¥ÀwæPÁ ¥ÀæPÀluÉ
CPÀæªÀÄ
ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
¢£ÁAPÀ:- 28/06/2016
gÀAzÀÄ ¨É½UÉÎ 10-00 UÀAmÉAiÀÄ ¸ÀĪÀiÁjUÉ ¦J¸ïL zÉêÀzÀÄUÀð ¥Éưøï oÁuÉ
gÀªÀgÀÄ oÁuÉAiÀİèzÁÝUÀ, PÀȵÁÚ £À¢AiÀÄ wÃgÀzÀ ¤®ªÀAf UÁæªÀÄzÀ PÀqɬÄAzÀ
CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß ¸ÁUÁl ªÀiÁqÀÄwÛzÁÝgÉ CAvÁ RavÀªÁzÀ ¨Áwä
§AzÀ ªÉÄÃgÉUÉ vÁ£ÀÄ ¥ÀAZÀgÀÄ ªÀÄvÀÄÛ ¹§âA¢AiÀĪÀgÀÄ PÀÆrPÉÆAqÀÄ ¤®ªÀAf UÁæªÀÄzÀ
PÀqÉUÉ ºÉÆÃV ªÀĺÉÃAzÀæ mÁåPÀÖgï ZÉ¹ì £ÀA. ZJBG02950 £ÉÃzÀÝgÀ ZÁ®PÀ£ÀÄ AiÀiÁªÀÅzÉà ¥ÀgÀªÁ¤UÉ ¥ÀvÀæªÀ£ÀÄß ¥ÀqÉAiÀÄzÉÃ
PÀ¼ÀîvÀ£À¢AzÀ ªÀÄgÀ¼À£ÀÄß ¸ÁUÁl ªÀiÁrzÀÄÝ mÁæ° £ÀA§gï EgÀĪÀÅ¢¯Áè, mÁæöå°AiÀİè
¸ÀĪÀiÁgÀÄ 1750/- gÀÆ. ¨É¯É ¨Á¼ÀĪÀ ªÀÄgÀ¼À£ÀÄß vÀÄA©zÀÄÝ, ¸ÀzÀj mÁåPÀÖgï
ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ EgÀÄvÀÛzÉ. EzÀ£ÀÄß ¦J¸ïL gÀªÀgÀÄ MAzÀÄ
¥ÀAZÀ£ÁªÉÄ ªÀÄÄzÉݪÀiÁ®£ÀÄß vÀAzÀÄ ºÁdgÀÄ ¥Àr¹zÀÄÝ ¸ÀzÀj ZÁ®PÀ ªÀÄvÀÄÛ
ªÀiÁ®PÀ£À (ºÉ¸ÀgÀÄ «¼Á¸À UÉÆwÛ®è) «gÀÄzÀÞ PÀæªÀÄ dgÀÄV¸À®Ä ¤ÃrzÀ ¥ÀAZÀ£ÁªÉÄAiÀÄ
DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA: 139/2016
PÀ®A: 4(1A) ,21 MMRD ACT & 379 IPC CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀgÀzÀPÀëuÉ
PÁAiÉÄÝ CrAiÀİè£À ¥ÀæPÀgÀtzÀ ªÀiÁ»w:-
ದಿನಾಂಕ 28/06/2016 ರಂದು 11-30 ಎ.ಎಂ.ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ಪಿಸಿ 628
ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ 197/2016 ನೇದ್ದನ್ನು
ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ಶ್ರೀಮತಿ
ಮುಮತಾಜ ಬೇಗಂ ಗಂಡ ನೂರಸಾಬ ವಯ 29 ವರ್ಷ ಉ: ಮನೆಕೆಲಸ ಸಾ:ಯರಡೋಣಾ ತಾ:
ಗಂಗಾವತಿ ಹಾ:ವ: ಮುಕ್ಕುಂದಾ ತಾ : ಸಿಂಧನೂರು. FPÉAiÀÄÄ 2004 ನೇ ಸಾಲಿನಲ್ಲಿ ಆರೋಪಿ ನೂರುಸಾಬ ಈತನನ್ನು
ಮದುವೆ ಮಾಡಿಕೊಂಡಿದ್ದು, ಆರೋಪಿತರ ತಂದೆ-ತಾಯಿಯ ಒತ್ತಾಯದ ಮೇರೆಗೆ ಫಿರ್ಯಾದಿದಾರಳ ತಂದೆಯು
ಸದ್ರಿ ಆರೋಪಿತನಿಗೆ 50,000/- ನಗದು ಹಣ, 05 ತೊಲೆ ಬಂಗಾರದ ಸರ ಮತ್ತು 30,000/- ಬೆಲೆಬಾಳುವ
ಮನೆಬಳಿಕೆ ಸಾಮಾನು ಕೊಟ್ಟಿದ್ದು, ಫಿರ್ಯಾದಿದಾರಳು ಆರೋಪಿಯ ಜೊತೆ 06 ವರ್ಷಗಳ ಕಾಲ ಸರಿಯಾಗಿ
ಸಂಸಾರ ಮಾಡಿಕೊಂಡು ಬಂದಿದ್ದು, ನಂತರ ಫಿರ್ಯಾದಿದಾರಳಿಗೆ ಆರೋಪಿತನು ವಿನಾ ಕಾರಣ ಹೊಡೆ ಬಡೆ
ಮಾಡುತ್ತಾ ಇನ್ನೂ ತವರು ಮನೆಯಿಂದ ಹೆಚ್ಚಿಗೆ ವರದಕ್ಷಣೆ ತೆಗದುಕೊಂಡು ಬಾ ಅಂತಾ ಮಾನಸಿಕ ಮತ್ತು
ದೈಹಿಕ ಕಿರುಕುಳ ಕೊಟ್ಟಿದ್ದರಿಂದ ಫಿರ್ಯಾದಿರಾಳು ಮುಕ್ಕುಂದಾ ಗ್ರಾಮಕ್ಕೆ ಬಂದು ತನ್ನ
ತಂದೆ-ತಾಯಿ ಹತ್ತಿರ ಬಂದು ಇದ್ದಾಗ ದಿನಾಂಕ 28-05-2016 ರಂದು ನೂರಸಾಬ ತಂದೆ ಜಿ. ರಾಜಾಸಾಬ ಗಡಂಗ ವಯ 34 ವರ್ಷ ಉ:
ಒಕ್ಕಲುತನ ಸಾ: ಯರಡೋಣ ತಾ: ಗಂಗಾವತಿ ಜಿ: ಕೊಪ್ಪಳ. Fತನು ಮುಕ್ಕುಂದಾ ಗ್ರಾಮಕ್ಕೆ ಬಂದು ಫಿರ್ಯಾದಿದಾರಳಿಗೆ ಎನಲೇ ಸೂಳೆ ವರದಕ್ಷಣೆ
ತೆಗೆದುಕೊಂಡು ಬಾ ಅಂತಾ ಹೇಳಿದರು ನೀನು ಇಲ್ಲಿ ಅರಾಮಾಗಿ ಇದ್ದೆನು ಅಂತಾ ಅವಾಚ್ಯವಾಗಿ ಬೈದಾಡಿ
ಫಿರ್ಯಾದಿದಾರಳ ಕೂದಲು ಹಿಡಿದು ಎಳೆದು ಮನೆಯಿಂದ ಎಳೆದುಕೊಂಡು ಬಂದು ಹೊಟ್ಟೆಗೆ ಒದ್ದು, ಈ ಸಲ
ನೀನು ಬದುಕಿದಿ ಇನ್ನೊಮ್ಮೆ ರಾತ್ರಿ ಸಮಯದಲ್ಲಿ ಬಂದು ನಿನ್ನನ್ನು ಕೊಲ್ಲುತ್ತೇನೆ ಅಂತಾ ಜೀವದ ಬೆದರಿಕೆ
ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ನ್ಯಾಯಾಲಯದ ಖಾಸಗಿ ದೂರಿನ ಮೇರೆಗೆ ¹AzsÀ£ÀÆgÀ UÁæ«ÄÃt oÁuÉ
ಗುನ್ನೆ ನಂ. 138/2016 ಕಲಂ 498 (ಎ), 323, 324, 504, 506, ಐಪಿಸಿ ಮತ್ತು 3 & 4
ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :29.06.2016 gÀAzÀÄ 95¥ÀææPÀgÀtUÀ¼À£ÀÄß ¥ÀvÉÛ ªÀiÁr 15,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.