¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:-
ªÀÄ»¼É PÁuÉ ¥ÀæPÀgÀtzÀ
ªÀiÁ»w:-
ಫಿರ್ಯಾದಿ ನರಸಮ್ಮ ಗಂಡ ಸವಾರೆಪ್ಪ, ವಯಾ: 65 ವರ್ಷ, ಜಾ: ನಾಯಕ, ಉ:ಮನೆಗೆಲಸ, ಸಾ:ಗೊರೇಬಾಳ
ಕ್ಯಾಂಪ್ ತಾ:ಸಿಂಧನೂರು FPÉAiÀÄ ಮಗಳಾದ ಉರುಕುಂದಮ್ಮ ತಂದೆ ಸವಾರೆಪ್ಪ, ವಯಾ: 25 ವರ್ಷ, ಜಾ: ನಾಯಕ, ಉ:ಕೂಲಿಕೆಲಸ,
ಸಾ:ಗೊರೇಬಾಳ ಕ್ಯಾಂಪ್ ತಾ:ಸಿಂಧನೂರುFPÉUÉ ಫಿಟ್ಸ್ ಇದ್ದು ಹಾಗೂ ಮಾನಸಿಕ
ಅಸ್ವಸ್ಥಲಳಿದ್ದು ಕೆಲವೊಂದು ಸಲ ಕೂಲಿಕೆಲಸಕ್ಕೆ ಹೋದಾಗ ಮಾತಾಡದ ಸ್ಥಿತಿಯಲ್ಲಿ ಬಿದ್ದಾಗ
ನಮ್ಮೂರಿನ ಜನರು ಮನೆಗೆ ಕರೆತಂದು ಬಿಟ್ಟು ಹೋಗುತ್ತಿದ್ದರು. ದಿನಾಂಕ 19-07-2016 ರಂದು 2 ಪಿಎಂ
ಸುಮಾರಿಗೆ ಫಿರ್ಯಾದಿಯ ಮಗಳು ಪಕ್ಕದ ಮನೆಯ ಗೋವಿಂದ ನಾಯಕ ಇವರ ಮನೆಗೆ ಟಿ.ವಿ ನೋಡಲು ಹೋಗಿಬರುತ್ತೇನೆ
ಅಂತಾ ಮನೆಯಿಂದ ಹೋದವಳನ್ನು ಅಲ್ಲಲ್ಲಿ ಹುಡುಕಾಡಿದ್ದು ಇದುವರೆಗೆ ಸಿಕ್ಕಿರುವುದಿಲ್ಲ.
ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆಹಚ್ಚಿ ಕೊಡಲು ವಿನಂತಿ ಅಂತಾ ಇದ್ದ ಹೇಳಿಕೆಯ ಸಾರಾಂಶದ
ಮೇಲಿಂದ ¹AzsÀ£ÀÆgÀ
UÁæ«ÄÃt oÁuÉ ಗುನ್ನೆ ನಂ. 160/2016 ಕಲಂ ಮಹಿಳೆ ಕಾಣೆ ಪ್ರಕಾರ
ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ-22/07/16 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಶ್ರೀಮತಿ ಕಲ್ಯಾಣಮ್ಮ ಗಂಡ ಹನುಮಂತ 44 ವರ್ಷ ಜಾ:ಹರಿಜನ ಉ:ಹೊಲಮನೆ ಕೆಲಸ ಸಾ:ಯದ್ದಲದೊಡ್ಡಿ FPÉ ಮತ್ತು vÀನ್ನ ಗಂಡ ಕೂಡಿಕೊಂಡು ಮನೆಯ ಮುಂದೆ ಕುಳಿತುಕೊಂಡು ಉಟಮಾಡುತಿದ್ದಾಗ vÀನ್ನ ಅಣ್ಣನಾದ ಶಿವಗುಂಡಪ್ಪ ತಂದೆ ಯಮುನಪ್ಪ 60 ವರ್ಷ ಹರಿಜನ ಸಾ:ಬೇವಿನಾಳ ಈತನು ಕುಡಿದ ನಿಶೆಯಲ್ಲಿ ಮನೆಗೆ ಬಂದಿದ್ದು ಆಗ ನಾನು ನಮ್ಮ ಅಣ್ಣನಿಗೆ ಉಟ ಮಾಡಲು ಬಾ ಅಂತಾ ಕರೆದಾಗ ನನ್ನ ಅಣ್ಣನು ನಿಮ್ಮವ್ವರ ಮನೆಯಲ್ಲಿ ಉಟ ಮಾಡಿದ್ದೇನೆ ಅಂತಾ ಹೇಳಿದನು ಆಗ ನಾನು ಕುಡಿದು ನಮ್ಮ ಮನೆಗೆ ಬರಬೇಡ ನೀಚ ಸೂಳೆಮಗನೆ ಅಂತಾ ಅಂದಾಗ 1] ರಾಮಣ್ಣ ತಾಯಿ ಹುಲಿಗೆಮ್ಮ 50 ವರ್ಷ 2] ಮಾರೆಮ್ಮ ಗಂಡ ರಾಮಣ್ಣ 45 ವರ್ಷ 3] ಜಾನಪ್ಪ ತಂದೆ ರಾಮಣ್ಣ 25 ವರ್ಷ 4] ಬಾಲಪ್ಪ ತಂದೆ ರಾಮಣ್ಣ 22 ವರ್ಷ 5] ಈರಮ್ಮ ಗಂಡ ರಾಮಣ್ಣ 25 ವರ್ಷ 6] ಲಕ್ಷ್ಮೀ ಗಂಡ ಜಾನಪ್ಪ 22 ವರ್ಷ 7]
ಚಿನ್ನಮ್ಮ ಗಂಡ ಬಾಲಪ್ಪ 20 ವರ್ಷ ಎಲ್ಲರೂ ಹರಿಜನ ಸಾ: ಯದ್ದಲದೊಡ್ಡಿ EªÀgÀÄUÀ¼ÀÄ ಕೂಡಿಕೊಂಡು ಬಂದವರೆ ರಾಮಣ್ಣ ಈತನು ನನಗೆ ಲೇಸೂಳೇ ನೀಚಸೂಳೆ ಮಗ ಅಂತಾ ಯಾರಿಗೆ ಅಂದಿ ಅಂತಾ ಕೈಯಿಂದ ಬಲಗಡೆ ಕಿವಿಮಡ್ಡಿಗೆ ಬಡಿದು ಸೀರೆ ಹಿಡಿದು ಎಳೆದಾಡುತ್ತಿರುವಾಗ ಜಾನಪ್ಪ ಈತನು ಬಡಿಗೆಯಿಂದ ಬಲಹಣೆಗೆ ಬಡಿದನು ಇದರಿಂದ ರಕ್ತಗಾಯವಾಗಿದ್ದು ಬಾಲಪ್ಪ ಈತನು ಕಟ್ಟಿಗೆಯಿಂದ ಎಡಗೈ ರಟ್ಟೆಗೆ ಹೊಡೆದನು ಈರಮ್ಮ , ಲಕ್ಷ್ಮೀ ,ಚಿನ್ನಮ್ಮ, ಮಾರೆಮ್ಮ ಇವರು ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದಿದ್ದು ನನ್ನ ಗಂಡನು ಜಗಳ ಬಿಡಿಸುತ್ತಿರುವಾಗ ಈತನಿಗೂ ಸಹ ರಾಮಣ್ಣ , ಜಾನಪ್ಪ ಇವರು ಕೈಯಿಂದ ಹೊಡೆದ್ದು ಈ ದಿವಸ ಉಳಿದುಕೊಂಡಿರಿ ಇನ್ನೋಮ್ಮೆ ಸಿಕ್ಕರೆ ನಿಮ್ಮ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಘಟನೆಯು ರಾತ್ರಿಯಾಗಿದ್ದರಿಂದ ಬಸ್ಸಿನ ಅನುಕುಲತೆ ಇಲ್ಲದೆ ಇದ್ದುದ್ದರಿಂದ ಈ ದಿನ ತಡವಾಗಿ ಬಂದು ಪಿರ್ಯಾದಿಯನ್ನು ನೀಡಿರುತ್ತೇನೆ. ಅಂತಾ
ಇದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-89/2016 ಕಲಂ-143,147, 323, 324,354, 504, 506, ಸಹಿತ 149
ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
ದಿನಾಂಕ 22.07.2016 ರಂದು 2000 ಗಂಟೆಯ ಸುಮಾರಿಗೆ ಕಲ್ಲೂರು - 7ಮೈಲ್ ಕ್ರಾಸ್ ರಸ್ತೆಯ ಕಸ್ಬೆ ಕ್ಯಾಂಪ್ ನ ದುರ್ಗಮ್ಮ ಗುಡಿಯ ಹತ್ತಿರ ಆರೋಪಿ ನಂ: 1)ಸೈಯದ್ ಸಾಹೇಬ್ ಹುಸೇನ್ ತಂ: ಸೈಯದ್ ಹಸನ್ ಸಾಬ್ ವಯ: 42ವರ್ಷ, ಮುಸ್ಲಿಂ, ಲಾರಿ ನಂ: KA03 AA 4507 ನೇದ್ದರ ಚಾಲಕ ಸಾ: ಅರಬಮೊಹಲ್ಲಾ ರಾಯಚೂರು ಈತನು ತನ್ನ ಲಾರಿ ನಂ: KA03 AA 4507 ನೇದ್ದನ್ನು ಯಾವುದೇ ರೀತಿಯ ಮುನ್ಸೂಚನೆ ಇಲ್ಲದೇ ಸೈಡ್ ಇಂಡಿಕೇಟರ್ ಗಳನ್ನು ಹಾಕದೇ ರಸ್ತೆಯಲ್ಲಿ ಮಾನವಜೀವಕ್ಕೆ ಅಪಾಯಕರ ರೀತಿಯಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಹೋಗಿದ್ದು, ಅದೇ ವೇಳೆಗೆ ಆರೋಪಿ ನಂ: 2 ಈರಣ್ಣ ತಂ: ನರಸಪ್ಪ ವಯ: 28 ವರ್ಷ, ವಡ್ಡರ್, ಉ: ಕೂಲಿ, ಸಾ: ಕಸ್ಬೇಕ್ಯಾಂಪ್ ತಾ: ರಾಯಚೂರು ಈತನು ತನ್ನ ಬಜಾಜ್ ಡಿಸ್ಕವರಿ ಮೊಟಾರ ಸೈಕಲ್ ನಂ: KA36 EC 4242 ನೇದ್ದನ್ನು ಕಸ್ಬೆ ಕ್ಯಾಂಪ್ ಕಡೆಯಿಂದ 7ನೇ ಮೈಲ್ ಕ್ರಾಸ್ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆಯಲ್ಲಿ ನಿಂತ ಲಾರಿಗೆ ಹಿಂಬದಿಗೆ ಟಕ್ಕರ್ ಕೊಟ್ಟಿದ್ದರಿಂದ ಮೊಟಾರ ಸೈಕಲ್ ಮುಂದಿನ ಸೀಟಿನಲ್ಲಿ ಕುಳಿತ ಕುಮಾರಿ ಜ್ಯೋತಿ 9 ವರ್ಷ ಈಕೆಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಎ-2 ಈತನಿಗೆ ನಾಲಿಗೆ ಹರಿದು, ಮೂಗಿಗೆ, ಎಡಗೆನ್ನೆಗೆ, ತಲೆಯಲ್ಲಿ, ಬಲಗಿವಿಯಲ್ಲಿ ರಕ್ತಗಾಯವಾಗಿ, ಎಡಗೈ ಮಧ್ಯದ ಬೆರಳಿಗೆ ಭಾರಿ ಮೂಕಪೆಟ್ಟು, ಎಡಗಾಲಿನಲ್ಲಿ ತರಚಿದ ಗಾಯವಾಗಿದ್ದು, ಫಿರ್ಯಾದಿದಾರರಿಗೆ ಅಲ್ಲಲ್ಲಿ ಮೂಕ ಪೆಟ್ಟಾಗಿದ್ದು, ಗಾಯಾಳು ಜ್ಯೋತಿ ಈಕೆಯು ರಿಮ್ಸ ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದಾಗ್ಗೆ ಇಲಾಜು ಫಲಕಾರಿಯಾಗದೇ ನಿನ್ನೆ ದಿನಾಂಕ: 22.07.2016
ರಂದು ರಾತ್ರಿ 11.15 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಕಮಲಮ್ಮ ಗಂ: ಕೇಶಪ್ಪ ವಯ: 30 ವರ್ಷ, ಜಾ: ವಡ್ಡರ್, ಉ: ಕೂಲಿ, ಸಾ: ಕಸ್ಬೆ ಕ್ಯಾಂಪ್ ತಾ:ಜಿ: ರಾಯಚೂರು gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ
UÁæ«ÄÃt ¥ÉưøÀ oÁuÁ UÀÄ£Éß £ÀA: 146/2016 PÀ®A. 283 336 279, 304(ಎ)
L.¦.¹ CrAiÀİè ಗುನ್ನೆ ದಾಖಲ ಮಾಡಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :24.07.2016 gÀAzÀÄ 62 ¥ÀææPÀgÀtUÀ¼À£ÀÄß ¥ÀvÉÛ
ªÀiÁr 7,600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.