CPÀ¹äPÀ PÀgÉAmï ±Ámï ¥ÀæPÀgÀtzÀ ªÀiÁ»w:-
PÉ.E.©
C¢üPÁjUÀ¼ÀÄ ªÀÄvÀÄÛ UÀÄvÉÛzÁgÀgÀÄ ¸ÉÃj ºÉƸÀzÁV ºÁPÀÄwÛgÀĪÀ ¤gÀAvÀgÀ eÉÆåÃw
AiÉÆÃd£ÉAiÀÄ «zÀÄåvï PÀA§UÀ¼À£ÀÄß ªÀÄvÀÄÛ ªÉÊAiÀÄgï J¼ÉAiÀÄĪÀ PÉ®¸ÀªÀ£ÀÄß
ªÀiÁr¸ÀÄwÛzÀÄÝ, EzÀPÉÌ ¸ÀÄ¥ÀgïªÉʸÀgï DV ¥Àæ¸Ázï J£ÀÄߪÀ ªÀåQÛ EzÀÄÝ, WÀl£ÉAiÀÄ
ªÉüÉAiÀÄ°è »j¢ £ÁgÁAiÀÄt, 20ªÀµÀð, ¸Á: ªÉÄÃqÀzsÁ UÁæªÀÄ f:
¸ÉÆÃ£ï¨sÀzÁæ gÁdå: GvÀÛgÀ ¥ÀæzÉñÀ FvÀ£ÀÄ zÉêÀzÀÄUÀð oÁuÁ ºÀ¢ÝAiÀÄ PÁå¢UÉÎÃgÀ
zÉÆrØAiÀÄ ºÀwÛgÀzÀ°è PÀA§zÀ ªÉÄïÉj PÉ®¸À ªÀiÁqÀÄwÛgÀĪÁUÀ UÁAiÀiÁ¼ÀÄ«UÉ
MªÉÄä¯É PÀgÉAmï ±Ámï DV PɼÀUÉ ©¢ÝzÀÄÝ, UÁAiÀiÁ¼ÀÄ«£À ¨sÀ® ¨sÀÄdPÉÌ ªÀÄvÀÄÛ
§®UÉÊUÉ PÀgÉAmï ±Ámï¤AzÀ ¸ÀÄlÖ UÁAiÀÄUÀ¼ÁVzÀÄÝ, ¸ÀzÀjAiÀĪÀ£À£ÀÄß ¦ügÁå¢ ²æÃ
DPÁ±ï vÀAzÉ: ¯Á¯ïªÀÄ£ï, 22ªÀµÀð, G: PÀư PÉ®¸À, ¸Á: zÁ¼ïUÁæªÀiï f: ¸ÉÆÃ£ï¨sÀzÁæ
gÁdå: GvÀÛgÀ¥ÀæzÉñÀ. ªÀÄvÀÄÛ EvÀgÀgÀÄ ¸ÉÃj zÉêÀzÀÄUÀð D¸ÀàvÉæUÉ
¸ÉÃjPÉ ªÀiÁrzÀÄÝ, F WÀl£ÉUÉ ¤®ðPÀë ªÀ»¹zÀ eÉøÁÌA C¢üPÁjUÀ¼À ªÀÄvÀÄÛ EvÀgÉ
ªÀåQÛUÀ¼À «gÀÄzÀÞ PÁ£ÀÆ£ÀÄ PÀæªÀÄ dgÀÄV¸À¨ÉPÉÃAzÀÄ ¤ÃrzÀ zÀÆj£À ªÉÄðAzÀ zÉêÀzÀÄUÀð
¥Éưøï oÁuÉ £ÀA: 141/2016.PÀ®A. 285, 338 L¦¹.¥ÀæPÀgÀtªÀ£ÀÄß
zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ-02/07/2016 ರಂದು 19-30 ಗಂಟೆಗೆ ಪಿರ್ಯಾದಿ
ಖಾಜಾಸಾಬ ತಂದೆ ಮೌಲಾಸಾಬ 48 ವರ್ಷ ಮುಸ್ಲಿಂ ಒಕ್ಕಲುತನ ಸಾ:ಆಯನೂರು
ಹಾ.ವ
ಪಗಡದಿನ್ನಿ ಕ್ಯಾಂಪ್ FvÀನು
ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ 1)ಫಕೀರಮ್ಮ ಗಂಡ ದಿ.ಮೌಲಾಸಾಬ ಸಾ;ಸಿ.ಎಸ.ಎಪ್ ಕ್ಯಾಂಪ್ 2]ಖಾಜಮ್ಮ ಗಂಡ ಮದರಸಾಬ
ಸಾ;ಸಿರವಾರ 3]ಜಲಾಲಮ್ಮ ಗಂಡ
ಖಾಜಾಸಾಬ4]ಮದರಸಾಬ 5]ಖಾಜಾಸಾಬ EªÀgÀÄUÀ¼ÀÄ ಪಿರ್ಯಾದಿಯ ಹೊಲದಲ್ಲಿ
ಅಕ್ರಮ ಪ್ರವೇಶ ಮಾಡಿ ಸುಮಾರು 6 ಎಕರೆ ಹೊಲದಲ್ಲಿಯ 15 ದಿನದ ಸಜ್ಜೆ ಬೆಳೆಯನ್ನು ನಾಶ ಪಡಿಸಿದ್ದು ವಿಷಯ ತಿಳಿದು ಪಿರ್ಯಾದಿ
ಮತ್ತು ಹೆಂಡತಿ ಹೊಲಕ್ಕೆ ಬಂದು ನೋಡಲಾಗಿ ನಾವು ಹಾಕಿದ ಸಜ್ಜೆ ಬೆಳೆ ನಾಶವಾಗಿದ್ದು ನಾನು
ಮದರಸಾಬ ಈತನಿಗೆ ನಮ್ಮ ಹೊಲದಲ್ಲಿ ನಾನು ಹಾಕಿದ ಸಜ್ಜೆ ಬೆಳೆ ಯಾಕೆ ಹಾಳು ಮಾಡಿದ್ದು ಅಂತಾ
ಕೆಳಿದ್ದಕ್ಕೆ ಆತನು ನಮಗೆ ಈ ಜಮೀನು ನಮ್ಮದು ಇದರಲ್ಲಿ ನಿನಗೆ ಎನು ಹಕ್ಕು ಇರುವದಿಲ್ಲಾ ಅಂತಾ
ಕುತ್ತಿಗೆ ಹಿಡಿದು ದಬ್ಬಿದಾಗ ನನ್ನ ಹೆಂಡತಿ ಬಂದು ಯಾಕೆ ಹೀಗೆ ಮಾಡುತ್ತಿರಿ ಅಂತಾ ಕೆಳಿದ್ದಕ್ಕೆ
ಖಾಜಾಸಾಬ ಈತನು ನೀನೆನು ಹೆಳುತ್ತಿ ಅಂತಾ ಕೈ ಹಿಡಿದು ಎಳೆದಾಡಿದ್ದು ಆಗ ಫಕೀರಮ್ಮ, ಖಾಜಮ್ಮ
,ಜಲಾಜಮ್ಮ ,ಇವರೆಲ್ಲಾರು ಈ ಸೂಳೆ ಮಕ್ಕಳದು ಜಾಸ್ತಿ ಆಗಿದೆ ಒದೆಯಿರಿ ಅಂತಾ ನಮಗೆ ಇವರು
ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿದ್ದು ಅಲ್ಲದೆ ಈ ದಿವಸ ಉಳಿದು ಕೊಂಡಿದ್ದಿರಿ
ಇನ್ನೊಂದು ಸಾರಿ ಈ ಹೊಲದ ಹತ್ತಿರ ಬಂದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆ ಅಂತಾ ಜೀವದ
ಬೆದರಿಕೆ ಹಾಕಿದ್ದು ಅಂತಾ ಮುಂತಾಗಿದ್ದ ಪಿರ್ಯಾದಿಯ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ
ನಂ-82/16 ಕಲಂ-143,147,323,354.504,447,427,506 ಸಹಿತ 149 ಐಪಿಸಿ ನೇದ್ದರಲ್ಲಿ
ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
J¸ï.¹ /J¸ï.n ¥ÀæPÀgÀtzÀ ªÀiÁ»w :-
ದಿನಾಂಕ: 02-07-2016 ರಂದು 18.45 ಗಂಟೆಗೆ ಸಿಂಧನೂರು ಸರ್ಕಾರಿ
ಆಸ್ಪತ್ರೆಯಿಂದ ಎಂ.ಎಲ್.ಸಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುವನ್ನು ವಿಚಾರಿಸಿ
ಆತನಿಂದ ಲಿಖಿತ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ ಬಂದಿದ್ದು, ಸದರಿ ಲಿಖಿತ ದೂರಿನ
ಸಾರಾಂಶವೇನೆಂದರೆ, ಪಿರ್ಯಾದಿ ಕೆ.ಹಂಚಿನಾಳ ಕ್ಯಾಂಪ್ ನಲ್ಲಿರುವ ಪಿ.ಕಾಶಿವಿಶ್ವನಾಥ ಇವರ
ಸಾಯಿಡಾಬಾದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 02-07-2016 ರಂದು ಸಂಜೆ 5-00
ಗಂಟೆ ಸುಮಾರು 1) «£ÀAiÀÄ F½UÉÃgï, ¸Á:PÁgÀlV, 2) ºÀµÀð , 3) «PÁ¸À,
4) DeÁzÀªÀiÁ¸ÁÛgÀ, 5) AiÀÄ®è¥Àà, 6) «dAiÀÄPÀĪÀiÁgÀ, 7) °AUÀ¥Àà, 8) ¸ÀÆj, 9)
bÀvÀæ¥Àà, 10) ªÀÄAdÄ£ÁxÀ, 11) D²Ã¥ï, 12) «£ÉÆÃzsÀ J®ègÀÆ ¸Á:PÁgÀlV,
vÁ:UÀAUÁªÀw, f:PÉÆ¥Àà¼ÀEªÀgÀÄUÀ¼ÀÄ ಮದ್ಯ ಸೇವನೆ
ಮಾಡಿಕೊಂಡು ಊಟಕ್ಕೆಂದು ಸಾಯಿ ಡಾಬಾಕ್ಕೆ ಬಂದು ರೂಮ್ ನಂ.5 & 6 ರಲ್ಲಿ ಕುಳಿತು ಊಟಕ್ಕೆ
ಆರ್ಡರ್ ಮಾಡಿ ನಂತರ ಡಾಬಾದ ಮಾಲಿಕರಿಗೆ ಹಾಗೂ ಅಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಅನಾವಶ್ಯಕ
ಕಿರಿಕಿರಿ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯತೊಡಗಿದರು. ಆರೋಪಿ ವಿನಯ ಈಳಿಗೇರ್ ಈತನು
ಕಾರಟಗಿಯಲ್ಲಿ ಲಕ್ಷ್ಮಿ ಬಾರ್ & ರೆಸ್ಟೋರೆಂಟ್ ನ ಮಾಲಿಕನಿದ್ದು ನಮ್ಮ ಸಾಯಿಡಾಬಾದಿಂದ ಅವನ
ರೆಸ್ಟೊರೆಂಟ್ ಗೆ ಗಿರಾಕಿ ಕಡಿಮೆವಾಗುತ್ತದೆನ್ನುವ ದುರುದ್ದೇಶದಿಂದ ಊಟ ಬೇಗ
ತರಲಿಲ್ಲಾವೆಂದು ವಿನಾಃ ಕಾರಣ ಆರೋಪಿತರು ಹೊಟೆಲ್ ಕೆಲಸಗಾರ ಶರಣಪ್ಪ ಅಗಸರ ಈತನಿಗೆ
ಎಳೆದಾಡಿ ನೆಲಕ್ಕೆ ಉರುಳಿಸಿ ಕಾಲಿನಿಂದ ಆತನ ಕುತ್ತಿಗೆಯ ಮೇಲೆ ಕಾಲಿಟ್ಟು ಸಾಯಿಸಲು
ಪ್ರಯತ್ನಿಸಿದ್ದು ಮತ್ತು ಆಗ ಶರಣಪ್ಪ ಹೊಟೆಲ್ ಮಾಲಿಕನಿಗೆ ಹಾಗೂ ಕೆಲಸಗಾರರಿಗೆ ಕೂಗಿ ಕರೆದಾಗ
ಮಾಲಿಕ ಪಿ.ಕಾಶಿವಿಶ್ವನಾಥ ಹಾಗೂ ಇತರೆ ಕೆಲಸಗಾರರು ಬಂದಾಗ ಆಗ ಆರೋಪಿತರು ಅವರಿಗೆ ಕೈಗಳಿಂದ ಹಾಗೂ
ಅಡುಗೆ ಮಾಡುವ ಕಟ್ಟಿಗೆಗಳಿಂದ ಮುಖಕ್ಕೆ, ಕುತ್ತಿಗೆಗೆ, ಎದೆಗೆ , ಮೈಕೈಗೆ ಹೊಡೆಬಡೆ ಮಾಡಿ
ತೀವ್ರ ಹಾಗೂ ಸಾದಾ ಸ್ವರೂಪದ ರಕ್ತಗಾಯಗೊಳಿಸಿದ್ದು ನಂತರ ಒಂದು ಕಬ್ಬಿಣದ ರಾಡ್ ನಿಂದ ಹೊಡೆಯಲು
ಪ್ರಯತ್ನಿಸಿದ್ದು ಮತ್ತು ಕೆಲಸಗಾರಳಾದ ವಡ್ಡರ ಈರಮ್ಮ ಇವಳು ಜಗಳ ಬಿಡಿಸಲು ಬಂದಾಗ ಆರೋಪಿತರು
ಆಕೆಗೂ ಸಹ ಲೇ ವಡ್ಡರ ಸೂಳೇ ನೀನು ಜಗಳ ಬಿಡಿಸಲು ಬಂದಿಯನಲೇ ಅಂತಾ ಆಕೆಗೆ ಅವಾಚ್ಯವಾಗಿ ಬೈದು
ಆಕೆಯ ಮೈಮೇಲಿನ ಸೀರೆ ಹಿಡಿದು ಎಳೆದಾಡಿ ಮಾನಬಂಗ ಮಾಡಲು ಪ್ರಯತ್ನಿಸಿದ್ದು ಅಷ್ಟರಲ್ಲಿ ಅಲ್ಲಿನ
ಜನರು ಬಂದು ಜಗಳ ಬಿಡಿಸಲು ಆರೋಪಿತರೆಲ್ಲರೂ ಪಿರ್ಯಾದಿಗೆ ಲೇ ಮಾದಿಗ ಸೂಳೇ ಮಗನೇ ನೀನು ಮತ್ತು ಈ
ಹೊಟೆಲ್ ಮಾಲಿಕ ಹಾಗೂ ಇಲ್ಲಿನ ಕೆಲಸಗಾರರು ನೀವುಗಳು ಇಂದು ಬದುಕಿಕೊಂಡಿರಿ ಮತ್ತೆ ಇನ್ನೊಂದು ಸಲ ಬಂದು
ನಿಮಗೆ ಜೀವ ಸಹಿತ ಬಿಡುವುದಿಲ್ಲಾವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾzÉêÀgÁd vÁ¬Ä
CA§ªÀÄä, 17 ªÀµÀð, eÁ:ªÀiÁ¢UÀ, G:PÀư, ¸Á:ºÀAa£Á¼À PÁåA¥ï, vÁ:¹AzsÀ£ÀÆgÀ ಮುಂತಾಗಿ PÉÆlÖ ಪಿರ್ಯಾದಿ ಸಾರಾಂಶದ
ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA; 96/2016 PÀ®A 143, 147, 148, 504,
323, 324, 307, 354, 506 R/w 149 IPC & U/s-3(1)(10) SC&ST (P.A) ACT,
1989 CrAiÀİè ಪ್ರಕರಣ ದಾಖಲಿಸಿ
ತನಿಖೆ ಕೈಕೊಂrgÀÄvÁÛgÉ.
L.¦.¹. ¥ÀæPÀgÀtzÀ ªÀiÁ»w:-
ಫಿರ್ಯಾದಿ ಆದಿತ್ಯನಾರಾಯಣ ತಂ: ಮಥುರಾ ಠಾಕೂರ್ ವಯ: 26 ವರ್ಷ, ಜಾ: ಠಾಕೂರ್, ಉ: ವಿಧ್ಯಾರ್ಥಿ, ಸಾ: ದೇವರಿಯ ಪೋಸ್ಟ: ಪಡರಾವ, ಪೊಲೀಸ್ ಠಾಣೆ: ಜಮಹೂರ್, ಜಿ:ಔರಂಗಾಬಾದ್, (ಬಿಹಾರ್)ಫೋ:07091703153 FvÀ£ÀÄ ತನ್ನ ತಮ್ಮನಾದ
ರಮಾಕಾಂತ ತಂ: ಮಥುರಾ ಠಾಕೂರ್ ವಯ: 22 ವರ್ಷ ಜಾ: ಠಾಕೂರ್, ಈತನು ಈಗ್ಗೆ 1 ½ ತಿಂಗಳ ಹಿಂದೆ ತಮ್ಮ ಸಂಬಂಧಿಕನಾದ ಬಿನಯ್ ಠಾಕೂರನೊಂದಿಗೆ YTPS ಗೆ ಬಂದು ಭವಾನಿ ಇನ್
ಪ್ರಾಸ್ಟ್ರಕ್ಚರ್ ಕಂಪನಿಯಲ್ಲಿ ಹೆಲ್ಪರ ಕೆಲಸ ಮಾಡಿಕೊಂಡಿದ್ದವನು ದಿನಾಂಕ:23.06.2016 ರಂದು 18.00 ಗಂಟೆಯ ಸುಮಾರಿಗೆ
ಆತನು ಕೆಲಸ ಬಿಟ್ಟು ಹೋಗಿ ಕಾಣೆಯಾಗಿದ್ದು, ನಂತರ ದಿನಾಂಕ: 29.06.2016 ರಂದು 2200 ಗಂಟೆಯ ಸುಮಾರಿಗೆ
ಯಾರೋ ಅಪರಿಚಿತ ವ್ಯಕ್ತಿಯು ತಮ್ಮ ಮನೆಗೆ ಫೋನ್ ಮಾಡಿ ರಮಾಕಾಂತ್ ನನ್ನಲ್ಲಿಯೇ ಇದ್ದಾನೆ ನೀವು
ಯಾರಾದರೂ 3 ಲಕ್ಷ ರೂಪಾಯಿಗಳನ್ನು ತಂದಲ್ಲಿ ಆತನಿಗೆ ಬಿಡುಗಡೆ ಮಾಡುತ್ತೇವೆ ಎಂದು
ಹೇಳಿದ್ದು ಆಗ್ಗೆ ಸದ್ರಿ ಫೋನ್ ನಲ್ಲಿ ನನ್ನ ತಮ್ಮ ರಮಾಕಾಂತ ಈತನು ಅಲ್ಲಿಯೇ
ಇದ್ದ ಬಗ್ಗೆ ಆತನ ಧ್ವನಿ ಕೇಳಿ ಬಂದಿದ್ದು ಕಾರಣ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು
ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರಿನ ಮೇಲಿಂದgÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA:
124/2016 PÀ®A. 343 L.¦.¹ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
ದಿನಾಂಕ: 03.07.2016 ರಂದು ಸಿಪಿಐ gÁAiÀÄZÀÆgÀÄ UÁæ«ÄÃt ªÀÄvÀÄÛ ಸಿಬ್ಬಂದಿಯವರು ಪೆಟ್ರೋಲಿಂಗ್ ಮಾಡುತ್ತಾ 7ನೇ ಮೈಲ್ ಕ್ರಾಸ್ ಹತ್ತಿರ ಹತ್ತಿರ 10.00 ಗಂಟೆಯ ಸುಮಾರಿಗೆ ಬರಲಾಗಿ ಮಾನ್ವಿ ಕಡೆಯಿಂದ ಟಿಪ್ಪರನಲ್ಲಿ ಅಕ್ರಮ
ಮರಳನ್ನು ಲೋಡ್ ಮಾಡಿಕೊಂಡು ಬರುವದನ್ನು ನೋಡಿ ಟಿಪ್ಪರ ತಡೆದು ನಿಲ್ಲಿಸಿ
ಪರಿಶೀಲಿಸಲು ಅದರಲ್ಲಿ ಅಂದಾಜು 8 ಕ್ಯುಬಿಕ್ ಮೀಟರನಷ್ಟು ಅಂ.ಕಿ. 6000/-
ಬೆಲೆಯುಳ್ಳ ಮರಳು ಇದ್ದು ಈ ಬಗ್ಗೆ ಚಾಲಕನನ್ನು ವಿಚಾರಿಸಲು ಆತನು ಟಿಪ್ಪರನಲ್ಲಿ ರಾಜಲಬಂಡಾ ಸೀಮಾಂತರದ
ತುಂಗಭದ್ರಾ ನದಿಯ ದಡದಿಂದ ತನ್ನ ಟಿಪ್ಪರನಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಮರಳನ್ನು
ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ
ಪಡೆಯದೆ ಮರಳು ಸಾಗಣೆಕೆ ಮಾಡುತ್ತಿರುವುದಾಗಿ ತಿಳಿಸಿದ್ದು, ಸದರಿ ಟಿಪ್ಪರ ಹಾಗೂ ಅದರಲ್ಲಿದ್ದ ಅಕ್ರಮ
ಮರಳು ಸಮೇತವಾಗಿ ಠಾಣೆಗೆ ತಂದು ಈ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಮೇರೆಗೆ UÁæ«ÄÃt ¥Éưøï
oÁuÉ gÁAiÀÄZÀÆgÀÄ UÀÄ£Éß £ÀA:125/2016 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1ಎ) 21 MMDR ಆಕ್ಟCrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ: 02.07.2016 ರಂದು 20:00 ಗಂಟೆಯ ಸುಮಾರಿಗೆ ಫಿರ್ಯಾದಿ ಮಹೇಶ ತಂ: ಚನ್ನಬಸಪ್ಪ ವಯ: 28 ವರ್ಷ, ಜಾ: ಕುರುಬರ್, ಉ: ಒಕ್ಕಲುತನ, ಸಾ: ಸುಲ್ತಾನಪೂರ ತಾ:ಜಿ:ರಾಯಚೂರೂ FvÀ£ÀÄ ತನ್ನ ತಾಯಿ
ನಾಗಮ್ಮಳೊಂದಿಗೆ ಸುಲ್ತಾನಪೂರ ಗ್ರಾಮದಲ್ಲಿ ರಸ್ತೆ ದಾಟುವ ಕಾಲಕ್ಕೆ ಅನ್ವರ್ ತಂ: ಅಬ್ದುಲ್ ರಜಾಕ್ ವಯ: 47 ವರ್ಷ, ಮುಸ್ಲಿಂ, ಸಾ: ಡ್ಯಾಡಿ ಕಾಲೋನಿ ರಾಯಚೂರು FvÀ£ÀÄ ತನ್ನ ಶಿಪ್ಟ ಕಾರ್ ನಂ: ಕೆಎ36 ಎಂ 9407 ನೇದ್ದನ್ನು ಗಬ್ಬೂರು
ಕಡೆಯಿಂದ ರಾಯಚೂರು ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್
ಕೊಟ್ಟಿದ್ದರಿಂದ ನಾಗಮ್ಮಳಿಗೆ ತಲೆಯ ಹಿಂಬದಿಯಲ್ಲಿ ಭಾರಿ ರಕ್ತಗಾಯ, ಕಿವಿಯಲ್ಲಿ ರಕ್ತಸ್ರಾವ, ಬಲಗಾಲ ಚಪ್ಪೆಗೆ ಭಾರಿ ಒಳಪೆಟ್ಟು, ಎಡಗಾಲ ಪಾದದ ಹತ್ತಿರ
ತರಚಿದ ಗಾಯವಾಗಿದ್ದು, ಈ ಬಗ್ಗೆ ತನ್ನ
ತಾಯಿಗೆ ಬಸವ ಆಸ್ಪತ್ರೆಯಲ್ಲಿ ಇಲಾಜಿಗಾಗಿ ದಾಖಲಿಸಿ ಇಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು
ನೀಡುತ್ತಿರುವದಾಗಿ ಮುಂತಾಗಿ ಫಿರ್ಯಾದಿದಾರರು ನೀಡಿದ ಹೇಳಿಕೆ ದೂರಿನ ಮೇಲಿಂದ gÁAiÀÄZÀÆgÀÄ
UÁæ«ÄÃt ¥ÉưøÀ oÁuÁ UÀÄ£Éß £ÀA: 123/2016 PÀ®A. 279, 338 L.¦.¹ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
-
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ
PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀİè
ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ
EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :03.07.2016 gÀAzÀÄ 67
¥ÀææPÀgÀtUÀ¼À£ÀÄß ¥ÀvÉÛ ªÀiÁr 10,400/- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.