ಬಂದು ಪ್ರಿಯಾ ಹೊಟೇಲ್ ರೂಮ್ ಗೆ ಬಂದು ವಿಶ್ರಾಂತಿ ಮಾಡಿ ಮಧ್ಯಾಹ್ನ 0240 ಗಂಟೆಗೆ ಊಟಮಾಡ ಬೇಕೆಂದು ಎಲ್ಲರು ಕೂಡಿ ಬಂಗಾರದ ಆಭರಣಗಳಿದ್ದ ಬ್ಯಾಗನ್ನು ರೂಮ್ ನಂ 302 ರಲ್ಲಿ ಇಟ್ಟು ಬೀಗ ಹಾಕಿಕೊಂಡು ರಿಸಿಪ್ ಶನ್ ನಲ್ಲಿದ್ದ ವ್ಯಕ್ತಿಗೆ ಬೀಗ ಕೊಟ್ಟು ಹೊರಗಡೆ ಹೋಗಿ ಊಟ ಮಾಡಿಕೊಂಡು ಸವಿತಾ ರವರಿಗೆ ಹೈಬಿಪಿ ಆಗಿದ್ದರಿಂದ ಪೇಟ್ಲಾ ಬ್ರಿಜ್ ಹತ್ತಿರ ಶ್ರೀನಿವಾಸ ಕ್ಲೀನಿಕ್ ನಲ್ಲಿ ಚಿಕಿತ್ಸೆ ಮಾಡಿಸಿಕೊಂಡು ವಾಪಸ್ ಸಂಜೆ 05.15 ಗಂಟೆಗೆ ಪ್ರಿಯಾ ಹೊಟೇಲ್ ಗೆ ಬಂದು ರಿಶಿಪ್ ಶನ್ ನಲ್ಲಿದ್ದ ವ್ಯಕ್ತಿಯಲ್ಲಿ ಬೀಗ ತೆಗೆದುಕೊಂಡು ರೂಮ್ ಗೆ ಹೋಗಿ ಬೀಗ ತೆಗೆದು ಒಳಗೆ ಹೋಗಿ ನೋಡಲು ಸಾಮಾನುಗಳು ಮತ್ತು ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು ವಿವಿದ ರೀತಿಯ 724 ಗ್ರಾಂ ಬಂಗಾರದ ಆಭರಣಗಳು ಇದ್ದ ಬ್ಯಾಗು ಇರಲಿಲ್ಲಾ. ಯಾರೋ ಅಪರಿಚಿತ ಕಳ್ಳರು ನಕಲಿ ಬೀಗವನ್ನು ಉಪಯೋಗಿಸಿ ನಮ್ಮ ರೂಮ್ ಗಳನ್ನು ತೆಗೆದು ಬಂಗಾರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 172/2016 ಕಲಂ 454 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :06.082016 gÀAzÀÄ 134 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.