¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
C¥ÀºÀgÀt ¥ÀæPÀgÀtzÀ ªÀiÁ»w:-
ದಿನಾಂಕ: 13.07.2016 ರಂದು
ಸಂಜೆ 17-00 ಗಂಟೆಗೆ ಸಣ್ಣ ರಂಗಾರೆಡ್ಡಿ ತಂದೆ ಸಣ್ಣ ನಾಗಣ್ಣ ವಯ:56 ವರ್ಷ ಜಾ: ಮುನ್ನೂರು ಕಾಪು ಉ:ಒಕ್ಕಲುತನ ಸಾ:ಗುರ್ಜಾಪೂರು ತಾ:ಜಿ: ರಾಯಚೂರು ಫಿರ್ಯಾಧಿದಾರು ಠಾಣೆಗೆ ಬಂದು ಒಂದು ಹೇಳಿಕೆ
ಫಿರ್ಯಾದಿ ಕೊಟ್ಟಿದ್ದು, ಸಾರಾಂಶವೆನಂದರೆ ದಿನಾಂಕ:08.07.2016 ರಂದು ರಾತ್ರಿ 8.00 ಗಂಟೆ
ಸುಮಾರಿಗೆ ಫಿರ್ಯಾದಿಯ ಮಗಳು ಸ್ವಪ್ನ ಈಕೆಯು ಬಹಿರ್ದೆಸೆಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು
ರಾತ್ರಿ ಮನೆಗೆ ಬಾರದೇ ಇದ್ದಾಗ ಫಿರ್ಯಾದಿ ಹಾಗು ಆತನ ಸಂಬಂಧಿಕರು ಹುಡುಕಾಡುತ್ತಾ ಊರ
ಹೊರವಲಯದಲ್ಲಿ ಹೋದಾಗ ಆರ್. ದೇವರೆಡ್ಡಿ ತಂದೆ ಆರ್. ನಾಗರೆಡ್ಡಿ ವಯ:22 ವರ್ಷ ಜಾ:ಹಿಂದು ರೆಡ್ಡಿ ಉ:ಒಕ್ಕಲುತನ ಸಾ:ಗಂಗಾವರಂ, ಮಂಡಲ ಇಂಕೋಲ, ಜಿಲ್ಲಾ ಪ್ರಕಾಶಂ(ಎ,ಪಿ) ಹಾ.ವ. ಗುರ್ಜಾಪೂರು ತಾ:ಜಿ: ರಾಯಚೂರು ಆರೋಪಿತನು
ತನ್ನ ಮೋಟರ್ ಸೈಕಲ ಮೇಲೆ ರಾಯಚೂರು ಕಡೆಗೆ ಹೊರಟು ಹೋಗಿದ್ದು, ಊರಿನಲ್ಲಿ
ಜನರು ಆರೋಪಿತನು ಸಹ ಕಾಣೆಯಾಗಿದ್ದಾನೆ ಅಂತಾ ಅಂದಾಡುವ ವಿಷಯದ ಮೇಲಿಂದ ಆರೋಪಿತನೇ ಫಿರ್ಯಾದಿಯ
ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಂಶಯ ವಿರುತ್ತದೆ. ಅಂತಾ
ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ªÀÄ»¼Á
¥Éư¸À ಠಾಣಾ ಗುನ್ನೆ ನಂಬರ್ 57/2016 ಕಲಂ:366(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ
13-7-2016 ರಂದು ಸಾಯಂಕಾಲ 4-00 ಗಂಟೆಗೆ CºÀªÀÄzï
gÀ¦ü Ggï gÀ»ªÀiÁ£ï vÀA CfÃeï Ggï gÀ»ªÀiÁ£ï ªÀ.53 eÁw ªÀÄĹèA G. ªÉÄPÁå¤Pï .ಲಾರಿ ನಂಬರ ಕೆ ಎ. 36 ಬಿ 0248 ನೇದ್ರ ಲಾರಿ ಮಾಲೀಕ
¸Á, UÀ§Æâgï vÁ zÉêÀzÀÄUÀð f gÁAiÀÄZÀÆgÀ
ಫಿರ್ಯಾಧಿರಾರು ಠಾಣೆಗೆ ಹಾಜರಾಗಿ ಬೆರಳಚ್ಚು ಮಾಡಿದ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ , ªÉĺÀgÁd Ggï gÀ»ªÀiÁ£ï vÀA
C§ÄÝ¯ï ºÀjªÀiÁ£ï ªÀ. 33 eÁw. ªÀÄĹèA G. C±ÉÆÃPÀ °Ã¯ÁåAqï ¯Áj £ÀA§gÀ PÉ J 36 ©.
0248 £ÉÃzÀÝgÀ ZÁ®PÀ ¸Á. , ªÀĸÀgÀPÀ¯ï vÁ . zÉêÀzÀÄUÀð
. f. gÁAiÀÄZÀÆgÀ ಆರೋಪಿತನು ಅಶೋಕ ಲೀ ಲ್ಯಾಂಡ್ ಲಾರಿ ನಂ ಕೆ.ಎ 36 ಬಿ 0248 ನೇದ್ದರಲ್ಲಿ ದಿನಾಂಕ 12-7-16 ರಂದು ರಾತ್ರಿ 01-00 ಗಂಟೆಗೆ ರಾಯಚೂರ ಜಿಲ್ಲೆಯ ಚಿಕ್ಕಸೂಗೂರಿನ ಎ. ಸಿ. ಸಿ. ಸಿಮೆಂಟ್ ಪ್ಯಾಕ್ಟರಿಯಿಂದ ಸಿಮೆಂಟ್ ಚೀಲಗಳನ್ನು ಲೋಡ್ ಮಾಡಿಕೊಂಡು ಕುಷ್ಠಗಿ ತಾಲೂಕಿನ ಯಲಬುರ್ಗಕ್ಕೆ ಹಾಕಿ ಬರಲೆಂಧು ಸಿಂಧನೂರ – ಕುಷ್ಟಗಿ ರಸ್ತೆಯ ಮಾರ್ಗವಾಗಿ ಹೋಗುವಾಗ ದಿನಾಂಕ 12-7-2016 ರಂದು ಬೆಳಗಿನ ಜಾವ 05-45 ಗಂಟೆಯ ಸುಮಾರು ಸಿಂಧನೂರ-ಕುಷ್ಟಗಿ ರಸ್ತೆಯ ಕಲಮುಂಗಿ ಹತ್ತಿರ ಮಹಾದೇವಪ್ಪ ಇವರ ಹೊಲದ ಹತ್ತಿರ ಮುಖ್ಯ ರಸ್ತೆಯಲ್ಲಿ ಆರೋಪಿತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂಧ ನಡೆಯಿಸಿ ವೇಗದ ನಿಯಂತ್ರಣ ಮಾಡಲಾಗದೆ ರಸ್ತೆಯ ಬಲಗಡೆ ಪಕ್ಕದ ತೆಗ್ಗಿನಲ್ಲಿ ಪಲ್ಟಿ ಮಾಡಿದ್ದರಿಂದ ಲಾರಿ ಸಂಪೂರ್ಣವಾಗಿ ಜಖಂ ಆಗಿದ್ದು ಲಾರಿ ಚಾಲಕ ಮತ್ತು ಲಾರಿ ಕ್ಲೀನರಗೆ ಯಾವುದೆ ಗಾಯಗಳು ಆಗಿರುವದಿಲ್ಲಾ ಈ ಘಟನೆಗೆ ಲಾರಿ ಚಾಲಕನ ಅತೀವೇಗ ಮತ್ತು ಅಲಕ್ಷತನವೆ ಇದ್ದು . ಸದರಿ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರಿ ಸಾರಾಂಶದ ಮೇಲಿಂದ vÀÄgÀÄ«ºÁ¼À
oÁuÉ ಗುನ್ನೆ ನಂ
101/2016 ಕಲಂ 279 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿSÉ ಕೈಕೊಂಢಿದ್ದು ಇರುತ್ತದೆ.
ಫಿರ್ಯಾದಿದಾರರಾದ ಇಬ್ರಾಹಿಮ್ ತಂದೆ ಮಹೆಬೂಬ್ ವಯ: 32 ವರ್ಷ ಜಾ: ಮುಸ್ಲಿಂ ಉ: ಹೋಟೆಲ್ ದಲ್ಲಿ ಕುಕ್ಕರ್ ಕೆಲಸ ಸಾ|| ಹಿಂದಿ ವರ್ದಮಾನ ಶಾಲೆಯ ಹತ್ತಿರ ಸಿಯಾತಲಾಬ ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವನೇಂದರೆ, ತಾನು ಮತ್ತು ತನ್ನ ಹೆಂಡತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ತಮ್ಮ ಸ್ವಂತ ಮನೆಯಲ್ಲಿ ತನ್ನ ತಾಯಿ ಮತ್ತು ಅಣ್ಣನಾದ ಹಾಜಿ ಬೈ ಹಾಗೂ ತಮ್ಮ ಶಫೀ ಇವರೆಲ್ಲರೂ ಕೂಡಿಕೊಂಡು ವಾಸವಾಗಿರುತ್ತಾರೆ. ಹಾಜಿ ಬೈ ಈತನು ಹುಟ್ಟಿದಾಗಿನಿಂದ ಅಂಗವಿಕಲನಾಗಿದ್ದು ಕೈಕಾಲುಗಳಲ್ಲಿ ಶಕ್ತಿ ಇಲ್ಲದೆ ಜೋಲಿ ಹೊಡೆಯುತ್ತಾ ನಡೆದಾಡುತ್ತಾನೆ ಮತ್ತು ಸರಿಯಾಗಿ ಮಾತನಾಡಲು ಬರುವುದಿಲ್ಲ.
ದಿನಾಂಕ: 14-07-2016 ರಂದು ಬೆಳಿಗ್ಗೆ 05.00 ಗಂಟೆಯ ಸುಮಾರು ತನ್ನ ತಮ್ಮನಾದ ಶಫೀ ಈತನು ತಮ್ಮ ಮನೆಗೆ ಬಂದು ತಿಳಿಸಿದ್ದೇನೆಂದರೆ, ''ಹಾಜಿ ಬೈ ಈತನು ರಾತ್ರಿ 02.00 ಗಂಟೆಯ ಸುಮಾರು ಲ್ಯಾಟ್ರೀನ್ ಮಾಡಲು ಮನೆಯಿಂದ ಹೊರಗೆ ಹೋಗಿದ್ದು, ಅರ್ಧ ಗಂಟೆ ನಂತರ ತಮ್ಮ ಮನೆಯ ಹತ್ತಿರದ ಹುಸೇನಿ ಬಂದು ತನ್ನನ್ನು ಎಬ್ಬಿಸಿ ಹಾಜಿ ಬಿದ್ದಿದ್ದಾನೆ ಅಂತಾ ಹೇಳಿದ್ದು ಆಗ ತಾನು ಮತ್ತು ಹುಸೇನಿ ತನ್ನ ಅಣ್ಣ ಬಿದ್ದ ಜಾಗೆಯಲ್ಲಿ ಹೋಗಿ ನೋಡಲಾಗಿ ಹಾಜಿ ಬೈ ಬಿದ್ದಿದ್ದು ಎಬ್ಬಿಸಿ ನೋಡಲಾಗಿ ಬೆನ್ನಿಗೆ ರಕ್ತ ಗಾಯವಾಗಿದ್ದು ಒಂದು ಸಣ್ಣ ಚಾಕು ಬೆನ್ನಿನಲ್ಲಿಯೇ ಸಿಕ್ಕಿಕೊಂಡಿದ್ದು ಆತನನ್ನು ತನ್ನ ಆಟೋದಲ್ಲಿ ರಿಮ್ಸ ಆಸ್ಪತ್ರೆಗೆ ಹೋಗಿ ಇಲಾಜು ಮಾಡಿಸಿಕೊಂಡು ವಾಪಸ್ ಬಂದಿರುತ್ತೇನೆ'' ಅಂತಾ ಹೇಳಿದನು. ತಾನು ತಮ್ಮ ಮನೆಗೆ ಹೋಗಿ ತನ್ನ ಅಣ್ಣನಿಗೆ ನೋಡಲಾಗಿ ಬ್ಯಾಂಡೇಜ್ ಹಾಕಿದ್ದು ಇತ್ತು ಆತನಿಗೆ ವಿಚಾರಿಸಲಾಗಿ ಲ್ಯಾಟ್ರೀನ ಮಾಡಿ ತೊಳೆದುಕೊಳ್ಳುತ್ತಿರುವಾಗ ಯಾರೋ ಇಬ್ಬರು ಅಪರಿಚಿತರು ಬಂದು ತನಗೆ ಚಾಕುವಿನಿಂದ ಬೆನ್ನಿಗೆ ಚುಚ್ಚಿ ಭಾರಿ ರಕ್ತ ಗಾಯಮಾಡಿ ಓಡಿ ಹೋಗಿರುತ್ತಾರೆ. ಅವರನ್ನು ನೋಡಿದರೆ ಗುರ್ತಿಸುತ್ತೇನೆ ಅಂತಾ ತೊದಲುತ್ತಾ ಹೇಳಿದ್ದು ಅಂತಾ ತಿಳಿಸಿದೆನು. ಯಾರೋ ಇಬ್ಬರು ಅಪರಿಚಿತರು ಈ ದಿವಸ ದಿನಾಂಕ: 14-07-2016 ರಂದು 02.00 ಗಂಟೆಯಿಂದ 02.30 ಗಂಟೆಯ ಮದ್ಯದ ಅವಧಿಯಲ್ಲಿ ಸಿಯಾತಬಾದಲ್ಲಿರುವ ತಮ್ಮ ಮನೆಯ ಹತ್ತಿರದ ರಸ್ತೆಯಲ್ಲಿ ಚಾಕುವಿನಿಂದ ತಿವಿದು ಭಾರಿ ರಕ್ತ ಗಾಯಗೊಳಿಸಿರುತ್ತಾರೆ. ಸದರಿಯಯವರ ವಿರುದ್ದ ಕಾನೂನು ಪ್ರಕಾರ ಕೇಸ್ ಮಾಡಬೇಕೆಂದು ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಠಾಣೆ ಗುನ್ನೆ ನಂ: 100/2016 ಕಲಂ: 326 ಸಹಿತ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀzÀ ¥ÀæPÀgÀtUÀ¼À ªÀiÁ»w:-
ದಿನಾಂಕ 14-07-2016 ರಂದು
ಸಿಂಧನೂರ ಗಂಗಾವತಿ ರಸ್ತೆಯ ಶ್ರೀ ಪುರಂ ಜಂಕ್ಷನ ನ ರಾಮ ಕ್ರಿಷ್ಣ ಮನೆಯ ಮುಂದಿನ ರಸ್ತೆಯ ಹತ್ತಿರ ಫಿರ್ಯಾದಿಯು ಗದ್ದೆಪ್ಪ ತಂದೆ ಹುಲಗಪ್ಪ ವಯ 50 ಜಾ: ಮಾದಿಗ : ಕೂಲಿ ಸಾ: ಶ್ರೀಪುರಂ ಜಂಕ್ಷನ್ ಸಿಂಧನೂರ
ಶ್ರೀ ಪುರಂ ಜಂಕ್ಷನ ಹತ್ತಿರ ಇರುವ ಸತ್ಯಬಾಬು ಇವರ ಕೆರೆಯ ನೀರು ತೆಗೆದುಕೊಂಡು
ವಾಪಸ್ಸು ನೀರಿನ ಬಂಡಿ ತಳ್ಳುತ್ತ ಶ್ರೀ ಪುರಂ ಜಂಕ್ಷನ್ ಕಡೆ ಬರುತ್ತಿರುವಾಗ DgÉÆÃ¦ ಪಂಪಾಪತಿ ತಂದೆ ವಿರೇಶ ನಾಯಕ ವಯ 19 ವಿದ್ಯಾರ್ಥಿ ಸಾ: ಗೊರೆಬಾಳ ಕ್ಯಾಂಪ ಗೊರೇಬಾಳ ಕ್ಯಾಂಪಿನ ಕಡೆಯೀಂದ ಒಬ್ಬ ಮೋಟಾರ್ ಸೈಕಲ್ಲ ನಂ ಕೆಎ 36 ಇಎಫ್
8506 ಸ್ಪೇಲೆಂಡೆರ್
ಪ್ರೊ ನೆದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಜೊರಾಗಿ ನಡೆಸಿಕೊಂಡು ಬಂದು ಮುಂದೆ ಹೊಗುತ್ತಿದ್ದ ಗದ್ದೆಪ್ಪ ನಿಗೆ ಟಕ್ಕರ
ಕೊಡಲು ಕೆಳಗೆ ಬಿಳಲು ಗದ್ದೆಪ್ಪನಿಗೆ ತಲೆಯ ಹಿಂದುಗಡೆ ,ಗದ್ದಕ್ಕೆ
ತೆರಚಿದ ಒಳಪೆಟ್ಟು ಬಲಗಾಲ ಮೋಣಕಾಲಿಗೆ ತೆರಚಿದ
ಗಾಯ ಬಲಗೈ ಮೋಣಕೈಗೆ ತೆರಚಿದ ಗಾಯವಾಗಿದ್ದು ಮತ್ತು ಆರೋಪಿತನಿಗೆ ಬಾಯಿಯ ಮೇಲಿನ ದವಡೆಯಿಂದ
ಹಲ್ಲುಗಳು ಮುರಿದ್ದಿದ್ದುಭಾರಿ ಗಾಯಾವಾಗಿದ್ದು
ಮತ್ತು ಬಲಗಾಲ ಪಾದದ ಹತ್ತಿರ ತೆರಚಿದ ಗಾಯವಾಗಿದ್ದು ಇರುತ್ತದೆ . ¤ÃrzÀ
¦üAiÀiÁ𢠪ÉÄðAzÀ ¸ÀAZÁj ¥Éưøï oÁuÉ ¹AzsÀ£ÀÆgÀ oÁuÉ UÀÄ£Éß £ÀA42/2016 ಕಲಂ 279, 337 338,ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆrgÀÄvÀÛzÉ
AiÀÄÄ.r.Dgï. ¥ÀæöÌgÀtzÀ ªÀiÁ»w;
ಚೌಟಿ ಪರಮ್ಮ ಗಂ : ಯಲ್ಲಪ್ಪ ವಯ: 55 ವರ್ಷ, ಜಾ: ಕಬ್ಬೇರ, ಉ: ಕೂಲಿ, ಸಾ: ಕಲಮಲ ತಾ: ರಾಯಚೂರು. ಮೃತಳಿಗೆ ಈಗ್ಗೆ ಸುಮಾರು 30 ವರ್ಷಗಳ ಹಿಂದ ಲಗ್ನವಾಗಿದ್ದು, ಈಗ್ಗೆ ಸುಮಾರು 25 ವರ್ಷಗಳ ಹಿಂದೆ ಮೃತಳ ಗಂಡನಾದ ಯಲ್ಲಪ್ಪನು ಮೃತಪಟ್ಟಿದ್ದು ಇದರಿಂದ ಮೃತಳು ಮಾನಸೀಕ ಅಸ್ವಸ್ಥಳಾಗಿದ್ದು, ತನ್ನ ಮಗ ಮತ್ತು ಸೊಸೆಯೊಂದಿಗೆ ಕಲಮಲದಲ್ಲಿಯೇ ವಾಸವಾಗಿದ್ದು, ಈಗ್ಗೆ ಸುಮಾರು 3-4 ವರ್ಷಗಳಿಂದ ತೀರಾ ಅಸ್ವಸ್ಥತೆಯಿಂದ ಎಲ್ಲೆಂದರಲ್ಲಿ ತಿರುಗಾಡುವುದು ಮಾಡುತ್ತಿದ್ದು ಇದರಿಂದ ತನ್ನ ಮನಸ್ಸಿಗೆ ಬೇಸರ ಮಾಡಿಕೊಂಡು ನಿನ್ನೆ ದಿನಾಂಕ: 12.07.2016
ರಂದು ಸಂಜೆ 6.00 ಗಂಟೆಯಿಂದಾ ಇಂದು ದಿನಾಂಕ: 13.07.2016
ರಂದು ಬೆಳಿಗ್ಗೆ 7.30 ರ ಮಧ್ಯದವಧಿಯಲ್ಲಿ ಕಲಮಲ ಗ್ರಾಮದ ದೊಡ್ಡಭಾವಿಯಲ್ಲಿ ಬಿದ್ದು ನೀರು ಕುಡಿದು ಹುಸಿರುಗಟ್ಟಿ ಮೃತಪಟ್ಟಿರುತ್ತಾಳೆ ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು
ಇರುತ್ತದೆ.
ದಿನಾಂಕ;-13/07/2016 ರಂದು ಬೆಳಿಗ್ಗೆ 7-10 ಗಂಟೆಗೆ ಪಿ.ಸಿ.300 ರವರು
ಬಳ್ಳಾರಿ ವಿಮ್ಸ್ ಆಸ್ಪೆತ್ರೆಯಿಂದ ಶ್ರೀ ಮೌನೇಶ ಎ.ಎಸ್.ಐ ರವರು ಶ್ರೀಮತಿ ಫಾತೀಮಾ ಸಾ;-ದೇವಿ
ಕ್ಯಾಂಪ್ ಈಕೆಯು ಹಾಜರಪಡಿಸಿದ ಲಿಖಿತ ಪಿರ್ಯಾದಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸುವ ಕುರಿತು
ಕಳುಹಿಸಿಕೊಟ್ಟಿದ್ದು ಸದರಿ ಪಿರ್ಯಾದಿ ಸಾರಾಂಶವೇನೆಂದರೆ, ತನ್ನ ಮಗಳಾದ ಸೈನಾಜ @ ಸೈನಾಜ ಬೇಗಂ
ಈಕೆಯು ದಿನಾಂಕ;-12/07/2016 ರಂದು ರಾತ್ರಿ 8 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಒಲೆ ಮತ್ತು
ಸ್ಟವ್ ನ್ನು ಹತ್ತಿಸಿ ಅಡುಗೆ ಮಾಡುತ್ತಿರುವಾಗ ಹೊಗೆ ಚೆಟ್ಟಿನ ಮೇಲಿದ್ದ ಸೀಮೆ ಎಣ್ಣೆಯ
ಡಬ್ಬಿಯನ್ನು ತೆಗೆದುಕೊಳ್ಳಲು ಹೋಗಿದ್ದು, ಆಕಸ್ಮಕಿವಾಗಿ ಸೀಮೆ ಎಣ್ಣೆಯ ಡಬ್ಬಿ ಒಲೆಯ ಮೇಲೆ
ಬಿದ್ದಿದ್ದರಿಂದ ಸೈನಾಜ ಬೇಗಾಂ ಈಕೆಯ ಹುಟ್ಟುಕೊಂಡಿದ್ದು ಮೈಮೇಲಿನ ಬಟ್ಟೆಗೆ ಬೆಂಕಿ ಹತ್ತಿ ಎದೆ, ಹೊಟ್ಟೆ, ಕೈಕಾಲುಗಳಿಗೆ
ಸುಟ್ಟಿದ್ದು ಹಾಗೂ ಮೊಮ್ಮಗಳಾದ ಲಾಲಭಿ 3 ವರ್ಷ ಈಕೆಯ ಮೈಮೇಲಿನ ಬಟ್ಟೆಗೂ ಸಹ ಬೆಂಕಿ ಹತ್ತಿ ಮುಖ, ಕೈಕಾಲುಗಳಿಗೆ ಹಾಗೂ ದೇಹ ಸುಟ್ಟಿದ್ದು
ಸದರಿಯವರಿಬ್ಬರನ್ನು ಇಲಾಜು ಕುರಿತು ಸಿಂಧನೂರು
ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಂತರ ವೈಧ್ಯರ ಸಲಹೆ ಮೇರೆಗೆ ಬಳ್ಳಾರಿ ವಿಮ್ಸ್
ಆಸ್ಪತ್ರೆಗೆ 108 ವಾಹನದಲ್ಲಿ ಕರೆದುಕೊಂಡು ಹೊರಟಾಗ ಲಾಲಬೀ ಈಕೆಯು ತೆಕ್ಕಲಕೋಟೆ ಸಮೀಪ ರಾತ್ರಿ
11-45 ಗಂಟೆಗೆ ಮೃತಪಟ್ಟಿದ್ದು. ಸೈನಾಜ ಬೇಗಾಂಳನ್ನು ಸುಟ್ಟ ಗಾಯಗಳಿಂದ ಬಳ್ಳಾರಿ ವಿಮ್ಸ್
ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು . ಈ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಯಾರ ಮೇಲೆ
ಯಾವುದೇ ತರಹದ ಅನುಮಾನ ಇರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ
ಲಿಖತಿ ಪಿರ್ಯಾದಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಯುಡಿಆರ್ ನಂ.13/2016.ಕಲಂ.174.;ಸಿ.ಆರ್.ಪಿಸಿ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡಿದ್ದು ಇರುತ್ತದೆ.