¥ÀwæPÁ ¥ÀæPÀluÉ
zÉÆA© ¥ÀæPÀgÀtzÀ ªÀiÁ»w:-
ಫಿರ್ಯಾದಿ AiÀÄAPÀªÀÄä
UÀAqÀ gÁªÀÄtÚ UÉeÉÓ¨Á« ªÀAiÀÄ 45 ªÀµÀð eÁ-£ÁAiÀÄPÀ G-ºÉÆ®ªÀÄ£ÉPÉ®¸À
¸Á-zÉêÀgÀUÀÄqÀØ ಮತ್ತು DPÉAiÀÄ ಗಂಡ ರಾಮಣ್ಣ ಇವರು ದಿನಾಂಕ 17-06-2016 ರಂದು ಸಂಜೆ 04-00 ಗಂಟೆಯ ಸುಮಾರಿಗೆ
ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿ ಶಿವಪ್ಪನು ಹೊಲದಲ್ಲಿ ಬಾಯಿ ಮಾತಿನಿಂದ ಜಗಳ ಮಾಡಿದ್ದುಕೊಂಡಿದ್ದು
ಇರುತ್ತದೆ. ಇದೆ ವಿಚಾರವಾಗಿ ದಿನಾಂಕ 18-06-2016 ರಂದು ಬೆಳಿಗ್ಗೆ 08-00 ಗಂಟೆಗೆ1] ²ªÀ¥Àà vÀAzÉ CªÀÄgÀAiÀÄå 50 ªÀµÀð2]±ÉÃRgÀ¥Àà vÀAzÉ ®ZÀªÀÄAiÀÄå ªÀAiÀÄ 28
ªÀµÀð3]CªÀÄgÉñÀ vÀAzÉ ²ªÀ¥Àà 25 ªÀµÀð4]©üêÀÄtÚ vÀAzÉ 5]ºÀ£ÀĪÀÄAiÀÄå ªÀAiÀÄ
30 ªÀµÀð6]gÀªÉÄñÀ vÀAzÉ ®ZÀªÀÄAiÀÄå ªÀAiÀÄ 25 ªÀµÀð7]AiÀÄAPÀ¥Àà vÀAzÉ
AiÀÄ®è¥Àà ªÀAiÀÄ 35 ªÀµÀð J¯ÁègÀÄ
¸Á-¤®UÀ®èªÀgÀzÉÆrØ EªÀgÀÄUÀ¼ÀÄ PÀÆr ಫಿರ್ಯಾದಿದಾರರ ಮನೆಗೆ ಹೋಗಿ ಫಿರ್ಯಾದಿಗೆ ಮತ್ತು ಫಿರ್ಯಾದಿಯ ಗಂಡ
ರಾಮಣ್ಣನಿಗೆ ಹೊಡೆ ಬಡೆ ಮಾಡಿ ಅವಚ್ಯ ಶಬ್ದಗಳಿಂದ ಬೈದು ಫಿರ್ಯಾದಿಯ ಮಗಳಾದ ಅಯ್ಯಮ್ಮಳಿಗೆ ಕೂದಲು
ಮತ್ತು ಮೈಮೇಲಿನ ಬಟೆಯನ್ನು ಹಿಡಿದು ಎಳೆದಾಡಿ ಅಪಮಾನಗೊಳಿಸಿ ಕಾಲಿನಿಂದ ಒದ್ದು ನಿಮ್ಮನ್ನು
ಕೊಂದು ಬಿಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಎಂದು ಇತ್ಯಾದಿಯಾಗಿ ನೀಡಿದ
ಫಿರ್ಯಾದಿಯ ಸಾರಾಂಶದ ಮೇಲಿಂದ eÁ®ºÀ½î ¥Éưøï
oÁuÉ.UÀÄ£Éß £ÀA.75/2016 PÀ®A: 143, 147, 323, 354, 504, 506 ¸À»vÀ 149 IPC CrAiÀİè ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
PÀ£Áß
PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ 22-06-2016 ರಂದು 12.00 ಗಂಟೆಗೆ ಫಿರ್ಯಾದಿ ಜೆ ಪ್ರಭಾಕರ ತಂದೆ ಜೆ ವೀರಭದ್ರ ರಾವ್, 50 ವರ್ಷ, ಕಮ್ಮಾ, ಸುಧಾ ಅಗ್ರೋ ಇಂಡಸ್ಟ್ರೀಸ್ ಮಾಲಿಕರು, ಸಾ: ಆರ್.ಜಿ ಕ್ಯಾಂಪ್ ರೋಡ್ ವಾರ್ಡ ನಂ 4 ಮಾನವಿ FvÀನು ಠಾಣೆಗೆ ಹಾಜರಾಗಿ ತಮ್ಮದೊಂದು ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರ ತಂದೆಯ ಮನೆಯು ಫಿರ್ಯಾದಿದಾರರ ಮನೆಯ ಎದುರಿಗೆ ಇದ್ದು ದಿನಾಂಕ 19/04/16 ರಂದು ಫಿರ್ಯಾದಿಯ ತಂದೆ ಹಾಗೂ ಅಕ್ಕ ರವರು ಬೆಂಗಳೂರಿಗೆ ಹೋಗಿದ್ದು ದಿನಾಂಕ 21/06/16 ರಂದು ರಾತ್ರಿ 8.30 ಗಂಟೆಯಿಂದ ದಿನಾಂಕ 22/06/16 ರಂದು ಬೆಳಿಗ್ಗೆ 8.00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಮನೆಯ ಬಾಗಿಲಿಗೆ ಹಾಕಿದ ಪತ್ತ ಹಾಗೂ ಚಿಲಕವನ್ನು ಮುರಿದು ಒಳಪ್ರವೇಶ ಮಾಡಿ ಮನೆಯಲ್ಲಿನ ಅಲ್ಮಾರದ ಬೀಗವನ್ನು ಸಹ ಮುರಿದು ಅದರಲ್ಲಿಟ್ಟಿದ್ದ 1] 60 ಗ್ರಾಂ ತೂಕದ ಬಂಗಾರದ ಸಾದಾ ಮಾಟದ 4 ಬಳೆಗಳು ಅ.ಕಿ ರೂ 1,50,000/- 2] 10 ಗ್ರಾಂ ತೂಕದ ಬಂಗಾರದ 1 ಚೈನ್ ಅ.ಕಿ. ರೂ 25,000/- 3] 20 ಗ್ರಾಂ ತೂಕದ ಬಂಗಾರದ ಸುತ್ತಿನ 2 ಉಂಗುರುಗಳು ಅ.ಕಿ. ರೂ 50,000/- 4] 10 ಗ್ರಾಂ ತೂಕದ ಬಂಗಾರದ 1 ಡಿಜೈನಿನ ಹಣೆ ಪಟ್ಟಿ ಅ.ಕಿ. ರೂ 25,000/- 5] 10 ಗ್ರಾಂ ತೂಕದ ಬಂಗಾರದ 1 ಜೊತೆ ಬೆಂಡೋಲಿಅ.ಕಿ. ರೂ 25,000/- 6] 20 ಗ್ರಾಂ ತೂಕದ ಬೆಳ್ಳಿಯ 2 ಸಣ್ಣ ಕುಂಕುಮ ಬಟ್ಟಲುಗಳಅ.ಕಿ. ರೂ 500/- 7] ನಗದು ಹಣ ರೂ 25000/-
ಹೀಗೆ ಎಲ್ಲಾ ಸೇರಿ ಒಟ್ಟು 3,00,500/ - ರೂ ಬೆಲೆ ಬಾಳುವ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ EzÀÝ zÀÆj£À
ªÉÄðAzÀ ªÀiÁ£À«
¥ÉưøÀ oÁuÉ UÀÄ£Éß £ÀA;135/2016 ಕಲಂ 457,380 ಐಪಿಸಿ. CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :23.06.2016 gÀAzÀÄ 125 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.